ಮೊಣಕಾಲು ನೋವಿನಿಂದ ಬಳಲುತ್ತಿದ್ದ ಬಾಹುಬಲಿ ಸ್ಟಾರ್ ನಟ
ಸಲಾರ್ ಚಿತ್ರದ ಪ್ರಮೋಷನ್ ಶುರು ಮಾಡಲು ಪ್ರಭಾಸ್ ಪ್ಲಾನ್!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಪ್ರಭಾಸ್ ಫೋಟೋ
ಮೊಣಕಾಲು ನೋವಿನಿಂದ ಬಳಲುತ್ತಿದ್ದ ಪ್ಯಾನ್ ಇಂಡಿಯಾ ಸ್ಟಾರ್ ತೆಲುಗು ನಟ ಪ್ರಭಾಸ್ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮುಗಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ. ನಟ ಪ್ರಭಾಸ್ ಏರ್ಪೋರ್ಟ್ನಿಂದ ಹೋಗುತ್ತಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.
ತೀವ್ರ ಮೊಣಕಾಲು ನೋವು ಉಂಟಾಗಿದ್ದರಿಂದ ಕಾರಣ ತಮ್ಮ ಶೂಟಿಂಗ್ ಬಿಡುವು ಮಾಡಿಕೊಂಡು ಯುರೋಪ್ಗೆ ತೆರಳಿದ್ದರು. ಸದ್ಯ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮುಗಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ನಟ ಪ್ರಭಾಸ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸದ್ಯ ಬಾಹುಬಲಿ ನಟ ಇನ್ಮುಂದೆ ಸಲಾರ್ ಚಿತ್ರದ ಪ್ರಮೋಷನ್ ಶುರು ಮಾಡಲಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮೊಣಕಾಲು ನೋವಿನಿಂದ ಬಳಲುತ್ತಿದ್ದ ಬಾಹುಬಲಿ ಸ್ಟಾರ್ ನಟ
ಸಲಾರ್ ಚಿತ್ರದ ಪ್ರಮೋಷನ್ ಶುರು ಮಾಡಲು ಪ್ರಭಾಸ್ ಪ್ಲಾನ್!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಪ್ರಭಾಸ್ ಫೋಟೋ
ಮೊಣಕಾಲು ನೋವಿನಿಂದ ಬಳಲುತ್ತಿದ್ದ ಪ್ಯಾನ್ ಇಂಡಿಯಾ ಸ್ಟಾರ್ ತೆಲುಗು ನಟ ಪ್ರಭಾಸ್ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮುಗಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ. ನಟ ಪ್ರಭಾಸ್ ಏರ್ಪೋರ್ಟ್ನಿಂದ ಹೋಗುತ್ತಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.
ತೀವ್ರ ಮೊಣಕಾಲು ನೋವು ಉಂಟಾಗಿದ್ದರಿಂದ ಕಾರಣ ತಮ್ಮ ಶೂಟಿಂಗ್ ಬಿಡುವು ಮಾಡಿಕೊಂಡು ಯುರೋಪ್ಗೆ ತೆರಳಿದ್ದರು. ಸದ್ಯ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮುಗಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ನಟ ಪ್ರಭಾಸ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸದ್ಯ ಬಾಹುಬಲಿ ನಟ ಇನ್ಮುಂದೆ ಸಲಾರ್ ಚಿತ್ರದ ಪ್ರಮೋಷನ್ ಶುರು ಮಾಡಲಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ