ಗಾಂಜಾ ಅಮಲಿನಲ್ಲಿ ಯುವತಿಗೆ ಹಿಂಸೆ ಮಾಡಿದ ಅರ್ಚಕ
ದೇವಾಲಯದಲ್ಲಿದ್ದ ಅರ್ಚಕನ ಕೈ ಕಾಲು ಹಿಡಿದು ಹೊರ ಹಾಕಿದ ಭಕ್ತಾದಿಗಳು
ಗಾಂಜಾ ನಶೆಗೆ ಏನೋ ಮಾಡಲು ಹೋಗಿ ಮರ್ಯಾದಿ ಕಳೆದುಕೊಂಡ ಅರ್ಚಕ
ಗಾಂಜಾ ಸೇವಿಸಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಅರ್ಚಕನಿಗೆ ಸಾರ್ವಜನಿಕರು ಚಳಿಬಿಡಿಸಿದ್ದಾರೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ.
ಅರ್ಚಕನೊಬ್ಬ ಗಾಂಜಾ ಅಮಲಿನಲ್ಲಿ ಯುವತಿಗೆ ಹಿಂಸೆ ನೀಡಿದ್ದಾನೆ. ಈ ವಿಚಾರ ತಿಳಿದ ಕೆಲ ಯುವಕರು ದೇವಾಲಯದಲ್ಲಿದ್ದ ಅರ್ಚಕನ ಕೈ ಕಾಲು ಹಿಡಿದು ಹೊರಗೆ ಹಾಕಿದ್ದಾರೆ.
बाबागिरी निकालने की धमकी दे दबंगों ने किया पुजारी को अगवा करने का प्रयास..!#राजधानी #Lucknow के विकासनगर की घटना का #VideoViral pic.twitter.com/7vZQFmS3Z1
— Himanshu Tripathi (@himansulive) October 20, 2023
ಗಾಂಜಾ ಸೇವಿಸಿ ದೇವಸ್ಥಾನಕ್ಕೆ ಬರ್ತೀಯ, ಯುವತಿ ಜೊತೆ ಕೆಟ್ಟದಾಗಿ ನಡೆದುಕೋಳ್ತಿಯಾ. ಮತ್ತೊಮ್ಮೆ ದೇವಸ್ಥಾನದಲ್ಲಿ ಕಾಣಿಸಿಕೊಂಡರೆ ಸುಮ್ಮನೆ ಬಿಡೋದಿಲ್ಲ ಅಂತ ಹೊರ ದಬ್ಬಿದ್ದಾರೆ. ಆದರೆ ಅರ್ಚಕನನ್ನ ಕಿಡ್ನಾಪ್ ಮಾಡಲು ಯತ್ನಿಸಲಾಗಿದೆ. ತನಿಖೆ ನಡೆಸಿ ಅಪಹರಿಸಲು ಯತ್ನಿಸಿದವರಿಗೆ ಶಿಕ್ಷೆ ನೀಡಬೇಕೆಂದು ಹೇಳಲಾಗ್ತಿದೆ. ಅರ್ಚಕನನ್ನ ಯಾವ ಕಾರಣಕ್ಕೆ ಹೀಗೆ ಹೊತ್ತೊಯ್ದಿದ್ದಾರೆ ಅನ್ನೋದು ನಿಖರವಾಗಿ ತಿಳಿದು ಬಂದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಗಾಂಜಾ ಅಮಲಿನಲ್ಲಿ ಯುವತಿಗೆ ಹಿಂಸೆ ಮಾಡಿದ ಅರ್ಚಕ
ದೇವಾಲಯದಲ್ಲಿದ್ದ ಅರ್ಚಕನ ಕೈ ಕಾಲು ಹಿಡಿದು ಹೊರ ಹಾಕಿದ ಭಕ್ತಾದಿಗಳು
ಗಾಂಜಾ ನಶೆಗೆ ಏನೋ ಮಾಡಲು ಹೋಗಿ ಮರ್ಯಾದಿ ಕಳೆದುಕೊಂಡ ಅರ್ಚಕ
ಗಾಂಜಾ ಸೇವಿಸಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಅರ್ಚಕನಿಗೆ ಸಾರ್ವಜನಿಕರು ಚಳಿಬಿಡಿಸಿದ್ದಾರೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ.
ಅರ್ಚಕನೊಬ್ಬ ಗಾಂಜಾ ಅಮಲಿನಲ್ಲಿ ಯುವತಿಗೆ ಹಿಂಸೆ ನೀಡಿದ್ದಾನೆ. ಈ ವಿಚಾರ ತಿಳಿದ ಕೆಲ ಯುವಕರು ದೇವಾಲಯದಲ್ಲಿದ್ದ ಅರ್ಚಕನ ಕೈ ಕಾಲು ಹಿಡಿದು ಹೊರಗೆ ಹಾಕಿದ್ದಾರೆ.
बाबागिरी निकालने की धमकी दे दबंगों ने किया पुजारी को अगवा करने का प्रयास..!#राजधानी #Lucknow के विकासनगर की घटना का #VideoViral pic.twitter.com/7vZQFmS3Z1
— Himanshu Tripathi (@himansulive) October 20, 2023
ಗಾಂಜಾ ಸೇವಿಸಿ ದೇವಸ್ಥಾನಕ್ಕೆ ಬರ್ತೀಯ, ಯುವತಿ ಜೊತೆ ಕೆಟ್ಟದಾಗಿ ನಡೆದುಕೋಳ್ತಿಯಾ. ಮತ್ತೊಮ್ಮೆ ದೇವಸ್ಥಾನದಲ್ಲಿ ಕಾಣಿಸಿಕೊಂಡರೆ ಸುಮ್ಮನೆ ಬಿಡೋದಿಲ್ಲ ಅಂತ ಹೊರ ದಬ್ಬಿದ್ದಾರೆ. ಆದರೆ ಅರ್ಚಕನನ್ನ ಕಿಡ್ನಾಪ್ ಮಾಡಲು ಯತ್ನಿಸಲಾಗಿದೆ. ತನಿಖೆ ನಡೆಸಿ ಅಪಹರಿಸಲು ಯತ್ನಿಸಿದವರಿಗೆ ಶಿಕ್ಷೆ ನೀಡಬೇಕೆಂದು ಹೇಳಲಾಗ್ತಿದೆ. ಅರ್ಚಕನನ್ನ ಯಾವ ಕಾರಣಕ್ಕೆ ಹೀಗೆ ಹೊತ್ತೊಯ್ದಿದ್ದಾರೆ ಅನ್ನೋದು ನಿಖರವಾಗಿ ತಿಳಿದು ಬಂದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ