newsfirstkannada.com

ಕೆಲಸಗಳಲ್ಲಿ ವಿಳಂಬ ಆದರೂ ಜಯವಿದೆ.. ಹಣಕಾಸಿನ ವಿಚಾರದಲ್ಲಿ ಪ್ರಗತಿ; ಇಂದಿನ ರಾಶಿ ಭವಿಷ್ಯ ಇಲ್ಲಿದೆ

Share :

09-08-2023

    ನಿಮ್ಮ ಗುಟ್ಟಿನ ಮಾತು ಬೇರೆಯವರಿಗೆ ಅನುಮಾನ ಹುಟ್ಟು ಹಾಕಲಿದೆ

    ಯಾರ ವಿಷಯದಲ್ಲಿ ಆಸಕ್ತಿ ಇರುತ್ತೋ ಅವ್ರೇ ಬೇಸರ ಮಾಡಬಹುದು

    ಮನೆಯಲ್ಲಿ ಹೊಸ ಯೋಜನೆ ಮಾಡುವುದರಿಂದ ಸಂತಸ ಉಂಟಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ನೌಕರಿಯಲ್ಲಿ ಪ್ರಗತಿಯಿರುವ ದಿನ
  • ವ್ಯವಹಾರಿಕವಾಗಿ ಸ್ವಲ್ಪ ಸಮಸ್ಯೆಯ ದಿನ
  • ಕುಟುಂಬದ ಕಲಹ ದುಃಖಾಂತ್ಯವಾಗಿ ಮುಗಿಯಬಹುದು
  • ಧನಹಾನಿಗೆ ಅವಕಾಶವಿದೆ
  • ಮಕ್ಕಳಿಂದ ಭಿನ್ನಾಭಿಪ್ರಾಯ ಉಂಟಾಗಬಹುದು
  • ಮನಸ್ತಾಪದಿಂದ ಇಡೀ ದಿನ ಬೇಸರದಲ್ಲಿ ಕಳೆಯಬಹುದು
  • ನವಗ್ರಹವನ್ನು ಆರಾಧನೆ ಮಾಡಿ

ವೃಷಭ

  • ನೌಕರಿಯಲ್ಲಿ ಒತ್ತಡ, ಆತಂಕ ಹೆಚ್ಚಾಗಬಹುದು
  • ಇಂದು ಹಿತಶತ್ರುಗಳಿಂದ ಕಾಟ ಉಂಟಾಗಬಹುದು
  • ಮನೆಯಲ್ಲಿ ಹೊಸ ಯೋಜನೆ ಮಾಡುವುದರಿಂದ ಸಂತಸ ಉಂಟಾಗಬಹುದು
  • ಸ್ಥಗಿತಗೊಂಡ ಕೆಲಸಗಳು ಮುಂದುವರೆಯಲಿದೆ
  • ಇಂದು ಹಣಕಾಸಿನ ವಿಚಾರದಲ್ಲಿ ಪ್ರಗತಿ
  • ಮಕ್ಕಳ ವಿದ್ಯಾಭ್ಯಾಸ ಸಮಾಧಾನವನ್ನು ಕೊಡಲಿದೆ
    ಈಶ್ವರನ ಆರಾಧನೆ ಮಾಡಿ

ಮಿಥುನ

  • ಇಂದು ಹಿರಿಯರ ಆಶೀರ್ವಾದ ಸಿಗಲಿದೆ
  • ಆಸ್ತಿ ವಿಚಾರದಲ್ಲಿ ಸಮಾಧಾನವಾಗಬಹುದು
  • ಆರೋಗ್ಯದಲ್ಲಿ ಸುಧಾರಣೆಯಾಗಬಹುದು
  • ಮಕ್ಕಳ ವಿಚಾರದಲ್ಲಿ ಗೊಂದಲ ಉಂಟಾಗಬಹುದು
  • ಇಂದು ಹೊಸ ವ್ಯವಹಾರಗಳು ಬೇಡ
  • ಬಂಧುಗಳಲ್ಲಿ ವಿರಸವಾಗಿ ದ್ವೇಷ ಉಂಟಾಗಬಹುದು
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ಕಟಕ

  • ಸ್ತ್ರೀಯರಿಗೆ ಅನುಕೂಲಕರವಾದ ದಿನ
  • ಇಂದು ಮನೆಯವರೇ ಶತ್ರುಗಳಾಗಬಹುದು
  • ಸಾಲದಿಂದ ಮುಕ್ತಿ ಸಿಗಬಹುದು
  • ಉತ್ತಮ ಕೆಲಸ ಮಾಡುವ ಅವಕಾಶವಿದೆ
  • ಸಹೋದ್ಯೋಗಿಗಳ ಸಹಕಾರ, ಸಹಾಯ ಸಿಗಬಹುದು
  • ಸೇವಕರು ಪರಿಪೂರ್ಣ ಸಹಕಾರ ನೀಡುತ್ತಾರೆ
  • ನರಸಿಂಹ ಪ್ರಾರ್ಥನೆ ಮಾಡಿ

ಸಿಂಹ

  • ವಾದ-ವಿವಾದಗಳು ತಾರಕಕ್ಕೇರಬಹುದಾದ ಸಮಯ
  • ಕಾರ್ಯ ಸಾಧನೆಗೆ ಸುಲಭ ಮಾರ್ಗವಿದೆ
  • ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು
  • ಮಿತ್ರರಿಂದ ಸಮಾಧಾನದ ಮಾತು
  • ವಿದ್ಯೆಯಲ್ಲಿ ಪ್ರಗತಿಯಿದೆ
  • ಅಂದುಕೊಂಡ ಕಾರ್ಯ ಸಾಧನೆ ಮಾಡುತ್ತೀರಿ
  • ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಕನ್ಯಾ

  • ಆರ್ಥಿಕವಾಗಿ ಬದಲಾವಣೆಯಿಂದ ಶುಭವಿದೆ
  • ಬೇರೆಯವರ ಮಾತು ಸಹಾಯವಾಗಬಹುದು
  • ಯಾರ ವಿಷಯದಲ್ಲಿ ಆಸಕ್ತಿ ಇರುತ್ತೋ ಅವರೇ ನಿಮಗೆ ಬೇಸರ ಮಾಡಬಹುದು
  • ನಿಮ್ಮ ಅಭಿಪ್ರಾಯಕ್ಕೆ ಯಾವುದೇ ರೀತಿಯ ಬೆಲೆಯಿಲ್ಲ
  • ಮಕ್ಕಳಿಂದ ಸ್ವಲ್ಪ ಮಟ್ಟಿನ ಸಹಾಯ ಸಿಗಬಹುದು
  • ಮಕ್ಕಳು ದೂರವಾಗುವ ಸಾಧ್ಯತೆಯಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ತುಲಾ

  • ಧಾರ್ಮಿಕ ಕ್ಷೇತ್ರಗಳ ಭೇಟಿಯ ಬಗ್ಗೆ ಮನೆಯಲ್ಲಿ ಚರ್ಚೆ ನಡೆಸುತ್ತೀರಿ
  • ಸಮಾಜದಲ್ಲಿ ಗೌರವ ಸಿಗಲಿದೆ
  • ಕೈ ಹಿಡಿದ ಕೆಲಸಗಳು ಪೂರ್ಣ ಆಗುವ ಯೋಗವಿದೆ
  • ಇಷ್ಟಾರ್ಥ ಸಿದ್ದಿಗೆ ಅವಕಾಶವಿದೆ
  • ವೃತ್ತಿಯಲ್ಲಿ ಮುನ್ನೆಡೆಯಾಗಲಿದೆ
  • ಬಂಧು ಬಾಂಧವರಿಂದ ಮೆಚ್ಚುಗೆ ಸಿಗಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಅನಗತ್ಯವಾಗಿ ಖರ್ಚು ಆಗಲಿದೆ ಅದಕ್ಕೆ ಕಡಿವಾಣ ಹಾಕಿ
  • ಆಲಸ್ಯ ಮಾಡಿಕೊಳ್ಳಬೇಡಿ ಅವಕಾಶ ವಂಚಿತರಾಗಬಹುದು
  • ಇಂದು ಉದ್ಯೋಗಕ್ಕಾಗಿ ಪರದಾಟ
  • ವಿವಾಹ ವಿಚಾರದಲ್ಲಿ ಸಮಾಧಾನವಿಲ್ಲ
  • ರಾಜಕಾರಣಿಗಳಿಗೆ ವಿಶೇಷವಾದ ಪುರಸ್ಕಾರ ಸಿಗಬಹುದು
  • ಆತ್ಮಪ್ರಶಂಸೆಗೆ ಬೆಲೆ ಇರುವುದಿಲ್ಲ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಇಂದು ವ್ಯಾವಹಾರಿಕವಾಗಿ ಲಾಭವಿದೆ
  • ಬಂಧುಗಳಲ್ಲಿ ಮನಸ್ತಾಪ ಉಂಟಾಗಬಹುದು
  • ನಿಮ್ಮ ಗುಟ್ಟಿನ ಮಾತು ಬೇರೆಯವರಿಗೆ ಅನುಮಾನವನ್ನು ಹುಟ್ಟು ಹಾಕಲಿದೆ
  • ಮಕ್ಕಳು ನಿಮ್ಮನ್ನು ದೂಷಿಸಬಹುದು
  • ಅನಗತ್ಯ ವಿಚಾರದಿಂದ ಸಮಯ ವ್ಯರ್ಥವಾಗಬಹುದು
  • ಮನೆಯಲ್ಲಿ ಅಶಾಂತಿಯ ವಾತಾವರಣವಿದೆ
  • ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ

ಮಕರ

  • ಸಾಧಕರ ಮಾರ್ಗದರ್ಶನ ಸಿಗಲಿದೆ ಆದರೆ ಪ್ರಯೋಜನವಿಲ್ಲ
  • ಇಂದು ಹಣಕಾಸು ನಷ್ಟ ಆಗಬಹುದು
  • ನಿಮ್ಮ ಸ್ಥಾನಮಾನದ ಬಗ್ಗೆ ಮೊದಲು ತಿಳಿಯಬೇಕು
  • ಕೆಲಸದ ಒತ್ತಡ ಹೆಚ್ಚಾಗಬಹುದು
  • ವಾಹನದಿಂದ ತೊಂದರೆ ಎಚ್ಚರಿಕೆವಹಿಸಿ
  • ವಿನಾಕಾರಣ ತಿರುಗಾಟದಿಂದ ಮನಸ್ಸಿಗೆ ಬೇಸರ ಉಂಟಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ನಿಮ್ಮ ಕೆಲಸ ಕಾರ್ಯಗಳಲ್ಲಿ ವಿಳಂಬ ಆದರೂ ಜಯವಿದೆ
  • ಹಣಕಾಸಿನ ಸಹಕಾರ ಸಿಗಬಹುದು
  • ಶರೀರದಲ್ಲಿ ಆರಾಮದ ಅನುಭವ ಆಗಲಿದೆ
  • ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ
  • ಮನೆಯಲ್ಲಿ ಸ್ವಲ್ಪ ಮಟ್ಟಿನ ಸಮಾಧಾನ
  • ಬೇರೆಯವರಿಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ವ್ಯಾವಹಾರಿಕವಾಗಿ ಚೇತರಿಕೆ ಕಾಣುತ್ತೀರಿ ಆದರೆ ಸಮಾಧಾನ ಇರುವುದಿಲ್ಲ
  • ಹಣದ ಖರ್ಚು ಯೋಚನೆ ಹೆಚ್ಚಾಗಬಹುದು
  • ಮಿತ್ರರಲ್ಲಿ ಬಂಧುಗಳಲ್ಲಿ ಕಲಹ ಉಂಟಾಗಬಹುದು
  • ಸರ್ಕಾರದಿಂದ ಬರಬೇಕಾಗಿದ್ದ ಹಣ ಇದ್ದರೆ ವಾಪಸ್ಸು ಬರಲಿದೆ
  • ನಿಮ್ಮ ಶಿಸ್ತು ಬದ್ಧವಾದ ಜೀವನವನ್ನು ಮುಂದುವರೆಸಿ
  • ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಬಹುದು
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಲಸಗಳಲ್ಲಿ ವಿಳಂಬ ಆದರೂ ಜಯವಿದೆ.. ಹಣಕಾಸಿನ ವಿಚಾರದಲ್ಲಿ ಪ್ರಗತಿ; ಇಂದಿನ ರಾಶಿ ಭವಿಷ್ಯ ಇಲ್ಲಿದೆ

https://newsfirstlive.com/wp-content/uploads/2023/06/rashi-bhavishya-25.jpg

    ನಿಮ್ಮ ಗುಟ್ಟಿನ ಮಾತು ಬೇರೆಯವರಿಗೆ ಅನುಮಾನ ಹುಟ್ಟು ಹಾಕಲಿದೆ

    ಯಾರ ವಿಷಯದಲ್ಲಿ ಆಸಕ್ತಿ ಇರುತ್ತೋ ಅವ್ರೇ ಬೇಸರ ಮಾಡಬಹುದು

    ಮನೆಯಲ್ಲಿ ಹೊಸ ಯೋಜನೆ ಮಾಡುವುದರಿಂದ ಸಂತಸ ಉಂಟಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ನೌಕರಿಯಲ್ಲಿ ಪ್ರಗತಿಯಿರುವ ದಿನ
  • ವ್ಯವಹಾರಿಕವಾಗಿ ಸ್ವಲ್ಪ ಸಮಸ್ಯೆಯ ದಿನ
  • ಕುಟುಂಬದ ಕಲಹ ದುಃಖಾಂತ್ಯವಾಗಿ ಮುಗಿಯಬಹುದು
  • ಧನಹಾನಿಗೆ ಅವಕಾಶವಿದೆ
  • ಮಕ್ಕಳಿಂದ ಭಿನ್ನಾಭಿಪ್ರಾಯ ಉಂಟಾಗಬಹುದು
  • ಮನಸ್ತಾಪದಿಂದ ಇಡೀ ದಿನ ಬೇಸರದಲ್ಲಿ ಕಳೆಯಬಹುದು
  • ನವಗ್ರಹವನ್ನು ಆರಾಧನೆ ಮಾಡಿ

ವೃಷಭ

  • ನೌಕರಿಯಲ್ಲಿ ಒತ್ತಡ, ಆತಂಕ ಹೆಚ್ಚಾಗಬಹುದು
  • ಇಂದು ಹಿತಶತ್ರುಗಳಿಂದ ಕಾಟ ಉಂಟಾಗಬಹುದು
  • ಮನೆಯಲ್ಲಿ ಹೊಸ ಯೋಜನೆ ಮಾಡುವುದರಿಂದ ಸಂತಸ ಉಂಟಾಗಬಹುದು
  • ಸ್ಥಗಿತಗೊಂಡ ಕೆಲಸಗಳು ಮುಂದುವರೆಯಲಿದೆ
  • ಇಂದು ಹಣಕಾಸಿನ ವಿಚಾರದಲ್ಲಿ ಪ್ರಗತಿ
  • ಮಕ್ಕಳ ವಿದ್ಯಾಭ್ಯಾಸ ಸಮಾಧಾನವನ್ನು ಕೊಡಲಿದೆ
    ಈಶ್ವರನ ಆರಾಧನೆ ಮಾಡಿ

ಮಿಥುನ

  • ಇಂದು ಹಿರಿಯರ ಆಶೀರ್ವಾದ ಸಿಗಲಿದೆ
  • ಆಸ್ತಿ ವಿಚಾರದಲ್ಲಿ ಸಮಾಧಾನವಾಗಬಹುದು
  • ಆರೋಗ್ಯದಲ್ಲಿ ಸುಧಾರಣೆಯಾಗಬಹುದು
  • ಮಕ್ಕಳ ವಿಚಾರದಲ್ಲಿ ಗೊಂದಲ ಉಂಟಾಗಬಹುದು
  • ಇಂದು ಹೊಸ ವ್ಯವಹಾರಗಳು ಬೇಡ
  • ಬಂಧುಗಳಲ್ಲಿ ವಿರಸವಾಗಿ ದ್ವೇಷ ಉಂಟಾಗಬಹುದು
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ಕಟಕ

  • ಸ್ತ್ರೀಯರಿಗೆ ಅನುಕೂಲಕರವಾದ ದಿನ
  • ಇಂದು ಮನೆಯವರೇ ಶತ್ರುಗಳಾಗಬಹುದು
  • ಸಾಲದಿಂದ ಮುಕ್ತಿ ಸಿಗಬಹುದು
  • ಉತ್ತಮ ಕೆಲಸ ಮಾಡುವ ಅವಕಾಶವಿದೆ
  • ಸಹೋದ್ಯೋಗಿಗಳ ಸಹಕಾರ, ಸಹಾಯ ಸಿಗಬಹುದು
  • ಸೇವಕರು ಪರಿಪೂರ್ಣ ಸಹಕಾರ ನೀಡುತ್ತಾರೆ
  • ನರಸಿಂಹ ಪ್ರಾರ್ಥನೆ ಮಾಡಿ

ಸಿಂಹ

  • ವಾದ-ವಿವಾದಗಳು ತಾರಕಕ್ಕೇರಬಹುದಾದ ಸಮಯ
  • ಕಾರ್ಯ ಸಾಧನೆಗೆ ಸುಲಭ ಮಾರ್ಗವಿದೆ
  • ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು
  • ಮಿತ್ರರಿಂದ ಸಮಾಧಾನದ ಮಾತು
  • ವಿದ್ಯೆಯಲ್ಲಿ ಪ್ರಗತಿಯಿದೆ
  • ಅಂದುಕೊಂಡ ಕಾರ್ಯ ಸಾಧನೆ ಮಾಡುತ್ತೀರಿ
  • ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಕನ್ಯಾ

  • ಆರ್ಥಿಕವಾಗಿ ಬದಲಾವಣೆಯಿಂದ ಶುಭವಿದೆ
  • ಬೇರೆಯವರ ಮಾತು ಸಹಾಯವಾಗಬಹುದು
  • ಯಾರ ವಿಷಯದಲ್ಲಿ ಆಸಕ್ತಿ ಇರುತ್ತೋ ಅವರೇ ನಿಮಗೆ ಬೇಸರ ಮಾಡಬಹುದು
  • ನಿಮ್ಮ ಅಭಿಪ್ರಾಯಕ್ಕೆ ಯಾವುದೇ ರೀತಿಯ ಬೆಲೆಯಿಲ್ಲ
  • ಮಕ್ಕಳಿಂದ ಸ್ವಲ್ಪ ಮಟ್ಟಿನ ಸಹಾಯ ಸಿಗಬಹುದು
  • ಮಕ್ಕಳು ದೂರವಾಗುವ ಸಾಧ್ಯತೆಯಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ತುಲಾ

  • ಧಾರ್ಮಿಕ ಕ್ಷೇತ್ರಗಳ ಭೇಟಿಯ ಬಗ್ಗೆ ಮನೆಯಲ್ಲಿ ಚರ್ಚೆ ನಡೆಸುತ್ತೀರಿ
  • ಸಮಾಜದಲ್ಲಿ ಗೌರವ ಸಿಗಲಿದೆ
  • ಕೈ ಹಿಡಿದ ಕೆಲಸಗಳು ಪೂರ್ಣ ಆಗುವ ಯೋಗವಿದೆ
  • ಇಷ್ಟಾರ್ಥ ಸಿದ್ದಿಗೆ ಅವಕಾಶವಿದೆ
  • ವೃತ್ತಿಯಲ್ಲಿ ಮುನ್ನೆಡೆಯಾಗಲಿದೆ
  • ಬಂಧು ಬಾಂಧವರಿಂದ ಮೆಚ್ಚುಗೆ ಸಿಗಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಅನಗತ್ಯವಾಗಿ ಖರ್ಚು ಆಗಲಿದೆ ಅದಕ್ಕೆ ಕಡಿವಾಣ ಹಾಕಿ
  • ಆಲಸ್ಯ ಮಾಡಿಕೊಳ್ಳಬೇಡಿ ಅವಕಾಶ ವಂಚಿತರಾಗಬಹುದು
  • ಇಂದು ಉದ್ಯೋಗಕ್ಕಾಗಿ ಪರದಾಟ
  • ವಿವಾಹ ವಿಚಾರದಲ್ಲಿ ಸಮಾಧಾನವಿಲ್ಲ
  • ರಾಜಕಾರಣಿಗಳಿಗೆ ವಿಶೇಷವಾದ ಪುರಸ್ಕಾರ ಸಿಗಬಹುದು
  • ಆತ್ಮಪ್ರಶಂಸೆಗೆ ಬೆಲೆ ಇರುವುದಿಲ್ಲ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಇಂದು ವ್ಯಾವಹಾರಿಕವಾಗಿ ಲಾಭವಿದೆ
  • ಬಂಧುಗಳಲ್ಲಿ ಮನಸ್ತಾಪ ಉಂಟಾಗಬಹುದು
  • ನಿಮ್ಮ ಗುಟ್ಟಿನ ಮಾತು ಬೇರೆಯವರಿಗೆ ಅನುಮಾನವನ್ನು ಹುಟ್ಟು ಹಾಕಲಿದೆ
  • ಮಕ್ಕಳು ನಿಮ್ಮನ್ನು ದೂಷಿಸಬಹುದು
  • ಅನಗತ್ಯ ವಿಚಾರದಿಂದ ಸಮಯ ವ್ಯರ್ಥವಾಗಬಹುದು
  • ಮನೆಯಲ್ಲಿ ಅಶಾಂತಿಯ ವಾತಾವರಣವಿದೆ
  • ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ

ಮಕರ

  • ಸಾಧಕರ ಮಾರ್ಗದರ್ಶನ ಸಿಗಲಿದೆ ಆದರೆ ಪ್ರಯೋಜನವಿಲ್ಲ
  • ಇಂದು ಹಣಕಾಸು ನಷ್ಟ ಆಗಬಹುದು
  • ನಿಮ್ಮ ಸ್ಥಾನಮಾನದ ಬಗ್ಗೆ ಮೊದಲು ತಿಳಿಯಬೇಕು
  • ಕೆಲಸದ ಒತ್ತಡ ಹೆಚ್ಚಾಗಬಹುದು
  • ವಾಹನದಿಂದ ತೊಂದರೆ ಎಚ್ಚರಿಕೆವಹಿಸಿ
  • ವಿನಾಕಾರಣ ತಿರುಗಾಟದಿಂದ ಮನಸ್ಸಿಗೆ ಬೇಸರ ಉಂಟಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ನಿಮ್ಮ ಕೆಲಸ ಕಾರ್ಯಗಳಲ್ಲಿ ವಿಳಂಬ ಆದರೂ ಜಯವಿದೆ
  • ಹಣಕಾಸಿನ ಸಹಕಾರ ಸಿಗಬಹುದು
  • ಶರೀರದಲ್ಲಿ ಆರಾಮದ ಅನುಭವ ಆಗಲಿದೆ
  • ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ
  • ಮನೆಯಲ್ಲಿ ಸ್ವಲ್ಪ ಮಟ್ಟಿನ ಸಮಾಧಾನ
  • ಬೇರೆಯವರಿಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ವ್ಯಾವಹಾರಿಕವಾಗಿ ಚೇತರಿಕೆ ಕಾಣುತ್ತೀರಿ ಆದರೆ ಸಮಾಧಾನ ಇರುವುದಿಲ್ಲ
  • ಹಣದ ಖರ್ಚು ಯೋಚನೆ ಹೆಚ್ಚಾಗಬಹುದು
  • ಮಿತ್ರರಲ್ಲಿ ಬಂಧುಗಳಲ್ಲಿ ಕಲಹ ಉಂಟಾಗಬಹುದು
  • ಸರ್ಕಾರದಿಂದ ಬರಬೇಕಾಗಿದ್ದ ಹಣ ಇದ್ದರೆ ವಾಪಸ್ಸು ಬರಲಿದೆ
  • ನಿಮ್ಮ ಶಿಸ್ತು ಬದ್ಧವಾದ ಜೀವನವನ್ನು ಮುಂದುವರೆಸಿ
  • ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಬಹುದು
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More