newsfirstkannada.com

Video: ಯಾರ್​ ಗುರು ಇವ್ನು.. ಪ್ರಯಾಣಿಕರಿದ್ದ ಸರ್ಕಾರಿ ಬಸ್ಸನ್ನೇ ಕದ್ದ ಕಳ್ಳ! 

Share :

12-09-2023

    ಸಿದ್ದಿಪೇಟೆಯ ನಿಲ್ದಾಣದಿಂದ ಸರ್ಕಾರಿ ಬಸ್​ ಹೈಜಾಕ್​

    ಕಳ್ಳನ ಡ್ರೈವಿಂಗ್​ ಕಂಡು ಅನುಮಾನಗೊಂಡ ಪ್ರಯಾಣಿಕರು

    ಪೊಲೀಸರು ಈತನನ್ನು ಬಂಧಿಸಿದ್ದು ಹೇಗೆ ಗೊತ್ತಾ? ಈ ಸ್ಟೋರಿ ಓದಿ

ಹೈದರಾಬಾದ್​: ಕಳ್ಳನೊಬ್ಬ ಪ್ರಯಾಣಿಕರಿದ್ದ ಸರ್ಕಾರಿ ಬಸ್ಸನ್ನೇ ಕಳ್ಳತನ ಮಾಡಿರುವ ಘಟನೆ ಸಿದ್ದಿಪೇಟೆಯ ನಿಲ್ದಾಣದಲ್ಲಿ ನಡೆದಿದೆ. ಕಳ್ಳ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಬಸ್ಸನ್ನೇ ಕದ್ದು ಚಲಾಯಿಸಿಕೊಂಡು ಹೋಗಿದ್ದಾನೆ.

ಕಳ್ಳ ಬಸ್ಸನ್ನು ಹೈದರಾಬಾದ್​ ಕಡೆಗೆ ಚಲಾಯಿಸಿದ್ದಾನೆ. ಆದರೆ ಆತನ ಡ್ರೈವಿಂಗ್​ ಕಂಡು ಅಚ್ಚರಿಗೊಂಡ ಪ್ರಯಾಣಿಕರಲ್ಲಿ ಅನುಮಾನ ಮೂಡಿದೆ. ಬಸ್ಸನ್ನು ಅಡ್ಡದಿಡ್ಡಿಯಾಗಿ ಓಡಿಸಿಕೊಂಡು ಹೋಗಿದ್ದಾನೆ.

https://x.com/TeluguScribe/status/1701225264875741538?s=20

ಬಳಿಕ ಪ್ರಯಾಣಿಕರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಸ್​ ತಡೆದು ಆತನನ್ನು ಅರೆಸ್ಟ್​ ಮಾಡಿದ್ದಾರೆ. ಸದ್ಯ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಯಾರ್​ ಗುರು ಇವ್ನು.. ಪ್ರಯಾಣಿಕರಿದ್ದ ಸರ್ಕಾರಿ ಬಸ್ಸನ್ನೇ ಕದ್ದ ಕಳ್ಳ! 

https://newsfirstlive.com/wp-content/uploads/2023/09/KSRTC.jpg

    ಸಿದ್ದಿಪೇಟೆಯ ನಿಲ್ದಾಣದಿಂದ ಸರ್ಕಾರಿ ಬಸ್​ ಹೈಜಾಕ್​

    ಕಳ್ಳನ ಡ್ರೈವಿಂಗ್​ ಕಂಡು ಅನುಮಾನಗೊಂಡ ಪ್ರಯಾಣಿಕರು

    ಪೊಲೀಸರು ಈತನನ್ನು ಬಂಧಿಸಿದ್ದು ಹೇಗೆ ಗೊತ್ತಾ? ಈ ಸ್ಟೋರಿ ಓದಿ

ಹೈದರಾಬಾದ್​: ಕಳ್ಳನೊಬ್ಬ ಪ್ರಯಾಣಿಕರಿದ್ದ ಸರ್ಕಾರಿ ಬಸ್ಸನ್ನೇ ಕಳ್ಳತನ ಮಾಡಿರುವ ಘಟನೆ ಸಿದ್ದಿಪೇಟೆಯ ನಿಲ್ದಾಣದಲ್ಲಿ ನಡೆದಿದೆ. ಕಳ್ಳ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಬಸ್ಸನ್ನೇ ಕದ್ದು ಚಲಾಯಿಸಿಕೊಂಡು ಹೋಗಿದ್ದಾನೆ.

ಕಳ್ಳ ಬಸ್ಸನ್ನು ಹೈದರಾಬಾದ್​ ಕಡೆಗೆ ಚಲಾಯಿಸಿದ್ದಾನೆ. ಆದರೆ ಆತನ ಡ್ರೈವಿಂಗ್​ ಕಂಡು ಅಚ್ಚರಿಗೊಂಡ ಪ್ರಯಾಣಿಕರಲ್ಲಿ ಅನುಮಾನ ಮೂಡಿದೆ. ಬಸ್ಸನ್ನು ಅಡ್ಡದಿಡ್ಡಿಯಾಗಿ ಓಡಿಸಿಕೊಂಡು ಹೋಗಿದ್ದಾನೆ.

https://x.com/TeluguScribe/status/1701225264875741538?s=20

ಬಳಿಕ ಪ್ರಯಾಣಿಕರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಸ್​ ತಡೆದು ಆತನನ್ನು ಅರೆಸ್ಟ್​ ಮಾಡಿದ್ದಾರೆ. ಸದ್ಯ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More