ಬಂಧಿಸಲು ಬಂದಿದ್ದ PSIನ ರಿವಾಲ್ವರ್ ಕದ್ದ ಕಳ್ಳ
ಸರ್ವಿಸ್ ರಿವಾಲ್ವರ್ ಕದ್ದು ಬೃಹತ್ ಮರವೇರಿ ಕುಳಿತ್ತಿದ್ದ
ಖಾಜಪ್ಪನ ಮರಕೋತಿ ಆಟಕ್ಕೆ ಪೊಲೀಸರು ಸುತ್ತು, ಕೊನೆಗೂ ಅರೆಸ್ಟ್
ಕಲಬುರಗಿ: ಬಂಧಿಸಲು ಬಂದಿದ್ದ ಪಿಎಸ್ಐನ ರಿವಾಲ್ವರ್ ಕದ್ದು ಕಳ್ಳ ಮರವೇರಿ ಕುಳಿತ ಘಟನೆ ಅಫಜಲಪುರದಲ್ಲಿ ಬೆಳಕಿಗೆ ಬಂದಿದೆ.
ಅಂತರ ರಾಜ್ಯ ಕುಖ್ಯಾತ ಕಳ್ಳ ಖಾಜಪ್ಪ ಗಾಯಕವಾಡನನ್ನು ಪಿಎಸ್ಐ ಭೀಮರಾಯ್ ಬಂಕಲಿ ಬಂಧಿಸಲು ಬಂದಿದ್ದರು. ಆದರೆ ಈ ವೇಳೆ ಕಳ್ಳ ಅವರ ಸರ್ವಿಸ್ ರಿವಾಲ್ವರ್ ಕಸಿದು ಪರಾರಿಯಾಗಿದ್ದ. ಪರಾರಿಯಾಗಿದ್ದ ಕಳ್ಳ ಮರವೇರಿ ಕುಳಿತಿದ್ದನು.
ಖಾಜಪ್ಪ ಗಾಯಕವಾಡ ಬಳೂರ್ಗಿ ಮೂಲದವನಾಗಿದ್ದು, ಈತನ ಮೇಲೆ ಬೆಂಗಳೂರು, ಕಲಬುರಗಿ ಸೇರಿದಂತೆ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ಇಂದು ಬೆಳಗ್ಗೆ ಬಂಧಿಸಲು ಬಂದ ಪಿಎಸ್ಐನ ರಿವಾಲ್ವರನ್ನೇ ಕಸಿದು ಕಾಲ್ಕಿತ್ತಿದ್ದಮು. ಬಳಿಕ ಬಳೂರ್ಗಿ ಗ್ರಾಮದ ಮರವೊಂದನ್ನು ಏರಿ ಕುಳಿತ್ತಿದ್ದನು.
ಅಂತರ ರಾಜ್ಯ ಕುಖ್ಯಾತ ಕಳ್ಳ ಖಾಜಪ್ಪ ಗಾಯಕವಾಡನನ್ನು ಪಿಎಸ್ಐ ಭೀಮರಾಯ್ ಬಂಕಲಿ ಬಂಧಿಸಲು ಬಂದಿದ್ದರು. ಆದರೆ ಈ ವೇಳೆ ಕಳ್ಳ ಅವರ ಸರ್ವಿಸ್ ರಿವಾಲ್ವರ್ ಕಸಿದು ಪರಾರಿಯಾಗಿ ಮರವೇರಿ ಕುಳಿತಿದ್ದನು. ಕೊನೆಗೂ ಆತನನ್ನು ಮರದಿಂದ ಕೆಳಗಿಳಿಸಿ ಬಂಧಿಸಲಾಗಿದೆ.#thief #Arrest #Kalburgi pic.twitter.com/KjX3PJikmK
— NewsFirst Kannada (@NewsFirstKan) July 17, 2023
ಖಾಜಪ್ಪ ಅಫಜಲಪುರದಿಂದ ಸುಮಾರು 6 ಕಿ. ಮೀಟರ್ ದೂರದಲ್ಲಿ ಇರುವ ಮರ ಏರಿ ಕುಳಿತಿದ್ದನು. ಈತನನನ್ನು ಮರದಿಂದ ಕೆಳಗಿಳಿಸಲು ಎಸ್ಪಿ ಇಶಾ ಪಂತ್ ಸೇರಿ ಹಲವು ಪೊಲೀಸರು ಮುಖಾಂ ಹೂಡಿದ್ದರು. ಕೊನೆಗೂ ಸರ್ಕಸ್ ಮಾಡಿ ಕಳ್ಳನನ್ನು ಮರದಿಂದ ಕೆಳಗಿಳಿಸಿ ಬಂಧಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಂಧಿಸಲು ಬಂದಿದ್ದ PSIನ ರಿವಾಲ್ವರ್ ಕದ್ದ ಕಳ್ಳ
ಸರ್ವಿಸ್ ರಿವಾಲ್ವರ್ ಕದ್ದು ಬೃಹತ್ ಮರವೇರಿ ಕುಳಿತ್ತಿದ್ದ
ಖಾಜಪ್ಪನ ಮರಕೋತಿ ಆಟಕ್ಕೆ ಪೊಲೀಸರು ಸುತ್ತು, ಕೊನೆಗೂ ಅರೆಸ್ಟ್
ಕಲಬುರಗಿ: ಬಂಧಿಸಲು ಬಂದಿದ್ದ ಪಿಎಸ್ಐನ ರಿವಾಲ್ವರ್ ಕದ್ದು ಕಳ್ಳ ಮರವೇರಿ ಕುಳಿತ ಘಟನೆ ಅಫಜಲಪುರದಲ್ಲಿ ಬೆಳಕಿಗೆ ಬಂದಿದೆ.
ಅಂತರ ರಾಜ್ಯ ಕುಖ್ಯಾತ ಕಳ್ಳ ಖಾಜಪ್ಪ ಗಾಯಕವಾಡನನ್ನು ಪಿಎಸ್ಐ ಭೀಮರಾಯ್ ಬಂಕಲಿ ಬಂಧಿಸಲು ಬಂದಿದ್ದರು. ಆದರೆ ಈ ವೇಳೆ ಕಳ್ಳ ಅವರ ಸರ್ವಿಸ್ ರಿವಾಲ್ವರ್ ಕಸಿದು ಪರಾರಿಯಾಗಿದ್ದ. ಪರಾರಿಯಾಗಿದ್ದ ಕಳ್ಳ ಮರವೇರಿ ಕುಳಿತಿದ್ದನು.
ಖಾಜಪ್ಪ ಗಾಯಕವಾಡ ಬಳೂರ್ಗಿ ಮೂಲದವನಾಗಿದ್ದು, ಈತನ ಮೇಲೆ ಬೆಂಗಳೂರು, ಕಲಬುರಗಿ ಸೇರಿದಂತೆ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ಇಂದು ಬೆಳಗ್ಗೆ ಬಂಧಿಸಲು ಬಂದ ಪಿಎಸ್ಐನ ರಿವಾಲ್ವರನ್ನೇ ಕಸಿದು ಕಾಲ್ಕಿತ್ತಿದ್ದಮು. ಬಳಿಕ ಬಳೂರ್ಗಿ ಗ್ರಾಮದ ಮರವೊಂದನ್ನು ಏರಿ ಕುಳಿತ್ತಿದ್ದನು.
ಅಂತರ ರಾಜ್ಯ ಕುಖ್ಯಾತ ಕಳ್ಳ ಖಾಜಪ್ಪ ಗಾಯಕವಾಡನನ್ನು ಪಿಎಸ್ಐ ಭೀಮರಾಯ್ ಬಂಕಲಿ ಬಂಧಿಸಲು ಬಂದಿದ್ದರು. ಆದರೆ ಈ ವೇಳೆ ಕಳ್ಳ ಅವರ ಸರ್ವಿಸ್ ರಿವಾಲ್ವರ್ ಕಸಿದು ಪರಾರಿಯಾಗಿ ಮರವೇರಿ ಕುಳಿತಿದ್ದನು. ಕೊನೆಗೂ ಆತನನ್ನು ಮರದಿಂದ ಕೆಳಗಿಳಿಸಿ ಬಂಧಿಸಲಾಗಿದೆ.#thief #Arrest #Kalburgi pic.twitter.com/KjX3PJikmK
— NewsFirst Kannada (@NewsFirstKan) July 17, 2023
ಖಾಜಪ್ಪ ಅಫಜಲಪುರದಿಂದ ಸುಮಾರು 6 ಕಿ. ಮೀಟರ್ ದೂರದಲ್ಲಿ ಇರುವ ಮರ ಏರಿ ಕುಳಿತಿದ್ದನು. ಈತನನನ್ನು ಮರದಿಂದ ಕೆಳಗಿಳಿಸಲು ಎಸ್ಪಿ ಇಶಾ ಪಂತ್ ಸೇರಿ ಹಲವು ಪೊಲೀಸರು ಮುಖಾಂ ಹೂಡಿದ್ದರು. ಕೊನೆಗೂ ಸರ್ಕಸ್ ಮಾಡಿ ಕಳ್ಳನನ್ನು ಮರದಿಂದ ಕೆಳಗಿಳಿಸಿ ಬಂಧಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ