ಬಿಗ್ಬಾಸ್ ಮನೆಯಿಂದಲೇ ಬಂಧನವಾಗಿರುವ ಸಂತೋಷ್
ಇಂದಿಗೆ ಜಾಮೀನು ನೀಡುವ ಆದೇಶ ಕಾಯ್ದಿರಿಸಿರುವ ಕೋರ್ಟ್
ಸಂತೋಷ್ನನ್ನ ಏಕಾಏಕಿ ಬಂಧಿಸಿರುವುದಕ್ಕೆ ವಕೀಲರು ಪ್ರಶ್ನೆ
ಬೆಂಗಳೂರು: ಬಿಗ್ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನ ಪ್ರಕರಣಕ್ಕೆ ಸಂಬಂಧಪಟ್ಚಂತೆ, ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನ ಕೋರ್ಟ್ ಇಂದಿಗೆ ಕಾಯ್ದಿರಿಸಿದೆ.
ಬಂಧನವನ್ನು ಪ್ರಶ್ನಿಸಿ ವರ್ತೂರು ಸಂತೋಷ್ ಜಾಮೀನಿಗಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ 2ನೇ ACJM ಕೋರ್ಟ್ ಜಾಮೀನು ಆದೇಶವನ್ನ ಕಾಯ್ದಿರಿಸಿದ್ದು ಇವತ್ತು ವಿಚಾರಣೆ ನಡೆಸಿ ಆದೇಶವನ್ನು ಪ್ರಕಟಿಸಲಿದೆ.
ಇನ್ನು, ಸಂತೋಪ್ ಪರ ಮಾತನಾಡಿದ ವಕೀಲ ಕೆ. ನಟರಾಜ್, ಸೆಲೆಬ್ರಿಟಿಗಳಿಗೆ ನೋಟಿಸ್ ಕೊಟ್ಟಿದ್ದಾರೆ. ಆದ್ರೆ ಸಂತೋಷ್ಗೆ ಯಾವುದೇ ನೋಟಿಸ್ ಅನ್ನು ನೀಡದೇ ಏಕಾಏಕಿ ಬಂಧನ ಮಾಡಿದ್ದಾರೆ. ಸಂತೋಷ್ ಕೃಷಿಕರು. ಅವರ ಮೇಲೆ ಯಾವುದೇ ಅಪರಾಧಗಳಿಲ್ಲ. ಆದ್ರೆ ಅರಣ್ಯಾಧಿಕಾರಿಗಳು ಬಂಧನ ಮಾಡಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಎಲ್ಲ ನ್ಯಾಯಾಲಯದಲ್ಲಿ ಪ್ರಸ್ತಾಪ ಮಾಡಿದ್ದೇನೆ. ಜಾಮೀನು ಸಿಗುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಿಗ್ಬಾಸ್ ಮನೆಯಿಂದಲೇ ಬಂಧನವಾಗಿರುವ ಸಂತೋಷ್
ಇಂದಿಗೆ ಜಾಮೀನು ನೀಡುವ ಆದೇಶ ಕಾಯ್ದಿರಿಸಿರುವ ಕೋರ್ಟ್
ಸಂತೋಷ್ನನ್ನ ಏಕಾಏಕಿ ಬಂಧಿಸಿರುವುದಕ್ಕೆ ವಕೀಲರು ಪ್ರಶ್ನೆ
ಬೆಂಗಳೂರು: ಬಿಗ್ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನ ಪ್ರಕರಣಕ್ಕೆ ಸಂಬಂಧಪಟ್ಚಂತೆ, ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನ ಕೋರ್ಟ್ ಇಂದಿಗೆ ಕಾಯ್ದಿರಿಸಿದೆ.
ಬಂಧನವನ್ನು ಪ್ರಶ್ನಿಸಿ ವರ್ತೂರು ಸಂತೋಷ್ ಜಾಮೀನಿಗಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ 2ನೇ ACJM ಕೋರ್ಟ್ ಜಾಮೀನು ಆದೇಶವನ್ನ ಕಾಯ್ದಿರಿಸಿದ್ದು ಇವತ್ತು ವಿಚಾರಣೆ ನಡೆಸಿ ಆದೇಶವನ್ನು ಪ್ರಕಟಿಸಲಿದೆ.
ಇನ್ನು, ಸಂತೋಪ್ ಪರ ಮಾತನಾಡಿದ ವಕೀಲ ಕೆ. ನಟರಾಜ್, ಸೆಲೆಬ್ರಿಟಿಗಳಿಗೆ ನೋಟಿಸ್ ಕೊಟ್ಟಿದ್ದಾರೆ. ಆದ್ರೆ ಸಂತೋಷ್ಗೆ ಯಾವುದೇ ನೋಟಿಸ್ ಅನ್ನು ನೀಡದೇ ಏಕಾಏಕಿ ಬಂಧನ ಮಾಡಿದ್ದಾರೆ. ಸಂತೋಷ್ ಕೃಷಿಕರು. ಅವರ ಮೇಲೆ ಯಾವುದೇ ಅಪರಾಧಗಳಿಲ್ಲ. ಆದ್ರೆ ಅರಣ್ಯಾಧಿಕಾರಿಗಳು ಬಂಧನ ಮಾಡಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಎಲ್ಲ ನ್ಯಾಯಾಲಯದಲ್ಲಿ ಪ್ರಸ್ತಾಪ ಮಾಡಿದ್ದೇನೆ. ಜಾಮೀನು ಸಿಗುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ