newsfirstkannada.com

ನಿರೀಕ್ಷೆಗಿಂತ ಹೆಚ್ಚು ಲಾಭ.. ಆದರೆ ಯಾರನ್ನೂ ನಂಬಬೇಡಿ -ಏನ್ ಹೇಳ್ತಿದೆ ನಿಮ್ಮ ಭವಿಷ್ಯ

Share :

08-06-2023

    ಮಹಿಳೆಯರಿಗೆ ವೃತ್ತಿ ಜೀವನದಲ್ಲಿ ಬೇಸರ

    ಅನಾರೋಗ್ಯ ಪೀಡಿತರಿಗೆ ಸಮಸ್ಯೆ

    ಯಾರ ಭವಿಷ್ಯ ಭಯಾನಕವಾಗಿದೆ..?

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಕೃಷ್ಣಪಕ್ಷ, ಪಂಚಮಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

 

  • ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಸೂಕ್ತವಾದ ಸಮಯ
  • ರಾಜಕೀಯ ವ್ಯಕ್ತಿಗಳಿಗೆ ಉನ್ನತವಾದ ಸ್ಥಾನ ಸಿಗಲಿದೆ
  • ಸಾಂಸಾರಿಕವಾಗಿ ಸಮಾಧಾನ ಇರುತ್ತದೆ
  • ಜವಾಬ್ದಾರಿ ಮತ್ತು ಕರ್ತವ್ಯದ ದೃಷ್ಟಿಯಿಂದ ಶ್ರದ್ಧೆಯಿಂದ ನಿಮ್ಮ ಕೆಲಸವನ್ನು ನಿರ್ವಹಿಸಿ
  • ವಿದ್ಯಾರ್ಥಿಗಳಿಗೆ ಸ್ವಲ್ಪ ತೊಂದರೆ ಆಗಬಹುದು
  • ಹಣದ ವಿಚಾರವಾಗಿ ತೊಂದರೆ ಇರುವುದಿಲ್ಲ
  • ಮಹಾ ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಈ ದಿನ ಆರ್ಥಿಕವಾಗಿ ಏರುಪೇರಾಗಲಿದೆ
  • ಎಲ್ಲಾ ಕೆಲಸಗಳು ಶುಭವಾಗಿ ನಡೆಯುತ್ತದೆ
  • ಸಾಂಸಾರಿಕವಾಗಿ ಸಮಾಧಾನ ಇರುತ್ತದೆ
  • ನಿರೀಕ್ಷೆಗಿಂತ ಹೆಚ್ಚು ಲಾಭ ಪಡೆಯಬಹುದು
  • ಅಧಿಕಾರಿಗಳ ಸಹಾಯ ಪರಿಪೂರ್ಣವಾಗಿ ಸಿಗಲಿದೆ
  • ಯಾರನ್ನು ಕೂಡ ಸುಲಭವಾಗಿ ನಂಬಬೇಡಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ನಿಮ್ಮ ಪ್ರತಿಭೆಯನ್ನು ಹೆಚ್ಚು ಮಾಡಿಕೊಳ್ಳವುದರಲ್ಲಿ ಅವಕಾಶವಿದೆ
  • ಮಹಿಳೆಯರಿಗೆ ವೃತ್ತಿ ಜೀವನದಲ್ಲಿ ಬೇಸರ ಉಂಟಾಗಬಹುದು
  • ಜಟಿಲವಾದ ಸಮಸ್ಯೆಗಳನ್ನು ಬುದ್ದಿವಂತಿಕೆಯಿಂದ ಬಗೆಹರಿಸಿಕೊಳ್ಳಿ
  • ಮಕ್ಕಳಿಗಾಗಿ ಹಣ ಖರ್ಚಾಗಬಹುದು
  • ಅನಾರೋಗ್ಯ ಪೀಡಿತರಿಗೆ ಸಮಸ್ಯೆ ಆಗಲಿದೆ
  • ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ ಆತಂಕ ಮನಸ್ಸಲ್ಲಿ ಇರುತ್ತದೆ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

  • ವ್ಯಾವಹಾರಿಕವಾಗಿ ದುರ್ಬಲರು ಅಂತ ಅನಿಸಬಹುದು
  • ಬೆನ್ನು ನೋವು ನಿಮಗೆ ಸಮಸ್ಯೆಯಾಗಬಹುದು
  • ಎಲ್ಲ ಕೆಲಸಗಳನ್ನು ಸರಿಯಾಗಿ ಯೋಚಿಸಿ ಮಾಡಿ
  • ಮಕ್ಕಳ ಸಹಕಾರ ಸಂಪೂಣರ್ವಾಗಿ ಸಿಗುತ್ತದೆ
  • ಮನೆಯಲ್ಲಿ ಅಭಿಪ್ರಾಯ ಭೇದದಿಂದ ಬೇಸರ ಇರಲಿದೆ
  • ಸಾಯಂಕಾಲದ ಹೊತ್ತಿಗೆ ಆಶ್ಚರ್ಯಕರ ಸಂಗತಿ ನೋಡುವಿರಿ
  • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಕೆಲವು ಕೆಲಸಗಳು ನಿಮ್ಮ ಇಷ್ಟದಂತೆ ನೆರವೇರಲಿವೆ
  • ಹೊಸ ಉದ್ಯೋಗಕ್ಕೆ ಅವಕಾಶವಿದೆ
  • ಅನುಪಯುಕ್ತ ಯೋಚನೆಗಳು ಬೇಡ
  • ನಿಮ್ಮ ಮಾತಿನಿಂದ ಹಲವಾರು ಜನ ಆಕರ್ಷಿತರಾಗಬಹುದು
  • ದೂರದ ಪ್ರಯಾಣದ ಸಾಧ್ಯತೆ ಇದೆ
  • ನಾಯಕತ್ವದ ವಿಚಾರದಲ್ಲಿ ನಿಮ್ಮ ಹೆಸರು ಮುನ್ನಲೆಗೆ ಬರಬಹುದು
  • ಕುಲದೇವತಾ ಆರಾಧನೆ ಮಾಡಿ

ಕನ್ಯಾ

  • ಹೊಸ ತಂತ್ರಜ್ಞಾನ ಬಳಸುವುದರಲ್ಲಿ ಯಶಸ್ಸು ಹೊಂದುತ್ತೀರಿ
  • ಆಸ್ತಿ ವಿಚಾರವಾಗಿ ಹೆಚ್ಚು ವಿವಾದ ಆಗಬಹುದು
  • ಭವಿಷ್ಯದ ವಿಚಾರವನ್ನು ಯೋಚನೆ ಮಾಡಿ ಹೋರಾಟ ನಡೆಸಬೇಕು
  • ಕುಟುಂಬದಲ್ಲಿ ನಿಮ್ಮ ವಿಚಾರದಲ್ಲಿ ಅತೃಪ್ತರಾಗಿರುತ್ತಾರೆ
  • ವೈಯಕ್ತಿಕವಾದ ಕೆಲಸದಲ್ಲಿ ಕೆಲವರ ಹಸ್ತಕ್ಷೇಪವಾಗಬಹುದು
  • ಮನೆಯಲ್ಲಿ ಮಂಗಳ ಕಾರ್ಯದ ವಿಚಾರ ಕಷ್ಟವಾಗಬಹುದು
  • ನಾಗರಾಧನೆ ಮಾಡಿ

ತುಲಾ

  • ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪ್ರಯತ್ನಿಸುವವರಿಗೆ ಶುಭವಿದೆ
  • ವೃತ್ತಿಯಲ್ಲಿ ಗಣನೀಯ ಬದಲಾವಣೆ ಆಗಲಿದೆ
  • ದೊಡ್ಡ ವ್ಯಕ್ತಿಗಳ ಭೇಟಿಯಿಂದ ಅನುಕೂಲ ಆಗಲಿದೆ
  • ಹೊಸ ಹೂಡಿಕೆಯನ್ನು ಮಾಡಲು ಅವಕಾಶಗಳಿವೆ
  • ಪ್ರಾಕೃತಿಕವಾದ ಎಲ್ಲಾ ವಿಚಾರಗಳಿಗೆ ಸಿದ್ಧವಾಗಿರಬೇಕು
  • ವೈಯಕ್ತಿಕವಾಗಿ ಬೆಳವಣಿಗೆಗೆ ಎಲ್ಲಾ ರೀತಿಯ ಅನುಕೂಲವಿದೆ
  • ಸರಸ್ವತಿ ದೇವಿಯನ್ನು ಆರಾಧನೆ ಮಾಡಿ

ವೃಶ್ಚಿಕ

  • ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು
  • ದೂರದಲ್ಲಿರುವ ಸ್ನೇಹಿತರು ನಿಮಗೆ ಸಹಾಯ ಮಾಡಬಹುದು
  • ಔಷಧಿಗಳಿಗಾಗಿ ಹಣ ಹೆಚ್ಚು ಖರ್ಚಾಗಲಿದೆ
  • ಇಂದು ವಾದ ವಿವಾದಗಳಲ್ಲಿ ಸೋಲನ್ನು ಅನುಭವಿಸುತ್ತೀರಿ
  • ಪೋಷಕರ ಬಗ್ಗೆ ಬೇಸರ ಆಗಲಿದೆ
  • ನಿಮ್ಮ ನಿರ್ಧಾರವನ್ನು ಸ್ಪಷ್ಟ ಪಡಿಸಿ ಅನುಕೂಲವಿದೆ
  • ಧನ್ವಂತರಿ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಧನುಸು

  • ಮನೆಯಲ್ಲಿ ಯಾವುದೋ ಬದಲಾವಣೆ ಅಥವಾ ವಿಚಾರ ಮನಸ್ಸಿಗೆ ಬರಬಹುದು
  • ಮಕ್ಕಳಿಗಾಗಿ ಹಲವಾರು ಹೂಡಿಕೆಗಳನ್ನು ಮಾಡುತ್ತೀರಿ
  • ಇಂದು ದಿನದ ಆರಂಭ ಚೆನ್ನಾಗಿರುತ್ತೆ
  • ಶತ್ರುಗಳು ಅಥವಾ ವಿರೋಧಿಗಳು ನಿಮ್ಮ ಬಗ್ಗೆ ಹೆಚ್ಚು ಗಮನಿಸುತ್ತಿರುತ್ತಾರೆ
  • ಯಾವುದೇ ತೊಂದರೆ ಆಗುವುದಿಲ್ಲ ಆದರೂ ಭಯವಿದೆ
  • ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ
  • ಸುದರ್ಶನ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

  • ಸಾಂಸಾರಿಕವಾಗಿ ಎಲ್ಲವೂ ಚೆನ್ನಾಗಿರುತ್ತದೆ
  • ನಿಮ್ಮ ಆಲೋಚನೆಯಲ್ಲಿ ಬದಲಾವಣೆಯಾಗಬಹುದು
  • ಕೆಲವು ಮುಖ್ಯಸ್ಥರ ಭೇಟಿಗೆ ಅವಕಾಶವಿದೆ
  • ನಿಮ್ಮ ಯೋಜನೆಯಲ್ಲಿ ಗೆಲುವಿನ ಸಾಧ್ಯತೆ ಇದೆ
  • ವ್ಯಾವಹಾರಿಕವಾಗಿ ಹಲವಾರು ರೀತಿಯಲ್ಲಿ ಉತ್ತಮ ಬದಲಾವಣೆ ಅಗಲಿದೆ
  • ಮಕ್ಕಳಿಂದ ಕೆಲವು ಸಮಸ್ಯೆಯಾಗಬಹುದು
  • ಶಕ್ತಿದೇವತೆಯ ಆರಾಧನೆ ಮಾಡಿ

ಕುಂಬ

  • ಕಲಾಕ್ಷೇತ್ರದಲ್ಲಿರುವವರಿಗೆ ಉತ್ತಮವಾದ ಆದಾಯ,ಸ್ಥಾನ-ಮಾನ, ಮರ್ಯಾದೆ, ಗೌರವ ಸಿಗಲಿದೆ
  • ಹಳೆಯ ಗುರುತಿನಿಂದ ಲಾಭವನ್ನು ಪಡೆಯಬಹುದು
  • ಮಕ್ಕಳಿಂದ ಅನುಕೂಲ ಆಗುತ್ತದೆ
  • ಕೆಲಸ ನಿಮ್ಮಿತ್ತವಾಗಿ ಪ್ರಯಾಣವನ್ನು ಬೆಳೆಸಬಹುದು
  • ಯಾವುದೇ ಆಸೆಗಳು ಈ ದಿನ ಈಡೇರಬಹುದು
  • ಸ್ನೇಹಿತರ ಭೇಟಿ ಆಗಲಿದೆ ಕೆಲವು ಸಹಾಯವನ್ನು ಕೇಳಬಹುದು
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ಮನಸ್ಸಿಗೆ ಸಮಾಧಾನ ಆಗುವ ವಾತಾವರಣ
  • ಆದಾಯದ ಜೊತೆಗೆ ಹೆಚ್ಚಿನ ಖರ್ಚು ಆಗಲಿದೆ
  • ನಿಮ್ಮ ಬಾಂಧವ್ಯ ಎಲ್ಲರೊಂದಿಗೆ ಉತ್ತಮವಾಗಿರುತ್ತದೆ
  • ವಿನಾಕಾರಣ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ
  • ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆಯಾದರು ಅನುಕೂಲವಿದೆ
  • ಸಾಯಂಕಾಲ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ನಿರೀಕ್ಷೆಗಿಂತ ಹೆಚ್ಚು ಲಾಭ.. ಆದರೆ ಯಾರನ್ನೂ ನಂಬಬೇಡಿ -ಏನ್ ಹೇಳ್ತಿದೆ ನಿಮ್ಮ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

    ಮಹಿಳೆಯರಿಗೆ ವೃತ್ತಿ ಜೀವನದಲ್ಲಿ ಬೇಸರ

    ಅನಾರೋಗ್ಯ ಪೀಡಿತರಿಗೆ ಸಮಸ್ಯೆ

    ಯಾರ ಭವಿಷ್ಯ ಭಯಾನಕವಾಗಿದೆ..?

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಕೃಷ್ಣಪಕ್ಷ, ಪಂಚಮಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

 

  • ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಸೂಕ್ತವಾದ ಸಮಯ
  • ರಾಜಕೀಯ ವ್ಯಕ್ತಿಗಳಿಗೆ ಉನ್ನತವಾದ ಸ್ಥಾನ ಸಿಗಲಿದೆ
  • ಸಾಂಸಾರಿಕವಾಗಿ ಸಮಾಧಾನ ಇರುತ್ತದೆ
  • ಜವಾಬ್ದಾರಿ ಮತ್ತು ಕರ್ತವ್ಯದ ದೃಷ್ಟಿಯಿಂದ ಶ್ರದ್ಧೆಯಿಂದ ನಿಮ್ಮ ಕೆಲಸವನ್ನು ನಿರ್ವಹಿಸಿ
  • ವಿದ್ಯಾರ್ಥಿಗಳಿಗೆ ಸ್ವಲ್ಪ ತೊಂದರೆ ಆಗಬಹುದು
  • ಹಣದ ವಿಚಾರವಾಗಿ ತೊಂದರೆ ಇರುವುದಿಲ್ಲ
  • ಮಹಾ ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಈ ದಿನ ಆರ್ಥಿಕವಾಗಿ ಏರುಪೇರಾಗಲಿದೆ
  • ಎಲ್ಲಾ ಕೆಲಸಗಳು ಶುಭವಾಗಿ ನಡೆಯುತ್ತದೆ
  • ಸಾಂಸಾರಿಕವಾಗಿ ಸಮಾಧಾನ ಇರುತ್ತದೆ
  • ನಿರೀಕ್ಷೆಗಿಂತ ಹೆಚ್ಚು ಲಾಭ ಪಡೆಯಬಹುದು
  • ಅಧಿಕಾರಿಗಳ ಸಹಾಯ ಪರಿಪೂರ್ಣವಾಗಿ ಸಿಗಲಿದೆ
  • ಯಾರನ್ನು ಕೂಡ ಸುಲಭವಾಗಿ ನಂಬಬೇಡಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ನಿಮ್ಮ ಪ್ರತಿಭೆಯನ್ನು ಹೆಚ್ಚು ಮಾಡಿಕೊಳ್ಳವುದರಲ್ಲಿ ಅವಕಾಶವಿದೆ
  • ಮಹಿಳೆಯರಿಗೆ ವೃತ್ತಿ ಜೀವನದಲ್ಲಿ ಬೇಸರ ಉಂಟಾಗಬಹುದು
  • ಜಟಿಲವಾದ ಸಮಸ್ಯೆಗಳನ್ನು ಬುದ್ದಿವಂತಿಕೆಯಿಂದ ಬಗೆಹರಿಸಿಕೊಳ್ಳಿ
  • ಮಕ್ಕಳಿಗಾಗಿ ಹಣ ಖರ್ಚಾಗಬಹುದು
  • ಅನಾರೋಗ್ಯ ಪೀಡಿತರಿಗೆ ಸಮಸ್ಯೆ ಆಗಲಿದೆ
  • ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ ಆತಂಕ ಮನಸ್ಸಲ್ಲಿ ಇರುತ್ತದೆ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

  • ವ್ಯಾವಹಾರಿಕವಾಗಿ ದುರ್ಬಲರು ಅಂತ ಅನಿಸಬಹುದು
  • ಬೆನ್ನು ನೋವು ನಿಮಗೆ ಸಮಸ್ಯೆಯಾಗಬಹುದು
  • ಎಲ್ಲ ಕೆಲಸಗಳನ್ನು ಸರಿಯಾಗಿ ಯೋಚಿಸಿ ಮಾಡಿ
  • ಮಕ್ಕಳ ಸಹಕಾರ ಸಂಪೂಣರ್ವಾಗಿ ಸಿಗುತ್ತದೆ
  • ಮನೆಯಲ್ಲಿ ಅಭಿಪ್ರಾಯ ಭೇದದಿಂದ ಬೇಸರ ಇರಲಿದೆ
  • ಸಾಯಂಕಾಲದ ಹೊತ್ತಿಗೆ ಆಶ್ಚರ್ಯಕರ ಸಂಗತಿ ನೋಡುವಿರಿ
  • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಕೆಲವು ಕೆಲಸಗಳು ನಿಮ್ಮ ಇಷ್ಟದಂತೆ ನೆರವೇರಲಿವೆ
  • ಹೊಸ ಉದ್ಯೋಗಕ್ಕೆ ಅವಕಾಶವಿದೆ
  • ಅನುಪಯುಕ್ತ ಯೋಚನೆಗಳು ಬೇಡ
  • ನಿಮ್ಮ ಮಾತಿನಿಂದ ಹಲವಾರು ಜನ ಆಕರ್ಷಿತರಾಗಬಹುದು
  • ದೂರದ ಪ್ರಯಾಣದ ಸಾಧ್ಯತೆ ಇದೆ
  • ನಾಯಕತ್ವದ ವಿಚಾರದಲ್ಲಿ ನಿಮ್ಮ ಹೆಸರು ಮುನ್ನಲೆಗೆ ಬರಬಹುದು
  • ಕುಲದೇವತಾ ಆರಾಧನೆ ಮಾಡಿ

ಕನ್ಯಾ

  • ಹೊಸ ತಂತ್ರಜ್ಞಾನ ಬಳಸುವುದರಲ್ಲಿ ಯಶಸ್ಸು ಹೊಂದುತ್ತೀರಿ
  • ಆಸ್ತಿ ವಿಚಾರವಾಗಿ ಹೆಚ್ಚು ವಿವಾದ ಆಗಬಹುದು
  • ಭವಿಷ್ಯದ ವಿಚಾರವನ್ನು ಯೋಚನೆ ಮಾಡಿ ಹೋರಾಟ ನಡೆಸಬೇಕು
  • ಕುಟುಂಬದಲ್ಲಿ ನಿಮ್ಮ ವಿಚಾರದಲ್ಲಿ ಅತೃಪ್ತರಾಗಿರುತ್ತಾರೆ
  • ವೈಯಕ್ತಿಕವಾದ ಕೆಲಸದಲ್ಲಿ ಕೆಲವರ ಹಸ್ತಕ್ಷೇಪವಾಗಬಹುದು
  • ಮನೆಯಲ್ಲಿ ಮಂಗಳ ಕಾರ್ಯದ ವಿಚಾರ ಕಷ್ಟವಾಗಬಹುದು
  • ನಾಗರಾಧನೆ ಮಾಡಿ

ತುಲಾ

  • ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪ್ರಯತ್ನಿಸುವವರಿಗೆ ಶುಭವಿದೆ
  • ವೃತ್ತಿಯಲ್ಲಿ ಗಣನೀಯ ಬದಲಾವಣೆ ಆಗಲಿದೆ
  • ದೊಡ್ಡ ವ್ಯಕ್ತಿಗಳ ಭೇಟಿಯಿಂದ ಅನುಕೂಲ ಆಗಲಿದೆ
  • ಹೊಸ ಹೂಡಿಕೆಯನ್ನು ಮಾಡಲು ಅವಕಾಶಗಳಿವೆ
  • ಪ್ರಾಕೃತಿಕವಾದ ಎಲ್ಲಾ ವಿಚಾರಗಳಿಗೆ ಸಿದ್ಧವಾಗಿರಬೇಕು
  • ವೈಯಕ್ತಿಕವಾಗಿ ಬೆಳವಣಿಗೆಗೆ ಎಲ್ಲಾ ರೀತಿಯ ಅನುಕೂಲವಿದೆ
  • ಸರಸ್ವತಿ ದೇವಿಯನ್ನು ಆರಾಧನೆ ಮಾಡಿ

ವೃಶ್ಚಿಕ

  • ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು
  • ದೂರದಲ್ಲಿರುವ ಸ್ನೇಹಿತರು ನಿಮಗೆ ಸಹಾಯ ಮಾಡಬಹುದು
  • ಔಷಧಿಗಳಿಗಾಗಿ ಹಣ ಹೆಚ್ಚು ಖರ್ಚಾಗಲಿದೆ
  • ಇಂದು ವಾದ ವಿವಾದಗಳಲ್ಲಿ ಸೋಲನ್ನು ಅನುಭವಿಸುತ್ತೀರಿ
  • ಪೋಷಕರ ಬಗ್ಗೆ ಬೇಸರ ಆಗಲಿದೆ
  • ನಿಮ್ಮ ನಿರ್ಧಾರವನ್ನು ಸ್ಪಷ್ಟ ಪಡಿಸಿ ಅನುಕೂಲವಿದೆ
  • ಧನ್ವಂತರಿ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಧನುಸು

  • ಮನೆಯಲ್ಲಿ ಯಾವುದೋ ಬದಲಾವಣೆ ಅಥವಾ ವಿಚಾರ ಮನಸ್ಸಿಗೆ ಬರಬಹುದು
  • ಮಕ್ಕಳಿಗಾಗಿ ಹಲವಾರು ಹೂಡಿಕೆಗಳನ್ನು ಮಾಡುತ್ತೀರಿ
  • ಇಂದು ದಿನದ ಆರಂಭ ಚೆನ್ನಾಗಿರುತ್ತೆ
  • ಶತ್ರುಗಳು ಅಥವಾ ವಿರೋಧಿಗಳು ನಿಮ್ಮ ಬಗ್ಗೆ ಹೆಚ್ಚು ಗಮನಿಸುತ್ತಿರುತ್ತಾರೆ
  • ಯಾವುದೇ ತೊಂದರೆ ಆಗುವುದಿಲ್ಲ ಆದರೂ ಭಯವಿದೆ
  • ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ
  • ಸುದರ್ಶನ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

  • ಸಾಂಸಾರಿಕವಾಗಿ ಎಲ್ಲವೂ ಚೆನ್ನಾಗಿರುತ್ತದೆ
  • ನಿಮ್ಮ ಆಲೋಚನೆಯಲ್ಲಿ ಬದಲಾವಣೆಯಾಗಬಹುದು
  • ಕೆಲವು ಮುಖ್ಯಸ್ಥರ ಭೇಟಿಗೆ ಅವಕಾಶವಿದೆ
  • ನಿಮ್ಮ ಯೋಜನೆಯಲ್ಲಿ ಗೆಲುವಿನ ಸಾಧ್ಯತೆ ಇದೆ
  • ವ್ಯಾವಹಾರಿಕವಾಗಿ ಹಲವಾರು ರೀತಿಯಲ್ಲಿ ಉತ್ತಮ ಬದಲಾವಣೆ ಅಗಲಿದೆ
  • ಮಕ್ಕಳಿಂದ ಕೆಲವು ಸಮಸ್ಯೆಯಾಗಬಹುದು
  • ಶಕ್ತಿದೇವತೆಯ ಆರಾಧನೆ ಮಾಡಿ

ಕುಂಬ

  • ಕಲಾಕ್ಷೇತ್ರದಲ್ಲಿರುವವರಿಗೆ ಉತ್ತಮವಾದ ಆದಾಯ,ಸ್ಥಾನ-ಮಾನ, ಮರ್ಯಾದೆ, ಗೌರವ ಸಿಗಲಿದೆ
  • ಹಳೆಯ ಗುರುತಿನಿಂದ ಲಾಭವನ್ನು ಪಡೆಯಬಹುದು
  • ಮಕ್ಕಳಿಂದ ಅನುಕೂಲ ಆಗುತ್ತದೆ
  • ಕೆಲಸ ನಿಮ್ಮಿತ್ತವಾಗಿ ಪ್ರಯಾಣವನ್ನು ಬೆಳೆಸಬಹುದು
  • ಯಾವುದೇ ಆಸೆಗಳು ಈ ದಿನ ಈಡೇರಬಹುದು
  • ಸ್ನೇಹಿತರ ಭೇಟಿ ಆಗಲಿದೆ ಕೆಲವು ಸಹಾಯವನ್ನು ಕೇಳಬಹುದು
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ಮನಸ್ಸಿಗೆ ಸಮಾಧಾನ ಆಗುವ ವಾತಾವರಣ
  • ಆದಾಯದ ಜೊತೆಗೆ ಹೆಚ್ಚಿನ ಖರ್ಚು ಆಗಲಿದೆ
  • ನಿಮ್ಮ ಬಾಂಧವ್ಯ ಎಲ್ಲರೊಂದಿಗೆ ಉತ್ತಮವಾಗಿರುತ್ತದೆ
  • ವಿನಾಕಾರಣ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ
  • ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆಯಾದರು ಅನುಕೂಲವಿದೆ
  • ಸಾಯಂಕಾಲ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More