newsfirstkannada.com

ಬೆಂಗಳೂರಿನಲ್ಲಿ 164ನೇ ಆದಾಯ ತೆರಿಗೆ ದಿನಾಚರಣೆ; ಹೈಕೋರ್ಟ್‌ ಮುಖ್ಯ ನ್ಯಾ. ಪ್ರಸನ್ನ ಬಿ. ವರಾಳೆ ಭಾಗಿ

Share :

24-07-2023

    ಇಡೀ ದೇಶಾದ್ಯಂತ ಇಂದು 'ಆದಾಯ ತೆರಿಗೆ ದಿನ' ಆಚರಣೆ

    ಬೆಂಗಳೂರಿನಲ್ಲೂ 'ಆದಾಯ ತೆರಿಗೆ ದಿನಾಚರಣೆ ಸಂಭ್ರಮ..!

    ಹೈಕೋರ್ಟ್‌ ಮುಖ್ಯ ನ್ಯಾ. ಶ್ರೀ ಪ್ರಸನ್ನ ಬಿ. ವರಾಳೆ ಭಾಗಿ

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಪ್ರತಿ ವರ್ಷ ಜುಲೈ 24 ಅನ್ನು ‘ಆದಾಯ ತೆರಿಗೆ ದಿನ’ ಎಂದು ಆಚರಿಸುತ್ತದೆ. ಭಾರತದಲ್ಲಿ ಆದಾಯ ತೆರಿಗೆ ನಿಬಂಧನೆಗಳ ಅನುಷ್ಠಾನಗೊಂಡ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇಂದು ಸಿಲಿಕಾನ್​ ಸಿಟಿಯಲ್ಲಿ 164ನೇ ಆದಾಯ ತೆರಿಗೆ ದಿನವನ್ನು ಆಚರಿಸಲಾಯಿತು.

ಕರ್ನಾಟಕ ಹೈಕೋರ್ಟ್‌ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಶ್ರೀ ಪ್ರಸನ್ನ ಬಿ. ವರಾಳೆ ಅವರು ಈ ಸಂದರ್ಭದಲ್ಲಿ ಇಲಾಖೆಯ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆದಾರರ ಕೊಡುಗೆಯ ಬಗ್ಗೆ ಹೊಗಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನಲ್ಲಿ 164ನೇ ಆದಾಯ ತೆರಿಗೆ ದಿನಾಚರಣೆ; ಹೈಕೋರ್ಟ್‌ ಮುಖ್ಯ ನ್ಯಾ. ಪ್ರಸನ್ನ ಬಿ. ವರಾಳೆ ಭಾಗಿ

https://newsfirstlive.com/wp-content/uploads/2023/07/tax.jpg

    ಇಡೀ ದೇಶಾದ್ಯಂತ ಇಂದು 'ಆದಾಯ ತೆರಿಗೆ ದಿನ' ಆಚರಣೆ

    ಬೆಂಗಳೂರಿನಲ್ಲೂ 'ಆದಾಯ ತೆರಿಗೆ ದಿನಾಚರಣೆ ಸಂಭ್ರಮ..!

    ಹೈಕೋರ್ಟ್‌ ಮುಖ್ಯ ನ್ಯಾ. ಶ್ರೀ ಪ್ರಸನ್ನ ಬಿ. ವರಾಳೆ ಭಾಗಿ

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಪ್ರತಿ ವರ್ಷ ಜುಲೈ 24 ಅನ್ನು ‘ಆದಾಯ ತೆರಿಗೆ ದಿನ’ ಎಂದು ಆಚರಿಸುತ್ತದೆ. ಭಾರತದಲ್ಲಿ ಆದಾಯ ತೆರಿಗೆ ನಿಬಂಧನೆಗಳ ಅನುಷ್ಠಾನಗೊಂಡ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇಂದು ಸಿಲಿಕಾನ್​ ಸಿಟಿಯಲ್ಲಿ 164ನೇ ಆದಾಯ ತೆರಿಗೆ ದಿನವನ್ನು ಆಚರಿಸಲಾಯಿತು.

ಕರ್ನಾಟಕ ಹೈಕೋರ್ಟ್‌ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಶ್ರೀ ಪ್ರಸನ್ನ ಬಿ. ವರಾಳೆ ಅವರು ಈ ಸಂದರ್ಭದಲ್ಲಿ ಇಲಾಖೆಯ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆದಾರರ ಕೊಡುಗೆಯ ಬಗ್ಗೆ ಹೊಗಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More