newsfirstkannada.com

ಬ್ಯಾಂಕಿಂಗ್ ಅಥವಾ ಹಣಕಾಸು ವ್ಯವಹಾರಸ್ಥರಿಗೆ ಭರ್ಜರಿ ಲಾಭ-ಏನ್​​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ

Share :

08-07-2023

    ಬೇರೆಯವರ ತಪ್ಪು ನಿಮಗೆ ಕಂಟಕವಾಗಬಹುದು

    ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಬಹುದು

    ನಿಮ್ಮ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆ ಇದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶನಿವಾರ ಬೆಳಗ್ಗೆ 9:00 ರಿಂದ 10:30 ರವರೆಗೆ ಇರಲಿದೆ.

ಮೇಷ ರಾಶಿ

  • ಈ ದಿನ ಮಂಗಳ ಕಾರ್ಯದಲ್ಲಿ ಭಾಗವಹಿಸಬಹುದು
  • ಮಕ್ಕಳಿಂದ ಶುಭ ವಾರ್ತೆ ಸಿಗಲಿದೆ
  • ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಬಹುದು
  • ಅನಿರೀಕ್ಷಿತವಾಗಿ ತಂದೆಯವರಿಗೆ ಪೆಟ್ಟಾಗಬಹುದು
  • ನಿಮ್ಮ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆ ಇದೆ
  • ಎಲ್ಲಾ ಕೆಲಸಗಳನ್ನು ಸಂತೋಷದಿಂದ ಸ್ವೀಕರಿಸಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಷಭ

  • ಬ್ಯಾಂಕಿಂಗ್ ಅಥವಾ ಹಣಕಾಸು ವ್ಯವಹಾರಸ್ಥರಿಗೆ ಲಾಭ
  • ಉದ್ಯೋಗದಲ್ಲಿ ಪ್ರಗತಿ ಕಾಣುತ್ತೀರಿ
  • ಆಲಸ್ಯವನ್ನು ದೂರ ಮಾಡಿ ಯಾವುದಕ್ಕೂ ಮನಸಿರುವುದಿಲ್ಲ
  • ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ
  • ದೈಹಿಕವಾಗಿ ಬಳಲಬಹುದು
  • ಅಗತ್ಯವಾಗಿ ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಿಸಿ
  • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಗುತ್ತಿಗೆದಾರರಿಗೆ ಅನುಕೂಲವಿದೆ
  • ಉದ್ಯೋಗ ಪ್ರಗತಿ ಆದರೆ ಕೆಲವು ಕಾನೂನಿನ ತೊಂದರೆಯಾಗಬಹುದು
  • ನಿಮ್ಮತನವನ್ನು ಉಳಿಸಿಕೊಳ್ಳಿ
  • ಬೇರೆಯವರಿಂದ ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು
  • ಮನೆಯವರ ಅಸಹಕಾರದಿಂದ ನಿಮಗೆ ಸ್ವಲ್ಪ ತೊಂದರೆಯಾಗಬಹುದು
  • ಬೇರೆಯವರ ತಪ್ಪು ನಿಮಗೆ ಕಂಟಕವಾಗಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ವಿವಾಹದ ವಿಚಾರದಲ್ಲಿ ಸ್ವಲ್ಪ ವಿಘ್ನ ಆಗಬಹುದು
  • ಅಪಾಯಕಾರಿ ಜನರಿಂದ ದೂರ ಉಳಿಯುತ್ತೀರಿ
  • ಮನೆಯಲ್ಲಿಯ ವಾತಾವರಣ ಚೆನ್ನಾಗಿರುತ್ತದೆ
  • ಷೇರು ವ್ಯವಹಾರಗಳು ಈ ದಿನ ಬೇಡ
  • ಹಲವು ಯೋಜನೆಗಳು ಒಟ್ಟಿಗೆ ಬೇಡ
  • ಅನುಕೂಲ ಅವಕಾಶಗಳು ನಿಮ್ಮದಾಗಲಿವೆ
  • ಈಶ್ವರನ ಆರಾಧನೆ ಮಾಡಿ

ಸಿಂಹ

  • ಉದ್ಯೋಗ ಬದಲಾವಣೆ ಆಗಬಹುದು
  • ನಾಯಕತ್ವದ ವಿಚಾರದಲ್ಲಿ ಹಿಂದೆ ಸರಿಯುತ್ತೀರಿ
  • ನಿಮ್ಮ ಹಿಂಬಾಲಕರಿಂದ ಮಾನ್ಯತೆ
  • ವಿದ್ಯೆ ಶಕ್ತಿಗೆ ಮಾನ್ಯತೆ ನೀಡುತ್ತೀರಿ
  • ರಾಜಕಾರಣಿಗಳಿಗೆ ಸಮಸ್ಯೆ ಇದೆ
  • ಹಲವಾರು ಸಮಾಜಮುಖಿ
  • ಶರಬೇಶ್ವರ ಪ್ರಾರ್ಥನೆ ಮಾಡಿ

ಕನ್ಯಾ

  • ಅಧ್ಯಾಪಕ ವೃತ್ತಿ ಅವರಿಗೆ ಅನುಕೂಲ
  • ಪ್ರಯಾಣದಲ್ಲಿ ಅಪಾಯ ಎಚ್ಚರಿಕೆ
  • ದ್ರವ್ಯ ಚಿನ್ನ ಬೆಳ್ಳಿ ಕಳೆದುಕೊಳ್ಳಬಹುದು
  • ಸಂಬಂಧಿಕರೊಂದಿಗೆ ಜಗಳ ಮಾತು ಬಿಡಬಹುದು
  • ಆಹಾರ ವ್ಯತ್ಯಾಯವಾಗಿ ತೊಂದರೆ
  • ಬಡ್ಡಿ ವ್ಯವಹಾರಸ್ತರಿಗೆ ಅನುಕೂಲ
  • ಮಹಾಲಕ್ಷ್ಮಿ ಪ್ರಾರ್ಥನೆ ಮಾಡಿ

ತುಲಾ

  • ಅವರಿಗೆ ಸಹಾಯ ಮಾಡುತ್ತೀರಿ
  • ಜನ ನಿಮ್ಮ ಮಾತಿನಿಂದ ಪ್ರಭಾವಿತರಾಗಬಹುದು
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದ
  • ವ್ಯವಹಾರಿಕವಾಗಿ ತುಂಬಾ ಸೂಕ್ಷ್ಮವಿರಬೇಕು
  • ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ
  • ಮಕ್ಕಳು ಸಹಾಯ ಮಾಡಬಹುದು.
  • ಕುಲದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

  •  ವ್ಯವಹಾರಸ್ತರಿಗೆ ಲಾಭವಿದೆ
  • ಸಂಗೀತಸ್ತ ರೇಖೆ ಅನುಕೂಲವಿದೆ
  • ಕೆಲವು ಕನಸುಗಳು ನನಸಾಗುತ್ತದೆ
  • ಆರೋಗ್ಯದಲ್ಲಿ ವ್ಯತ್ಯಾಯ
  • ಭೂಮಿಯ ಖರೀದಿಗೆ ಅವಕಾಶ
  • ಸಾರ್ವಜನಿಕವಾಗಿ ಗುರುತಿಸಿಕೊಳ್ಳಬೇಡಿ
  • ನವಗ್ರಹ ಆರಾಧನೆ ಮಾಡಿ

ಧನುಸ್ಸು

  • ತಾಳ್ಮೆ ಅವಶ್ಯಕತೆ ಇದೆ
  • ಆಸ್ತಿ ವಿಚಾರದಲ್ಲಿ ಸರಿಯಾಗಿ ಮಾತನಾಡಿ ಲಾಭ
  • ಆವರಣದಲ್ಲಿ ಬೀಳುವ ಸಾಧ್ಯತೆ ಎಚ್ಚರಿಕೆ
  • ದಾಂಪತ್ಯ ಕೆಲಸಕ್ಕೆ ಅವಕಾಶವಿದೆ
  • ರಾಸಾಯನಿಕ ವಸ್ತುಗಳಿಂದ ದೂರ ಉಳಿಯಿರಿ
  • ಹಣಕಾಸಿನ ವಿಚಾರದಲ್ಲಿ ಅನುಕೂಲವಿದೆ ಪ್ರಾರ್ಥನೆ ಮಾಡಿ

ಮಕರ

  • ವಿದ್ಯಾರ್ಥಿಗಳಿಗೆ ಪ್ರಗತಿ ದಿನ
  • ಆಲೋಚಿಸದೆ ಮಾಡಿದ ಕೆಲಸದಿಂದ ತೊಂದರೆ
  • ಆರೋಗ್ಯಕ್ಕಾಗಿ ಕಷ್ಟಪಡುತ್ತೀರಿ
  • ಸಂಸಾರಿಕ ಬಿಕ್ಕಟ್ಟು ತಲೆದೂರಬಹುದು
  • ನಿಮ್ಮದಲ್ಲದ ವಿಚಾರಕ್ಕೆ ಹೋಗಬೇಡಿ
  • ಮನೆಯವರ ಜೊತೆ ವಿಶ್ವಾಸವಿರಲಿ
  • ಪಾರಿಜಾತ ಸರಸ್ವತಿ ಪ್ರಾರ್ಥನೆ ಮಾಡಿ

ಕುಂಭ

  • ರಾಜಕೀಯ ವಿಚಾರದಿಂದ ಅಂತರ ಕಾಯ್ದುಕೊಳ್ಳಿ
  • ವ್ಯವಹಾರಸ್ತರಿಗೆ ಆರ್ಥಿಕ ಲಾಭ
  • ಬಟ್ಟೆ ವ್ಯವಹಾರದಲ್ಲಿ ಅಷ್ಟವಾಗಬಹುದು
  • ಅನಿರೀಕ್ಷಿತ ಪ್ರಯಾಣ ಸಾಧ್ಯತೆ ಒಳಿತು
  • ದುಬಾರಿ ವಸ್ತುಗಳ ಖರೀದಿ ಬೇಡ
  • ಮನೆಯವರ ಮಾತು ಕೇಳಿ ಒಳಿತಾಗುತ್ತದೆ
  • ನವಗ್ರಹ ರವಿ ಪ್ರಾರ್ಥನೆ ಮಾಡಿ

ಮೀನಾ

  • ಹೆಣ್ಣು ಮಕ್ಕಳಿಗೆ ಆಸ್ತಿಯ ಲಾಭವಿದೆ
  • ಸಹೋದರ ವರ್ಗದಲ್ಲಿ ಜಗಳ ಬೇಡ
  • ಅನಿವಾರ್ಯ ಕಾರ್ಯಗಳಿಂದ ದೂರ ಶುಭ
  • ಸಾಧುಗಳ ಅನುಭವಿ ಗಳ ಅನುಗ್ರಹವಾಗುತ್ತದೆ
  • ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಿ
  • ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರಿಕೆ
  • ಮೃತ್ಯುಂಜಯ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಬ್ಯಾಂಕಿಂಗ್ ಅಥವಾ ಹಣಕಾಸು ವ್ಯವಹಾರಸ್ಥರಿಗೆ ಭರ್ಜರಿ ಲಾಭ-ಏನ್​​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

    ಬೇರೆಯವರ ತಪ್ಪು ನಿಮಗೆ ಕಂಟಕವಾಗಬಹುದು

    ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಬಹುದು

    ನಿಮ್ಮ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆ ಇದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶನಿವಾರ ಬೆಳಗ್ಗೆ 9:00 ರಿಂದ 10:30 ರವರೆಗೆ ಇರಲಿದೆ.

ಮೇಷ ರಾಶಿ

  • ಈ ದಿನ ಮಂಗಳ ಕಾರ್ಯದಲ್ಲಿ ಭಾಗವಹಿಸಬಹುದು
  • ಮಕ್ಕಳಿಂದ ಶುಭ ವಾರ್ತೆ ಸಿಗಲಿದೆ
  • ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಬಹುದು
  • ಅನಿರೀಕ್ಷಿತವಾಗಿ ತಂದೆಯವರಿಗೆ ಪೆಟ್ಟಾಗಬಹುದು
  • ನಿಮ್ಮ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆ ಇದೆ
  • ಎಲ್ಲಾ ಕೆಲಸಗಳನ್ನು ಸಂತೋಷದಿಂದ ಸ್ವೀಕರಿಸಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಷಭ

  • ಬ್ಯಾಂಕಿಂಗ್ ಅಥವಾ ಹಣಕಾಸು ವ್ಯವಹಾರಸ್ಥರಿಗೆ ಲಾಭ
  • ಉದ್ಯೋಗದಲ್ಲಿ ಪ್ರಗತಿ ಕಾಣುತ್ತೀರಿ
  • ಆಲಸ್ಯವನ್ನು ದೂರ ಮಾಡಿ ಯಾವುದಕ್ಕೂ ಮನಸಿರುವುದಿಲ್ಲ
  • ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ
  • ದೈಹಿಕವಾಗಿ ಬಳಲಬಹುದು
  • ಅಗತ್ಯವಾಗಿ ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಿಸಿ
  • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಗುತ್ತಿಗೆದಾರರಿಗೆ ಅನುಕೂಲವಿದೆ
  • ಉದ್ಯೋಗ ಪ್ರಗತಿ ಆದರೆ ಕೆಲವು ಕಾನೂನಿನ ತೊಂದರೆಯಾಗಬಹುದು
  • ನಿಮ್ಮತನವನ್ನು ಉಳಿಸಿಕೊಳ್ಳಿ
  • ಬೇರೆಯವರಿಂದ ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು
  • ಮನೆಯವರ ಅಸಹಕಾರದಿಂದ ನಿಮಗೆ ಸ್ವಲ್ಪ ತೊಂದರೆಯಾಗಬಹುದು
  • ಬೇರೆಯವರ ತಪ್ಪು ನಿಮಗೆ ಕಂಟಕವಾಗಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ವಿವಾಹದ ವಿಚಾರದಲ್ಲಿ ಸ್ವಲ್ಪ ವಿಘ್ನ ಆಗಬಹುದು
  • ಅಪಾಯಕಾರಿ ಜನರಿಂದ ದೂರ ಉಳಿಯುತ್ತೀರಿ
  • ಮನೆಯಲ್ಲಿಯ ವಾತಾವರಣ ಚೆನ್ನಾಗಿರುತ್ತದೆ
  • ಷೇರು ವ್ಯವಹಾರಗಳು ಈ ದಿನ ಬೇಡ
  • ಹಲವು ಯೋಜನೆಗಳು ಒಟ್ಟಿಗೆ ಬೇಡ
  • ಅನುಕೂಲ ಅವಕಾಶಗಳು ನಿಮ್ಮದಾಗಲಿವೆ
  • ಈಶ್ವರನ ಆರಾಧನೆ ಮಾಡಿ

ಸಿಂಹ

  • ಉದ್ಯೋಗ ಬದಲಾವಣೆ ಆಗಬಹುದು
  • ನಾಯಕತ್ವದ ವಿಚಾರದಲ್ಲಿ ಹಿಂದೆ ಸರಿಯುತ್ತೀರಿ
  • ನಿಮ್ಮ ಹಿಂಬಾಲಕರಿಂದ ಮಾನ್ಯತೆ
  • ವಿದ್ಯೆ ಶಕ್ತಿಗೆ ಮಾನ್ಯತೆ ನೀಡುತ್ತೀರಿ
  • ರಾಜಕಾರಣಿಗಳಿಗೆ ಸಮಸ್ಯೆ ಇದೆ
  • ಹಲವಾರು ಸಮಾಜಮುಖಿ
  • ಶರಬೇಶ್ವರ ಪ್ರಾರ್ಥನೆ ಮಾಡಿ

ಕನ್ಯಾ

  • ಅಧ್ಯಾಪಕ ವೃತ್ತಿ ಅವರಿಗೆ ಅನುಕೂಲ
  • ಪ್ರಯಾಣದಲ್ಲಿ ಅಪಾಯ ಎಚ್ಚರಿಕೆ
  • ದ್ರವ್ಯ ಚಿನ್ನ ಬೆಳ್ಳಿ ಕಳೆದುಕೊಳ್ಳಬಹುದು
  • ಸಂಬಂಧಿಕರೊಂದಿಗೆ ಜಗಳ ಮಾತು ಬಿಡಬಹುದು
  • ಆಹಾರ ವ್ಯತ್ಯಾಯವಾಗಿ ತೊಂದರೆ
  • ಬಡ್ಡಿ ವ್ಯವಹಾರಸ್ತರಿಗೆ ಅನುಕೂಲ
  • ಮಹಾಲಕ್ಷ್ಮಿ ಪ್ರಾರ್ಥನೆ ಮಾಡಿ

ತುಲಾ

  • ಅವರಿಗೆ ಸಹಾಯ ಮಾಡುತ್ತೀರಿ
  • ಜನ ನಿಮ್ಮ ಮಾತಿನಿಂದ ಪ್ರಭಾವಿತರಾಗಬಹುದು
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದ
  • ವ್ಯವಹಾರಿಕವಾಗಿ ತುಂಬಾ ಸೂಕ್ಷ್ಮವಿರಬೇಕು
  • ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ
  • ಮಕ್ಕಳು ಸಹಾಯ ಮಾಡಬಹುದು.
  • ಕುಲದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

  •  ವ್ಯವಹಾರಸ್ತರಿಗೆ ಲಾಭವಿದೆ
  • ಸಂಗೀತಸ್ತ ರೇಖೆ ಅನುಕೂಲವಿದೆ
  • ಕೆಲವು ಕನಸುಗಳು ನನಸಾಗುತ್ತದೆ
  • ಆರೋಗ್ಯದಲ್ಲಿ ವ್ಯತ್ಯಾಯ
  • ಭೂಮಿಯ ಖರೀದಿಗೆ ಅವಕಾಶ
  • ಸಾರ್ವಜನಿಕವಾಗಿ ಗುರುತಿಸಿಕೊಳ್ಳಬೇಡಿ
  • ನವಗ್ರಹ ಆರಾಧನೆ ಮಾಡಿ

ಧನುಸ್ಸು

  • ತಾಳ್ಮೆ ಅವಶ್ಯಕತೆ ಇದೆ
  • ಆಸ್ತಿ ವಿಚಾರದಲ್ಲಿ ಸರಿಯಾಗಿ ಮಾತನಾಡಿ ಲಾಭ
  • ಆವರಣದಲ್ಲಿ ಬೀಳುವ ಸಾಧ್ಯತೆ ಎಚ್ಚರಿಕೆ
  • ದಾಂಪತ್ಯ ಕೆಲಸಕ್ಕೆ ಅವಕಾಶವಿದೆ
  • ರಾಸಾಯನಿಕ ವಸ್ತುಗಳಿಂದ ದೂರ ಉಳಿಯಿರಿ
  • ಹಣಕಾಸಿನ ವಿಚಾರದಲ್ಲಿ ಅನುಕೂಲವಿದೆ ಪ್ರಾರ್ಥನೆ ಮಾಡಿ

ಮಕರ

  • ವಿದ್ಯಾರ್ಥಿಗಳಿಗೆ ಪ್ರಗತಿ ದಿನ
  • ಆಲೋಚಿಸದೆ ಮಾಡಿದ ಕೆಲಸದಿಂದ ತೊಂದರೆ
  • ಆರೋಗ್ಯಕ್ಕಾಗಿ ಕಷ್ಟಪಡುತ್ತೀರಿ
  • ಸಂಸಾರಿಕ ಬಿಕ್ಕಟ್ಟು ತಲೆದೂರಬಹುದು
  • ನಿಮ್ಮದಲ್ಲದ ವಿಚಾರಕ್ಕೆ ಹೋಗಬೇಡಿ
  • ಮನೆಯವರ ಜೊತೆ ವಿಶ್ವಾಸವಿರಲಿ
  • ಪಾರಿಜಾತ ಸರಸ್ವತಿ ಪ್ರಾರ್ಥನೆ ಮಾಡಿ

ಕುಂಭ

  • ರಾಜಕೀಯ ವಿಚಾರದಿಂದ ಅಂತರ ಕಾಯ್ದುಕೊಳ್ಳಿ
  • ವ್ಯವಹಾರಸ್ತರಿಗೆ ಆರ್ಥಿಕ ಲಾಭ
  • ಬಟ್ಟೆ ವ್ಯವಹಾರದಲ್ಲಿ ಅಷ್ಟವಾಗಬಹುದು
  • ಅನಿರೀಕ್ಷಿತ ಪ್ರಯಾಣ ಸಾಧ್ಯತೆ ಒಳಿತು
  • ದುಬಾರಿ ವಸ್ತುಗಳ ಖರೀದಿ ಬೇಡ
  • ಮನೆಯವರ ಮಾತು ಕೇಳಿ ಒಳಿತಾಗುತ್ತದೆ
  • ನವಗ್ರಹ ರವಿ ಪ್ರಾರ್ಥನೆ ಮಾಡಿ

ಮೀನಾ

  • ಹೆಣ್ಣು ಮಕ್ಕಳಿಗೆ ಆಸ್ತಿಯ ಲಾಭವಿದೆ
  • ಸಹೋದರ ವರ್ಗದಲ್ಲಿ ಜಗಳ ಬೇಡ
  • ಅನಿವಾರ್ಯ ಕಾರ್ಯಗಳಿಂದ ದೂರ ಶುಭ
  • ಸಾಧುಗಳ ಅನುಭವಿ ಗಳ ಅನುಗ್ರಹವಾಗುತ್ತದೆ
  • ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಿ
  • ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರಿಕೆ
  • ಮೃತ್ಯುಂಜಯ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More