newsfirstkannada.com

ಸರ್ಕಾರಿ ಉದ್ಯೋಗಿಗಳಿಗೆ ತೊಂದರೆ, ಬೇಸರ-ಏನ್​​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ

Share :

10-07-2023

    ಕೌಟುಂಬಿಕವಾದ ಸಮಸ್ಯೆ ಉಂಟಾಗಬಹುದು

    ಈ ದಿನ ಉದ್ಯಮಿಗಳಿಗೆ ಸಾಕಷ್ಟು ಅನುಕೂಲವಿದೆ

    ಆಸ್ತಿಯ ವಿಚಾರದಲ್ಲಿ ಮಾತುಕತೆ ನಡೆಯಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಸೋಮವಾರ ಬೆಳಗ್ಗೆ 7:30 ರಿಂದ 9:00 ರವರೆಗೆ ಇರಲಿದೆ.

ಮೇಷ ರಾಶಿ

  • ವೃತ್ತಿ ಅಥವಾ ಉದ್ಯೋಗದಲ್ಲಿ ನಿರಾಸಕ್ತಿ
  • ಇಂದು ಹಣದ ಅಡಚಣೆ ಆಗಬಹುದು
  • ಮಾನಸಿಕವಾಗಿ ತುಂಬಾ ಬೇಸರವನ್ನು ಪಡುತ್ತೀರಿ
  • ತಕ್ಷಣ ಕೋಪ ಬರುವುದರಿಂದ ತೊಂದರೆಯಾಗಬಹುದು
  • ಮನೆಯಲ್ಲೂ ಕೂಡ ಆತಂಕದ ಕ್ಷಣಗಳು
  • ಯಾರ ಮೇಲೂ ನಂಬಿಕೆ ಇರುವುದಿಲ್ಲ
  • ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಸರ್ಕಾರಿ ಉದ್ಯೋಗಿಗಳಿಗೆ ತೊಂದರೆಯಾಗಬಹುದು
  • ಮೇಲಾಧಿಕಾರಿಗಳಿಂದ ಕಿರಿಕಿರಿಯಾಗಲಿದೆ
  • ಹಣದ ವಿಚಾರಕ್ಕೆ ಬೇಸರ ಉಂಟಾಗಬಹುದು
  • ಮನೆಯಲ್ಲಿ ವಾತಾವರಣ ಚೆನ್ನಾಗಿರಲಿದೆ
  • ಮಕ್ಕಳಿಂದ ಸಮಾಧಾನದ ಮಾತು
  • ಹೊರಗಡೆ ಪ್ರಯಾಣದ ಬಗ್ಗೆ ಚರ್ಚೆಯನ್ನು ಮಾಡುತ್ತೀರಿ
  • ನವಗ್ರಹರ ಆರಾದನೆ ಮಾಡಿ

ಮಿಥುನ

  • ಕೆಲಸದಲ್ಲಿ ಯಶಸ್ಸು ಸಿಗಲಿದೆ
  • ಆರೋಗ್ಯದಲ್ಲಿ ಏರುಪೇರು ಆಗಬಹುದು
  • ಆರ್ಥಿಕವಾಗಿ ಪ್ರಗತಿಯಾಗಬೇಕೆನ್ನುವುದರ ಬಗ್ಗೆ ಚರ್ಚೆ ಆಗಲಿದೆ
  • ಇಂದು ಹೊಂದಾಣಿಕೆಯ ಆಗತ್ಯವಿದೆ
  • ಕೋರ್ಟ್ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
  • ಬೆದರಿಕೆಯ ಮಾತಿನಿಂದ ಭಯವನ್ನು ಹೊಂದುತ್ತೀರಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

  • ಕೌಟುಂಬಿಕವಾದ ಸಮಸ್ಯೆ ಉಂಟಾಗಬಹುದು
  • ಇಂದು ವಿವಾದಗಳು ಬೇಡ
  • ಮಕ್ಕಳಿಂದ ಹಲವಾರು ರೀತಿಯ ದೊಡ್ಡ ಯೋಜನೆಗಳನ್ನು ಮಾಡುತ್ತಾರೆ
  • ತೊಂದರೆ ಮತ್ತು ಸಮಸ್ಯೆಗಳು ದೂರವಾಗಬಹುದು
  • ನ್ಯಾಯಾಲಯದ ವಿಚಾರ ಮುಂದೂಡಿಕೆಯಾಗಬಹುದು
  • ಒಪ್ಪಂದಕ್ಕೆ ಸಹಿ ಹಾಕುವ ಸಾದ್ಯತೆ ಇದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಈ ದಿನ ಉದ್ಯಮಿಗಳಿಗೆ ಅನುಕೂಲವಿದೆ
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳು ಒಲವನ್ನು ತೋರಿಸುವ ದಿನ
  • ಹಿರಿಯರಿಂದ ಸಹಾಯ ಆಗಲಿದೆ
  • ಕ್ರೀಡೆಗಳಲ್ಲಿ ಆಸಕ್ತಿಯನ್ನು ತೋರಿಸುತ್ತೀರಿ
  • ಹೆಚ್ಚು ಖರ್ಚಿಗೆ ಕಡಿವಾಣ ಹಾಕಬೇಕಾಗಬಹುದು
  • ಎಲ್ಲರೂ ಕೂಡ ಸ್ನೇಹಿತರಾಗುತ್ತಾರೆ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಕುಟುಂಬದಲ್ಲಿ ಗೌರವವನ್ನು ಹೊಂದುತ್ತೀರಿ
  • ಅಪರೂಪದ ಅತಿಥಿಗಳ ಆಗಮನ ಅಗಲಿದೆ
  • ಹಣಕಾಸು ವಿಚಾರದಲ್ಲಿ ಸಮಾಧಾನವಿದೆ
  • ಆಸ್ತಿಯ ವಿಚಾರದಲ್ಲಿ ಮಾತುಕತೆ ನಡೆಯಲಿದೆ
  • ಮಕ್ಕಳ ಮಾತಿನಲ್ಲಿ ನಂಬಿಕೆ ಇರುವುದಿಲ್ಲ
  • ಹೊಂದಿಕೊಂಡು ಹೋದರೆ ಲಾಭವಿದೆ
  • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ತುಲಾ

  • ಎಲ್ಲಾ ರೀತಿಯ ಶುಭಕರವಾದ ಬದಲಾವಣೆ
  • ವ್ಯವಹಾರದಲ್ಲಿ ಅಭಿವೃದ್ಧಿಯಾಗಲಿದೆ
  • ಹಣಕಾಸಿನ ಸಹಾಯ ಆಗಲಿದೆ
  • ಕೈ ಹಾಕಿದ ಕೆಲಸದಿಂದ ಸಮಾಧಾನವಿದೆ
  • ವೃತ್ತಿಯಲ್ಲಿ ಪ್ರಗತಿ ಕಾಣುತ್ತೀರಿ
  • ಸಮಾಜದಲ್ಲಿ ಸ್ಥಾನಮಾನ, ಗೌರವ ನಿಮ್ಮದಾಗಲಿದೆ
  • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

  • ಆರೋಗ್ಯದ ವಿಚಾರದಲ್ಲಿ ಸಮಸ್ಯೆಯಾಗಲಿದೆ
  • ಮನಸ್ಸಿನೊಳಗೆ ಕೊರಗುತ್ತೀರಿ
  • ಜೀವನದಲ್ಲಿ ಜಿಗುಪ್ಸೆ ಉಂಟಾಗಲಿದೆ
  • ಪರೀಕ್ಷೆಯಲ್ಲಿ ಅಪಯಶಸ್ಸು ಸಿಗಲಿದೆ
  • ಅನಾವಶ್ಯಕವಾದ ಚರ್ಚೆಗೆ ಅವಕಾಶವಿದೆ
  • ಕಣ್ಣೀರಿನಲ್ಲಿ ದಿನಾಂತ್ಯ ಆಗಲಿದೆ
  • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ವೈರಿಗಳಿಂದ ಹಿಂಸೆಯಾಗಲಿದೆ
  • ಮನೆಯವರೇ ಶತ್ರುಗಳಾಗುತ್ತಾರೆ
  • ಆಸ್ತಿ ವಿಚಾರ ಬಗೆಹರಿಯುವುದು
  • ವಿನಾಕಾರಣ ತಿರುಗಾಟ
  • ಮಕ್ಕಳಿಂದ ನಿಮಗೆ ಸಮಾಧಾನ ಸಿಗಬಹುದು
  • ಮನಸ್ಸಿಗೆ ತುಂಬಾ ನೋವಿನ ಸಮಯ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

  • ಉದ್ಯೋಗದಲ್ಲಿ ಅಭಿವೃದ್ಧಿ ಕಾಣುತ್ತೀರಿ
  • ಅಹಂಭಾವವನ್ನು ದೂರಮಾಡಿ
  • ಹಳೆಯ ಸ್ನೇಹಿತರು ದೂರವಾಗುತ್ತಾರೆ
  • ಆರ್ಥಿಕ ಪ್ರಗತಿ ಕಾಣುತ್ತೀರಿ
  • ಅಸಮಾಧಾನದಲ್ಲಿ ಮುಳುಗಿರುತ್ತೀರಿ
  • ಯಾರಿಂದಲೂ ನಿಮ್ಮನ್ನು ತಿದ್ದಲಾಗುವುದಿಲ್ಲ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಇಂದು ಅನುಭವಿಗಳ ಮಾತನ್ನು ಕೇಳಿ
  • ರಾಜಕೀಯ ವಿಚಾರಕ್ಕೆ ಮನಸ್ಸನ್ನು ಕೊಡಬೇಡಿ
  • ಹಣದ ಹರಿವು ನಿಮಗಿದೆ
  • ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡಿ
  • ಮನೆಯ ವಾತಾವರಣದಲ್ಲಿ ಬೇಸರ ಆಗಬಹುದು
  • ಕೆಲಸಕ್ಕೆ ಹಲವಾರು ಅಡ್ಡಿ ಬರಲಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ಪಿತ್ರಾರ್ಜಿತ ಆಸ್ತಿ ಲಭ್ಯ ಆಗಲಿದೆ
  • ಸಹೋದರರ ಪ್ರೀತಿ ನಿಮಗೆ ಸಿಗಲಿದೆ
  • ಹಳೆಯ ದ್ರವ್ಯ ಅಥವಾ ಹಣ ನಿಮಗೆ ಸಿಗಲಿದೆ
  • ಮಾನಸಿಕವಾದ ನೆಮ್ಮದಿಯನ್ನು ಹುಡುಕುತ್ತೀರಿ
  • ಮನೆಯವರ ಮಾತು ನಿಮಗೆ ಕೆರಳಿಸುತ್ತದೆ
  • ಕೋಪದಿಂದ ಜಗಳದಿಂದ ದಿನಾಂತ್ಯ ಆಗಬಹುದು
  • ಮನ್ಯುಸೂಕ್ತ ಮಂತ್ರ ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಸರ್ಕಾರಿ ಉದ್ಯೋಗಿಗಳಿಗೆ ತೊಂದರೆ, ಬೇಸರ-ಏನ್​​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

    ಕೌಟುಂಬಿಕವಾದ ಸಮಸ್ಯೆ ಉಂಟಾಗಬಹುದು

    ಈ ದಿನ ಉದ್ಯಮಿಗಳಿಗೆ ಸಾಕಷ್ಟು ಅನುಕೂಲವಿದೆ

    ಆಸ್ತಿಯ ವಿಚಾರದಲ್ಲಿ ಮಾತುಕತೆ ನಡೆಯಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಸೋಮವಾರ ಬೆಳಗ್ಗೆ 7:30 ರಿಂದ 9:00 ರವರೆಗೆ ಇರಲಿದೆ.

ಮೇಷ ರಾಶಿ

  • ವೃತ್ತಿ ಅಥವಾ ಉದ್ಯೋಗದಲ್ಲಿ ನಿರಾಸಕ್ತಿ
  • ಇಂದು ಹಣದ ಅಡಚಣೆ ಆಗಬಹುದು
  • ಮಾನಸಿಕವಾಗಿ ತುಂಬಾ ಬೇಸರವನ್ನು ಪಡುತ್ತೀರಿ
  • ತಕ್ಷಣ ಕೋಪ ಬರುವುದರಿಂದ ತೊಂದರೆಯಾಗಬಹುದು
  • ಮನೆಯಲ್ಲೂ ಕೂಡ ಆತಂಕದ ಕ್ಷಣಗಳು
  • ಯಾರ ಮೇಲೂ ನಂಬಿಕೆ ಇರುವುದಿಲ್ಲ
  • ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಸರ್ಕಾರಿ ಉದ್ಯೋಗಿಗಳಿಗೆ ತೊಂದರೆಯಾಗಬಹುದು
  • ಮೇಲಾಧಿಕಾರಿಗಳಿಂದ ಕಿರಿಕಿರಿಯಾಗಲಿದೆ
  • ಹಣದ ವಿಚಾರಕ್ಕೆ ಬೇಸರ ಉಂಟಾಗಬಹುದು
  • ಮನೆಯಲ್ಲಿ ವಾತಾವರಣ ಚೆನ್ನಾಗಿರಲಿದೆ
  • ಮಕ್ಕಳಿಂದ ಸಮಾಧಾನದ ಮಾತು
  • ಹೊರಗಡೆ ಪ್ರಯಾಣದ ಬಗ್ಗೆ ಚರ್ಚೆಯನ್ನು ಮಾಡುತ್ತೀರಿ
  • ನವಗ್ರಹರ ಆರಾದನೆ ಮಾಡಿ

ಮಿಥುನ

  • ಕೆಲಸದಲ್ಲಿ ಯಶಸ್ಸು ಸಿಗಲಿದೆ
  • ಆರೋಗ್ಯದಲ್ಲಿ ಏರುಪೇರು ಆಗಬಹುದು
  • ಆರ್ಥಿಕವಾಗಿ ಪ್ರಗತಿಯಾಗಬೇಕೆನ್ನುವುದರ ಬಗ್ಗೆ ಚರ್ಚೆ ಆಗಲಿದೆ
  • ಇಂದು ಹೊಂದಾಣಿಕೆಯ ಆಗತ್ಯವಿದೆ
  • ಕೋರ್ಟ್ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
  • ಬೆದರಿಕೆಯ ಮಾತಿನಿಂದ ಭಯವನ್ನು ಹೊಂದುತ್ತೀರಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

  • ಕೌಟುಂಬಿಕವಾದ ಸಮಸ್ಯೆ ಉಂಟಾಗಬಹುದು
  • ಇಂದು ವಿವಾದಗಳು ಬೇಡ
  • ಮಕ್ಕಳಿಂದ ಹಲವಾರು ರೀತಿಯ ದೊಡ್ಡ ಯೋಜನೆಗಳನ್ನು ಮಾಡುತ್ತಾರೆ
  • ತೊಂದರೆ ಮತ್ತು ಸಮಸ್ಯೆಗಳು ದೂರವಾಗಬಹುದು
  • ನ್ಯಾಯಾಲಯದ ವಿಚಾರ ಮುಂದೂಡಿಕೆಯಾಗಬಹುದು
  • ಒಪ್ಪಂದಕ್ಕೆ ಸಹಿ ಹಾಕುವ ಸಾದ್ಯತೆ ಇದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಈ ದಿನ ಉದ್ಯಮಿಗಳಿಗೆ ಅನುಕೂಲವಿದೆ
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳು ಒಲವನ್ನು ತೋರಿಸುವ ದಿನ
  • ಹಿರಿಯರಿಂದ ಸಹಾಯ ಆಗಲಿದೆ
  • ಕ್ರೀಡೆಗಳಲ್ಲಿ ಆಸಕ್ತಿಯನ್ನು ತೋರಿಸುತ್ತೀರಿ
  • ಹೆಚ್ಚು ಖರ್ಚಿಗೆ ಕಡಿವಾಣ ಹಾಕಬೇಕಾಗಬಹುದು
  • ಎಲ್ಲರೂ ಕೂಡ ಸ್ನೇಹಿತರಾಗುತ್ತಾರೆ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಕುಟುಂಬದಲ್ಲಿ ಗೌರವವನ್ನು ಹೊಂದುತ್ತೀರಿ
  • ಅಪರೂಪದ ಅತಿಥಿಗಳ ಆಗಮನ ಅಗಲಿದೆ
  • ಹಣಕಾಸು ವಿಚಾರದಲ್ಲಿ ಸಮಾಧಾನವಿದೆ
  • ಆಸ್ತಿಯ ವಿಚಾರದಲ್ಲಿ ಮಾತುಕತೆ ನಡೆಯಲಿದೆ
  • ಮಕ್ಕಳ ಮಾತಿನಲ್ಲಿ ನಂಬಿಕೆ ಇರುವುದಿಲ್ಲ
  • ಹೊಂದಿಕೊಂಡು ಹೋದರೆ ಲಾಭವಿದೆ
  • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ತುಲಾ

  • ಎಲ್ಲಾ ರೀತಿಯ ಶುಭಕರವಾದ ಬದಲಾವಣೆ
  • ವ್ಯವಹಾರದಲ್ಲಿ ಅಭಿವೃದ್ಧಿಯಾಗಲಿದೆ
  • ಹಣಕಾಸಿನ ಸಹಾಯ ಆಗಲಿದೆ
  • ಕೈ ಹಾಕಿದ ಕೆಲಸದಿಂದ ಸಮಾಧಾನವಿದೆ
  • ವೃತ್ತಿಯಲ್ಲಿ ಪ್ರಗತಿ ಕಾಣುತ್ತೀರಿ
  • ಸಮಾಜದಲ್ಲಿ ಸ್ಥಾನಮಾನ, ಗೌರವ ನಿಮ್ಮದಾಗಲಿದೆ
  • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

  • ಆರೋಗ್ಯದ ವಿಚಾರದಲ್ಲಿ ಸಮಸ್ಯೆಯಾಗಲಿದೆ
  • ಮನಸ್ಸಿನೊಳಗೆ ಕೊರಗುತ್ತೀರಿ
  • ಜೀವನದಲ್ಲಿ ಜಿಗುಪ್ಸೆ ಉಂಟಾಗಲಿದೆ
  • ಪರೀಕ್ಷೆಯಲ್ಲಿ ಅಪಯಶಸ್ಸು ಸಿಗಲಿದೆ
  • ಅನಾವಶ್ಯಕವಾದ ಚರ್ಚೆಗೆ ಅವಕಾಶವಿದೆ
  • ಕಣ್ಣೀರಿನಲ್ಲಿ ದಿನಾಂತ್ಯ ಆಗಲಿದೆ
  • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ವೈರಿಗಳಿಂದ ಹಿಂಸೆಯಾಗಲಿದೆ
  • ಮನೆಯವರೇ ಶತ್ರುಗಳಾಗುತ್ತಾರೆ
  • ಆಸ್ತಿ ವಿಚಾರ ಬಗೆಹರಿಯುವುದು
  • ವಿನಾಕಾರಣ ತಿರುಗಾಟ
  • ಮಕ್ಕಳಿಂದ ನಿಮಗೆ ಸಮಾಧಾನ ಸಿಗಬಹುದು
  • ಮನಸ್ಸಿಗೆ ತುಂಬಾ ನೋವಿನ ಸಮಯ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

  • ಉದ್ಯೋಗದಲ್ಲಿ ಅಭಿವೃದ್ಧಿ ಕಾಣುತ್ತೀರಿ
  • ಅಹಂಭಾವವನ್ನು ದೂರಮಾಡಿ
  • ಹಳೆಯ ಸ್ನೇಹಿತರು ದೂರವಾಗುತ್ತಾರೆ
  • ಆರ್ಥಿಕ ಪ್ರಗತಿ ಕಾಣುತ್ತೀರಿ
  • ಅಸಮಾಧಾನದಲ್ಲಿ ಮುಳುಗಿರುತ್ತೀರಿ
  • ಯಾರಿಂದಲೂ ನಿಮ್ಮನ್ನು ತಿದ್ದಲಾಗುವುದಿಲ್ಲ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಇಂದು ಅನುಭವಿಗಳ ಮಾತನ್ನು ಕೇಳಿ
  • ರಾಜಕೀಯ ವಿಚಾರಕ್ಕೆ ಮನಸ್ಸನ್ನು ಕೊಡಬೇಡಿ
  • ಹಣದ ಹರಿವು ನಿಮಗಿದೆ
  • ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡಿ
  • ಮನೆಯ ವಾತಾವರಣದಲ್ಲಿ ಬೇಸರ ಆಗಬಹುದು
  • ಕೆಲಸಕ್ಕೆ ಹಲವಾರು ಅಡ್ಡಿ ಬರಲಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ಪಿತ್ರಾರ್ಜಿತ ಆಸ್ತಿ ಲಭ್ಯ ಆಗಲಿದೆ
  • ಸಹೋದರರ ಪ್ರೀತಿ ನಿಮಗೆ ಸಿಗಲಿದೆ
  • ಹಳೆಯ ದ್ರವ್ಯ ಅಥವಾ ಹಣ ನಿಮಗೆ ಸಿಗಲಿದೆ
  • ಮಾನಸಿಕವಾದ ನೆಮ್ಮದಿಯನ್ನು ಹುಡುಕುತ್ತೀರಿ
  • ಮನೆಯವರ ಮಾತು ನಿಮಗೆ ಕೆರಳಿಸುತ್ತದೆ
  • ಕೋಪದಿಂದ ಜಗಳದಿಂದ ದಿನಾಂತ್ಯ ಆಗಬಹುದು
  • ಮನ್ಯುಸೂಕ್ತ ಮಂತ್ರ ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More