newsfirstkannada.com

Horoscope Today: ಉದ್ಯೋಗಿಗಳಿಗೆ ಭೀತಿ.. ಹಣಕಾಸು ವಿಚಾರದಲ್ಲಿ ತೊಂದರೆ.. ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

13-07-2023

    ಸಂಬಂಧಿಕರ ಜೊತೆಯಲ್ಲಿ ಕಿತ್ತಾಟ ಮಾಡುವ ಸಾಧ್ಯತೆ ಇದೆ

    ಶಾಂತ ಮನಸ್ಸಿನಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ

    ಅಪರಿಚಿತರನ್ನು ನಂಬಿ ಮೋಸ ಹೋಗುವ ಸಾಧ್ಯತೆ ಇದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3:00 ರವರೆಗೆ ಇರಲಿದೆ.

ಮೇಷ ರಾಶಿ

  • ಉದ್ಯೋಗದಲ್ಲಿ ಗಣನೀಯವಾದ ಬದಲಾವಣೆ
  • ಧರ್ಮಶ್ರದ್ಧೆ ಈ ದಿನ ಹೆಚ್ಚಾಗಬಹುದು
  • ಶತ್ರುಗಳಿಗೆ ಹೆದರಿಕೆಯನ್ನು ಹುಟ್ಟಿಸಬಹುದು
  • ಹಿರಿಯರ ಮಾತಿಗೆ ಬೆಲೆ ಕೊಡಬೇಕು
  • ಹೊಸ ಆಲೋಚನೆಗಳಿಗೆ ಪುಷ್ಠಿ ಸಿಗಬಹುದು
  • ಅಪರಿಚಿತರನ್ನು ನಂಬಿ ಮೋಸ ಹೋಗುವ ಸಾಧ್ಯತೆ ಇದೆ
  • ಪ್ರತ್ಯಾಂಗಿರಾ ದೇವಿಯ ಆರಾಧನೆ ಮಾಡಿ

ವೃಷಭ

  • ವೃತ್ತಿಯಲ್ಲಿ ತುಂಬಾ ಶ್ರಮ ಪಡುತ್ತೀರಿ
  • ರಾಜಕೀಯದವರು ಜಾಗ್ರತೆಯಿಂದ ಇರಬೇಕು
  • ಸಂಬಂಧಿಕರ ಜೊತೆಯಲ್ಲಿ ಕಿತ್ತಾಟ ಮಾಡುವ ಸಾಧ್ಯತೆ ಇದೆ
  • ಹಣದ ವಿಚಾರದಲ್ಲಿ ಗೊಂದಲವಿದೆ
  • ಉದ್ವೇಗಕ್ಕೆ ಒಳಗಾಗುವುದು ಬೇಡ
  • ಶಾಂತ ಮನಸ್ಸಿನಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ
  • ನವಗ್ರಹರ ಆರಾಧನೆ ಮಾಡಿ

ಮಿಥುನ

  • ಅನಿರೀಕ್ಷಿತ ವ್ಯಾಪಾರ ಅಥವಾ ವ್ಯವಹಾರದಲ್ಲಿ ಬೆಳವಣಿಗೆ ಕಾಣುತ್ತೀರಿ
  • ಸಂಬಂಧಿಕರ ಭೇಟಿಯಿಂದ ಬೇಸರ ಆಗಲಿದೆ
  • ಮನೋಬಲ ಹೆಚ್ಚು ಮಾಡಿಕೊಳ್ಳಬೇಕು
  • ಸಮಾಜದಲ್ಲಿ ಮಾತನಾಡುವಾಗ ಎಚ್ಚರಿಕೆವಹಿಸಿ
  • ಧಾರ್ಮಿಕ ನಿಯಮಗಳ್ನು ಪಾಲಿಸಿ
  • ಜನರಿಗೆ ಸಹಾಯ ಮಾಡುವುದನ್ನ ಮರೆಯಬೇಡಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ನಿಮ್ಮ ಶಕ್ತಿ ಮೀರಿ ಮಾಡಿದ ಕೆಲಸಗಳಿಂದ ಲಾಭ
  • ಅನುಪಯುಕ್ತ ವಿಷಯಗಳಿಂದ ಸಮಯ ವ್ಯರ್ಥ ಆಗಲಿದೆ
  • ವಿದ್ಯಾರ್ಥಿಗಳಿಗೆ ತುಂಬಾ ಆತಂಕದ ಸಮಯ
  • ನಿಮ್ಮ ರಹಸ್ಯ ವಿಚಾರಗಳು ಬೇರೆಯವರಿಗೆ ಗೊತ್ತಾಗೋದು ಬೇಡ
  • ಮನೆಯಲ್ಲಿ ಅತಿಯಾದ ಶಿಸ್ತು ಬೇಡ
  • ನಿಮ್ಮ ಕರ್ತವ್ಯದ ಬಗ್ಗೆ ಒಲವಿರಲಿ
  • ಗುರು ದತ್ತಾತ್ರೇಯರ ಪ್ರಾರ್ಥನೆ ಮಾಡಿ

ಸಿಂಹ

  • ಬಂಧುಗಳಿಂದ ಉತ್ತಮವಾದ ಸುದ್ದಿ ಸಿಗಲಿದೆ
  • ಸ್ನೇಹಿತರ ಬೆಂಬಲ ನಿಮಗೆ ಪೂರ್ಣವಾಗಿರಲಿದೆ
  • ಉದ್ಯೋಗಿಗಳಿಗೆ ವರ್ಗಾವಣೆಯ ಭೀತಿ ಇರಲಿದೆ
  • ಹಿರಿಯರ ಸಂತೋಷಕ್ಕೆ ಕಾರಣರಾಗುತ್ತೀರಿ
  • ಸರ್ಕಾರಿ ಉದ್ಯೋಗದಲ್ಲಿ ನಿಧಾನಗತಿ ಅದರಿಂದ ಬೇಸರ
  • ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ
  • ಈಶ್ವರನ ಆರಾಧನೆ ಮಾಡಿ

ಕನ್ಯಾ

  • ಅನುಭವಿ ವ್ಯಕ್ತಿಗಳ ಸಲಹೆಯನ್ನು ಪಡೆಯಿರಿ
  • ಆರೋಗ್ಯದ ಬಗ್ಗೆ ಚಿಂತನೆಯನ್ನು ಮಾಡಿ
  • ಕೋಪದಿಂದ ದಿನಚರಿ ಹಾಳಾಗಬಹುದು
  • ನರಕ್ಕೆ ಸಂಬಂಧಿಸಿದ ಸಮಸ್ಯೆ ನಿಮ್ಮನ್ನು ಕಾಡಬಹುದು
  • ಜನರ ಮೇಲೆ ನಿಮಗೆ ದ್ವೇಷ ಒಳ್ಳೆಯದಲ್ಲ
  • ಮನೆಯಲ್ಲಿ ಉತ್ತಮವಾದ ವಾತಾವರಣವನ್ನು ಕಾಪಾಡಬೇಕು
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ತುಲಾ

  • ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸದ ಬಗ್ಗೆ ಚರ್ಚೆ ನಡೆಯಲಿದೆ
  • ಸಮಾಜ ಕಲ್ಯಾಣದ ಕಾರ್ಯದಲ್ಲಿ ನೀವು ತೊಡಗುತ್ತೀರಿ
  • ಕುಟುಂಬದಲ್ಲಿ ಸಾಮರಸ್ಯವನ್ನು ಹೊಂದುತ್ತೀರಿ ಅದು ಸಂತೋಷ ಕೊಡಲಿದೆ
  • ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು ತಾತ್ಸಾರ ಬೇಡ
  • ಮಕ್ಕಳಿಗೆ ಅನುಕೂಲವಾಗುವ ಸಮಯ
  • ಆದಾಯದ ಮೂಲ ಹೆಚ್ಚಾಗುವುದರಿಂದ ತೃಪ್ತಿ ಕೊಡಲಿದೆ
  • ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ನಿಮ್ಮ ಬುದ್ಧಿವಂತಿಕೆಯನ್ನು ಸರಿಯಾಗಿ ಬಳಸಿಕೊಳ್ಳಿ
  • ಇಂದು ದುಡ್ಡಿನ ವ್ಯವಹಾರ ಬೇಡ
  • ಮನೆಯಲ್ಲಿ ಕುಳಿತು ವ್ಯವಹಾರದ ಚಿಂತನೆಯನ್ನು ಮಾಡಿ
  • ಪ್ರೀತಿ ಪ್ರೇಮದಿಂದ ದೂರ ಉಳಿಯುವುದು ಒಳ್ಳೆಯದು
  • ತಲೆಗೆ ಸಂಬಂಧಿಸಿದ ಅಥವಾ ಕಣ್ಣಿಗೆ ಸಂಬಂಧಿಸಿದ ತೊಂದರೆ ಕಾಡಬಹುದು
  • ಬಂಧುಗಳಿಂದ ವಿರಸ ಬೇಸರ ಆಗಬಹುದು
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇಲ್ಲ ಅದಕ್ಕೆ ಕಾರಣ ನೀವೆ
  • ಕೋಪದಿಂದ ಯಾವುದಕ್ಕೂ ಪ್ರತಿಕ್ರಿಯಿಸಬೇಡಿ
  • ಸಮಯಕ್ಕೆ ಸರಿಯಾಗಿ ಆಹಾರ ಸೇವನೆಯನ್ನು ಮಾಡಿ
  • ನಿಮ್ಮ ಬಗ್ಗೆ ನೀವೇ ಪರೀಕ್ಷಿಸಿಕೊಳ್ಳಿ
  • ಕುಟುಂಬದ ಸಹಕಾರವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ
  • ಒತ್ತಡ ಇರುವುದಿಲ್ಲ ಆಲಸ್ಯ ಬೇಡ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಕೆಲಸಕ್ಕಾಗಿ ಅತಿಯಾದ ಶ್ರಮ ವಹಿಸುತ್ತೀರಿ ಅತಂಕ ಪಡುತ್ತೀರಿ ಅದರ ಅಗತ್ಯವಿಲ್ಲ
  • ನಿಮ್ಮ ಆಂತರಿಕ ಕೋಪದಿಂದ ಹಿನ್ನಡೆ
  • ನಿಂತು ಹೋದ ಕೆಲಸಗಳಿಗೆ ಚಾಲನೆ ಕೊಡಿ ಯಶಸ್ಸಿದೆ
  • ಆರೋಗ್ಯ ಬಹಳ ಮುಖ್ಯ ಗಮನಿಸಿಕೊಳ್ಳಿ
  • ಮಾಂತ್ರಿಕ ದೋಷ ನಿಮಗೆ ಅಥವಾ ನಿಮ್ಮ ಕುಟುಂಬಕ್ಕೆ ತೊಂದರೆ ಮಾಡಬಹುದು
  • ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ಬಗ್ಗೆ ಚಿಂತನೆ ಇರಲಿ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಕುಂಭ

  • ಉತ್ತಮವಾದ ಬುದ್ಧಿ ಇರುವವರ ಒಡನಾಟವಿರಲಿ
  • ಸಕಾಲಕ್ಕೆ ಕೆಲಸ ಪೂರ್ಣ ಮಾಡದೆ ಅವಮಾನ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಲಿದೆ
  • ಹಿರಿಯರ ತಪ್ಪು ಜೀವನಕ್ಕೆ ದಾರಿ ಮಾಡಿಕೊಡಲಿದೆ
  • ತುಂಬಾ ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಜಯವನ್ನು ಕೊಡಲಿದೆ
  • ಅವಿವಾಹಿತರಿಗೆ ಬೇಸರದ ಸಂಗತಿ
  • ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ನಿಮ್ಮ ದಿನಚರಿ ಬದಲಾಯಿಸಬೇಡಿ
  • ಆಪ್ತರಿಂದ ಅಥವಾ ಮಿತ್ರರಿಂದ ವಿರಹದ ಚಿಂತೆ
  • ಅತಿಯಾದ ಆಲೋಚನೆಯಿಂದ ಅವಕಾಶ ವಂಚಿತರಾಗುತ್ತೀರಿ
  • ಮಕ್ಕಳ ಸಮಸ್ಯೆಗಳ ಬಗ್ಗೆ ಗಮನಹರಿಸಿ
  • ಸಾಲದ ಒತ್ತಡಗಳಿಂದ ಮುಕ್ತಿ ಇದೆ
  • ಎಲ್ಲಾ ಜವಾಬ್ದಾರಿಯಿಂದ ವರ್ತಿಸಬೇಕು
  • ಮಹಾವಿಷ್ಣುವಿನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Horoscope Today: ಉದ್ಯೋಗಿಗಳಿಗೆ ಭೀತಿ.. ಹಣಕಾಸು ವಿಚಾರದಲ್ಲಿ ತೊಂದರೆ.. ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

    ಸಂಬಂಧಿಕರ ಜೊತೆಯಲ್ಲಿ ಕಿತ್ತಾಟ ಮಾಡುವ ಸಾಧ್ಯತೆ ಇದೆ

    ಶಾಂತ ಮನಸ್ಸಿನಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ

    ಅಪರಿಚಿತರನ್ನು ನಂಬಿ ಮೋಸ ಹೋಗುವ ಸಾಧ್ಯತೆ ಇದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3:00 ರವರೆಗೆ ಇರಲಿದೆ.

ಮೇಷ ರಾಶಿ

  • ಉದ್ಯೋಗದಲ್ಲಿ ಗಣನೀಯವಾದ ಬದಲಾವಣೆ
  • ಧರ್ಮಶ್ರದ್ಧೆ ಈ ದಿನ ಹೆಚ್ಚಾಗಬಹುದು
  • ಶತ್ರುಗಳಿಗೆ ಹೆದರಿಕೆಯನ್ನು ಹುಟ್ಟಿಸಬಹುದು
  • ಹಿರಿಯರ ಮಾತಿಗೆ ಬೆಲೆ ಕೊಡಬೇಕು
  • ಹೊಸ ಆಲೋಚನೆಗಳಿಗೆ ಪುಷ್ಠಿ ಸಿಗಬಹುದು
  • ಅಪರಿಚಿತರನ್ನು ನಂಬಿ ಮೋಸ ಹೋಗುವ ಸಾಧ್ಯತೆ ಇದೆ
  • ಪ್ರತ್ಯಾಂಗಿರಾ ದೇವಿಯ ಆರಾಧನೆ ಮಾಡಿ

ವೃಷಭ

  • ವೃತ್ತಿಯಲ್ಲಿ ತುಂಬಾ ಶ್ರಮ ಪಡುತ್ತೀರಿ
  • ರಾಜಕೀಯದವರು ಜಾಗ್ರತೆಯಿಂದ ಇರಬೇಕು
  • ಸಂಬಂಧಿಕರ ಜೊತೆಯಲ್ಲಿ ಕಿತ್ತಾಟ ಮಾಡುವ ಸಾಧ್ಯತೆ ಇದೆ
  • ಹಣದ ವಿಚಾರದಲ್ಲಿ ಗೊಂದಲವಿದೆ
  • ಉದ್ವೇಗಕ್ಕೆ ಒಳಗಾಗುವುದು ಬೇಡ
  • ಶಾಂತ ಮನಸ್ಸಿನಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ
  • ನವಗ್ರಹರ ಆರಾಧನೆ ಮಾಡಿ

ಮಿಥುನ

  • ಅನಿರೀಕ್ಷಿತ ವ್ಯಾಪಾರ ಅಥವಾ ವ್ಯವಹಾರದಲ್ಲಿ ಬೆಳವಣಿಗೆ ಕಾಣುತ್ತೀರಿ
  • ಸಂಬಂಧಿಕರ ಭೇಟಿಯಿಂದ ಬೇಸರ ಆಗಲಿದೆ
  • ಮನೋಬಲ ಹೆಚ್ಚು ಮಾಡಿಕೊಳ್ಳಬೇಕು
  • ಸಮಾಜದಲ್ಲಿ ಮಾತನಾಡುವಾಗ ಎಚ್ಚರಿಕೆವಹಿಸಿ
  • ಧಾರ್ಮಿಕ ನಿಯಮಗಳ್ನು ಪಾಲಿಸಿ
  • ಜನರಿಗೆ ಸಹಾಯ ಮಾಡುವುದನ್ನ ಮರೆಯಬೇಡಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ನಿಮ್ಮ ಶಕ್ತಿ ಮೀರಿ ಮಾಡಿದ ಕೆಲಸಗಳಿಂದ ಲಾಭ
  • ಅನುಪಯುಕ್ತ ವಿಷಯಗಳಿಂದ ಸಮಯ ವ್ಯರ್ಥ ಆಗಲಿದೆ
  • ವಿದ್ಯಾರ್ಥಿಗಳಿಗೆ ತುಂಬಾ ಆತಂಕದ ಸಮಯ
  • ನಿಮ್ಮ ರಹಸ್ಯ ವಿಚಾರಗಳು ಬೇರೆಯವರಿಗೆ ಗೊತ್ತಾಗೋದು ಬೇಡ
  • ಮನೆಯಲ್ಲಿ ಅತಿಯಾದ ಶಿಸ್ತು ಬೇಡ
  • ನಿಮ್ಮ ಕರ್ತವ್ಯದ ಬಗ್ಗೆ ಒಲವಿರಲಿ
  • ಗುರು ದತ್ತಾತ್ರೇಯರ ಪ್ರಾರ್ಥನೆ ಮಾಡಿ

ಸಿಂಹ

  • ಬಂಧುಗಳಿಂದ ಉತ್ತಮವಾದ ಸುದ್ದಿ ಸಿಗಲಿದೆ
  • ಸ್ನೇಹಿತರ ಬೆಂಬಲ ನಿಮಗೆ ಪೂರ್ಣವಾಗಿರಲಿದೆ
  • ಉದ್ಯೋಗಿಗಳಿಗೆ ವರ್ಗಾವಣೆಯ ಭೀತಿ ಇರಲಿದೆ
  • ಹಿರಿಯರ ಸಂತೋಷಕ್ಕೆ ಕಾರಣರಾಗುತ್ತೀರಿ
  • ಸರ್ಕಾರಿ ಉದ್ಯೋಗದಲ್ಲಿ ನಿಧಾನಗತಿ ಅದರಿಂದ ಬೇಸರ
  • ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ
  • ಈಶ್ವರನ ಆರಾಧನೆ ಮಾಡಿ

ಕನ್ಯಾ

  • ಅನುಭವಿ ವ್ಯಕ್ತಿಗಳ ಸಲಹೆಯನ್ನು ಪಡೆಯಿರಿ
  • ಆರೋಗ್ಯದ ಬಗ್ಗೆ ಚಿಂತನೆಯನ್ನು ಮಾಡಿ
  • ಕೋಪದಿಂದ ದಿನಚರಿ ಹಾಳಾಗಬಹುದು
  • ನರಕ್ಕೆ ಸಂಬಂಧಿಸಿದ ಸಮಸ್ಯೆ ನಿಮ್ಮನ್ನು ಕಾಡಬಹುದು
  • ಜನರ ಮೇಲೆ ನಿಮಗೆ ದ್ವೇಷ ಒಳ್ಳೆಯದಲ್ಲ
  • ಮನೆಯಲ್ಲಿ ಉತ್ತಮವಾದ ವಾತಾವರಣವನ್ನು ಕಾಪಾಡಬೇಕು
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ತುಲಾ

  • ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸದ ಬಗ್ಗೆ ಚರ್ಚೆ ನಡೆಯಲಿದೆ
  • ಸಮಾಜ ಕಲ್ಯಾಣದ ಕಾರ್ಯದಲ್ಲಿ ನೀವು ತೊಡಗುತ್ತೀರಿ
  • ಕುಟುಂಬದಲ್ಲಿ ಸಾಮರಸ್ಯವನ್ನು ಹೊಂದುತ್ತೀರಿ ಅದು ಸಂತೋಷ ಕೊಡಲಿದೆ
  • ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು ತಾತ್ಸಾರ ಬೇಡ
  • ಮಕ್ಕಳಿಗೆ ಅನುಕೂಲವಾಗುವ ಸಮಯ
  • ಆದಾಯದ ಮೂಲ ಹೆಚ್ಚಾಗುವುದರಿಂದ ತೃಪ್ತಿ ಕೊಡಲಿದೆ
  • ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ನಿಮ್ಮ ಬುದ್ಧಿವಂತಿಕೆಯನ್ನು ಸರಿಯಾಗಿ ಬಳಸಿಕೊಳ್ಳಿ
  • ಇಂದು ದುಡ್ಡಿನ ವ್ಯವಹಾರ ಬೇಡ
  • ಮನೆಯಲ್ಲಿ ಕುಳಿತು ವ್ಯವಹಾರದ ಚಿಂತನೆಯನ್ನು ಮಾಡಿ
  • ಪ್ರೀತಿ ಪ್ರೇಮದಿಂದ ದೂರ ಉಳಿಯುವುದು ಒಳ್ಳೆಯದು
  • ತಲೆಗೆ ಸಂಬಂಧಿಸಿದ ಅಥವಾ ಕಣ್ಣಿಗೆ ಸಂಬಂಧಿಸಿದ ತೊಂದರೆ ಕಾಡಬಹುದು
  • ಬಂಧುಗಳಿಂದ ವಿರಸ ಬೇಸರ ಆಗಬಹುದು
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇಲ್ಲ ಅದಕ್ಕೆ ಕಾರಣ ನೀವೆ
  • ಕೋಪದಿಂದ ಯಾವುದಕ್ಕೂ ಪ್ರತಿಕ್ರಿಯಿಸಬೇಡಿ
  • ಸಮಯಕ್ಕೆ ಸರಿಯಾಗಿ ಆಹಾರ ಸೇವನೆಯನ್ನು ಮಾಡಿ
  • ನಿಮ್ಮ ಬಗ್ಗೆ ನೀವೇ ಪರೀಕ್ಷಿಸಿಕೊಳ್ಳಿ
  • ಕುಟುಂಬದ ಸಹಕಾರವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ
  • ಒತ್ತಡ ಇರುವುದಿಲ್ಲ ಆಲಸ್ಯ ಬೇಡ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಕೆಲಸಕ್ಕಾಗಿ ಅತಿಯಾದ ಶ್ರಮ ವಹಿಸುತ್ತೀರಿ ಅತಂಕ ಪಡುತ್ತೀರಿ ಅದರ ಅಗತ್ಯವಿಲ್ಲ
  • ನಿಮ್ಮ ಆಂತರಿಕ ಕೋಪದಿಂದ ಹಿನ್ನಡೆ
  • ನಿಂತು ಹೋದ ಕೆಲಸಗಳಿಗೆ ಚಾಲನೆ ಕೊಡಿ ಯಶಸ್ಸಿದೆ
  • ಆರೋಗ್ಯ ಬಹಳ ಮುಖ್ಯ ಗಮನಿಸಿಕೊಳ್ಳಿ
  • ಮಾಂತ್ರಿಕ ದೋಷ ನಿಮಗೆ ಅಥವಾ ನಿಮ್ಮ ಕುಟುಂಬಕ್ಕೆ ತೊಂದರೆ ಮಾಡಬಹುದು
  • ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ಬಗ್ಗೆ ಚಿಂತನೆ ಇರಲಿ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಕುಂಭ

  • ಉತ್ತಮವಾದ ಬುದ್ಧಿ ಇರುವವರ ಒಡನಾಟವಿರಲಿ
  • ಸಕಾಲಕ್ಕೆ ಕೆಲಸ ಪೂರ್ಣ ಮಾಡದೆ ಅವಮಾನ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಲಿದೆ
  • ಹಿರಿಯರ ತಪ್ಪು ಜೀವನಕ್ಕೆ ದಾರಿ ಮಾಡಿಕೊಡಲಿದೆ
  • ತುಂಬಾ ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಜಯವನ್ನು ಕೊಡಲಿದೆ
  • ಅವಿವಾಹಿತರಿಗೆ ಬೇಸರದ ಸಂಗತಿ
  • ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ನಿಮ್ಮ ದಿನಚರಿ ಬದಲಾಯಿಸಬೇಡಿ
  • ಆಪ್ತರಿಂದ ಅಥವಾ ಮಿತ್ರರಿಂದ ವಿರಹದ ಚಿಂತೆ
  • ಅತಿಯಾದ ಆಲೋಚನೆಯಿಂದ ಅವಕಾಶ ವಂಚಿತರಾಗುತ್ತೀರಿ
  • ಮಕ್ಕಳ ಸಮಸ್ಯೆಗಳ ಬಗ್ಗೆ ಗಮನಹರಿಸಿ
  • ಸಾಲದ ಒತ್ತಡಗಳಿಂದ ಮುಕ್ತಿ ಇದೆ
  • ಎಲ್ಲಾ ಜವಾಬ್ದಾರಿಯಿಂದ ವರ್ತಿಸಬೇಕು
  • ಮಹಾವಿಷ್ಣುವಿನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More