newsfirstkannada.com

ಉದ್ಯೋಗದಲ್ಲಿ ಹೆಚ್ಚಿನ ಪ್ರಾಮುಖ್ಯತೆ, ಹೊಸ ವ್ಯಾಪಾರ, ವ್ಯವಹಾರ ಆರಂಭಕ್ಕೆ ಸುಸಮಯ-ಏನ್​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ

Share :

17-07-2023

    ದೀರ್ಘಕಾಲದ ಖಾಯಿಲೆ ಇರುವವರಿಗೆ ಸಮಸ್ಯೆಯಾಗಬಹುದು

    ಸಾಂಸಾರಿಕವಾಗಿ ಘರ್ಷಣೆ ಮಾಡಿಕೊಳ್ಳಬೇಡಿ ತೊಂದರೆ ಇದೆ..!

    ಭಾವನೆಗಳಿಗೆ ಬೆಲೆಯಿಲ್ವಾ ಎಂಬುದು ನಿಮ್ಮ ಮನಸಿನಲ್ಲಿ ಬರಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಹಿರಿಯರ ಆಶೀರ್ವಾದ, ಮಾರ್ಗದರ್ಶನ ಸಿಗುವ ದಿನ
  • ಸಂಶೋಧನ ನಿರತರರಿಗೆ ಅನುಕೂಲವಿದೆ
  • ವಿದ್ಯಾರ್ಥಿಗಳಿಗೆ ಸರಿಯಾದ ಸಮಯ ನಿರಂತರ ಅಧ್ಯಯನ ಇದ್ದರೆ ಒಳ್ಳೆಯದು
  • ವ್ಯವಹಾರಕ್ಕೆ ವಿಶೇಷವಾದ ಆಸಕ್ತಿ ತೋರಿಸುತ್ತೀರಿ
  • ಜೀವನ ಶೈಲಿಯಲ್ಲಿ ಬದಲಾವಣೆ ಕಾಣುತ್ತೀರಿ
  • ನಿಮ್ಮ ಸೌಕರ್ಯಕ್ಕಾಗಿ ಹೆಚ್ಚು ಖರ್ಚು ಮಾಡುತ್ತೀರಿ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಷಭ

  • ಸ್ವಲ್ಪ ಒತ್ತಡವನ್ನು ದೂರ ಮಾಡಿಕೊಳ್ಳಿ
  • ಅಸೂಯಾ ಪರರನ್ನು ದೂರಮಾಡಿಕೊಳ್ಳಿ
  • ಕುಟುಂಬದಲ್ಲಿ ಸಾಮರಸ್ಯ ಹಾಳು ಮಾಡುವ ಜನರ ಬಗ್ಗೆ ಗಮನವಿರಲಿ
  • ಮಾನಸಿಕ ಗಟ್ಟಿತನ ನಿಮ್ಮನ್ನು ಕಾಯಲಿದೆ
  • ದೊಡ್ಡವರ ಜೊತೆ ಉತ್ತಮವಾದ ವಿಚಾರವನ್ನು ಚರ್ಚಿಸುತ್ತೀರಿ
  • ಆರ್ಥಿಕವಾದ ಸಮಾಧಾನವನ್ನು ಇಟ್ಟುಕೊಳ್ಳುತ್ತೀರಿ
  • ನವಗ್ರಹರ ಆರಾಧನೆ ಮಾಡಿ

ಮಿಥುನ

  • ಬೇರೆಯವರಿಗೆ ಸಹಾಯ ಮಾಡುವುದರಿಂದ ನೀವು ಸಂತೋಷ ಪಡುತ್ತೀರಿ
  • ರಾಜಕೀಯ ವಿಚಾರದಲ್ಲಿ ಎಚ್ಚರಿಕೆವಹಿಸಿ
  • ಸ್ನೇಹಿತರ ಜೊತೆಯಲ್ಲಿ ಸಮಯ ವ್ಯರ್ಥ ಮಾಡಬಹುದು
  • ದೀರ್ಘಕಾಲದ ಖಾಯಿಲೆ ಇರುವವರಿಗೆ ಸಮಸ್ಯೆಯಾಗಬಹುದು
  • ಮನೆಯ ಒಟ್ಟು ಸುಧಾರಣೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುತ್ತೀರಿ
  • ಉದ್ಯೋಗ ಆಕಾಂಕ್ಷಿಗಳಿಗೆ ಸ್ವಲ್ಪ ನಿರೀಕ್ಷೆಯ ಸಮಯ
  • ಕುಲದೇವತಾ ಆರಾಧನೆ ಮಾಡಿ

ಕಟಕ

  • ನಿಮ್ಮ ವ್ಯಕ್ತಿತ್ವಕ್ಕೆ ಸಮಾಜದಲ್ಲಿ ಮನ್ನಣೆ ಇದೆಯಾ
  • ಇಂದು ಪ್ರೇಮಿಗಳಿಗೆ ತುಂಬಾ ಅನುಕೂಲವಿದೆ
  • ಉದ್ಯೋಗದಲ್ಲಿ ಸ್ವಲ್ಪ ಮಟ್ಟಿನ ಸಾಧನೆಗೆ ಅವಕಾಶವಿದೆ
  • ಬಂಧುಗಳ ಬಗ್ಗೆ ನಿಮಗೆ ಮೆಚ್ಚುಗೆ ಇರಲಿದೆ
  • ಹಿರಿಯರ ಸಹಾಯದಿಂದ ಕೆಲವು ಕೆಲಸಗಳು ಆಗಲಿದೆ
  • ಮಕ್ಕಳ ಜೊತೆಯಲ್ಲಿ ಉತ್ತಮ ಬಾಂಧವ್ಯ ಹೊಂದಿರುತ್ತೀರಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಸಾಂಸಾರಿಕವಾಗಿ ಘರ್ಷಣೆ ಮಾಡಿಕೊಳ್ಳಬೇಡಿ ತೊಂದರೆ ಇದೆ
  • ಹೊಟ್ಟೆಗೆ ಸಂಬಂಧಿಸಿದ ಸಣ್ಣ ಪುಟ್ಟ ಸಮಸ್ಯೆ ಕಾಣಬಹುದು
  • ನಿಮ್ಮ ಕರ್ತವ್ಯದಿಂದ ನಿಮಗೆ ಗೌರವ ಲಭಿಸಲಿದೆ
  • ಬೇರೆಯವರ ಎಲ್ಲಾ ವಿಚಾರಗಳಿಗೂ ಮಾದರಿಯಾಗುತ್ತೀರಿ
  • ಸಾಲದ ವಿಚಾರ ಈ ದಿನ ಬೇಡ
  • ದೂರದ ಪ್ರಯಾಣದ ಸಾಧ್ಯತೆ ಒಳ್ಳೆಯದಾಗಲಿದೆ
  • ನವಗ್ರಹರ ಆರಾಧನೆ ಮಾಡಿ

ಕನ್ಯಾ

  • ಇಂದು ಹೆಚ್ಚು ಶ್ರಮದ ದಿನ
  • ಈ ದಿನ ಮನಸ್ಸು ಶಾಂತವಾಗಿರಲಿ
  • ಪ್ರಮುಖ ಕೆಲಸಗಳು ನೆರವೇರಬಹುದು
  • ಯಾರಿಂದಲೂ ಏನನ್ನು ನಿರೀಕ್ಷಿಸಬೇಡಿ
  • ಅಪರಿಚಿತರು ನಿಮಗೆ ತೊಂದರೆ ಕೊಡಬಹುದು
  • ಸಂಬಂಧದಲ್ಲಿ ಅಪೂರ್ಣತೆಯ ಭಾವನೆ ನಿಮ್ಮ ಮನಸ್ಸಿನಲ್ಲಿರಲಿದೆ
  • ಲಕ್ಷ್ಮಿ ನಾರಾಯಣ ಸ್ತೋತ್ರವನ್ನು ಶ್ರವಣ ಮಾಡಿ

ತುಲಾ

  • ಮಹತ್ವಾಕಾಂಕ್ಷೆಗಳು ಈಡೇರುವ ದಿನ
  • ಕುಟುಂಬದಲ್ಲಿ ಎಲ್ಲಾ ಸದಸ್ಯರು ಸಂತೋಷವಾಗಿರುತ್ತಾರೆ
  • ಹೊಸ ವ್ಯಾಪಾರ,ವ್ಯವಹಾರ ಆರಂಭಿಸಲು ಸುಸಮಯ
  • ಉತ್ತಮವಾದ ಸಂಪರ್ಕದಿಂದ ಅನುಕೂಲವಿದೆ
  • ಹೆಚ್ಚಿನ ಅಭ್ಯಾಸಕ್ಕೆ ಅವಕಾಶವಿದೆ ಉಪಯೋಗಿಸಿಕೊಳ್ಳಿ
  • ನಿಮ್ಮ ಕನಸಿನ ಕಾರ್ಯಕ್ಕೆ ಶುಭವಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಕ್ಲಿಷ್ಟಕರವಾದ ಸಮಸ್ಯೆಗಳನ್ನು ಬಗೆಹರಿಸುತ್ತೀರಿ
  • ಸ್ವಾರ್ಥಕ್ಕಾಗಿ ಜನರು ನಿಮ್ಮ ಹಿಂದೆ ಇರುತ್ತಾರೆ
  • ಆರೋಗ್ಯದಲ್ಲಿ ಸ್ವಲ್ಪ ದೌರ್ಬಲ್ಯರಾಗುತ್ತೀರಿ
  • ಭಾವನೆಗಳ ಬೆಲೆ ಇಲ್ಲವಾ ಎಂಬ ಮಾತು ನಿಮ್ಮ ಮನಸ್ಸಲ್ಲಿ ಬರಲಿದೆ
  • ಯಾವುದೇ ದೃಢವಾದ ನಿರ್ಧಾರ ಮಾಡಲು ಸಮಯವಲ್ಲ
  • ಸ್ನೇಹಿತರಿಂದ ಅವಮಾನ ಆಗುವ ಸಾಧ್ಯತೆ ಇದೆ
  • ಅಯ್ಯಪ್ಪ ಸ್ವಾಮಿಯನ್ನು ಆರಾಧನೆ ಮಾಡಿ

ಧನುಸ್ಸು

  • ಕೆಲಸ ಕಾರ್ಯಗಳಲ್ಲಿ ಬದಲಾವಣೆಗೆ ಮುಂದಾಗುತ್ತೀರಿ
  • ಅನುಮಾನದಿಂದ ಕೆಲವು ಹಿನ್ನಡೆಯಾಗಬಹುದು
  • ಸಾರ್ವಜನಿಕ ಕ್ಷೇತ್ರದಲ್ಲಿ ನೀವು ಗುರುತಿಸಿಕೊಳ್ಳಬೇಡಿ
  • ಸಾಂಸಾರಿಕವಾಗಿ ಬೆಂಬಲವಿದೆ ಉಪಯೋಗಿಸಿಕೊಳ್ಳಿ
  • ಖರ್ಚನ್ನು ನಿಯಂತ್ರಿಸಲು ಪ್ರಯತ್ನಿಸಿ
  • ಆಲಸ್ಯವನ್ನು ದೂರ ಮಾಡಿ ಆರೋಗ್ಯದ ಬಗ್ಗೆ ಚಿಂತನೆ ಮಾಡಿ
  • ಈಶ್ವರನ ಆರಾಧನೆ ಮಾಡಿ

ಮಕರ

  • ಕುಟುಂಬದ ಎಲ್ಲಾ ಸದ್ಯಸರು ಬಹಳ ಸಂತಸದಿಂದಿರುತ್ತಾರೆ
  • ನಿಮ್ಮದಲ್ಲದ ಕೆಲಸದಲ್ಲಿ ತೊಡಗುತ್ತೀರಿ ಅದರಿಂದ ತೊಂದರೆಯಾಗಬಹುದು
  • ರಾಜಕೀಯ ಜನರ ಪ್ರಾಬಲ್ಯ ಹೆಚ್ಚಾಗಬಹುದು
  • ಉದ್ಯೋಗದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತೀರಿ
  • ವಿದ್ಯಾರ್ಥಿಗಳು ಸ್ವಲ್ಪ ಮನಸ್ಸನ್ನು ಕೇಂದ್ರೀಕರಿಸಬೇಕು
  • ನಿಮ್ಮ ನಿರ್ಧಾರಗಳನ್ನು ಅಂತಿಮಗೊಳಿಸಬೇಡಿ
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಕುಂಭ

  • ಸಂಬಂಧಿಕರು, ಸ್ನೇಹಿತರು, ಅಭಿಮಾನಿಗಳು, ಆತ್ಮೀಯರ ಭೇಟಿಯಿಂದ ಸಂತೋಷ ಆಗಲಿದೆ
  • ಶ್ರಮದ ಪ್ರತಿಫಲವನ್ನು ಅನುಭವಿಸುತ್ತೀರಿ
  • ಆಸಕ್ತಿಗೆ ತಕ್ಕದಾದ ಕೆಲಸ ಮಾಡಿ ಶುಭವಿದೆ
  • ಮನಸ್ಸಿನ ಆಸೆ ಈಡೇರಬಹುದು
  • ನಿಮ್ಮ ಆಲೋಚನೆ ದೂರದ ದೃಷ್ಟಿಯಿಂದ ಕೂಡಿರಲಿ
  • ಬೇರೆಯವರ ಕಾರ್ಯವೈಖರಿ ನಿಮಗೆ ಮಾರ್ಗದರ್ಶಿಯಾಗಲಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ಪ್ರೇಮಿಗಳಲ್ಲಿ ಕಿತ್ತಾಟ ಆಗುವುದರಿಂದ ರಾಜಿ ಸೂತ್ರವನ್ನು ಅನುಸರಿಸಬೇಕಾಗುತ್ತದೆ
  • ಕುಟುಂಬದ ಅಗತ್ಯ ಜವಾಬ್ದಾರಿಗಳನ್ನು ಪೂರೈಸಬೇಕಾಗುತ್ತದೆ
  • ಇಂದು ತಲೆನೋವು, ಜ್ವರ ನಿಮಗೆ ಬಾಧಿಸಬಹುದು
  • ಜೀವನ ಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿ
  • ಸವಾಲುಗಳನ್ನು ಸ್ವೀಕಾರ ಮಾಡಿ ಉತ್ಸುಕರಾಗಿರುತ್ತೀರಿ
  • ಕೆಲವು ಕಠಿಣ ಸಮಸ್ಯೆಗಳು ಎದುರಾಗಬಹುದು
  • ಇಷ್ಟದೇವತಾ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಉದ್ಯೋಗದಲ್ಲಿ ಹೆಚ್ಚಿನ ಪ್ರಾಮುಖ್ಯತೆ, ಹೊಸ ವ್ಯಾಪಾರ, ವ್ಯವಹಾರ ಆರಂಭಕ್ಕೆ ಸುಸಮಯ-ಏನ್​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

    ದೀರ್ಘಕಾಲದ ಖಾಯಿಲೆ ಇರುವವರಿಗೆ ಸಮಸ್ಯೆಯಾಗಬಹುದು

    ಸಾಂಸಾರಿಕವಾಗಿ ಘರ್ಷಣೆ ಮಾಡಿಕೊಳ್ಳಬೇಡಿ ತೊಂದರೆ ಇದೆ..!

    ಭಾವನೆಗಳಿಗೆ ಬೆಲೆಯಿಲ್ವಾ ಎಂಬುದು ನಿಮ್ಮ ಮನಸಿನಲ್ಲಿ ಬರಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಹಿರಿಯರ ಆಶೀರ್ವಾದ, ಮಾರ್ಗದರ್ಶನ ಸಿಗುವ ದಿನ
  • ಸಂಶೋಧನ ನಿರತರರಿಗೆ ಅನುಕೂಲವಿದೆ
  • ವಿದ್ಯಾರ್ಥಿಗಳಿಗೆ ಸರಿಯಾದ ಸಮಯ ನಿರಂತರ ಅಧ್ಯಯನ ಇದ್ದರೆ ಒಳ್ಳೆಯದು
  • ವ್ಯವಹಾರಕ್ಕೆ ವಿಶೇಷವಾದ ಆಸಕ್ತಿ ತೋರಿಸುತ್ತೀರಿ
  • ಜೀವನ ಶೈಲಿಯಲ್ಲಿ ಬದಲಾವಣೆ ಕಾಣುತ್ತೀರಿ
  • ನಿಮ್ಮ ಸೌಕರ್ಯಕ್ಕಾಗಿ ಹೆಚ್ಚು ಖರ್ಚು ಮಾಡುತ್ತೀರಿ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಷಭ

  • ಸ್ವಲ್ಪ ಒತ್ತಡವನ್ನು ದೂರ ಮಾಡಿಕೊಳ್ಳಿ
  • ಅಸೂಯಾ ಪರರನ್ನು ದೂರಮಾಡಿಕೊಳ್ಳಿ
  • ಕುಟುಂಬದಲ್ಲಿ ಸಾಮರಸ್ಯ ಹಾಳು ಮಾಡುವ ಜನರ ಬಗ್ಗೆ ಗಮನವಿರಲಿ
  • ಮಾನಸಿಕ ಗಟ್ಟಿತನ ನಿಮ್ಮನ್ನು ಕಾಯಲಿದೆ
  • ದೊಡ್ಡವರ ಜೊತೆ ಉತ್ತಮವಾದ ವಿಚಾರವನ್ನು ಚರ್ಚಿಸುತ್ತೀರಿ
  • ಆರ್ಥಿಕವಾದ ಸಮಾಧಾನವನ್ನು ಇಟ್ಟುಕೊಳ್ಳುತ್ತೀರಿ
  • ನವಗ್ರಹರ ಆರಾಧನೆ ಮಾಡಿ

ಮಿಥುನ

  • ಬೇರೆಯವರಿಗೆ ಸಹಾಯ ಮಾಡುವುದರಿಂದ ನೀವು ಸಂತೋಷ ಪಡುತ್ತೀರಿ
  • ರಾಜಕೀಯ ವಿಚಾರದಲ್ಲಿ ಎಚ್ಚರಿಕೆವಹಿಸಿ
  • ಸ್ನೇಹಿತರ ಜೊತೆಯಲ್ಲಿ ಸಮಯ ವ್ಯರ್ಥ ಮಾಡಬಹುದು
  • ದೀರ್ಘಕಾಲದ ಖಾಯಿಲೆ ಇರುವವರಿಗೆ ಸಮಸ್ಯೆಯಾಗಬಹುದು
  • ಮನೆಯ ಒಟ್ಟು ಸುಧಾರಣೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುತ್ತೀರಿ
  • ಉದ್ಯೋಗ ಆಕಾಂಕ್ಷಿಗಳಿಗೆ ಸ್ವಲ್ಪ ನಿರೀಕ್ಷೆಯ ಸಮಯ
  • ಕುಲದೇವತಾ ಆರಾಧನೆ ಮಾಡಿ

ಕಟಕ

  • ನಿಮ್ಮ ವ್ಯಕ್ತಿತ್ವಕ್ಕೆ ಸಮಾಜದಲ್ಲಿ ಮನ್ನಣೆ ಇದೆಯಾ
  • ಇಂದು ಪ್ರೇಮಿಗಳಿಗೆ ತುಂಬಾ ಅನುಕೂಲವಿದೆ
  • ಉದ್ಯೋಗದಲ್ಲಿ ಸ್ವಲ್ಪ ಮಟ್ಟಿನ ಸಾಧನೆಗೆ ಅವಕಾಶವಿದೆ
  • ಬಂಧುಗಳ ಬಗ್ಗೆ ನಿಮಗೆ ಮೆಚ್ಚುಗೆ ಇರಲಿದೆ
  • ಹಿರಿಯರ ಸಹಾಯದಿಂದ ಕೆಲವು ಕೆಲಸಗಳು ಆಗಲಿದೆ
  • ಮಕ್ಕಳ ಜೊತೆಯಲ್ಲಿ ಉತ್ತಮ ಬಾಂಧವ್ಯ ಹೊಂದಿರುತ್ತೀರಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಸಾಂಸಾರಿಕವಾಗಿ ಘರ್ಷಣೆ ಮಾಡಿಕೊಳ್ಳಬೇಡಿ ತೊಂದರೆ ಇದೆ
  • ಹೊಟ್ಟೆಗೆ ಸಂಬಂಧಿಸಿದ ಸಣ್ಣ ಪುಟ್ಟ ಸಮಸ್ಯೆ ಕಾಣಬಹುದು
  • ನಿಮ್ಮ ಕರ್ತವ್ಯದಿಂದ ನಿಮಗೆ ಗೌರವ ಲಭಿಸಲಿದೆ
  • ಬೇರೆಯವರ ಎಲ್ಲಾ ವಿಚಾರಗಳಿಗೂ ಮಾದರಿಯಾಗುತ್ತೀರಿ
  • ಸಾಲದ ವಿಚಾರ ಈ ದಿನ ಬೇಡ
  • ದೂರದ ಪ್ರಯಾಣದ ಸಾಧ್ಯತೆ ಒಳ್ಳೆಯದಾಗಲಿದೆ
  • ನವಗ್ರಹರ ಆರಾಧನೆ ಮಾಡಿ

ಕನ್ಯಾ

  • ಇಂದು ಹೆಚ್ಚು ಶ್ರಮದ ದಿನ
  • ಈ ದಿನ ಮನಸ್ಸು ಶಾಂತವಾಗಿರಲಿ
  • ಪ್ರಮುಖ ಕೆಲಸಗಳು ನೆರವೇರಬಹುದು
  • ಯಾರಿಂದಲೂ ಏನನ್ನು ನಿರೀಕ್ಷಿಸಬೇಡಿ
  • ಅಪರಿಚಿತರು ನಿಮಗೆ ತೊಂದರೆ ಕೊಡಬಹುದು
  • ಸಂಬಂಧದಲ್ಲಿ ಅಪೂರ್ಣತೆಯ ಭಾವನೆ ನಿಮ್ಮ ಮನಸ್ಸಿನಲ್ಲಿರಲಿದೆ
  • ಲಕ್ಷ್ಮಿ ನಾರಾಯಣ ಸ್ತೋತ್ರವನ್ನು ಶ್ರವಣ ಮಾಡಿ

ತುಲಾ

  • ಮಹತ್ವಾಕಾಂಕ್ಷೆಗಳು ಈಡೇರುವ ದಿನ
  • ಕುಟುಂಬದಲ್ಲಿ ಎಲ್ಲಾ ಸದಸ್ಯರು ಸಂತೋಷವಾಗಿರುತ್ತಾರೆ
  • ಹೊಸ ವ್ಯಾಪಾರ,ವ್ಯವಹಾರ ಆರಂಭಿಸಲು ಸುಸಮಯ
  • ಉತ್ತಮವಾದ ಸಂಪರ್ಕದಿಂದ ಅನುಕೂಲವಿದೆ
  • ಹೆಚ್ಚಿನ ಅಭ್ಯಾಸಕ್ಕೆ ಅವಕಾಶವಿದೆ ಉಪಯೋಗಿಸಿಕೊಳ್ಳಿ
  • ನಿಮ್ಮ ಕನಸಿನ ಕಾರ್ಯಕ್ಕೆ ಶುಭವಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಕ್ಲಿಷ್ಟಕರವಾದ ಸಮಸ್ಯೆಗಳನ್ನು ಬಗೆಹರಿಸುತ್ತೀರಿ
  • ಸ್ವಾರ್ಥಕ್ಕಾಗಿ ಜನರು ನಿಮ್ಮ ಹಿಂದೆ ಇರುತ್ತಾರೆ
  • ಆರೋಗ್ಯದಲ್ಲಿ ಸ್ವಲ್ಪ ದೌರ್ಬಲ್ಯರಾಗುತ್ತೀರಿ
  • ಭಾವನೆಗಳ ಬೆಲೆ ಇಲ್ಲವಾ ಎಂಬ ಮಾತು ನಿಮ್ಮ ಮನಸ್ಸಲ್ಲಿ ಬರಲಿದೆ
  • ಯಾವುದೇ ದೃಢವಾದ ನಿರ್ಧಾರ ಮಾಡಲು ಸಮಯವಲ್ಲ
  • ಸ್ನೇಹಿತರಿಂದ ಅವಮಾನ ಆಗುವ ಸಾಧ್ಯತೆ ಇದೆ
  • ಅಯ್ಯಪ್ಪ ಸ್ವಾಮಿಯನ್ನು ಆರಾಧನೆ ಮಾಡಿ

ಧನುಸ್ಸು

  • ಕೆಲಸ ಕಾರ್ಯಗಳಲ್ಲಿ ಬದಲಾವಣೆಗೆ ಮುಂದಾಗುತ್ತೀರಿ
  • ಅನುಮಾನದಿಂದ ಕೆಲವು ಹಿನ್ನಡೆಯಾಗಬಹುದು
  • ಸಾರ್ವಜನಿಕ ಕ್ಷೇತ್ರದಲ್ಲಿ ನೀವು ಗುರುತಿಸಿಕೊಳ್ಳಬೇಡಿ
  • ಸಾಂಸಾರಿಕವಾಗಿ ಬೆಂಬಲವಿದೆ ಉಪಯೋಗಿಸಿಕೊಳ್ಳಿ
  • ಖರ್ಚನ್ನು ನಿಯಂತ್ರಿಸಲು ಪ್ರಯತ್ನಿಸಿ
  • ಆಲಸ್ಯವನ್ನು ದೂರ ಮಾಡಿ ಆರೋಗ್ಯದ ಬಗ್ಗೆ ಚಿಂತನೆ ಮಾಡಿ
  • ಈಶ್ವರನ ಆರಾಧನೆ ಮಾಡಿ

ಮಕರ

  • ಕುಟುಂಬದ ಎಲ್ಲಾ ಸದ್ಯಸರು ಬಹಳ ಸಂತಸದಿಂದಿರುತ್ತಾರೆ
  • ನಿಮ್ಮದಲ್ಲದ ಕೆಲಸದಲ್ಲಿ ತೊಡಗುತ್ತೀರಿ ಅದರಿಂದ ತೊಂದರೆಯಾಗಬಹುದು
  • ರಾಜಕೀಯ ಜನರ ಪ್ರಾಬಲ್ಯ ಹೆಚ್ಚಾಗಬಹುದು
  • ಉದ್ಯೋಗದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತೀರಿ
  • ವಿದ್ಯಾರ್ಥಿಗಳು ಸ್ವಲ್ಪ ಮನಸ್ಸನ್ನು ಕೇಂದ್ರೀಕರಿಸಬೇಕು
  • ನಿಮ್ಮ ನಿರ್ಧಾರಗಳನ್ನು ಅಂತಿಮಗೊಳಿಸಬೇಡಿ
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಕುಂಭ

  • ಸಂಬಂಧಿಕರು, ಸ್ನೇಹಿತರು, ಅಭಿಮಾನಿಗಳು, ಆತ್ಮೀಯರ ಭೇಟಿಯಿಂದ ಸಂತೋಷ ಆಗಲಿದೆ
  • ಶ್ರಮದ ಪ್ರತಿಫಲವನ್ನು ಅನುಭವಿಸುತ್ತೀರಿ
  • ಆಸಕ್ತಿಗೆ ತಕ್ಕದಾದ ಕೆಲಸ ಮಾಡಿ ಶುಭವಿದೆ
  • ಮನಸ್ಸಿನ ಆಸೆ ಈಡೇರಬಹುದು
  • ನಿಮ್ಮ ಆಲೋಚನೆ ದೂರದ ದೃಷ್ಟಿಯಿಂದ ಕೂಡಿರಲಿ
  • ಬೇರೆಯವರ ಕಾರ್ಯವೈಖರಿ ನಿಮಗೆ ಮಾರ್ಗದರ್ಶಿಯಾಗಲಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ಪ್ರೇಮಿಗಳಲ್ಲಿ ಕಿತ್ತಾಟ ಆಗುವುದರಿಂದ ರಾಜಿ ಸೂತ್ರವನ್ನು ಅನುಸರಿಸಬೇಕಾಗುತ್ತದೆ
  • ಕುಟುಂಬದ ಅಗತ್ಯ ಜವಾಬ್ದಾರಿಗಳನ್ನು ಪೂರೈಸಬೇಕಾಗುತ್ತದೆ
  • ಇಂದು ತಲೆನೋವು, ಜ್ವರ ನಿಮಗೆ ಬಾಧಿಸಬಹುದು
  • ಜೀವನ ಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿ
  • ಸವಾಲುಗಳನ್ನು ಸ್ವೀಕಾರ ಮಾಡಿ ಉತ್ಸುಕರಾಗಿರುತ್ತೀರಿ
  • ಕೆಲವು ಕಠಿಣ ಸಮಸ್ಯೆಗಳು ಎದುರಾಗಬಹುದು
  • ಇಷ್ಟದೇವತಾ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More