newsfirstkannada.com

ಹಣಕಾಸಿನ ಬಗ್ಗೆ ಈ ದಿನ ಚೆನ್ನಾಗಿದೆ, ಆತ್ಮೀಯರಿಂದ ಸಿಹಿ ಸುದ್ದಿ; ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

13-06-2023

    ಮನೆಯವರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫಲ

    ಪ್ರೀತಿ ಪಾತ್ರರು ನಿಮ್ಮಿಂದ ದೂರವಾಗಬಹುದು

    ಜೀವನದ ಬಗ್ಗೆ ಧನಾತ್ಮಕವಾದ ಚಿಂತನೆ ಇರಲಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಈ ದಿನವೂ ಅಷ್ಟೊಂದು ಚೆನ್ನಾಗಿಲ್ಲ ಎಂದು ಹೇಳಬಹುದು
  • ವ್ಯಾಪಾರ ವ್ಯವಹಾರದ ಬಗ್ಗೆ ಹೆಚ್ಚು ಗಮನವನ್ನು ಕೊಡಬೇಕಾಗುತ್ತದೆ
  • ಹೆಚ್ಚಿನ ಲಾಭದ ಅವಕಾಶಗಳು ನಿಮಗೆ ಕಡಿಮೆ ಇದೆ
  • ದುಷ್ಟ ಮನಸ್ಸಿನ ಕೆಲವರು ಹಿಂಸೆಯನ್ನು ಕೊಡಬಹುದು
  • ನಿಮ್ಮ ಅಧಿಕಾರ,ಹಕ್ಕು ಎಲ್ಲವೂ ದುರ್ಬಳಕೆ ಆಗುವ ಸಾಧ್ಯತೆ ಇದೆ
  • ಸರಿಯಾದ ನಿರ್ಧಾರಗಳಿಲ್ಲದೆ ಅವಮಾನ ಹೊಂದುತ್ತೀರಿ
  • ಮಹಾಗಣಪತಿಯನ್ನು ಆರಾಧನೆ ಮಾಡಿ

ವೃಷಭ

  • ಆತ್ಮೀಯರಿಂದ ಸಿಹಿ ಸುದ್ದಿಯನ್ನು ಕೇಳುತ್ತೀರಿ
  • ಜಟಿಲ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುತ್ತೀರಿ
  • ಸಮಾಜದಲ್ಲಿ ಜನಪ್ರಿಯತೆಗೆ ಅವಕಾಶವಿದೆ
  • ಕೆಲಸದ ಸ್ಥಳದಲ್ಲಿ ನಾಯಕತ್ವ ನಿಮ್ಮದಾಗಬಹುದು
  • ಹೊಸ ವ್ಯವಹಾರದ ಯೋಜನೆಗೆ ಅವಕಾಶವಿದೆ
  • ತಾಯಿಯವರಿಗೆ ಅನಿರೀಕ್ಷಿತ ತೊಂದರೆಯಾಗಬಹುದು
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಮಿಥುನ

 

  • ಹಣಕಾಸಿನ ಯೋಜನೆಗೆ ಈ ದಿನ ಚೆನ್ನಾಗಿದೆ
  • ಸಾಮಾಜಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
  • ಮನೆಯವರ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುತ್ತೀರಿ
  • ಆಡಳಿತಾತ್ಮಕ ವಿಚಾರದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು
  • ಜನರು ಬುದ್ಧಿವಂತರು ಇರುತ್ತಾರೆ ನೀವು ಪ್ರಾಮಾಣಿಕವಾಗಿರಿ
  • ಸಾಂಸಾರಿಕವಾಗಿ ಕೆಲವು ಸಮಾಧಾನವನ್ನು ಮಾಡಬೇಕಾಗುತ್ತದೆ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಕಾರ್ಯಕ್ಷೇತ್ರದಲ್ಲಿ ಮನಸ್ಸಿಗೆ ಮೆಚ್ಚುವಂತ ಕೆಲಸವನ್ನು ಮಾಡಿ
  • ಆರೋಗ್ಯದ ಬಗ್ಗೆ ಗಮನಿಸಿಕೊಳ್ಳಿ
  • ಆಂತರಿಕವಾದ ಶಕ್ತಿ, ಉತ್ಸಾಹ ಹೆಚ್ಚಾಗಲಿದೆ
  • ಮುಖ ಸ್ತುತಿ ಮಾಡುವ ಜನರು ವಂಚಿಸಬಹುದು
  • ಜನರ ಮಾತನ್ನು ಪ್ರತಿ ಹೆಜ್ಜೆ ಹೆಜ್ಜೆಗೂ ಗಮನಿಸಬೇಕಾಗುತ್ತದೆ
  • ಆರ್ಥಿಕವಾಗಿ ತೊಂದರೆ ಇಲ್ಲ ಸಮಾಧಾನ ಸಿಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಈ ದಿನ ಅದೃಷ್ಟದ ಬೆಂಬಲ ಪರಿಪೂರ್ಣವಾಗಿರಲಿದೆ
  • ಮನಸ್ಸಿನಲ್ಲಿ ನಕಾರಾತ್ಮಕ ಯೋಜನೆಗಳು ಬರೋದು ಬೇಡ
  • ಬೇರೆಯವರ ತಪ್ಪುಗಳನ್ನು ನೀವು ಎತ್ತಿ ತೋರಿಸಬೇಡಿ
  • ಉದ್ಯೋಗದ ಸ್ಥಳದಲ್ಲಿ ಬಡ್ತಿಗೆ ಅವಕಾಶವಿದೆ
  • ನಿಮ್ಮ ಪ್ರತಿಭೆಯನ್ನು ಗುರುತಿಸಿ ಸಮಾಜದಲ್ಲಿ ಗೌರವಿಸುತ್ತಾರೆ
  • ವಿದ್ಯಾರ್ಥಿಗಳಿಗೆ ಬಹಳ ಉತ್ತಮವಾದ ಪ್ರಗತಿ ಇದೆ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಆತ್ಮೀಯರನ್ನು ಭೇಟಿ ಮಾಡಿ ನಿಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತೀರಿ
  • ವ್ಯಾವಹಾರಿಕವಾಗಿ ತಪ್ಪು ಮಾಹಿತಿಯ ಬಗ್ಗೆ ಚರ್ಚಿಸುವಿರಿ
  • ಪ್ರೀತಿ ಪಾತ್ರರು ನಿಮ್ಮಿಂದ ದೂರವಾಗಬಹುದು
  • ಕುಟುಂಬದಲ್ಲಿ ಜಗಳಕ್ಕೆ ಅವಕಾಶ ಮಾಡಿಕೊಡಬೇಡಿ
  • ಆಸ್ತಿಯ ವಿಚಾರದಲ್ಲಿ ನೀವು ಆಡುವ ಮಾತು,ನಿರ್ಧಾರದಿಂದ ತೊಂದರೆ ಮಾಡಲಿದೆ
  • ಬೇರೆಯವರ ಮಾತಿಗೂ ಸ್ವಲ್ಪ ಬೆಲೆ ಇರಲಿ
  • ಐಕ್ಯ ಮತ್ಯ ಮಂತ್ರವನ್ನು ಶ್ರವಣ ಮಾಡಿ

ತುಲಾ

  • ಕೆಲಸದಲ್ಲಿ ನಿಮ್ಮ ಗಮನ ಹೆಚ್ಚಾಗಿರಲಿ
  • ಸಹೋದರ ವರ್ಗದಿಂದ ಸಿಹಿಸುದ್ದಿ ಬರಬಹುದು
  • ಮಕ್ಕಳು ತಮ್ಮ ಚಟುವಟಿಕೆಯಿಂದ ಸಂತೋಷ ಪಡುತ್ತಾರೆ
  • ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ
  • ಪ್ರೇಮಿಗಳಿಗೆ ಶುಭವಾದ ದಿನ
  • ಪ್ರಯಾಣಕ್ಕೆ ಸಮಯ ಅನುಕೂಲಕರವಾಗಿದೆ
  • ಪ್ರತ್ಯಂಗಿರಾದೇವಿ ಪ್ರಾರ್ಥನೆ ಮಾಡಿ

ವೃಶ್ಚಿಕ

  •  ವೈಯಕ್ತಿಕ ಕೆಲಸಗಳಿಗೆ ತುಂಬಾ ಅಡೆತಡೆಗಳು ಬರಬಹುದು
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಜನರನ್ನು ನಿಮ್ಮತ್ತ ಆಕರ್ಷಿಸಲು ವಿಫಲರಾಗುತ್ತೀರಿ
  • ಮಾನಸಿಕವಾಗಿ ತುಂಬಾ ಬಳಲಬಹುದು
  • ಮಕ್ಕಳ ಬಗ್ಗೆ ಒಲವು ತೋರಿಸಿ ಅದರಿಂದ ಸಮಾಧಾನ ಸಿಗಬಹುದು
  • ಬೇರೆಯವರ ಮಾತಿಗೆ ಸ್ವಲ್ಪ ಬೆಲೆ ಕೊಡಿ
  • ಕುಲದೇವತಾರಾಧನೆ ಮಾಡಿ

ಧನುಸ್ಸು

 

  • ಬೇರೆಯವರ ಮಾತುಗಳನ್ನು ಹೆಚ್ಚಾಗಿ ನಂಬಿ ನಿರ್ಧಾರ ಮಾಡಬೇಡಿ
  • ದಿನಚರಿಯಲ್ಲಿ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ
  • ಮಾತಿನಿಂದ ಬೇರೆಯವರಿಗೆ ನೋವುಂಟು ಮಾಡುಬಹುದು
  • ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಕಾಡಬಹುದು
  • ಹಳೆಯ ನೆನಪಿನಿಂದ ಆತ್ಮವಿಶ್ವಾಸ ಕಡಿಮೆಯಾಗಬಹುದು
  • ಎಲ್ಲಾ ಇದ್ದರೂ ಅನುಭವಿಸುವ ಯೋಗವಿಲ್ಲ
  • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಮಕರ

  • ಸಾಂಸಾರಿಕ ಜೀವನದಲ್ಲಿ ಕಲಹ ಬೇಡ
  • ವ್ಯಾವಹಾರಿಕವಾಗಿ ಆದಾಯ ಹೆಚ್ಚಾಗಬಹುದು
  • ಮಕ್ಕಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿರುತ್ತವೆ
  • ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು
  • ತೊಂದರೆಯಲ್ಲಿರುವವರಿಗೆ ಸಹಾಯ ಮಾಡುತ್ತೀರಿ
  • ಮಾನಸಿಕವಾಗಿ ಸ್ವಲ್ಪ ಸಮಾಧಾನದ ದಿನ
  • ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕುಂಭ

  • ಸರ್ಕಾರಿ ಉದ್ಯೋಗಗಳಿಗೆ ತುಂಬಾ ಉತ್ತಮ ಸಮಯ
  • ಜೀವನದ ಬಗ್ಗೆ ಧನಾತ್ಮಕವಾದ ಚಿಂತನೆ ಇರಲಿ
  • ಮಕ್ಕಳ ಜೊತೆಗೂಡಿ ಕೆಲವು ಚರ್ಚೆಮಾಡಿ ನಿರ್ಧಾರ ಮಾಡುತ್ತೀರಿ
  • ಮನೆ, ವ್ಯವಹಾರದ ಅಭಿವೃದ್ಧಿ ಬಗ್ಗೆ ಅವಕಾಶ ಸಿಗಬಹುದು
  • ನಿಮ್ಮ ಕೆಲಸದ ವೈಖರಿ ಬೇರೆಯವರನ್ನು ಆಕರ್ಷಿಸಬಹುದು
  • ಸಮಾಜದಲ್ಲಿ ಹೆಸರು ಮಾಡಲು ಅವಕಾಶವಿದೆ
  • ಶಿರಡಿ ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ

ಮೀನಾ

  • ದೂರ ಪ್ರಯಾಣದ ಸಂಭವವಿದೆ
  • ಮಕ್ಕಳ ಚಟುವಟಿಕೆ ಅಥವಾ ಅವರ ವರ್ತನೆ ನಿಮಗೆ ಬೇಸರ ತರಬಹುದು
  • ಮನೆಯಲ್ಲಿ ಅಶಾಂತಿಯ ವಾತಾವರಣ
  • ನಕಾರಾತ್ಮಕವಾದ ಚಿಂತನೆಯಿಂದ ಮನಸ್ಸನ್ನು ಕೆಡಿಸಿಕೊಳ್ಳಬೇಡಿ
  • ಮಹಾತ್ಮರ ಸಾಧಕರ ಭೇಟಿಯ ಅವಕಾಶ ನಿಮಗೆ ಸಮಾಧಾನ ನೀಡಬಹುದು
  • ಗಟ್ಟಿ ಮನಸ್ಸಿನಿಂದ ಕೆಲವು ಸರಿಯಾದ ತೀರ್ಮಾನ ಮಾಡಿ
  • ಮಹಾಗಣಪತಿಯನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಹಣಕಾಸಿನ ಬಗ್ಗೆ ಈ ದಿನ ಚೆನ್ನಾಗಿದೆ, ಆತ್ಮೀಯರಿಂದ ಸಿಹಿ ಸುದ್ದಿ; ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

    ಮನೆಯವರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫಲ

    ಪ್ರೀತಿ ಪಾತ್ರರು ನಿಮ್ಮಿಂದ ದೂರವಾಗಬಹುದು

    ಜೀವನದ ಬಗ್ಗೆ ಧನಾತ್ಮಕವಾದ ಚಿಂತನೆ ಇರಲಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಈ ದಿನವೂ ಅಷ್ಟೊಂದು ಚೆನ್ನಾಗಿಲ್ಲ ಎಂದು ಹೇಳಬಹುದು
  • ವ್ಯಾಪಾರ ವ್ಯವಹಾರದ ಬಗ್ಗೆ ಹೆಚ್ಚು ಗಮನವನ್ನು ಕೊಡಬೇಕಾಗುತ್ತದೆ
  • ಹೆಚ್ಚಿನ ಲಾಭದ ಅವಕಾಶಗಳು ನಿಮಗೆ ಕಡಿಮೆ ಇದೆ
  • ದುಷ್ಟ ಮನಸ್ಸಿನ ಕೆಲವರು ಹಿಂಸೆಯನ್ನು ಕೊಡಬಹುದು
  • ನಿಮ್ಮ ಅಧಿಕಾರ,ಹಕ್ಕು ಎಲ್ಲವೂ ದುರ್ಬಳಕೆ ಆಗುವ ಸಾಧ್ಯತೆ ಇದೆ
  • ಸರಿಯಾದ ನಿರ್ಧಾರಗಳಿಲ್ಲದೆ ಅವಮಾನ ಹೊಂದುತ್ತೀರಿ
  • ಮಹಾಗಣಪತಿಯನ್ನು ಆರಾಧನೆ ಮಾಡಿ

ವೃಷಭ

  • ಆತ್ಮೀಯರಿಂದ ಸಿಹಿ ಸುದ್ದಿಯನ್ನು ಕೇಳುತ್ತೀರಿ
  • ಜಟಿಲ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುತ್ತೀರಿ
  • ಸಮಾಜದಲ್ಲಿ ಜನಪ್ರಿಯತೆಗೆ ಅವಕಾಶವಿದೆ
  • ಕೆಲಸದ ಸ್ಥಳದಲ್ಲಿ ನಾಯಕತ್ವ ನಿಮ್ಮದಾಗಬಹುದು
  • ಹೊಸ ವ್ಯವಹಾರದ ಯೋಜನೆಗೆ ಅವಕಾಶವಿದೆ
  • ತಾಯಿಯವರಿಗೆ ಅನಿರೀಕ್ಷಿತ ತೊಂದರೆಯಾಗಬಹುದು
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಮಿಥುನ

 

  • ಹಣಕಾಸಿನ ಯೋಜನೆಗೆ ಈ ದಿನ ಚೆನ್ನಾಗಿದೆ
  • ಸಾಮಾಜಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
  • ಮನೆಯವರ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುತ್ತೀರಿ
  • ಆಡಳಿತಾತ್ಮಕ ವಿಚಾರದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು
  • ಜನರು ಬುದ್ಧಿವಂತರು ಇರುತ್ತಾರೆ ನೀವು ಪ್ರಾಮಾಣಿಕವಾಗಿರಿ
  • ಸಾಂಸಾರಿಕವಾಗಿ ಕೆಲವು ಸಮಾಧಾನವನ್ನು ಮಾಡಬೇಕಾಗುತ್ತದೆ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಕಾರ್ಯಕ್ಷೇತ್ರದಲ್ಲಿ ಮನಸ್ಸಿಗೆ ಮೆಚ್ಚುವಂತ ಕೆಲಸವನ್ನು ಮಾಡಿ
  • ಆರೋಗ್ಯದ ಬಗ್ಗೆ ಗಮನಿಸಿಕೊಳ್ಳಿ
  • ಆಂತರಿಕವಾದ ಶಕ್ತಿ, ಉತ್ಸಾಹ ಹೆಚ್ಚಾಗಲಿದೆ
  • ಮುಖ ಸ್ತುತಿ ಮಾಡುವ ಜನರು ವಂಚಿಸಬಹುದು
  • ಜನರ ಮಾತನ್ನು ಪ್ರತಿ ಹೆಜ್ಜೆ ಹೆಜ್ಜೆಗೂ ಗಮನಿಸಬೇಕಾಗುತ್ತದೆ
  • ಆರ್ಥಿಕವಾಗಿ ತೊಂದರೆ ಇಲ್ಲ ಸಮಾಧಾನ ಸಿಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಈ ದಿನ ಅದೃಷ್ಟದ ಬೆಂಬಲ ಪರಿಪೂರ್ಣವಾಗಿರಲಿದೆ
  • ಮನಸ್ಸಿನಲ್ಲಿ ನಕಾರಾತ್ಮಕ ಯೋಜನೆಗಳು ಬರೋದು ಬೇಡ
  • ಬೇರೆಯವರ ತಪ್ಪುಗಳನ್ನು ನೀವು ಎತ್ತಿ ತೋರಿಸಬೇಡಿ
  • ಉದ್ಯೋಗದ ಸ್ಥಳದಲ್ಲಿ ಬಡ್ತಿಗೆ ಅವಕಾಶವಿದೆ
  • ನಿಮ್ಮ ಪ್ರತಿಭೆಯನ್ನು ಗುರುತಿಸಿ ಸಮಾಜದಲ್ಲಿ ಗೌರವಿಸುತ್ತಾರೆ
  • ವಿದ್ಯಾರ್ಥಿಗಳಿಗೆ ಬಹಳ ಉತ್ತಮವಾದ ಪ್ರಗತಿ ಇದೆ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಆತ್ಮೀಯರನ್ನು ಭೇಟಿ ಮಾಡಿ ನಿಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತೀರಿ
  • ವ್ಯಾವಹಾರಿಕವಾಗಿ ತಪ್ಪು ಮಾಹಿತಿಯ ಬಗ್ಗೆ ಚರ್ಚಿಸುವಿರಿ
  • ಪ್ರೀತಿ ಪಾತ್ರರು ನಿಮ್ಮಿಂದ ದೂರವಾಗಬಹುದು
  • ಕುಟುಂಬದಲ್ಲಿ ಜಗಳಕ್ಕೆ ಅವಕಾಶ ಮಾಡಿಕೊಡಬೇಡಿ
  • ಆಸ್ತಿಯ ವಿಚಾರದಲ್ಲಿ ನೀವು ಆಡುವ ಮಾತು,ನಿರ್ಧಾರದಿಂದ ತೊಂದರೆ ಮಾಡಲಿದೆ
  • ಬೇರೆಯವರ ಮಾತಿಗೂ ಸ್ವಲ್ಪ ಬೆಲೆ ಇರಲಿ
  • ಐಕ್ಯ ಮತ್ಯ ಮಂತ್ರವನ್ನು ಶ್ರವಣ ಮಾಡಿ

ತುಲಾ

  • ಕೆಲಸದಲ್ಲಿ ನಿಮ್ಮ ಗಮನ ಹೆಚ್ಚಾಗಿರಲಿ
  • ಸಹೋದರ ವರ್ಗದಿಂದ ಸಿಹಿಸುದ್ದಿ ಬರಬಹುದು
  • ಮಕ್ಕಳು ತಮ್ಮ ಚಟುವಟಿಕೆಯಿಂದ ಸಂತೋಷ ಪಡುತ್ತಾರೆ
  • ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ
  • ಪ್ರೇಮಿಗಳಿಗೆ ಶುಭವಾದ ದಿನ
  • ಪ್ರಯಾಣಕ್ಕೆ ಸಮಯ ಅನುಕೂಲಕರವಾಗಿದೆ
  • ಪ್ರತ್ಯಂಗಿರಾದೇವಿ ಪ್ರಾರ್ಥನೆ ಮಾಡಿ

ವೃಶ್ಚಿಕ

  •  ವೈಯಕ್ತಿಕ ಕೆಲಸಗಳಿಗೆ ತುಂಬಾ ಅಡೆತಡೆಗಳು ಬರಬಹುದು
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಜನರನ್ನು ನಿಮ್ಮತ್ತ ಆಕರ್ಷಿಸಲು ವಿಫಲರಾಗುತ್ತೀರಿ
  • ಮಾನಸಿಕವಾಗಿ ತುಂಬಾ ಬಳಲಬಹುದು
  • ಮಕ್ಕಳ ಬಗ್ಗೆ ಒಲವು ತೋರಿಸಿ ಅದರಿಂದ ಸಮಾಧಾನ ಸಿಗಬಹುದು
  • ಬೇರೆಯವರ ಮಾತಿಗೆ ಸ್ವಲ್ಪ ಬೆಲೆ ಕೊಡಿ
  • ಕುಲದೇವತಾರಾಧನೆ ಮಾಡಿ

ಧನುಸ್ಸು

 

  • ಬೇರೆಯವರ ಮಾತುಗಳನ್ನು ಹೆಚ್ಚಾಗಿ ನಂಬಿ ನಿರ್ಧಾರ ಮಾಡಬೇಡಿ
  • ದಿನಚರಿಯಲ್ಲಿ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ
  • ಮಾತಿನಿಂದ ಬೇರೆಯವರಿಗೆ ನೋವುಂಟು ಮಾಡುಬಹುದು
  • ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಕಾಡಬಹುದು
  • ಹಳೆಯ ನೆನಪಿನಿಂದ ಆತ್ಮವಿಶ್ವಾಸ ಕಡಿಮೆಯಾಗಬಹುದು
  • ಎಲ್ಲಾ ಇದ್ದರೂ ಅನುಭವಿಸುವ ಯೋಗವಿಲ್ಲ
  • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಮಕರ

  • ಸಾಂಸಾರಿಕ ಜೀವನದಲ್ಲಿ ಕಲಹ ಬೇಡ
  • ವ್ಯಾವಹಾರಿಕವಾಗಿ ಆದಾಯ ಹೆಚ್ಚಾಗಬಹುದು
  • ಮಕ್ಕಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿರುತ್ತವೆ
  • ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು
  • ತೊಂದರೆಯಲ್ಲಿರುವವರಿಗೆ ಸಹಾಯ ಮಾಡುತ್ತೀರಿ
  • ಮಾನಸಿಕವಾಗಿ ಸ್ವಲ್ಪ ಸಮಾಧಾನದ ದಿನ
  • ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕುಂಭ

  • ಸರ್ಕಾರಿ ಉದ್ಯೋಗಗಳಿಗೆ ತುಂಬಾ ಉತ್ತಮ ಸಮಯ
  • ಜೀವನದ ಬಗ್ಗೆ ಧನಾತ್ಮಕವಾದ ಚಿಂತನೆ ಇರಲಿ
  • ಮಕ್ಕಳ ಜೊತೆಗೂಡಿ ಕೆಲವು ಚರ್ಚೆಮಾಡಿ ನಿರ್ಧಾರ ಮಾಡುತ್ತೀರಿ
  • ಮನೆ, ವ್ಯವಹಾರದ ಅಭಿವೃದ್ಧಿ ಬಗ್ಗೆ ಅವಕಾಶ ಸಿಗಬಹುದು
  • ನಿಮ್ಮ ಕೆಲಸದ ವೈಖರಿ ಬೇರೆಯವರನ್ನು ಆಕರ್ಷಿಸಬಹುದು
  • ಸಮಾಜದಲ್ಲಿ ಹೆಸರು ಮಾಡಲು ಅವಕಾಶವಿದೆ
  • ಶಿರಡಿ ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ

ಮೀನಾ

  • ದೂರ ಪ್ರಯಾಣದ ಸಂಭವವಿದೆ
  • ಮಕ್ಕಳ ಚಟುವಟಿಕೆ ಅಥವಾ ಅವರ ವರ್ತನೆ ನಿಮಗೆ ಬೇಸರ ತರಬಹುದು
  • ಮನೆಯಲ್ಲಿ ಅಶಾಂತಿಯ ವಾತಾವರಣ
  • ನಕಾರಾತ್ಮಕವಾದ ಚಿಂತನೆಯಿಂದ ಮನಸ್ಸನ್ನು ಕೆಡಿಸಿಕೊಳ್ಳಬೇಡಿ
  • ಮಹಾತ್ಮರ ಸಾಧಕರ ಭೇಟಿಯ ಅವಕಾಶ ನಿಮಗೆ ಸಮಾಧಾನ ನೀಡಬಹುದು
  • ಗಟ್ಟಿ ಮನಸ್ಸಿನಿಂದ ಕೆಲವು ಸರಿಯಾದ ತೀರ್ಮಾನ ಮಾಡಿ
  • ಮಹಾಗಣಪತಿಯನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More