newsfirstkannada.com

ವೈವಾಹಿಕ ಜೀವನದಲ್ಲಿ ಸ್ವಲ್ಪ ಕಿರಿಕಿರಿ ಸಾಧ್ಯತೆ- ಏನ್​​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

Published June 4, 2023 at 9:29am

    ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ

    ವೈವಾಹಿಕ ಜೀವನದಲ್ಲಿ ಸ್ವಲ್ಪ ಕಿರಿಕಿರಿ ಸಾಧ್ಯತೆ

    ಏನ್​​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಶುಕ್ಲಪಕ್ಷ, ಪೂರ್ಣಿಮಾ ತಿಥಿ, ಜ್ಯೇಷ್ಠ ನಕ್ಷತ್ರ. ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ :

  • ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ
  • ಕಾನೂನು ಬಾಹಿರ ವಿಚಾರಗಳಿಂದ ದೂರ ಉಳಿಯಿರಿ
  • ಉನ್ನತ ಅಧಿಕಾರಗಳ ಜೊತೆ ವಿನೀತರಾಗಿರಿ
  • ಹೊಸ ವಾಹನ ಖರೀದಿಯ ಮಾತು ಬರುತ್ತದೆ
  • ಮನೆ ಅಥವಾ ಕಚೇರಿಯ ವಾತಾವರಣ ಚೆನ್ನಾಗಿರುತ್ತದೆ
  • ಮಕ್ಕಳಿಗೆ ಹಲವು ಸವಾಲುಗಳು ಎದುರಾಗಬಹುದು
  • ಮುಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ವೃಷಭ :

  • ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ವಾತಾವರಣ ಚೆನ್ನಾಗಿರುತ್ತದೆ
  • ರಾಜಕೀಯ ವಿಚಾರದಲ್ಲಿ ಸ್ವಲ್ಪ ತೊಡಗಿಸಿಕೊಳ್ಳಬಹುದು
  • ಕಾರ್ಯಕ್ಷೇತ್ರದಲ್ಲಿ ವಿಸ್ತಾರ ಮಾಡಿ
  • ಹೊಸತನ್ನು ಕಲಿಯಲು ಪ್ರಯತ್ನಿಸಿ
  • ಪೋಷಕರೊಂದಿಗೆ ಉತ್ತಮ ಬಾಂಧವ್ಯವಿರಲಿ
  • ನಿರುದ್ಯೋಗಿಗಳಿಗೆ ಉತ್ತಮವಾದ ಅವಕಾಶವಿದೆ
  • ಕುಲದೇವತಾ ಆರಾಧನೆ ಮಾಡಿ

ಮಿಥುನ :

  • ಮಕ್ಕಳನ್ನು ವಹಿಸಿಕೊಂಡು ಮಾತಾಡಿ ತಪ್ಪು ಮಾಡಬೇಡಿ
  • ಆರೋಗ್ಯದ ಬಗ್ಗೆ ಕಾಳಜಿಯಿರಲಿ
  • ಇಂದು ಖರ್ಚಿಗೆ ಕಡಿವಾಣವನ್ನು ಹಾಕಿ
  • ಮನೆಯ ವಿಚಾರದಲ್ಲಿ ಕಾಳಜಿಯಿರಲಿ
  • ವ್ಯಾಪಾರಸ್ಥರಿಗೆ ದಿನ ಚೆನ್ನಾಗಿರುವುದಿಲ್ಲ
  • ಅನುಚಿತ ಚಟುವಟಿಕೆಗಳು ಎದುರಾಗಬಹುದು
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ :

  • ದಿನದ ಆರಂಭ ಸಂತೋಷಯುಕ್ತವಾಗಿರುತ್ತದೆ
  • ಬುದ್ಧಿವಂತಿಕೆಯಿಂದ ಮಾಡಿದ ನಿರ್ಧಾರ ಒಳ್ಳೆಯದು
  • ಪ್ರೇಮಿಗಳಿಗೆ ತುಂಬಾ ಸಂಕಷ್ಟದ ದಿನ
  • ಧರ್ಮನಿಂದನೆ ಅಥವಾ ದೇವರನ್ನು ಅವಹೇಳನ ಮಾಡುವುದು ಬೇಡ
  • ಮನೆಯಲ್ಲಿಯ ವಾತಾವರಣ ಚೆನ್ನಾಗಿರುವುದಿಲ್ಲ
  • ಹಣಕಾಸಿನ ವಿಚಾರದಲ್ಲಿ ಅನುಕೂಲವಿದೆ
  • ಮನೋಭವನನ್ನು ಪ್ರಾರ್ಥನೆ ಮಾಡಿ

ಸಿಂಹ :

  • ಹಣ ಹೂಡಿಕೆ ಮಾಡುವುದರಿಂದ ಲಾಭವಿದೆ
  • ಸಮಾಜದಲ್ಲಿ ವಿಶೇಷ ಮರ್ಯಾದೆ, ಗೌರವ ಸಿಗಬಹುದು
  • ಇಂದು ವ್ಯಾವಹಾರಿಕವಾಗಿ ಏರಿಳಿತಗಳಿರುತ್ತದೆ
  • ಹಳೆಯ ತಪ್ಪುಗಳನ್ನು ತೆಗೆದು ಹಾಕಲು ಅವಕಾಶವಿದೆ
  • ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಶುಭವಿದೆ
  • ಶ್ರೀಮಂತಿಕೆಯನ್ನು ಎಲ್ಲೂ ಕೂಡ ಪ್ರದರ್ಶಿಸಬೇಡಿ
  • ಧ್ಯಾನದ ಮೊರೆ ಹೋಗಿ

ಕನ್ಯಾ :

  • ನಿಮ್ಮ ವೈಯಕ್ತಿಕವಾದ ನಿರ್ಧಾರಗಳಿಗೆ ಆದ್ಯತೆಯನ್ನು ನೀಡಿ
  • ಎಲ್ಲಾ ಕೆಲಸಗಳನ್ನು ಯೋಜನೆಯಂತೆ ಮಾಡಿ
  • ಪ್ರೇಮಿಸಿ ಮದುವೆಯಾದವರಿಗೆ ಸ್ವಲ್ಪ ಸಮಸ್ಯೆ ಉಂಟಾಗಬಹುದು
  • ಇಂದು ವ್ಯಾಪಾರದಲ್ಲಿ ಲಾಭವಿದೆ
  • ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತೀರಿ
  • ರಾಜಕೀಯ ವಿಚಾರದಲ್ಲಿ ಆದಷ್ಟು ಸೌಮ್ಯವಾಗಿರಿ
  • ಪಾರಿಜಾತ ಸರಸ್ವತೀ ದೇವಿಯನ್ನು ಪ್ರಾರ್ಥನೆ ಮಾಡಿ

ತುಲಾ :

  • ಉದ್ಯೋಗ, ವೃತ್ತಿಗೆ ಸಂಬಂಧಿಸಿದ ಗೌರವ ಸಮಾಜದಲ್ಲಿ ಪಡೆದುಕೊಳ್ಳಬಹುದು
  • ಇಂದು ಅನಿರೀಕ್ಷಿತ ಧನ ಲಾಭ ಸಾಧ್ಯತೆ
  • ಸಹೋದ್ಯೋಗಿಗಳ ಮೇಲೆ ಅಧಿಕಾರದ ಮಾತು
  • ನಡವಳಿಕೆಯಲ್ಲಿ ರಾಜಿಯಾಗದ ನಿಮಗೆ ಗೆಲುವು ಸಿಗಬಹುದು
  • ಇಂದು ಅತಿಯಾದ ಆಲೋಚನೆಗಳು ಬೇಡ
  • ಕಾರ್ಯಕ್ಷೇತ್ರದಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳಿ
  • ಮಹಾಗಣಪತಿ ಪ್ರಾರ್ಥನೆ ಮಾಡಿ

ವೃಶ್ಚಿಕ :

  • ನಿಮ್ಮ ಕಾರ್ಯಕ್ಷೇತ್ರದಲ್ಲಿ. ಕೆಲಸದಲ್ಲಿ ಪಾರದರ್ಶಕತೆಯನ್ನು ಕಾಪಾಡಿ
  • ಜನರ ಬೆಂಬಲ ನಿರೀಕ್ಷಿಸಿದರೆ ಸಿಗದೆ ಇರಬಹುದು
  • ಸಮಾಜಮುಖೀ ಕೆಲಸ ಮಾಡಲು ಪ್ರಯತ್ನಿಸಿ
  • ಮನೆಯವರ ಸಹಕಾರ ಚೆನ್ನಾಗಿರುತ್ತದೆ
  • ರಕ್ತದೊತ್ತಡ ಹೆಚ್ಚಿರುವವರಿಗೆ ತೊಂದರೆಯಿದೆ ಎಚ್ಚರ
  • ಹಳೆಯ ದ್ರವ್ಯ, ದುಡ್ಡಿನ ವಿಚಾರಕ್ಕೆ ಮನೆಯಲ್ಲಿ ಗಲಾಟೆ ಸೂಚನೆಯಿದೆ
  • ನವಗ್ರಹ ಆರಾಧನೆ ಮಾಡಿ ವಿಶೇಷವಾಗಿ ಕುಜಗ್ರಹ ಪ್ರಾರ್ಥನೆ ಮಾಡಿ

ಧನುಸ್ಸು :

  • ಆಹಾರ, ವಿಹಾರಗಳ ವಿಚಾರದಲ್ಲಿ ಬಹಳ ಸಂತೋಷ ಸಿಗಬಹುದು
  • ಪ್ರಯಾಣದ ಆಯಾಸ ಕಾಣಬಹುದು
  • ಅಪಾಯಕಾರಿ ಕೆಲಸಗಳಿಂದ ದೂರವಿರಿ
  • ಮನೆಯಲ್ಲಿ ವಾದ-ವಿವಾದ, ಜಗಳಕ್ಕೆ ಅವಕಾಶವಿದೆ
  • ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ
  • ಅಹಂಭಾವದಿಂದ ಕೆಲವು ತೊಂದರೆ ಸಾಧ್ಯತೆ
  • ಚಂಡಿಕಾ ಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ಮಕರ :

  • ಮನೆಗೆ ಬಂಧುಗಳ ಆಗಮನದಿಂದ ಸಂತಸವಾಗಬಹುದು
  • ನಿಂತಿದ್ದ ಕೆಲಸಗಳು ಪುನರಾರಂಭವಾಗಲಿವೆ
  • ಕಾನೂನು ಹೋರಾಟದಲ್ಲಿ ಯಶಸ್ಸಿದೆ
  • ದೊಡ್ಡ ಆಲೋಚನೆಗಳು ಸಾಕಾರವಾಗದೆ ಬೇಸರವಾಗಬಹುದು
  • ವ್ಯಾಪಾರ ನಿಮಿತ್ತ ಪ್ರಯಾಣ ಶುಭವಾಗಲಿದೆ
  • ವೈವಾಹಿಕ ಜೀವನದಲ್ಲಿ ಸ್ವಲ್ಪ ಕಿರಿಕಿರಿ ಸಾಧ್ಯತೆ
  • ಗಾಯತ್ರಿದೇವಿಯ ಪ್ರಾರ್ಥನೆ ಮಾಡಿ

ಕುಂಭ :

  • ಸಮಾಜದಲ್ಲಿ ಜನ ನಿಮ್ಮ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಬಹುದು
  • ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಅನುಕೂಲದ ದಿನ
  • ಅನಿರೀಕ್ಷಿತವಾಗಿ ತಾಯಿಯವರಿಗೆ ಆಘಾತ ಸಾಧ್ಯತೆ
  • ಬಂಧುಗಳ ಸಹಕಾರದಿಂದ ಸಮಸ್ಯೆಗೆ ಪರಿಹಾರ ಸಿಗಬಹುದು
  • ಹಳೆಯ ಆಸ್ತಿಗೆ ಸಂಬಂಧಿಸಿದಂತೆ ಹಣ ನಷ್ಟ
  • ರಿಯಲ್​ ಎಸ್ಟೇಟ್​ ಏಜೆಂಟ್ಸ್​ಗಳಿಗೆ ಹಿನ್ನಡೆ ಸಾಧ್ಯತೆ
  • ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ

ಮೀನ :

  • ನಿಮ್ಮ ಮಾತನ್ನು ದೃಢವಾಗಿ ಇಟ್ಟುಕೊಳ್ಳಿ
  • ಕೆಲಸದ ಮೇಲೆ ಪೂರ್ಣವಾದ ಆಸಕ್ತಿಯಿರಲಿ
  • ವಿದ್ಯಾರ್ಥಿಗಳಿಗೆ ಶುಭವಿರುವ ದಿನ
  • ಮಾತೆಯರು ಸಂಕಷ್ಟಪಡಬೇಕಾದ ವಾತಾವರಣ
  • ಮನಸ್ಸು ಶಾಂತವಾಗಿರಲಿ, ತಾಳ್ಮೆಯಿಂದ ವರ್ತಿಸಿ
  • ಬೇರೆಯವರ ಸಹಾಯ ನಿರೀಕ್ಷಿಸಬೇಡಿ ಬೇಸರವಾಗಬಹುದು
  • ಶಕ್ತಿದೇವತೆಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೈವಾಹಿಕ ಜೀವನದಲ್ಲಿ ಸ್ವಲ್ಪ ಕಿರಿಕಿರಿ ಸಾಧ್ಯತೆ- ಏನ್​​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/06/bavishya-1.jpg

    ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ

    ವೈವಾಹಿಕ ಜೀವನದಲ್ಲಿ ಸ್ವಲ್ಪ ಕಿರಿಕಿರಿ ಸಾಧ್ಯತೆ

    ಏನ್​​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಶುಕ್ಲಪಕ್ಷ, ಪೂರ್ಣಿಮಾ ತಿಥಿ, ಜ್ಯೇಷ್ಠ ನಕ್ಷತ್ರ. ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ :

  • ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ
  • ಕಾನೂನು ಬಾಹಿರ ವಿಚಾರಗಳಿಂದ ದೂರ ಉಳಿಯಿರಿ
  • ಉನ್ನತ ಅಧಿಕಾರಗಳ ಜೊತೆ ವಿನೀತರಾಗಿರಿ
  • ಹೊಸ ವಾಹನ ಖರೀದಿಯ ಮಾತು ಬರುತ್ತದೆ
  • ಮನೆ ಅಥವಾ ಕಚೇರಿಯ ವಾತಾವರಣ ಚೆನ್ನಾಗಿರುತ್ತದೆ
  • ಮಕ್ಕಳಿಗೆ ಹಲವು ಸವಾಲುಗಳು ಎದುರಾಗಬಹುದು
  • ಮುಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ವೃಷಭ :

  • ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ವಾತಾವರಣ ಚೆನ್ನಾಗಿರುತ್ತದೆ
  • ರಾಜಕೀಯ ವಿಚಾರದಲ್ಲಿ ಸ್ವಲ್ಪ ತೊಡಗಿಸಿಕೊಳ್ಳಬಹುದು
  • ಕಾರ್ಯಕ್ಷೇತ್ರದಲ್ಲಿ ವಿಸ್ತಾರ ಮಾಡಿ
  • ಹೊಸತನ್ನು ಕಲಿಯಲು ಪ್ರಯತ್ನಿಸಿ
  • ಪೋಷಕರೊಂದಿಗೆ ಉತ್ತಮ ಬಾಂಧವ್ಯವಿರಲಿ
  • ನಿರುದ್ಯೋಗಿಗಳಿಗೆ ಉತ್ತಮವಾದ ಅವಕಾಶವಿದೆ
  • ಕುಲದೇವತಾ ಆರಾಧನೆ ಮಾಡಿ

ಮಿಥುನ :

  • ಮಕ್ಕಳನ್ನು ವಹಿಸಿಕೊಂಡು ಮಾತಾಡಿ ತಪ್ಪು ಮಾಡಬೇಡಿ
  • ಆರೋಗ್ಯದ ಬಗ್ಗೆ ಕಾಳಜಿಯಿರಲಿ
  • ಇಂದು ಖರ್ಚಿಗೆ ಕಡಿವಾಣವನ್ನು ಹಾಕಿ
  • ಮನೆಯ ವಿಚಾರದಲ್ಲಿ ಕಾಳಜಿಯಿರಲಿ
  • ವ್ಯಾಪಾರಸ್ಥರಿಗೆ ದಿನ ಚೆನ್ನಾಗಿರುವುದಿಲ್ಲ
  • ಅನುಚಿತ ಚಟುವಟಿಕೆಗಳು ಎದುರಾಗಬಹುದು
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ :

  • ದಿನದ ಆರಂಭ ಸಂತೋಷಯುಕ್ತವಾಗಿರುತ್ತದೆ
  • ಬುದ್ಧಿವಂತಿಕೆಯಿಂದ ಮಾಡಿದ ನಿರ್ಧಾರ ಒಳ್ಳೆಯದು
  • ಪ್ರೇಮಿಗಳಿಗೆ ತುಂಬಾ ಸಂಕಷ್ಟದ ದಿನ
  • ಧರ್ಮನಿಂದನೆ ಅಥವಾ ದೇವರನ್ನು ಅವಹೇಳನ ಮಾಡುವುದು ಬೇಡ
  • ಮನೆಯಲ್ಲಿಯ ವಾತಾವರಣ ಚೆನ್ನಾಗಿರುವುದಿಲ್ಲ
  • ಹಣಕಾಸಿನ ವಿಚಾರದಲ್ಲಿ ಅನುಕೂಲವಿದೆ
  • ಮನೋಭವನನ್ನು ಪ್ರಾರ್ಥನೆ ಮಾಡಿ

ಸಿಂಹ :

  • ಹಣ ಹೂಡಿಕೆ ಮಾಡುವುದರಿಂದ ಲಾಭವಿದೆ
  • ಸಮಾಜದಲ್ಲಿ ವಿಶೇಷ ಮರ್ಯಾದೆ, ಗೌರವ ಸಿಗಬಹುದು
  • ಇಂದು ವ್ಯಾವಹಾರಿಕವಾಗಿ ಏರಿಳಿತಗಳಿರುತ್ತದೆ
  • ಹಳೆಯ ತಪ್ಪುಗಳನ್ನು ತೆಗೆದು ಹಾಕಲು ಅವಕಾಶವಿದೆ
  • ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಶುಭವಿದೆ
  • ಶ್ರೀಮಂತಿಕೆಯನ್ನು ಎಲ್ಲೂ ಕೂಡ ಪ್ರದರ್ಶಿಸಬೇಡಿ
  • ಧ್ಯಾನದ ಮೊರೆ ಹೋಗಿ

ಕನ್ಯಾ :

  • ನಿಮ್ಮ ವೈಯಕ್ತಿಕವಾದ ನಿರ್ಧಾರಗಳಿಗೆ ಆದ್ಯತೆಯನ್ನು ನೀಡಿ
  • ಎಲ್ಲಾ ಕೆಲಸಗಳನ್ನು ಯೋಜನೆಯಂತೆ ಮಾಡಿ
  • ಪ್ರೇಮಿಸಿ ಮದುವೆಯಾದವರಿಗೆ ಸ್ವಲ್ಪ ಸಮಸ್ಯೆ ಉಂಟಾಗಬಹುದು
  • ಇಂದು ವ್ಯಾಪಾರದಲ್ಲಿ ಲಾಭವಿದೆ
  • ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತೀರಿ
  • ರಾಜಕೀಯ ವಿಚಾರದಲ್ಲಿ ಆದಷ್ಟು ಸೌಮ್ಯವಾಗಿರಿ
  • ಪಾರಿಜಾತ ಸರಸ್ವತೀ ದೇವಿಯನ್ನು ಪ್ರಾರ್ಥನೆ ಮಾಡಿ

ತುಲಾ :

  • ಉದ್ಯೋಗ, ವೃತ್ತಿಗೆ ಸಂಬಂಧಿಸಿದ ಗೌರವ ಸಮಾಜದಲ್ಲಿ ಪಡೆದುಕೊಳ್ಳಬಹುದು
  • ಇಂದು ಅನಿರೀಕ್ಷಿತ ಧನ ಲಾಭ ಸಾಧ್ಯತೆ
  • ಸಹೋದ್ಯೋಗಿಗಳ ಮೇಲೆ ಅಧಿಕಾರದ ಮಾತು
  • ನಡವಳಿಕೆಯಲ್ಲಿ ರಾಜಿಯಾಗದ ನಿಮಗೆ ಗೆಲುವು ಸಿಗಬಹುದು
  • ಇಂದು ಅತಿಯಾದ ಆಲೋಚನೆಗಳು ಬೇಡ
  • ಕಾರ್ಯಕ್ಷೇತ್ರದಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳಿ
  • ಮಹಾಗಣಪತಿ ಪ್ರಾರ್ಥನೆ ಮಾಡಿ

ವೃಶ್ಚಿಕ :

  • ನಿಮ್ಮ ಕಾರ್ಯಕ್ಷೇತ್ರದಲ್ಲಿ. ಕೆಲಸದಲ್ಲಿ ಪಾರದರ್ಶಕತೆಯನ್ನು ಕಾಪಾಡಿ
  • ಜನರ ಬೆಂಬಲ ನಿರೀಕ್ಷಿಸಿದರೆ ಸಿಗದೆ ಇರಬಹುದು
  • ಸಮಾಜಮುಖೀ ಕೆಲಸ ಮಾಡಲು ಪ್ರಯತ್ನಿಸಿ
  • ಮನೆಯವರ ಸಹಕಾರ ಚೆನ್ನಾಗಿರುತ್ತದೆ
  • ರಕ್ತದೊತ್ತಡ ಹೆಚ್ಚಿರುವವರಿಗೆ ತೊಂದರೆಯಿದೆ ಎಚ್ಚರ
  • ಹಳೆಯ ದ್ರವ್ಯ, ದುಡ್ಡಿನ ವಿಚಾರಕ್ಕೆ ಮನೆಯಲ್ಲಿ ಗಲಾಟೆ ಸೂಚನೆಯಿದೆ
  • ನವಗ್ರಹ ಆರಾಧನೆ ಮಾಡಿ ವಿಶೇಷವಾಗಿ ಕುಜಗ್ರಹ ಪ್ರಾರ್ಥನೆ ಮಾಡಿ

ಧನುಸ್ಸು :

  • ಆಹಾರ, ವಿಹಾರಗಳ ವಿಚಾರದಲ್ಲಿ ಬಹಳ ಸಂತೋಷ ಸಿಗಬಹುದು
  • ಪ್ರಯಾಣದ ಆಯಾಸ ಕಾಣಬಹುದು
  • ಅಪಾಯಕಾರಿ ಕೆಲಸಗಳಿಂದ ದೂರವಿರಿ
  • ಮನೆಯಲ್ಲಿ ವಾದ-ವಿವಾದ, ಜಗಳಕ್ಕೆ ಅವಕಾಶವಿದೆ
  • ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ
  • ಅಹಂಭಾವದಿಂದ ಕೆಲವು ತೊಂದರೆ ಸಾಧ್ಯತೆ
  • ಚಂಡಿಕಾ ಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ಮಕರ :

  • ಮನೆಗೆ ಬಂಧುಗಳ ಆಗಮನದಿಂದ ಸಂತಸವಾಗಬಹುದು
  • ನಿಂತಿದ್ದ ಕೆಲಸಗಳು ಪುನರಾರಂಭವಾಗಲಿವೆ
  • ಕಾನೂನು ಹೋರಾಟದಲ್ಲಿ ಯಶಸ್ಸಿದೆ
  • ದೊಡ್ಡ ಆಲೋಚನೆಗಳು ಸಾಕಾರವಾಗದೆ ಬೇಸರವಾಗಬಹುದು
  • ವ್ಯಾಪಾರ ನಿಮಿತ್ತ ಪ್ರಯಾಣ ಶುಭವಾಗಲಿದೆ
  • ವೈವಾಹಿಕ ಜೀವನದಲ್ಲಿ ಸ್ವಲ್ಪ ಕಿರಿಕಿರಿ ಸಾಧ್ಯತೆ
  • ಗಾಯತ್ರಿದೇವಿಯ ಪ್ರಾರ್ಥನೆ ಮಾಡಿ

ಕುಂಭ :

  • ಸಮಾಜದಲ್ಲಿ ಜನ ನಿಮ್ಮ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಬಹುದು
  • ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಅನುಕೂಲದ ದಿನ
  • ಅನಿರೀಕ್ಷಿತವಾಗಿ ತಾಯಿಯವರಿಗೆ ಆಘಾತ ಸಾಧ್ಯತೆ
  • ಬಂಧುಗಳ ಸಹಕಾರದಿಂದ ಸಮಸ್ಯೆಗೆ ಪರಿಹಾರ ಸಿಗಬಹುದು
  • ಹಳೆಯ ಆಸ್ತಿಗೆ ಸಂಬಂಧಿಸಿದಂತೆ ಹಣ ನಷ್ಟ
  • ರಿಯಲ್​ ಎಸ್ಟೇಟ್​ ಏಜೆಂಟ್ಸ್​ಗಳಿಗೆ ಹಿನ್ನಡೆ ಸಾಧ್ಯತೆ
  • ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ

ಮೀನ :

  • ನಿಮ್ಮ ಮಾತನ್ನು ದೃಢವಾಗಿ ಇಟ್ಟುಕೊಳ್ಳಿ
  • ಕೆಲಸದ ಮೇಲೆ ಪೂರ್ಣವಾದ ಆಸಕ್ತಿಯಿರಲಿ
  • ವಿದ್ಯಾರ್ಥಿಗಳಿಗೆ ಶುಭವಿರುವ ದಿನ
  • ಮಾತೆಯರು ಸಂಕಷ್ಟಪಡಬೇಕಾದ ವಾತಾವರಣ
  • ಮನಸ್ಸು ಶಾಂತವಾಗಿರಲಿ, ತಾಳ್ಮೆಯಿಂದ ವರ್ತಿಸಿ
  • ಬೇರೆಯವರ ಸಹಾಯ ನಿರೀಕ್ಷಿಸಬೇಡಿ ಬೇಸರವಾಗಬಹುದು
  • ಶಕ್ತಿದೇವತೆಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More