newsfirstkannada.com

ವಿವಾಹ, ಉದ್ಯೋಗ ಇಲ್ಲದೆ ಹಿಂಸೆ- ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

Share :

16-06-2023

    ಇಂದು ಸಾಲ ಮರುಪಾವತಿಗೆ ದಾರಿಯಿದೆ

    ಹೊಸ ಮೂಲಗಳಿಂದ ಹಣ ಬರಬಹುದು

    ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಶುಕ್ರವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಹಳೆಯ ಸ್ನೇಹಿತರ ಭೇಟಿಗೆ ಉತ್ಸುಕರಾಗಬಹುದು
  • ಇಂದು ಸಾಲ ಮರುಪಾವತಿಗೆ ದಾರಿಯಿದೆ
  • ಹೊಸ ಮೂಲಗಳಿಂದ ಹಣ ಬರಬಹುದು
  • ನೇರವಾದ ನುಡಿ ಒಳ್ಳೆಯದಲ್ಲ, ಯಾವುದೇ ರೀತಿಯ ಹಠ ಬೇಡ
  • ಸಾಂಸಾರಿಕವಾಗಿ ಸಂತೋಷ ಕಾಣಬಹುದು
  • ನಿಮ್ಮ ಗುರಿ ಸಾಧಿಸುವಲ್ಲಿ ಯಶಸ್ಸು ಕಾಣಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ವೃಷಭ

  • ನಿಮ್ಮ ವಿರೋಧಿಗಳು, ಶತ್ರುಗಳು ನಿಮ್ಮ ವಿಷಯಕ್ಕೆ ಬರುವುದಿಲ್ಲ
  • ನಿಮ್ಮ ಕೆಲಸದಲ್ಲಿ ಸ್ಥಿರತೆ ಕಾಣುತ್ತೀರಿ
  • ಕೆಲಸಗಳು ನಿಧಾನವಾಗಿ ಬಹಳ ಪರಿಪೂರ್ಣವಾಗಿ ಆಗುತ್ತವೆ
  • ಸಹೋದ್ಯೋಗಿಗಳಲ್ಲಿ ಅನುಮಾನ ಮೂಡಬಹುದು
  • ನಿಮ್ಮ ಕಾರ್ಯವೈಖರಿ ಹಿರಿಯರಿಗೆ ಇಷ್ಟವಾಗಬಹುದು
  • ಹಣಕ್ಕಾಗಿ ಬೇರೆ ಬೇರೆ ಚಿಂತನೆ ನಡೆಸಬಹುದು
  • ಗಣಪತಿ ಪ್ರಾರ್ಥನೆ ಮಾಡಿ

ಮಿಥುನ

 

  • ಸಾಂಸಾರಿಕವಾಗಿ ನಂಬಿಕೆಯನ್ನು ಹೆಚ್ಚಿಸಿಕೊಳ್ಳಬೇಕು
  • ಹೊಸ ವ್ಯವಹಾರದ ಕಲ್ಪನೆಗಳು ಮನಸ್ಸಿಗೆ ಬರಬಹುದು
  • ಕೆಲಸದಲ್ಲಿ ಬದಲಾವಣೆಯ ಸೂಚನೆಯಿದೆ
  • ಷೇರು ಮಾರುಕಟ್ಟೆಯಲ್ಲಿ ಲಾಭಗಳಿಸಬಹುದು
  • ಮಕ್ಕಳ ಬಗ್ಗೆ ಇದ್ದ ಚಿಂತೆ ಅಧಿಕವಾಗಬಹುದು
  • ಹಣಕ್ಕಾಗಿ ಸ್ವಲ್ಪ ಮಾತುಕತೆ ನಡೆಯಬಹುದು
  • ಈಶ್ವರನ ಆರಾಧನೆ ಮಾಡಿ

ಕಟಕ

  • ಅಕ್ಕಪಕ್ಕದವರ ಜೊತೆಯಲ್ಲಿ ಜಗಳ ಮಾಡಿಕೊಳ್ಳಬೇಡಿ
  • ಮಾನಸಿಕವಾಗಿ ಸಮಾಧಾನ ಇರುವುದಿಲ್ಲ
  • ವಿದ್ಯಾರ್ಥಿಗಳಿಗೆ ಹಲವಾರು ಯೋಚನೆಗಳಿಂದ ಬೇಸರ ಸಾಧ್ಯತೆ
  • ಕೆಲವು ಗೊಂದಲದಲ್ಲಿ ಸಿಲುಕಬಹುದು
  • ಹೊಸ ಸ್ನೇಹಿತರ ಬಗ್ಗೆ ಉತ್ಸುಕರಾಗಿರುತ್ತೀರಿ
  • ವ್ಯವಹಾರದ ಮುಂದಿನ ಗುರಿ ಈಡೇರಬಹುದು
  • ದುರ್ಗಾಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಬಹುದು
  • ನಾಯಕತ್ವಕ್ಕಾಗಿ ಹಂಬಲ ಪಡುತ್ತೀರಿ ಅದು ಈಡೇರಬಹುದು
  • ಸಾಮಾಜಿಕವಾಗಿ ಹೆಸರು ಮಾಡುತ್ತೀರಿ
  • ಬೇರೆಯವರಿಗೂ ಸಂತೋಷ ನೀಡುತ್ತೀರಿ
  • ಬೇರೆಯವರ ಬಗ್ಗೆ ಸ್ವಲ್ಪ ಕಾಳಜಿ ಇರಲಿ
  • ವೈಯಕ್ತಿಕವಾದ ಚಾಪು ಮೂಡಿಸುವಲ್ಲಿ ಜಯಗಳಿಸುತ್ತೀರಿ
  • ನರಸಿಂಹನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಇಂದು ಉತ್ಸಾಹದಿಂದ ಎಲ್ಲಾ ಕೆಲಸ ಮಾಡಿ
  • ತಪ್ಪು ತಿಳುವಳಿಕೆಯಿಂದ ಹೊರಗಡೆ ಬನ್ನಿ
  • ಬೇರೆ ಸ್ಥಳದಲ್ಲಿ ವ್ಯಾಪಾರ ಮಾಡುವವರಿಗೆ ಲಾಭವಿದೆ
  • ಪ್ರಮುಖ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬಹುದು
  • ಜನರಿಗೆ ಸಹಾಯ ಮಾಡಲು ಪ್ರಯತ್ನಿಸಿ
  • ವೈಯಕ್ತಿಕ ವಿಚಾರಗಳಿಂದ ಹಿನ್ನಡೆಯಾಗಬಹುದು
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ತುಲಾ

  • ಇಂದು ಪ್ರೇಮಿಗಳಿಗೆ ಶುಭವಾದ ದಿನ
  • ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸಿ
  • ವೃತ್ತಿ ಜೀವನ ಸಂತೃಪ್ತಿ ಕೊಡಬಹುದು
  • ವಿರೋಧಿಗಳ ಎದುರು ನಿಮಗೆ ಗೌರವ ಸಿಗಬಹುದು
  • ಒಂದೇ ಸಮಯಕ್ಕೆ ಮೂರು, ನಾಲ್ಕು ವಿಚಾರಗಳಲ್ಲಿ ಗೆಲುವು ಸಾಧಿಸಬಹುದು
  • ವ್ಯವಹಾರದ ಚತುರತೆ ನಿಮ್ಮ ಕೈ ಹಿಡಿಯಬಹುದು
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಹಣದ ವಿಚಾರದಲ್ಲಿ ಸ್ವಲ್ಪ ಜಾಗರುಕರಾಗಿರಿ
  • ವಿಚಾರ ಮಾಡದೇ ಹಣ ಹೂಡಿಕೆ ಮಾಡಬೇಡಿ
  • ತಂದೆ ತಾಯಿಯರ ಬಗ್ಗೆ ಬೇಸರ ಪಡಬಹುದು
  • ಇಂದು ಮಾನಸಿಕವಾಗಿ ತುಂಬಾ ನೋವು ಉಂಟಾಗಬಹುದು
  • ವಿವಾಹ, ಉದ್ಯೋಗ ಇಲ್ಲದೆ ಹಿಂಸೆ ಪಡಬಹುದು
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದೆ ಪ್ರಯತ್ನಿಸಿ
  • ವಿಷ್ಣು ಸಹಸ್ರನಾಮವನ್ನ ಶ್ರವಣ ಮಾಡಿ

ಧನುಸ್ಸು

 

  • ನಿಮ್ಮ ಜೀವನ ಶೈಲಿಯಲ್ಲಿ ಹೊಸತನ ಬೇಕು ಪ್ರಯತ್ನಿಸಿ
  • ಸರ್ಕಾರಿ ನೌಕರರಿಗೆ ಸ್ವಲ್ಪ ಸಮಸ್ಯೆ ಆಗಬಹುದು
  • ಮಾರ್ಕೆಟಿಂಗ್ ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗಬಹುದು
  • ವೈವಾಹಿಕ ಜೀವನ ಬೇಸರ ತರಿಸುತ್ತದೆ
  • ವ್ಯಾಪಾರದ ದೃಷ್ಠಿಯಿಂದ ಪ್ರಯಾಣ ಮಾಡುವ ಸಾಧ್ಯತೆಯಿದೆ
  • ಹೊಸ ಕೆಲಸವನ್ನು ಆರಂಭಿಸುವ ಮುನ್ನ ಯೋಚಿಸಿ
  • ಲಲಿತಾ ಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ಮಕರ

  • ನಿಮ್ಮ ಕಠಿಣ ಪರಿಶ್ರಮಕ್ಕೆ ಫಲವಿದೆ ಆದರೆ ನಿಮ್ಮ ಪ್ರಯತ್ನ ಪ್ರಾಮಾಣಿಕವಾಗಿರಲಿ
  • ಸ್ನೇಹಿತರ ಮೂಲಕ ಲಾಭ ಪಡೆಯಬಹುದು
  • ಅಕ್ಕತಂಗಿ, ಅಣ್ಣತಮ್ಮ ಜಗಳ ತಾರಕಕ್ಕೇರಬಹುದು
  • ತಾಯಿಯ ಆರೋಗ್ಯವನ್ನು ಗಮನಿಸಿಕೊಳ್ಳಿ
  • ಕೆಲಸದಲ್ಲಿ ನಿಷ್ಠೆ ಇರಲಿ ತೋರಿಕೆ ಕೆಲಸ ಬೇಡ
  • ಪ್ರಯಾಣದಿಂದ ಶುಭವಿಲ್ಲ, ಅನಗತ್ಯ ಪ್ರಯಾಣ ಮುಂದೂಡಿ
  • ಕುಲದೇವತಾ ಆರಾಧನೆ ಮಾಡಿ

ಕುಂಭ

  • ಇಂದು ಹೊಸ ವ್ಯವಹಾರಗಳನ್ನು ಆರಂಭಿಸಬಹುದು
  • ಹಿರಿಯರು ನಿಮ್ಮನ್ನು ಮೆಚ್ಚಬಹುದು
  • ಎರಡನೇ ಮದುವೆ ಆದವರಿಗೆ ಸ್ವಲ್ಪ ಸಮಸ್ಯೆ ಇದೆ
  • ಉದ್ಯೋಗ, ವೃತ್ತಿ ಬದಲಾವಣೆಯಿಂದ ನಷ್ಟ ಸಂಭವ
  • ಬೇರೆಯವರ ಕೆಲಸದಿಂದ ಲಾಭ ಗಳಿಸುತ್ತೀರಿ
  • ಇಂದು ಅನಾವಶ್ಯಕ ವಾದ, ವಿವಾದ ಬೇಡ
  • ಶಿವಾರಾಧನೆ ಮಾಡಿ

ಮೀನಾ

  • ಪ್ರೇಮಿಗಳು ತಾವು ಮಾಡಿದ ತಪ್ಪಿಗೆ ಶಿಕ್ಷೆ ಆಗಬಹುದು
  • ಪ್ರಜ್ಞಾವಂತರಿಂದ ಮಾರ್ಗದರ್ಶನ ಸಿಗಬಹುದು
  • ವಾಗ್ವಾದಗಳನ್ನು ನಡೆಸಬೇಡಿ ತೊಂದರೆ ಇದೆ
  • ನಿಮ್ಮ ದೌರ್ಬಲ್ಯಗಳನ್ನು ಮುಚ್ಚಿಡಬೇಡಿ
  • ನಿಮ್ಮ ಖರ್ಚು ನಿಮ್ಮ ನಿಯಂತ್ರಣದಲ್ಲಿರಲಿ
  • ನಿಮ್ಮ ಮನಸ್ಸನ್ನು ಹತೋಟಿಯಲ್ಲಿಡಲು ಪ್ರಯತ್ನಿಸಿ
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿವಾಹ, ಉದ್ಯೋಗ ಇಲ್ಲದೆ ಹಿಂಸೆ- ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

    ಇಂದು ಸಾಲ ಮರುಪಾವತಿಗೆ ದಾರಿಯಿದೆ

    ಹೊಸ ಮೂಲಗಳಿಂದ ಹಣ ಬರಬಹುದು

    ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಶುಕ್ರವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಹಳೆಯ ಸ್ನೇಹಿತರ ಭೇಟಿಗೆ ಉತ್ಸುಕರಾಗಬಹುದು
  • ಇಂದು ಸಾಲ ಮರುಪಾವತಿಗೆ ದಾರಿಯಿದೆ
  • ಹೊಸ ಮೂಲಗಳಿಂದ ಹಣ ಬರಬಹುದು
  • ನೇರವಾದ ನುಡಿ ಒಳ್ಳೆಯದಲ್ಲ, ಯಾವುದೇ ರೀತಿಯ ಹಠ ಬೇಡ
  • ಸಾಂಸಾರಿಕವಾಗಿ ಸಂತೋಷ ಕಾಣಬಹುದು
  • ನಿಮ್ಮ ಗುರಿ ಸಾಧಿಸುವಲ್ಲಿ ಯಶಸ್ಸು ಕಾಣಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ವೃಷಭ

  • ನಿಮ್ಮ ವಿರೋಧಿಗಳು, ಶತ್ರುಗಳು ನಿಮ್ಮ ವಿಷಯಕ್ಕೆ ಬರುವುದಿಲ್ಲ
  • ನಿಮ್ಮ ಕೆಲಸದಲ್ಲಿ ಸ್ಥಿರತೆ ಕಾಣುತ್ತೀರಿ
  • ಕೆಲಸಗಳು ನಿಧಾನವಾಗಿ ಬಹಳ ಪರಿಪೂರ್ಣವಾಗಿ ಆಗುತ್ತವೆ
  • ಸಹೋದ್ಯೋಗಿಗಳಲ್ಲಿ ಅನುಮಾನ ಮೂಡಬಹುದು
  • ನಿಮ್ಮ ಕಾರ್ಯವೈಖರಿ ಹಿರಿಯರಿಗೆ ಇಷ್ಟವಾಗಬಹುದು
  • ಹಣಕ್ಕಾಗಿ ಬೇರೆ ಬೇರೆ ಚಿಂತನೆ ನಡೆಸಬಹುದು
  • ಗಣಪತಿ ಪ್ರಾರ್ಥನೆ ಮಾಡಿ

ಮಿಥುನ

 

  • ಸಾಂಸಾರಿಕವಾಗಿ ನಂಬಿಕೆಯನ್ನು ಹೆಚ್ಚಿಸಿಕೊಳ್ಳಬೇಕು
  • ಹೊಸ ವ್ಯವಹಾರದ ಕಲ್ಪನೆಗಳು ಮನಸ್ಸಿಗೆ ಬರಬಹುದು
  • ಕೆಲಸದಲ್ಲಿ ಬದಲಾವಣೆಯ ಸೂಚನೆಯಿದೆ
  • ಷೇರು ಮಾರುಕಟ್ಟೆಯಲ್ಲಿ ಲಾಭಗಳಿಸಬಹುದು
  • ಮಕ್ಕಳ ಬಗ್ಗೆ ಇದ್ದ ಚಿಂತೆ ಅಧಿಕವಾಗಬಹುದು
  • ಹಣಕ್ಕಾಗಿ ಸ್ವಲ್ಪ ಮಾತುಕತೆ ನಡೆಯಬಹುದು
  • ಈಶ್ವರನ ಆರಾಧನೆ ಮಾಡಿ

ಕಟಕ

  • ಅಕ್ಕಪಕ್ಕದವರ ಜೊತೆಯಲ್ಲಿ ಜಗಳ ಮಾಡಿಕೊಳ್ಳಬೇಡಿ
  • ಮಾನಸಿಕವಾಗಿ ಸಮಾಧಾನ ಇರುವುದಿಲ್ಲ
  • ವಿದ್ಯಾರ್ಥಿಗಳಿಗೆ ಹಲವಾರು ಯೋಚನೆಗಳಿಂದ ಬೇಸರ ಸಾಧ್ಯತೆ
  • ಕೆಲವು ಗೊಂದಲದಲ್ಲಿ ಸಿಲುಕಬಹುದು
  • ಹೊಸ ಸ್ನೇಹಿತರ ಬಗ್ಗೆ ಉತ್ಸುಕರಾಗಿರುತ್ತೀರಿ
  • ವ್ಯವಹಾರದ ಮುಂದಿನ ಗುರಿ ಈಡೇರಬಹುದು
  • ದುರ್ಗಾಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಬಹುದು
  • ನಾಯಕತ್ವಕ್ಕಾಗಿ ಹಂಬಲ ಪಡುತ್ತೀರಿ ಅದು ಈಡೇರಬಹುದು
  • ಸಾಮಾಜಿಕವಾಗಿ ಹೆಸರು ಮಾಡುತ್ತೀರಿ
  • ಬೇರೆಯವರಿಗೂ ಸಂತೋಷ ನೀಡುತ್ತೀರಿ
  • ಬೇರೆಯವರ ಬಗ್ಗೆ ಸ್ವಲ್ಪ ಕಾಳಜಿ ಇರಲಿ
  • ವೈಯಕ್ತಿಕವಾದ ಚಾಪು ಮೂಡಿಸುವಲ್ಲಿ ಜಯಗಳಿಸುತ್ತೀರಿ
  • ನರಸಿಂಹನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಇಂದು ಉತ್ಸಾಹದಿಂದ ಎಲ್ಲಾ ಕೆಲಸ ಮಾಡಿ
  • ತಪ್ಪು ತಿಳುವಳಿಕೆಯಿಂದ ಹೊರಗಡೆ ಬನ್ನಿ
  • ಬೇರೆ ಸ್ಥಳದಲ್ಲಿ ವ್ಯಾಪಾರ ಮಾಡುವವರಿಗೆ ಲಾಭವಿದೆ
  • ಪ್ರಮುಖ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬಹುದು
  • ಜನರಿಗೆ ಸಹಾಯ ಮಾಡಲು ಪ್ರಯತ್ನಿಸಿ
  • ವೈಯಕ್ತಿಕ ವಿಚಾರಗಳಿಂದ ಹಿನ್ನಡೆಯಾಗಬಹುದು
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ತುಲಾ

  • ಇಂದು ಪ್ರೇಮಿಗಳಿಗೆ ಶುಭವಾದ ದಿನ
  • ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸಿ
  • ವೃತ್ತಿ ಜೀವನ ಸಂತೃಪ್ತಿ ಕೊಡಬಹುದು
  • ವಿರೋಧಿಗಳ ಎದುರು ನಿಮಗೆ ಗೌರವ ಸಿಗಬಹುದು
  • ಒಂದೇ ಸಮಯಕ್ಕೆ ಮೂರು, ನಾಲ್ಕು ವಿಚಾರಗಳಲ್ಲಿ ಗೆಲುವು ಸಾಧಿಸಬಹುದು
  • ವ್ಯವಹಾರದ ಚತುರತೆ ನಿಮ್ಮ ಕೈ ಹಿಡಿಯಬಹುದು
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಹಣದ ವಿಚಾರದಲ್ಲಿ ಸ್ವಲ್ಪ ಜಾಗರುಕರಾಗಿರಿ
  • ವಿಚಾರ ಮಾಡದೇ ಹಣ ಹೂಡಿಕೆ ಮಾಡಬೇಡಿ
  • ತಂದೆ ತಾಯಿಯರ ಬಗ್ಗೆ ಬೇಸರ ಪಡಬಹುದು
  • ಇಂದು ಮಾನಸಿಕವಾಗಿ ತುಂಬಾ ನೋವು ಉಂಟಾಗಬಹುದು
  • ವಿವಾಹ, ಉದ್ಯೋಗ ಇಲ್ಲದೆ ಹಿಂಸೆ ಪಡಬಹುದು
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದೆ ಪ್ರಯತ್ನಿಸಿ
  • ವಿಷ್ಣು ಸಹಸ್ರನಾಮವನ್ನ ಶ್ರವಣ ಮಾಡಿ

ಧನುಸ್ಸು

 

  • ನಿಮ್ಮ ಜೀವನ ಶೈಲಿಯಲ್ಲಿ ಹೊಸತನ ಬೇಕು ಪ್ರಯತ್ನಿಸಿ
  • ಸರ್ಕಾರಿ ನೌಕರರಿಗೆ ಸ್ವಲ್ಪ ಸಮಸ್ಯೆ ಆಗಬಹುದು
  • ಮಾರ್ಕೆಟಿಂಗ್ ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗಬಹುದು
  • ವೈವಾಹಿಕ ಜೀವನ ಬೇಸರ ತರಿಸುತ್ತದೆ
  • ವ್ಯಾಪಾರದ ದೃಷ್ಠಿಯಿಂದ ಪ್ರಯಾಣ ಮಾಡುವ ಸಾಧ್ಯತೆಯಿದೆ
  • ಹೊಸ ಕೆಲಸವನ್ನು ಆರಂಭಿಸುವ ಮುನ್ನ ಯೋಚಿಸಿ
  • ಲಲಿತಾ ಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ಮಕರ

  • ನಿಮ್ಮ ಕಠಿಣ ಪರಿಶ್ರಮಕ್ಕೆ ಫಲವಿದೆ ಆದರೆ ನಿಮ್ಮ ಪ್ರಯತ್ನ ಪ್ರಾಮಾಣಿಕವಾಗಿರಲಿ
  • ಸ್ನೇಹಿತರ ಮೂಲಕ ಲಾಭ ಪಡೆಯಬಹುದು
  • ಅಕ್ಕತಂಗಿ, ಅಣ್ಣತಮ್ಮ ಜಗಳ ತಾರಕಕ್ಕೇರಬಹುದು
  • ತಾಯಿಯ ಆರೋಗ್ಯವನ್ನು ಗಮನಿಸಿಕೊಳ್ಳಿ
  • ಕೆಲಸದಲ್ಲಿ ನಿಷ್ಠೆ ಇರಲಿ ತೋರಿಕೆ ಕೆಲಸ ಬೇಡ
  • ಪ್ರಯಾಣದಿಂದ ಶುಭವಿಲ್ಲ, ಅನಗತ್ಯ ಪ್ರಯಾಣ ಮುಂದೂಡಿ
  • ಕುಲದೇವತಾ ಆರಾಧನೆ ಮಾಡಿ

ಕುಂಭ

  • ಇಂದು ಹೊಸ ವ್ಯವಹಾರಗಳನ್ನು ಆರಂಭಿಸಬಹುದು
  • ಹಿರಿಯರು ನಿಮ್ಮನ್ನು ಮೆಚ್ಚಬಹುದು
  • ಎರಡನೇ ಮದುವೆ ಆದವರಿಗೆ ಸ್ವಲ್ಪ ಸಮಸ್ಯೆ ಇದೆ
  • ಉದ್ಯೋಗ, ವೃತ್ತಿ ಬದಲಾವಣೆಯಿಂದ ನಷ್ಟ ಸಂಭವ
  • ಬೇರೆಯವರ ಕೆಲಸದಿಂದ ಲಾಭ ಗಳಿಸುತ್ತೀರಿ
  • ಇಂದು ಅನಾವಶ್ಯಕ ವಾದ, ವಿವಾದ ಬೇಡ
  • ಶಿವಾರಾಧನೆ ಮಾಡಿ

ಮೀನಾ

  • ಪ್ರೇಮಿಗಳು ತಾವು ಮಾಡಿದ ತಪ್ಪಿಗೆ ಶಿಕ್ಷೆ ಆಗಬಹುದು
  • ಪ್ರಜ್ಞಾವಂತರಿಂದ ಮಾರ್ಗದರ್ಶನ ಸಿಗಬಹುದು
  • ವಾಗ್ವಾದಗಳನ್ನು ನಡೆಸಬೇಡಿ ತೊಂದರೆ ಇದೆ
  • ನಿಮ್ಮ ದೌರ್ಬಲ್ಯಗಳನ್ನು ಮುಚ್ಚಿಡಬೇಡಿ
  • ನಿಮ್ಮ ಖರ್ಚು ನಿಮ್ಮ ನಿಯಂತ್ರಣದಲ್ಲಿರಲಿ
  • ನಿಮ್ಮ ಮನಸ್ಸನ್ನು ಹತೋಟಿಯಲ್ಲಿಡಲು ಪ್ರಯತ್ನಿಸಿ
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More