newsfirstkannada.com

Share :

26-05-2023

    ಹೊಸ ಯೋಜನೆಗಳಿಗೆ ಶುಭ ದಿನ

    ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ

    ಏನ್​​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಮಾಸ, ಕೃಷ್ಣಪಕ್ಷ, ತ್ರಯೋದಶಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ :

  • ಹೊಸ ಯೋಜನೆಗಳಿಗೆ ಶುಭ ದಿನ
  • ಅನುಭವಿ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆಯಬಹುದು
  • ಹಿರಿಯರ ಅಥವಾ ಸಹೋದರರ ಬಗ್ಗೆ ಚಿಂತೆ ನಡೆಸಬಹುದು
  • ಅನುಪಯುಕ್ತ ಚಟುವಟಿಕೆಗಳಲ್ಲಿ ಸಮಯ ವ್ಯರ್ಥ ಮಾಡಬಹುದು
  • ಪ್ರಮುಖ ಅವಕಾಶಗಳು ನಿಮಗಿವೆ ಸದುಪಯೋಗ ಮಾಡಿಕೊಳ್ಳಿ
  • ಇಂದು ಆದಷ್ಟು ಜಾಗ್ರತೆವಹಿಸಿ ಹೆಜ್ಜೆಯನ್ನ ಇಡಬೇಕು
  • ದೇವಿಯನ್ನು ಆರಾಧನೆ ಮಾಡಿ

ವೃಷಭ :

  • ನಿಮ್ಮ ಕೆಲಸದಲ್ಲಿ ಗಟ್ಟಿಯಾದ ನಿರ್ಧಾರ ಯಶಸ್ಸಿಗೆ ಕಾರಣವಾಗಬಹುದು
  • ಕುಟುಂಬದವರಿಂದ ಉತ್ತಮ ಸ್ಪಂದನೆ ಸಿಗಬಹುದು
  • ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ
  • ಸಂತೋಷದಿಂದ ಇರಲು ಈ ದಿನ ಅವಕಾಶವಿದೆ
  • ಸ್ನೇಹಿತರ ಜೊತೆ ದೀರ್ಘವಾದ ಚರ್ಚೆ ಮಾಡಬಹುದು
  • ಹಣ ಕಾಸಿನ ವಿಚಾರದಲ್ಲಿ ಸಮಾಧಾನ ವಿರುತ್ತದೆ
  • ಕುಲದೇವತಾರಾಧನೆ ಮಾಡಿ

ಮಿಥುನ :

  • ಪ್ರಯಾಣಕ್ಕೆ ಅನುಕೂಲಕರ ಇಲ್ಲದ ದಿನ ಅನಗತ್ಯ ಪ್ರಯಾಣ ಬೇಡ
  • ಸಹೋದ್ಯೋಗಿಗಳಿಂದ ಭಿನ್ನಾಭಿಪ್ರಾಯ ಸಾಧ್ಯತೆ
  • ನಿಮ್ಮ ಆರೋಗ್ಯದ ಬಗ್ಗೆ ಗಮನಿಸಿಕೊಳ್ಳಿ
  • ಯಾವುದೇ ಕಾರಣಕ್ಕೂ ಜಗಳ ಬೇಡ
  • ಸ್ನೇಹಿತರು ಅಸಹಕಾರವನ್ನು ತೋರಬಹುದು
  • ಇದ್ದಕ್ಕಿದ್ದ ಹಾಗೆ ಅಪಶಕುನಗಳು ಕಾಡಬಹುದು
  • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಕಟಕ :

  • ಮನಸ್ಸನ್ನು ನಿಮ್ಮ ಹತೋಟಿಯಲ್ಲಿಟ್ಟುಕೊಳ್ಳಿ
  • ಅನಿರೀಕ್ಷಿತವಾದ ವಿಚಾರದಲ್ಲಿ ಗೊಂದಲವಾಗಬಹುದು
  • ಮನೆಯಲ್ಲಿ ಒಗ್ಗಟ್ಟಿನ ಹಾದಿ ಹಿಡಿಯಬೇಕು
  • ತಂದೆ ಮಕ್ಕಳ ಮಧ್ಯೆದಲ್ಲಿ ವಾಗ್ಯುದ್ಧ, ಜಗಳ ನಡೆಯಬಹುದು
  • ಕೋಪವನ್ನು ದೂರ ಮಾಡಿಕೊಳ್ಳಿ ಅನಾಹುತಕ್ಕೆ ಅವಕಾಶವಿದೆ
  • ಹಿರಿಯರ ಮಾತಿಗೆ ಬೆಲೆ ನೀಡುವುದು ಒಳ್ಳೆಯದು
  • ದುರ್ಗಾದೇವಿ ಆರಾಧನೆ ಮಾಡಿ

ಸಿಂಹ :

  • ಬಾಕಿ ಬರುವ ಹಣಕ್ಕಾಗಿ ಹೋರಾಟ ಮಾಡುವುದರಿಂದ ಜಯ ಸಿಗಬಹುದು
  • ಪರಿಚಿತರೇ ಮೋಸ ಮಾಡಲು ಕಾಯುತ್ತಿರುತ್ತಾರೆ ಎಚ್ಚರ
  • ಹಿರಿಯರ ಮಾರ್ಗದರ್ಶನ ಸಿಗಲಿದೆ
  • ಅಂದುಕೊಂಡ ಕೆಲಸಕ್ಕೆ ಅಡ್ಡಿಯಾಗಬಹುದು
  • ವಿದ್ಯಾರ್ಥಿಗಳಿಗೆ ತುಂಬಾ ಶ್ರಮವಿದೆ, ಅಪಯಶಸ್ಸು ಕಾಣಬಹುದು
  • ತಂದೆಯವರಿಗೆ ಉಡುಗೊರೆ ಕೊಡಬಹುದು
  • ಗಣಪತಿ ಪ್ರಾರ್ಥನೆ ಮಾಡಿ

ಕನ್ಯಾ :

  • ಯಾವುದೇ ಕಾರಣಕ್ಕೂ ಬೇರೆಯವರ ಸಹಾಯ ಕೇಳಬೇಡಿ
  • ಬಹಳ ವಿರಾಮವಾಗಿ ಸ್ವೇಚ್ಛೇ ಇಂದ ಇರುತ್ತೀರಿ
  • ಸರ್ಕಾರಿ ಕೆಲಸದಲ್ಲಿ ಮುನ್ನಡೆಯಾಗಬಹುದು
  • ವ್ಯಾಪಾರದ ದೃಷ್ಟಿಯಿಂದ ಪ್ರಯಾಣ ಸಾಧ್ಯತೆ
  • ಆಸಕ್ತಿಯಿರುವ ಕೆಲಸದಲ್ಲಿ ತೊಂದರೆಯಾಗಬಹುದು
  • ಮಕ್ಕಳಿಂದ ತುಂಬಾ ಕಿರಿಕಿರಿ ಸಾಧ್ಯತೆ
  • ಸರಸ್ವತಿ ಪ್ರಾರ್ಥನೆ ಮಾಡಿ

ತುಲಾ :

  • ಮಾನಸಿಕ ಧೈರ್ಯ ಹೆಚ್ಚಾಗಬಹುದು
  • ನಿಮ್ಮ ನಿರ್ಧಾರಗಳನ್ನು ಜಾರಿಗೊಳಿಸಿ ಯಶಸ್ಸಿದೆ
  • ಕಟ್ಟಡದ ಕೆಲಸ ನಿಮಗೆ ಸಮಾಧಾನ ನೀಡುತ್ತದೆ
  • ವ್ಯವಹಾರದಲ್ಲಿ ಅನುಕೂಲ ಮತ್ತು ಬದಲಾವಣೆ ಇದೆ
  • ದೊಡ್ಡವರ ಜೊತೆಯಲ್ಲಿ ಆತ್ಮೀಯತೆ ಹೊಂದಾಣಿಕೆ ಕಾಣಬಹುದು
  • ಕಾನೂನು ವಿಚಾರದಲ್ಲಿ ಜಯ ಸಾಧನೆ ಜೊತೆಗೆ ಕೀರ್ತಿಯು ನಿಮ್ಮದಾಗಬಹುದು
  • ಇಷ್ಟದೇವತಾರಾಧನೆ ಮಾಡಿ

ವೃಶ್ಚಿಕ :

  • ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ
  • ನಿಮ್ಮನ್ನ ಯಾರೂ ಅರ್ಥಮಾಡಿಕೊಳ್ಳದೇ ಇರಬಹುದು
  • ಮನೆಯಲ್ಲಿ ಅಸಂತೋಷ, ಅಸಹಕಾರ ಉಂಟಾಗಬಹುದು
  • ಬೇಜವಾಬ್ದಾರಿಯ ಬಗ್ಗೆ ತುಂಬಾ ಬೇಸರ, ಆಲಸ್ಯ
  • ಸಹೋದರ ವರ್ಗದಿಂದ ಮಾರ್ಗದರ್ಶನ ಸಿಗಬಹುದು
  • ಮನೆಯಲ್ಲಿ ಅಸಂತೋಷದಿಂದ ಬೇಸರವಾಗಬಹುದು
  • ವಿಷ್ಣು ಸಹಸ್ರನಾಮವನ್ನ ಶ್ರವಣ ಮಾಡಿ

ಧನುಸ್ಸು :

  • ದೈಹಿಕವಾಗಿ ಕೆಲವು ಸಮಸ್ಯೆ ಕಾಡಬಹುದು
  • ಅಶಿಸ್ತಿನಿಂದ ಅವಕಾಶಗಳು ತಪ್ಪಿಹೋಗಬಹುದು
  • ಮನೆಯಲ್ಲಿ ವಿನಾಕಾರಣ ಜಗಳವಾಗಬಹುದು
  • ಪಿತ್ರಾರ್ಜಿತಕ್ಕಾಗಿ ಜಗಳ ಅದರಿಂದ ನಿಮಗೆ ಸೋಲಾಗಬಹುದು
  • ಹಣಕಾಸಿನ ವಿಚಾರದಲ್ಲಿ ಅಡೆತಡೆಗಳು ಉಂಟಾಗಬಹುದು
  • ಮಕ್ಕಳಿಂದ ಸಮಾಧಾನ ಇರುತ್ತದೆ
  • ನವಗ್ರಹಾರಾಧನೆ ಮಾಡಿ ಸಾಧ್ಯವಾದ್ರೆ ನವಗ್ರಹ ಹೋಮ ಮಾಡಿಸಿ

ಮಕರ :

  • ಮಕ್ಕಳ ವರ್ತನೆಯಿಂದ ಸಮಾಧಾನ ಸಿಗಬಹುದು
  • ಹಣವನ್ನು ಸಂಗ್ರಹಿಸುವ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಬಹುದು
  • ಹಿರಿಯರಿಗೆ ಆಘಾತ, ತೊಂದರೆಯಾಗಬಹುದು ಗಮನಿಸಿ
  • ತಾಯಿಯವರಿಂದ ಸಹಾಯವಾಗಬಹುದು
  • ವೈವಾಹಿಕ ವಿಚಾರದಲ್ಲಿ ಗೊಂದಲ, ಜಗಳವಾಗಬಹುದು
  • ಸಮಾಜದಲ್ಲಿ ಗೌರವವಿದ್ದರೂ ಭಯದ ವಾತಾವರಣ
  • ಶ್ರೀಸೂಕ್ತ ಮಂತ್ರವನ್ನ ಪಠಣೆ ಮಾಡಿ

ಕುಂಭ :

  • ವ್ಯಾವಹಾರಿಕವಾಗಿ ತುಂಬಾ ಅನುಕೂಲವಾಗುವ ಸಮಯ
  • ಸ್ವಯಂಕೃತ ಅಪರಾಧಗಳನ್ನು ತಡೆಯಿರಿ
  • ಹೆಂಗಸರನ್ನು, ಮಾತೆಯರನ್ನು ಗೌರವಿಸಿ ಶುಭವಿದೆ
  • ನಿಮ್ಮ ಅಕ್ಕಪಕ್ಕದವರಿಂದ ಅನಾನುಕೂಲವಾಗಬಹುದು
  • ವಿನಾಕಾರಣ ಹಣದ ಖರ್ಚು ಬೇಡ ತೊಂದರೆಯಾಗಬಹುದು
  • ಅಕಾಲ ಭೋಜನ, ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು
  • ಲಲಿತಾ ಪರಮೇಶ್ವರಿಯನ್ನು ಆರಾಧನೆ ಮಾಡಿ

ಮೀನ :

  • ಸಾಂಸಾರಿಕ ಜೀವನದಲ್ಲಿ ಯಶಸ್ಸು ಕಾಣುತ್ತೀರಿ
  • ವಿದ್ಯಾರ್ಥಿಗಳಿಗೆ ಸಂಕಷ್ಟದ ದಿನ
  • ಜಮೀನು, ಆಸ್ತಿ ಖರೀದಿಯಲ್ಲಿ ಮೋಸವಾಗುವ ಸಾಧ್ಯತೆಯಿದೆ ಎಚ್ಚರ
  • ರಾಜಕಾರಣಿಗಳ ಭೇಟಿಯಿಂದ ನಿರಾಸೆಯಾಗಬಹುದು
  • ಆರ್ಥಿಕವಾಗಿ ತೊಂದರೆಯಿಲ್ಲ ಸಮಾಧಾನ ವಿರುತ್ತದೆ
  • ಅನಿರೀಕ್ಷಿತ ಕಾಲಿಗೆ ಗಾಯವಾಗಬಹುದು ಗಮನವಿರಲಿ
  • ಕುಲದೇವತಾರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

    ಹೊಸ ಯೋಜನೆಗಳಿಗೆ ಶುಭ ದಿನ

    ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ

    ಏನ್​​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಮಾಸ, ಕೃಷ್ಣಪಕ್ಷ, ತ್ರಯೋದಶಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ :

  • ಹೊಸ ಯೋಜನೆಗಳಿಗೆ ಶುಭ ದಿನ
  • ಅನುಭವಿ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆಯಬಹುದು
  • ಹಿರಿಯರ ಅಥವಾ ಸಹೋದರರ ಬಗ್ಗೆ ಚಿಂತೆ ನಡೆಸಬಹುದು
  • ಅನುಪಯುಕ್ತ ಚಟುವಟಿಕೆಗಳಲ್ಲಿ ಸಮಯ ವ್ಯರ್ಥ ಮಾಡಬಹುದು
  • ಪ್ರಮುಖ ಅವಕಾಶಗಳು ನಿಮಗಿವೆ ಸದುಪಯೋಗ ಮಾಡಿಕೊಳ್ಳಿ
  • ಇಂದು ಆದಷ್ಟು ಜಾಗ್ರತೆವಹಿಸಿ ಹೆಜ್ಜೆಯನ್ನ ಇಡಬೇಕು
  • ದೇವಿಯನ್ನು ಆರಾಧನೆ ಮಾಡಿ

ವೃಷಭ :

  • ನಿಮ್ಮ ಕೆಲಸದಲ್ಲಿ ಗಟ್ಟಿಯಾದ ನಿರ್ಧಾರ ಯಶಸ್ಸಿಗೆ ಕಾರಣವಾಗಬಹುದು
  • ಕುಟುಂಬದವರಿಂದ ಉತ್ತಮ ಸ್ಪಂದನೆ ಸಿಗಬಹುದು
  • ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ
  • ಸಂತೋಷದಿಂದ ಇರಲು ಈ ದಿನ ಅವಕಾಶವಿದೆ
  • ಸ್ನೇಹಿತರ ಜೊತೆ ದೀರ್ಘವಾದ ಚರ್ಚೆ ಮಾಡಬಹುದು
  • ಹಣ ಕಾಸಿನ ವಿಚಾರದಲ್ಲಿ ಸಮಾಧಾನ ವಿರುತ್ತದೆ
  • ಕುಲದೇವತಾರಾಧನೆ ಮಾಡಿ

ಮಿಥುನ :

  • ಪ್ರಯಾಣಕ್ಕೆ ಅನುಕೂಲಕರ ಇಲ್ಲದ ದಿನ ಅನಗತ್ಯ ಪ್ರಯಾಣ ಬೇಡ
  • ಸಹೋದ್ಯೋಗಿಗಳಿಂದ ಭಿನ್ನಾಭಿಪ್ರಾಯ ಸಾಧ್ಯತೆ
  • ನಿಮ್ಮ ಆರೋಗ್ಯದ ಬಗ್ಗೆ ಗಮನಿಸಿಕೊಳ್ಳಿ
  • ಯಾವುದೇ ಕಾರಣಕ್ಕೂ ಜಗಳ ಬೇಡ
  • ಸ್ನೇಹಿತರು ಅಸಹಕಾರವನ್ನು ತೋರಬಹುದು
  • ಇದ್ದಕ್ಕಿದ್ದ ಹಾಗೆ ಅಪಶಕುನಗಳು ಕಾಡಬಹುದು
  • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಕಟಕ :

  • ಮನಸ್ಸನ್ನು ನಿಮ್ಮ ಹತೋಟಿಯಲ್ಲಿಟ್ಟುಕೊಳ್ಳಿ
  • ಅನಿರೀಕ್ಷಿತವಾದ ವಿಚಾರದಲ್ಲಿ ಗೊಂದಲವಾಗಬಹುದು
  • ಮನೆಯಲ್ಲಿ ಒಗ್ಗಟ್ಟಿನ ಹಾದಿ ಹಿಡಿಯಬೇಕು
  • ತಂದೆ ಮಕ್ಕಳ ಮಧ್ಯೆದಲ್ಲಿ ವಾಗ್ಯುದ್ಧ, ಜಗಳ ನಡೆಯಬಹುದು
  • ಕೋಪವನ್ನು ದೂರ ಮಾಡಿಕೊಳ್ಳಿ ಅನಾಹುತಕ್ಕೆ ಅವಕಾಶವಿದೆ
  • ಹಿರಿಯರ ಮಾತಿಗೆ ಬೆಲೆ ನೀಡುವುದು ಒಳ್ಳೆಯದು
  • ದುರ್ಗಾದೇವಿ ಆರಾಧನೆ ಮಾಡಿ

ಸಿಂಹ :

  • ಬಾಕಿ ಬರುವ ಹಣಕ್ಕಾಗಿ ಹೋರಾಟ ಮಾಡುವುದರಿಂದ ಜಯ ಸಿಗಬಹುದು
  • ಪರಿಚಿತರೇ ಮೋಸ ಮಾಡಲು ಕಾಯುತ್ತಿರುತ್ತಾರೆ ಎಚ್ಚರ
  • ಹಿರಿಯರ ಮಾರ್ಗದರ್ಶನ ಸಿಗಲಿದೆ
  • ಅಂದುಕೊಂಡ ಕೆಲಸಕ್ಕೆ ಅಡ್ಡಿಯಾಗಬಹುದು
  • ವಿದ್ಯಾರ್ಥಿಗಳಿಗೆ ತುಂಬಾ ಶ್ರಮವಿದೆ, ಅಪಯಶಸ್ಸು ಕಾಣಬಹುದು
  • ತಂದೆಯವರಿಗೆ ಉಡುಗೊರೆ ಕೊಡಬಹುದು
  • ಗಣಪತಿ ಪ್ರಾರ್ಥನೆ ಮಾಡಿ

ಕನ್ಯಾ :

  • ಯಾವುದೇ ಕಾರಣಕ್ಕೂ ಬೇರೆಯವರ ಸಹಾಯ ಕೇಳಬೇಡಿ
  • ಬಹಳ ವಿರಾಮವಾಗಿ ಸ್ವೇಚ್ಛೇ ಇಂದ ಇರುತ್ತೀರಿ
  • ಸರ್ಕಾರಿ ಕೆಲಸದಲ್ಲಿ ಮುನ್ನಡೆಯಾಗಬಹುದು
  • ವ್ಯಾಪಾರದ ದೃಷ್ಟಿಯಿಂದ ಪ್ರಯಾಣ ಸಾಧ್ಯತೆ
  • ಆಸಕ್ತಿಯಿರುವ ಕೆಲಸದಲ್ಲಿ ತೊಂದರೆಯಾಗಬಹುದು
  • ಮಕ್ಕಳಿಂದ ತುಂಬಾ ಕಿರಿಕಿರಿ ಸಾಧ್ಯತೆ
  • ಸರಸ್ವತಿ ಪ್ರಾರ್ಥನೆ ಮಾಡಿ

ತುಲಾ :

  • ಮಾನಸಿಕ ಧೈರ್ಯ ಹೆಚ್ಚಾಗಬಹುದು
  • ನಿಮ್ಮ ನಿರ್ಧಾರಗಳನ್ನು ಜಾರಿಗೊಳಿಸಿ ಯಶಸ್ಸಿದೆ
  • ಕಟ್ಟಡದ ಕೆಲಸ ನಿಮಗೆ ಸಮಾಧಾನ ನೀಡುತ್ತದೆ
  • ವ್ಯವಹಾರದಲ್ಲಿ ಅನುಕೂಲ ಮತ್ತು ಬದಲಾವಣೆ ಇದೆ
  • ದೊಡ್ಡವರ ಜೊತೆಯಲ್ಲಿ ಆತ್ಮೀಯತೆ ಹೊಂದಾಣಿಕೆ ಕಾಣಬಹುದು
  • ಕಾನೂನು ವಿಚಾರದಲ್ಲಿ ಜಯ ಸಾಧನೆ ಜೊತೆಗೆ ಕೀರ್ತಿಯು ನಿಮ್ಮದಾಗಬಹುದು
  • ಇಷ್ಟದೇವತಾರಾಧನೆ ಮಾಡಿ

ವೃಶ್ಚಿಕ :

  • ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ
  • ನಿಮ್ಮನ್ನ ಯಾರೂ ಅರ್ಥಮಾಡಿಕೊಳ್ಳದೇ ಇರಬಹುದು
  • ಮನೆಯಲ್ಲಿ ಅಸಂತೋಷ, ಅಸಹಕಾರ ಉಂಟಾಗಬಹುದು
  • ಬೇಜವಾಬ್ದಾರಿಯ ಬಗ್ಗೆ ತುಂಬಾ ಬೇಸರ, ಆಲಸ್ಯ
  • ಸಹೋದರ ವರ್ಗದಿಂದ ಮಾರ್ಗದರ್ಶನ ಸಿಗಬಹುದು
  • ಮನೆಯಲ್ಲಿ ಅಸಂತೋಷದಿಂದ ಬೇಸರವಾಗಬಹುದು
  • ವಿಷ್ಣು ಸಹಸ್ರನಾಮವನ್ನ ಶ್ರವಣ ಮಾಡಿ

ಧನುಸ್ಸು :

  • ದೈಹಿಕವಾಗಿ ಕೆಲವು ಸಮಸ್ಯೆ ಕಾಡಬಹುದು
  • ಅಶಿಸ್ತಿನಿಂದ ಅವಕಾಶಗಳು ತಪ್ಪಿಹೋಗಬಹುದು
  • ಮನೆಯಲ್ಲಿ ವಿನಾಕಾರಣ ಜಗಳವಾಗಬಹುದು
  • ಪಿತ್ರಾರ್ಜಿತಕ್ಕಾಗಿ ಜಗಳ ಅದರಿಂದ ನಿಮಗೆ ಸೋಲಾಗಬಹುದು
  • ಹಣಕಾಸಿನ ವಿಚಾರದಲ್ಲಿ ಅಡೆತಡೆಗಳು ಉಂಟಾಗಬಹುದು
  • ಮಕ್ಕಳಿಂದ ಸಮಾಧಾನ ಇರುತ್ತದೆ
  • ನವಗ್ರಹಾರಾಧನೆ ಮಾಡಿ ಸಾಧ್ಯವಾದ್ರೆ ನವಗ್ರಹ ಹೋಮ ಮಾಡಿಸಿ

ಮಕರ :

  • ಮಕ್ಕಳ ವರ್ತನೆಯಿಂದ ಸಮಾಧಾನ ಸಿಗಬಹುದು
  • ಹಣವನ್ನು ಸಂಗ್ರಹಿಸುವ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಬಹುದು
  • ಹಿರಿಯರಿಗೆ ಆಘಾತ, ತೊಂದರೆಯಾಗಬಹುದು ಗಮನಿಸಿ
  • ತಾಯಿಯವರಿಂದ ಸಹಾಯವಾಗಬಹುದು
  • ವೈವಾಹಿಕ ವಿಚಾರದಲ್ಲಿ ಗೊಂದಲ, ಜಗಳವಾಗಬಹುದು
  • ಸಮಾಜದಲ್ಲಿ ಗೌರವವಿದ್ದರೂ ಭಯದ ವಾತಾವರಣ
  • ಶ್ರೀಸೂಕ್ತ ಮಂತ್ರವನ್ನ ಪಠಣೆ ಮಾಡಿ

ಕುಂಭ :

  • ವ್ಯಾವಹಾರಿಕವಾಗಿ ತುಂಬಾ ಅನುಕೂಲವಾಗುವ ಸಮಯ
  • ಸ್ವಯಂಕೃತ ಅಪರಾಧಗಳನ್ನು ತಡೆಯಿರಿ
  • ಹೆಂಗಸರನ್ನು, ಮಾತೆಯರನ್ನು ಗೌರವಿಸಿ ಶುಭವಿದೆ
  • ನಿಮ್ಮ ಅಕ್ಕಪಕ್ಕದವರಿಂದ ಅನಾನುಕೂಲವಾಗಬಹುದು
  • ವಿನಾಕಾರಣ ಹಣದ ಖರ್ಚು ಬೇಡ ತೊಂದರೆಯಾಗಬಹುದು
  • ಅಕಾಲ ಭೋಜನ, ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು
  • ಲಲಿತಾ ಪರಮೇಶ್ವರಿಯನ್ನು ಆರಾಧನೆ ಮಾಡಿ

ಮೀನ :

  • ಸಾಂಸಾರಿಕ ಜೀವನದಲ್ಲಿ ಯಶಸ್ಸು ಕಾಣುತ್ತೀರಿ
  • ವಿದ್ಯಾರ್ಥಿಗಳಿಗೆ ಸಂಕಷ್ಟದ ದಿನ
  • ಜಮೀನು, ಆಸ್ತಿ ಖರೀದಿಯಲ್ಲಿ ಮೋಸವಾಗುವ ಸಾಧ್ಯತೆಯಿದೆ ಎಚ್ಚರ
  • ರಾಜಕಾರಣಿಗಳ ಭೇಟಿಯಿಂದ ನಿರಾಸೆಯಾಗಬಹುದು
  • ಆರ್ಥಿಕವಾಗಿ ತೊಂದರೆಯಿಲ್ಲ ಸಮಾಧಾನ ವಿರುತ್ತದೆ
  • ಅನಿರೀಕ್ಷಿತ ಕಾಲಿಗೆ ಗಾಯವಾಗಬಹುದು ಗಮನವಿರಲಿ
  • ಕುಲದೇವತಾರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More