newsfirstkannada.com

Today Horoscope: ದಂಪತಿ ಮಧ್ಯೆ ಕಲಹ.. ಮಕ್ಕಳ ಆರೋಗ್ಯದಲ್ಲಿ ಏರುಪೇರು -ಏನ್​​ ಹೇಳ್ತಿದೆ ನಿಮ್ಮ ಇಂದಿನ ಭವಿಷ್ಯ

Share :

28-07-2023

    ಸ್ನೇಹಿತರ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು

    ಉನ್ನತ ಅಧಿಕಾರಿಗಳಿಂದ ತೊಂದರೆ ಆಗಬಹುದು

    ಹಣಕಾಸಿನ ವಿಚಾರದಲ್ಲಿ ಗೊಂದಲವಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಗರ್ಭಿಣಿ ಸ್ತ್ರೀಯರು ಎಚ್ಚರಿಕೆಯಿಂದ ಇರಬೇಕಾದ ದಿನ
  • ಇಂದು ಮನೋರೋಗ ಕಾಡಬಹುದು
  • ಉದ್ಯೋಗದ ಸ್ಥಳದಲ್ಲಿ ಶತ್ರುಗಳ ಕಾಟ
  • ಅಂದುಕೊಂಡ ಕೆಲಸಗಳು ಆಗುವುದಿಲ್ಲ
  • ಮನೆಯಲ್ಲಿ ಆತಂಕ ಕಾಡಬಹುದು
  • ಯಾವ ಕೆಲಸಕ್ಕೂ ಮನಸ್ಸು ಇರುವುದಿಲ್ಲ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ವ್ಯವಹಾರದಲ್ಲಿ ಮುನ್ನಡೆ ಸಾಧಿಸಬಹುದು
  • ಯಾರಿಗೂ ಸಾಲ ಕೊಡಲು, ಕೊಡಿಸಲು ಹೋಗಬೇಡಿ
  • ಸಾಂಸಾರಿಕವಾಗಿ ಖುಷಿ ಇರುತ್ತದೆ
  • ಮನೆಯ ದುರಸ್ಥಿಯಿಂದ ಸಂತೋಷವಾಗಬಹುದು
  • ಮಾತಿನಿಂದ ಯಾರನ್ನೂ ಕಟ್ಟಿ ಹಾಕಬೇಡಿ
  • ನಿಮ್ಮ ಗೌರವಕ್ಕೆ ಧಕ್ಕೆ ಬಾರದಂತೆ ಗಮನಿಸಿ
  • ಈಶ್ವರನ ಆರಾಧನೆ ಮಾಡಿ

ಮಿಥುನ

  • ಶುಭ ಕಾರ್ಯಕ್ಕೆ ಅಡ್ಡಿ ಉಂಟಾಗಬಹುದು
  • ಸ್ನೇಹಿತರಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು
  • ಉನ್ನತ ಅಧಿಕಾರಿಗಳಿಂದ ತೊಂದರೆಯಾಗಬಹುದು
  • ಆದಷ್ಟು ರಾಜಕಾರಣಿಗಳಿಂದ ಅಂತರ ಕಾಯ್ದುಕೊಳ್ಳಿ
  • ಇಂದು ಮನೆಯವರ ಸಲಹೆ ಬಹಳ ಮುಖ್ಯವಾಗುತ್ತದೆ
  • ಹಣಕಾಸಿನ ವಿಚಾರದಲ್ಲಿ ಗೊಂದಲವಾಗಬಹುದು
  • ಸಾಲಿಗ್ರಾಮದ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕಟಕ

  • ಉಡುಗೊರೆ ರೂಪದಲ್ಲಿ ಹಣ ಸಿಗಬಹುದು
  • ತಾಯಿಯವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು ಗಮನಿಸಿ
  • ಮನೆಯ ವಾತಾವರಣ ಕಲುಷಿತವಾಗಿರುತ್ತದೆ
  • ಹಣದ ವಿಚಾರದಲ್ಲಿ ಸ್ವಲ್ಪ ಏರುಪೇರಾಗಬಹುದು
  • ಇಂದು ವ್ಯವಹಾರದಲ್ಲಿ ಮುನ್ನಡೆ ಸಾಧಿಸಬಹುದು
  • ಮಕ್ಕಳಿಂದ ಹಲವು ಮಾದರಿಯ ಸಲಹೆ ಸಿಗಬಹುದು
  • ಶಿವಾರಾಧನೆ ಮಾಡಿ

ಸಿಂಹ

  • ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ ಬರಬಹುದು
  • ದೂರದೂರಿನಿಂದ ಮುಖ್ಯವಾದ ಸಂದೇಶ ಬರಬಹುದು
  • ರಾಜಕೀಯ ಸಂಪರ್ಕ ಸಿಗಬಹುದು
  • ಇಂದು ದೊಡ್ಡವರ ಸಲಹೆಯಿಂದ ಲಾಭವಾಗಬಹುದು
  • ಅತಿಯಾದ ಬುದ್ಧಿವಂತಿಕೆಯ ಪ್ರದರ್ಶನ ಬೇಡ
  • ಯಾವುದೇ ಅಪರಿಚಿತರಿಗೆ ಸಹಾಯ ಮಾಡುವುದು ಬೇಡ
  • ಆಂಜನೇಯನನ್ನ ಪ್ರಾರ್ಥನೆ ಮಾಡಿ

ಕನ್ಯಾ

  • ಇಂದು ಉದ್ಯೋಗದಲ್ಲಿ ಲಾಭವಿರುವ ದಿನ
  • ಮನೆಯಲ್ಲಿ ತೊಂದರೆಯಿದೆ ಗಮನಿಸಿ
  • ಸಹೋದರರ ಜಗಳ ತಾರಕಕ್ಕೇರಬಹುದು
  • ಆಸ್ತಿ ವಿಚಾರದಲ್ಲಿ ಅಸಮಾಧಾನ ಉಂಟಾಗಬಹುದು
  • ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು
  • ಯಾವುದೇ ವಿಚಾರದಲ್ಲಿ ಮಧ್ಯಸ್ಥಿಕೆ ಬೇಡ
  • ಸಾಯಿಬಾಬಾ ಪ್ರಾರ್ಥನೆ ಮಾಡಿ

ತುಲಾ

  • ಆಸ್ತಿಯಿಂದ ಲಾಭ ಆಗಲಿದೆ
  • ಅನಿರೀಕ್ಷಿತವಾಗಿ ದೊಡ್ಡವರ ಭೇಟಿಯಾಗಬಹುದು
  • ಶತ್ರು ದಮನ ಆಗಲಿದೆ
  • ಇಂದು ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ
  • ಮಾತಿನಿಂದ ಕೆಲವರು ಪ್ರಭಾವಿತರಾಗುತ್ತಾರೆ
  • ಹಿರಿಯರ ಸಹಕಾರ ಸಿಗಲಿದೆ
  • ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ವೃಶ್ಚಿಕ

  • ನಷ್ಟದ ಪ್ರಮಾಣ ಅಧಿಕ ಆಗಬಹುದು
  • ಉದ್ಯೋಗಸ್ಥರಿಗೆ ಬಡ್ತಿ ಸಿಗಬಹುದು
  • ಸಾಮಾಜಿಕ ಪ್ರಶಂಸೆ ಸಿಗಲಿದೆ
  • ತಂದೆಯವರಿಗೆ ತೊಂದರೆಯಾಗಬಹುದು
  • ಗೃಹಕಲಹ ಮನಸ್ತಾಪ ಉಂಟಾಗಬಹುದು
  • ನಿಮ್ಮ ಮಾತಿಗೆ ಬೆಲೆ ಇರುವುದಿಲ್ಲ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಸ್ವಂತ ಉದ್ಯೋಗಗಳನ್ನು ಮಾಡುವವರಿಗೆ ಲಾಭವಿದೆ
  • ಅಧಿಕಾರಿಗಳಿಂದ ಉತ್ತಮವಾದ ಸಲಹೆ ಸಿಗಲಿದೆ
  • ಧನ ಐಶ್ವರ್ಯಗಳ ಅಭಿವೃದ್ಧಿ ಆಗಲಿದೆ
  • ಮಕ್ಕಳಿಂದ ಶುಭ ವಾರ್ತೆ ಸಿಗಲಿದೆ
  • ಯತ್ನ ಕಾರ್ಯದಲ್ಲಿ ಜಯ ಸಿಗಲಿದೆ
  • ಹಲವು ಗೊಂದಲಗಳ ನಿವಾರಣೆಯಾಗಲಿದೆ
  • ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಹಣ ನಷ್ಟ ಆಗುವುದರಿಂದ ಮಾನಸಿಕ ವೇದನೆಯಾಗಲಿದೆ
  • ಹಿರಿಯರಿಂದ ದೂರ ಆಗುವುದರಿಂದ ನೋವನ್ನು ಅನುಭವಿಸುತ್ತೀರಿ
  • ನಿಮ್ಮ ಹಠಮಾರಿತನ ಒಳ್ಳೆಯದಲ್ಲ
  • ಬೇರೆಯವರ ಮಾತು ನಿಮಗ ಹಿಡಿಸುವುದಿಲ್ಲ
  • ಲಾಭಕ್ಕಾಗಿ ಹಣ ಹೂಡಿಕೆ ಮಾಡುವುದರಿಂದ ಆತಂಕ ಪಡುತ್ತೀರಿ
  • ಜವಾಬ್ದಾರಿಯನ್ನು ಮರೆಯಬೇಡಿ
  • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಕುಂಭ

  • ಪ್ರಯಾಣಕ್ಕೆ ಹಲವಾರು ರೀತಿ ಅಡ್ಡಿಯಾಗಲಿದೆ
  • ರಾಜಕೀಯ ವ್ಯಕ್ತಿಗಳ ಭೇಟಿಯಿಂದ ನಿರಾಸೆಯಾಗಬಹುದು
  • ಅಂದುಕೊಂಡ ಕೆಲಸ ಪ್ರಾರಂಭ ಆಗುವುದಿಲ್ಲ
  • ಆಸ್ತಿಯ ಲಾಭದ ನಿರೀಕ್ಷೆಯಲ್ಲಿರುವುದರಿಂದ ನಿರಾಸೆಯಾಗಲಿದೆ
  • ವಾದದಿಂದ ಯಾರಿಗೂ ನೋವುಂಟು ಮಾಡದಿರಿ
  • ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕಿ
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ಮೀನಾ

  • ಆಸೆಗಳು ಪೂರೈಸುವುದಿಲ್ಲ ಮನಸ್ಸಿಗೆ ಬೇಸರ ಆಗಲಿದೆ
  • ಮನೆಯವರ ಜೊತೆ ವಾದ ಮಾಡುವುದರಿಂದ ವಿವಾದ ಆಗಲಿದೆ
  • ವಿಚಾರವನ್ನು ತಿಳಿಯದೆ ವಾದಿಸಬೇಡಿ
  • ಹಲವಾರು ದಿನದ ಹಣ ಈ ದಿನ ಕೈಸೇರಲಿದೆ
  • ಇಂದು ಮಕ್ಕಳಿಂದ ಖುಷಿಯಾಗಲಿದೆ
  • ಹಿಂದೆ ಮಾಡಿದ ಕೆಲಸದಿಂದ ಲಾಭ ಸಿಗಲಿದೆ
  • ನರಸಿಂಹ ಸ್ವಾಮಿಯನ್ನು ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Today Horoscope: ದಂಪತಿ ಮಧ್ಯೆ ಕಲಹ.. ಮಕ್ಕಳ ಆರೋಗ್ಯದಲ್ಲಿ ಏರುಪೇರು -ಏನ್​​ ಹೇಳ್ತಿದೆ ನಿಮ್ಮ ಇಂದಿನ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

    ಸ್ನೇಹಿತರ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು

    ಉನ್ನತ ಅಧಿಕಾರಿಗಳಿಂದ ತೊಂದರೆ ಆಗಬಹುದು

    ಹಣಕಾಸಿನ ವಿಚಾರದಲ್ಲಿ ಗೊಂದಲವಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಗರ್ಭಿಣಿ ಸ್ತ್ರೀಯರು ಎಚ್ಚರಿಕೆಯಿಂದ ಇರಬೇಕಾದ ದಿನ
  • ಇಂದು ಮನೋರೋಗ ಕಾಡಬಹುದು
  • ಉದ್ಯೋಗದ ಸ್ಥಳದಲ್ಲಿ ಶತ್ರುಗಳ ಕಾಟ
  • ಅಂದುಕೊಂಡ ಕೆಲಸಗಳು ಆಗುವುದಿಲ್ಲ
  • ಮನೆಯಲ್ಲಿ ಆತಂಕ ಕಾಡಬಹುದು
  • ಯಾವ ಕೆಲಸಕ್ಕೂ ಮನಸ್ಸು ಇರುವುದಿಲ್ಲ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ವ್ಯವಹಾರದಲ್ಲಿ ಮುನ್ನಡೆ ಸಾಧಿಸಬಹುದು
  • ಯಾರಿಗೂ ಸಾಲ ಕೊಡಲು, ಕೊಡಿಸಲು ಹೋಗಬೇಡಿ
  • ಸಾಂಸಾರಿಕವಾಗಿ ಖುಷಿ ಇರುತ್ತದೆ
  • ಮನೆಯ ದುರಸ್ಥಿಯಿಂದ ಸಂತೋಷವಾಗಬಹುದು
  • ಮಾತಿನಿಂದ ಯಾರನ್ನೂ ಕಟ್ಟಿ ಹಾಕಬೇಡಿ
  • ನಿಮ್ಮ ಗೌರವಕ್ಕೆ ಧಕ್ಕೆ ಬಾರದಂತೆ ಗಮನಿಸಿ
  • ಈಶ್ವರನ ಆರಾಧನೆ ಮಾಡಿ

ಮಿಥುನ

  • ಶುಭ ಕಾರ್ಯಕ್ಕೆ ಅಡ್ಡಿ ಉಂಟಾಗಬಹುದು
  • ಸ್ನೇಹಿತರಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು
  • ಉನ್ನತ ಅಧಿಕಾರಿಗಳಿಂದ ತೊಂದರೆಯಾಗಬಹುದು
  • ಆದಷ್ಟು ರಾಜಕಾರಣಿಗಳಿಂದ ಅಂತರ ಕಾಯ್ದುಕೊಳ್ಳಿ
  • ಇಂದು ಮನೆಯವರ ಸಲಹೆ ಬಹಳ ಮುಖ್ಯವಾಗುತ್ತದೆ
  • ಹಣಕಾಸಿನ ವಿಚಾರದಲ್ಲಿ ಗೊಂದಲವಾಗಬಹುದು
  • ಸಾಲಿಗ್ರಾಮದ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕಟಕ

  • ಉಡುಗೊರೆ ರೂಪದಲ್ಲಿ ಹಣ ಸಿಗಬಹುದು
  • ತಾಯಿಯವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು ಗಮನಿಸಿ
  • ಮನೆಯ ವಾತಾವರಣ ಕಲುಷಿತವಾಗಿರುತ್ತದೆ
  • ಹಣದ ವಿಚಾರದಲ್ಲಿ ಸ್ವಲ್ಪ ಏರುಪೇರಾಗಬಹುದು
  • ಇಂದು ವ್ಯವಹಾರದಲ್ಲಿ ಮುನ್ನಡೆ ಸಾಧಿಸಬಹುದು
  • ಮಕ್ಕಳಿಂದ ಹಲವು ಮಾದರಿಯ ಸಲಹೆ ಸಿಗಬಹುದು
  • ಶಿವಾರಾಧನೆ ಮಾಡಿ

ಸಿಂಹ

  • ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ ಬರಬಹುದು
  • ದೂರದೂರಿನಿಂದ ಮುಖ್ಯವಾದ ಸಂದೇಶ ಬರಬಹುದು
  • ರಾಜಕೀಯ ಸಂಪರ್ಕ ಸಿಗಬಹುದು
  • ಇಂದು ದೊಡ್ಡವರ ಸಲಹೆಯಿಂದ ಲಾಭವಾಗಬಹುದು
  • ಅತಿಯಾದ ಬುದ್ಧಿವಂತಿಕೆಯ ಪ್ರದರ್ಶನ ಬೇಡ
  • ಯಾವುದೇ ಅಪರಿಚಿತರಿಗೆ ಸಹಾಯ ಮಾಡುವುದು ಬೇಡ
  • ಆಂಜನೇಯನನ್ನ ಪ್ರಾರ್ಥನೆ ಮಾಡಿ

ಕನ್ಯಾ

  • ಇಂದು ಉದ್ಯೋಗದಲ್ಲಿ ಲಾಭವಿರುವ ದಿನ
  • ಮನೆಯಲ್ಲಿ ತೊಂದರೆಯಿದೆ ಗಮನಿಸಿ
  • ಸಹೋದರರ ಜಗಳ ತಾರಕಕ್ಕೇರಬಹುದು
  • ಆಸ್ತಿ ವಿಚಾರದಲ್ಲಿ ಅಸಮಾಧಾನ ಉಂಟಾಗಬಹುದು
  • ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು
  • ಯಾವುದೇ ವಿಚಾರದಲ್ಲಿ ಮಧ್ಯಸ್ಥಿಕೆ ಬೇಡ
  • ಸಾಯಿಬಾಬಾ ಪ್ರಾರ್ಥನೆ ಮಾಡಿ

ತುಲಾ

  • ಆಸ್ತಿಯಿಂದ ಲಾಭ ಆಗಲಿದೆ
  • ಅನಿರೀಕ್ಷಿತವಾಗಿ ದೊಡ್ಡವರ ಭೇಟಿಯಾಗಬಹುದು
  • ಶತ್ರು ದಮನ ಆಗಲಿದೆ
  • ಇಂದು ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ
  • ಮಾತಿನಿಂದ ಕೆಲವರು ಪ್ರಭಾವಿತರಾಗುತ್ತಾರೆ
  • ಹಿರಿಯರ ಸಹಕಾರ ಸಿಗಲಿದೆ
  • ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ವೃಶ್ಚಿಕ

  • ನಷ್ಟದ ಪ್ರಮಾಣ ಅಧಿಕ ಆಗಬಹುದು
  • ಉದ್ಯೋಗಸ್ಥರಿಗೆ ಬಡ್ತಿ ಸಿಗಬಹುದು
  • ಸಾಮಾಜಿಕ ಪ್ರಶಂಸೆ ಸಿಗಲಿದೆ
  • ತಂದೆಯವರಿಗೆ ತೊಂದರೆಯಾಗಬಹುದು
  • ಗೃಹಕಲಹ ಮನಸ್ತಾಪ ಉಂಟಾಗಬಹುದು
  • ನಿಮ್ಮ ಮಾತಿಗೆ ಬೆಲೆ ಇರುವುದಿಲ್ಲ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಸ್ವಂತ ಉದ್ಯೋಗಗಳನ್ನು ಮಾಡುವವರಿಗೆ ಲಾಭವಿದೆ
  • ಅಧಿಕಾರಿಗಳಿಂದ ಉತ್ತಮವಾದ ಸಲಹೆ ಸಿಗಲಿದೆ
  • ಧನ ಐಶ್ವರ್ಯಗಳ ಅಭಿವೃದ್ಧಿ ಆಗಲಿದೆ
  • ಮಕ್ಕಳಿಂದ ಶುಭ ವಾರ್ತೆ ಸಿಗಲಿದೆ
  • ಯತ್ನ ಕಾರ್ಯದಲ್ಲಿ ಜಯ ಸಿಗಲಿದೆ
  • ಹಲವು ಗೊಂದಲಗಳ ನಿವಾರಣೆಯಾಗಲಿದೆ
  • ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಹಣ ನಷ್ಟ ಆಗುವುದರಿಂದ ಮಾನಸಿಕ ವೇದನೆಯಾಗಲಿದೆ
  • ಹಿರಿಯರಿಂದ ದೂರ ಆಗುವುದರಿಂದ ನೋವನ್ನು ಅನುಭವಿಸುತ್ತೀರಿ
  • ನಿಮ್ಮ ಹಠಮಾರಿತನ ಒಳ್ಳೆಯದಲ್ಲ
  • ಬೇರೆಯವರ ಮಾತು ನಿಮಗ ಹಿಡಿಸುವುದಿಲ್ಲ
  • ಲಾಭಕ್ಕಾಗಿ ಹಣ ಹೂಡಿಕೆ ಮಾಡುವುದರಿಂದ ಆತಂಕ ಪಡುತ್ತೀರಿ
  • ಜವಾಬ್ದಾರಿಯನ್ನು ಮರೆಯಬೇಡಿ
  • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಕುಂಭ

  • ಪ್ರಯಾಣಕ್ಕೆ ಹಲವಾರು ರೀತಿ ಅಡ್ಡಿಯಾಗಲಿದೆ
  • ರಾಜಕೀಯ ವ್ಯಕ್ತಿಗಳ ಭೇಟಿಯಿಂದ ನಿರಾಸೆಯಾಗಬಹುದು
  • ಅಂದುಕೊಂಡ ಕೆಲಸ ಪ್ರಾರಂಭ ಆಗುವುದಿಲ್ಲ
  • ಆಸ್ತಿಯ ಲಾಭದ ನಿರೀಕ್ಷೆಯಲ್ಲಿರುವುದರಿಂದ ನಿರಾಸೆಯಾಗಲಿದೆ
  • ವಾದದಿಂದ ಯಾರಿಗೂ ನೋವುಂಟು ಮಾಡದಿರಿ
  • ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕಿ
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ಮೀನಾ

  • ಆಸೆಗಳು ಪೂರೈಸುವುದಿಲ್ಲ ಮನಸ್ಸಿಗೆ ಬೇಸರ ಆಗಲಿದೆ
  • ಮನೆಯವರ ಜೊತೆ ವಾದ ಮಾಡುವುದರಿಂದ ವಿವಾದ ಆಗಲಿದೆ
  • ವಿಚಾರವನ್ನು ತಿಳಿಯದೆ ವಾದಿಸಬೇಡಿ
  • ಹಲವಾರು ದಿನದ ಹಣ ಈ ದಿನ ಕೈಸೇರಲಿದೆ
  • ಇಂದು ಮಕ್ಕಳಿಂದ ಖುಷಿಯಾಗಲಿದೆ
  • ಹಿಂದೆ ಮಾಡಿದ ಕೆಲಸದಿಂದ ಲಾಭ ಸಿಗಲಿದೆ
  • ನರಸಿಂಹ ಸ್ವಾಮಿಯನ್ನು ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More