newsfirstkannada.com

ಹಣಕಾಸಿನ ವಿಚಾರದಲ್ಲಿ ಸಂಕಷ್ಟ, ನ್ಯಾಯ ದೇಗುಲದಲ್ಲೂ ಹಿನ್ನಡೆ; ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

25-08-2023

    ಹೆಣ್ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಸಿಗುವ ಸೂಚನೆ ಸಿಗಲಿದೆ

    ಮನೆಯ ಖರ್ಚು ಹೆಚ್ಚಾಗುವುದರಿಂದ ಕೋಪ ಬರಲಿದೆ

    ಯಾರ ಭವಿಷ್ಯ ಏನ್ ಹೇಳ್ತಿದೆ..? ರಾಶಿ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಆರ್ಥಿಕ ಪ್ರಗತಿಗೆ ಅನುಕೂಲವಿದೆ
  • ಮನೆಯಲ್ಲಿ ಸಮಾಧಾನವಾದ ವಾತಾವರಣವಿದೆ
  • ಬೇರೆಯವರ ವಿಚಾರ ಮುಳುವಾಗಲಿದೆ
  • ಉದ್ಯೋಗದಲ್ಲಿ ಸಂತೋಷವಿದೆ
  • ತಂದೆಯವರಿಂದ ಸಹಾಯ ಸಿಗಲಿದೆ
  • ಹೆಂಗಸರಿಗೆ ಆರೋಗ್ಯದ ಸಮಸ್ಯೆಯಾಗಬಹುದು
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಅಂತರಂಗದ ವಿಚಾರವನ್ನು ಹಂಚಿಕೊಳ್ಳಬೇಡಿ
  • ಅಗ್ನಿಯ ವಿಚಾರದಲ್ಲಿ ಜಾಗ್ರತೆವಹಿಸಿ
  • ಮಕ್ಕಳ ವಿಚಾರದಲ್ಲಿ ಗೊಂದಲ ಆಗಬಹುದು
  • ಬೇರೆಯವರಿಂದ ಮಾನಸಿಕವಾಗಿ ಹಿಂಸೆ ಆಗಲಿದೆ
  • ಹಣದ ವಿಚಾರದಲ್ಲಿ ಮನೆಯವರ ನಿರ್ಧಾರ ಅಂತ್ಯ ಆಗಲಿದೆ
  • ಸಮಾಜದಲ್ಲಿ ಗೌರವವನ್ನು ಹೊಂದುತ್ತೀರಿ
  • ನವಗ್ರಹರ ಆರಾಧನೆ ಮಾಡಿ

ಮಿಥುನ

  • ಬಂಧುಗಳಿಂದ ಅನುಕೂಲ ಆಗಲಿದೆ
  • ದೂರದ ಪ್ರಯಾಣ ಮಾಡುವುದರಿಂದ ಅಶುಭವಿದೆ
  • ಅನಾರೋಗ್ಯ ಸಮಸ್ಯೆ ಉಂಟಾಗಬಹುದು
  • ಮಕ್ಕಳಿಂದ ಶುಭವಾರ್ತೆ ಸಿಗಲಿದೆ
  • ಹಲವಾರು ಕೆಲಸಗಳಲ್ಲಿ ಅಡ್ಡಿಯಾಗಬಹುದು
  • ಅಂದುಕೊಂಡ ಕೆಲಸಗಳಲ್ಲಿ ಹಿನ್ನಡೆಯಾಗಬಹುದು
  • ಮೃತ್ಯುಂಜನನ್ನು ಪ್ರಾರ್ಥನೆ ಮಾಡಿ

ಕಟಕ

  • ಇಂದು ಆರ್ಥಿಕ ಅನುಕೂಲವಿದೆ
  • ಜೀವನಕ್ಕೆ ಎಲ್ಲಾ ರೀತಿಯ ಅನುಕೂಲತೆಗಳು ಇರಲಿದೆ
  • ಪ್ರಯಾಣದಲ್ಲಿ ಕಳ್ಳರ ಬಗ್ಗೆ ಎಚ್ಚರಿಕೆ ಇರಲಿ
  • ಹಿತ ಶತ್ರುಗಳಿಂದ ದೂರವಿರಿ
  • ಮನಸಿಗೆ ಅಶಾಂತಿ ಇರಲಿದೆ
  • ಮಕ್ಕಳ ಅಭ್ಯುದಯದಿಂದ ಸಮಾಧಾನವಿದೆ
  • ಪ್ರತ್ಯಂಗಿರಾದೇವಿಯನ್ನು ಆರಾಧನೆ ಮಾಡಿ

ಸಿಂಹ

  • ಕೈ ಹಿಡಿದ ಕೆಲಸಗಳಲ್ಲಿ ಅಭಿವೃದ್ಧಿಯಾಗಬಹುದು
  • ಹಿತಶತ್ರುಗಳು ನಿಮ್ಮಿಂದ ದೂರ ಆಗುತ್ತಾರೆ
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದೆ
  • ರಾಜಕೀಯ ವ್ಯಕ್ತಿಗಳ ಸಂಪರ್ಕ ಆಗಬಹುದು
  • ದೂರದೂರಿನ ಪ್ರಯಾಣಕ್ಕೆ ಚರ್ಚೆಯಾಗಲಿದೆ
  • ಮನಸ್ಸಿನ ಕಿರಿಕಿರಿ ದೂರ ಆಗಲಿದೆ
  • ನವಗ್ರಹರನ್ನು ಆರಾಧನೆ ಮಾಡಿ ಅದರಲ್ಲೂ ಸೂರ್ಯನನ್ನು ಆರಾಧನೆ ಮಾಡಿ

ಕನ್ಯಾ

  • ವ್ಯಾವಹಾರಿಕವಾಗಿ ನಷ್ಟದ ಸೂಚನೆ ಇದೆ
  • ನ್ಯಾಯಾಲಯದ ವಿಚಾರದಲ್ಲಿ ಹಿನ್ನಡೆಯಾಗಬಹುದು
  • ಇಂದು ಮಾತೆಯರಿಗೆ ಅನುಕೂಲವಿದೆ
  • ಬಂಧುಗಳಲ್ಲಿ ಅಸಮಾಧಾನ ಆಗಬಹುದು
  • ಇಂದು ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು
  • ಹಣಕಾಸಿನ ವಿಚಾರದಲ್ಲಿ ಸಂಕಷ್ಟ
  • ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ವ್ಯವಹಾರದಲ್ಲಿ ನೆಮ್ಮದಿಯನ್ನು ಕಾಣುತ್ತೀರಿ
  • ಸ್ಥಿರಾಸ್ತಿಯ ಲಾಭ ಆಗುವುದರಿಂದ ಹಣದ ಖರ್ಚು ಆಗಲಿದೆ
  • ರಾಜಕೀಯ ನಾಯಕರಿಗೆ ಮುನ್ನಡೆಯಾಗಬಹುದು
  • ಇಂದು ವಿದ್ಯಾರ್ಥಿಗಳಿಗೆ ಜಯ ಸಿಗಲಿದೆ
  • ಹಳೆಯ ಹೂಡಿಕೆಯಿಂದ ಲಾಭ ಆಗಲಿದೆ
  • ಈ ದಿನ ಬಂಧುಗಳು ಹತ್ತಿರವಾಗುತ್ತಾರೆ
  • ಕುಲ ದೇವತಾ ಆರಾಧನೆ ಮಾಡಿ

ವೃಶ್ಚಿಕ

  • ಸರ್ಕಾರಿ ಕೆಲಸದಲ್ಲಿ ಅಸಮಾಧಾನ
  • ಹಣಕ್ಕಾಗಿ ಪರದಾಟವನ್ನು ಮಾಡುತ್ತೀರಿ
  • ಮೇಲಾಧಿಕಾರಿಗಳ ಕಿರುಕುಳ ಇರಲಿದೆ
  • ಸಮಾಜದಲ್ಲಿ ಅಪಪ್ರಚಾರ ಆಗಲಿದೆ
  • ಮನೆಯಲ್ಲಿ ಪದಾರ್ಥ ಅಥವಾ ಹಣ ಕಳುವಾಗುವ ಸಾಧ್ಯತೆ ಇದೆ ಎಚ್ಚರಿಕೆವಹಿಸಿ
  • ಮಕ್ಕಳಿಂದ ಬೇಸರ ಅಥವಾ ಜಗಳ ಆಗುವ ಸಾಧ್ಯತೆ
  • ಲಕ್ಷ್ಮಿನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಧನುಸ್ಸು

  • ಮಾನಸಿಕ ಕಿರಿಕಿರಿ ಉಂಟಾಗಬಹುದು
  • ಆರೋಗ್ಯದಲ್ಲಿ ಏರುಪೇರು ಆಗಬಹುದು
  • ಅಗತ್ಯಕ್ಕೆ ಹಣ ಹೊಂದಿಸಲಾಗುವುದಿಲ್ಲ
  • ಮನಸ್ಸಿಗೆ ಅಶಾಂತಿ ತಲೆದೋರಲಿದೆ
  • ಇರುವ ಶ್ರೀಮಂತಿಕೆ ಕನ್ನಡಿಯ ಗಂಟು ಆಗಿರಲಿದೆ
  • ಧೈರ್ಯದಿಂದ ಎಲ್ಲವನ್ನು ಎದುರಿಸಬೇಕು
  • ಧನ್ವಂತರಿ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

  • ವೃತ್ತಿಯಲ್ಲಿ ಅಸಮಾಧಾನ ಇರಲಿದೆ
  • ಇಂದು ಚಾಲಕರಿಗೆ ಅನುಕೂಲವಿದೆ
  • ವಿನಾಕಾರಣ ತಿರುಗಾಟ ಬೇಡ
  • ಮನೆಯಲ್ಲಿ ನೆಮ್ಮದಿ ಇರುವುದಿಲ್ಲ
  • ಹಣದ ಖರ್ಚು ಹೆಚ್ಚಾಗುವುದರಿಂದ ಕೋಪ ಬರಲಿದೆ
  • ಕೈ ಹಾಕಿದ ಕೆಲಸಕ್ಕೆ ಅಡ್ಡಿಯಾಗುವುದರಿಂದ ಆತಂಕ ಆಗಲಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಮಾನಸಿಕವಾದ ಕಿರಿಕಿರಿ ದೂರವಾಗಲಿದೆ
  • ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತವಾದ ಆಸ್ತಿಯ ಸೂಚನೆ ಸಿಗಲಿದೆ
  • ದೂರದ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೀರಿ
  • ಹಣವಿಲ್ಲ ಎಂಬ ಕೊರಗು ಮನಸ್ಸಿನಲ್ಲಿರಲಿದೆ
  • ಬಂಧುಗಳಿಂದ ಸಹಾಯ ಆದರೆ ಕುಹಕದ ಮಾತು
  • ಮಕ್ಕಳಿಂದ ತಿಳುವಳಿಕೆ, ಸಹಾಯ, ಸಲಹೆಗಳನ್ನು ಪಡೆಯುತ್ತೀರಿ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಮೀನ

  • ಅಂದುಕೊಂಡ ಪ್ರಯಾಣ ರದ್ದಾಗಬಹುದು
  • ಸಂಬಂಧಿಕರಿಂದ ಅನುಕೂಲವಿದೆ
  • ಇಂದು ಮಕ್ಕಳಿಂದ ಶುಭವಿದೆ
  • ರಾಜಕೀಯ ರಂಗದಿಂದ ಕಿರುಕುಳ ಇರಬಹುದು
  • ನಿಮ್ಮ ವೈಯಕ್ತಿಕ ಗೌರವಕ್ಕೆ ಕಳಂಕ ಬರಬಹುದು
  • ಅಭಿಮಾನಿಗಳಿಂದ ಸಮಾಧಾನ ಸಿಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣಕಾಸಿನ ವಿಚಾರದಲ್ಲಿ ಸಂಕಷ್ಟ, ನ್ಯಾಯ ದೇಗುಲದಲ್ಲೂ ಹಿನ್ನಡೆ; ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

    ಹೆಣ್ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಸಿಗುವ ಸೂಚನೆ ಸಿಗಲಿದೆ

    ಮನೆಯ ಖರ್ಚು ಹೆಚ್ಚಾಗುವುದರಿಂದ ಕೋಪ ಬರಲಿದೆ

    ಯಾರ ಭವಿಷ್ಯ ಏನ್ ಹೇಳ್ತಿದೆ..? ರಾಶಿ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಆರ್ಥಿಕ ಪ್ರಗತಿಗೆ ಅನುಕೂಲವಿದೆ
  • ಮನೆಯಲ್ಲಿ ಸಮಾಧಾನವಾದ ವಾತಾವರಣವಿದೆ
  • ಬೇರೆಯವರ ವಿಚಾರ ಮುಳುವಾಗಲಿದೆ
  • ಉದ್ಯೋಗದಲ್ಲಿ ಸಂತೋಷವಿದೆ
  • ತಂದೆಯವರಿಂದ ಸಹಾಯ ಸಿಗಲಿದೆ
  • ಹೆಂಗಸರಿಗೆ ಆರೋಗ್ಯದ ಸಮಸ್ಯೆಯಾಗಬಹುದು
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಅಂತರಂಗದ ವಿಚಾರವನ್ನು ಹಂಚಿಕೊಳ್ಳಬೇಡಿ
  • ಅಗ್ನಿಯ ವಿಚಾರದಲ್ಲಿ ಜಾಗ್ರತೆವಹಿಸಿ
  • ಮಕ್ಕಳ ವಿಚಾರದಲ್ಲಿ ಗೊಂದಲ ಆಗಬಹುದು
  • ಬೇರೆಯವರಿಂದ ಮಾನಸಿಕವಾಗಿ ಹಿಂಸೆ ಆಗಲಿದೆ
  • ಹಣದ ವಿಚಾರದಲ್ಲಿ ಮನೆಯವರ ನಿರ್ಧಾರ ಅಂತ್ಯ ಆಗಲಿದೆ
  • ಸಮಾಜದಲ್ಲಿ ಗೌರವವನ್ನು ಹೊಂದುತ್ತೀರಿ
  • ನವಗ್ರಹರ ಆರಾಧನೆ ಮಾಡಿ

ಮಿಥುನ

  • ಬಂಧುಗಳಿಂದ ಅನುಕೂಲ ಆಗಲಿದೆ
  • ದೂರದ ಪ್ರಯಾಣ ಮಾಡುವುದರಿಂದ ಅಶುಭವಿದೆ
  • ಅನಾರೋಗ್ಯ ಸಮಸ್ಯೆ ಉಂಟಾಗಬಹುದು
  • ಮಕ್ಕಳಿಂದ ಶುಭವಾರ್ತೆ ಸಿಗಲಿದೆ
  • ಹಲವಾರು ಕೆಲಸಗಳಲ್ಲಿ ಅಡ್ಡಿಯಾಗಬಹುದು
  • ಅಂದುಕೊಂಡ ಕೆಲಸಗಳಲ್ಲಿ ಹಿನ್ನಡೆಯಾಗಬಹುದು
  • ಮೃತ್ಯುಂಜನನ್ನು ಪ್ರಾರ್ಥನೆ ಮಾಡಿ

ಕಟಕ

  • ಇಂದು ಆರ್ಥಿಕ ಅನುಕೂಲವಿದೆ
  • ಜೀವನಕ್ಕೆ ಎಲ್ಲಾ ರೀತಿಯ ಅನುಕೂಲತೆಗಳು ಇರಲಿದೆ
  • ಪ್ರಯಾಣದಲ್ಲಿ ಕಳ್ಳರ ಬಗ್ಗೆ ಎಚ್ಚರಿಕೆ ಇರಲಿ
  • ಹಿತ ಶತ್ರುಗಳಿಂದ ದೂರವಿರಿ
  • ಮನಸಿಗೆ ಅಶಾಂತಿ ಇರಲಿದೆ
  • ಮಕ್ಕಳ ಅಭ್ಯುದಯದಿಂದ ಸಮಾಧಾನವಿದೆ
  • ಪ್ರತ್ಯಂಗಿರಾದೇವಿಯನ್ನು ಆರಾಧನೆ ಮಾಡಿ

ಸಿಂಹ

  • ಕೈ ಹಿಡಿದ ಕೆಲಸಗಳಲ್ಲಿ ಅಭಿವೃದ್ಧಿಯಾಗಬಹುದು
  • ಹಿತಶತ್ರುಗಳು ನಿಮ್ಮಿಂದ ದೂರ ಆಗುತ್ತಾರೆ
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದೆ
  • ರಾಜಕೀಯ ವ್ಯಕ್ತಿಗಳ ಸಂಪರ್ಕ ಆಗಬಹುದು
  • ದೂರದೂರಿನ ಪ್ರಯಾಣಕ್ಕೆ ಚರ್ಚೆಯಾಗಲಿದೆ
  • ಮನಸ್ಸಿನ ಕಿರಿಕಿರಿ ದೂರ ಆಗಲಿದೆ
  • ನವಗ್ರಹರನ್ನು ಆರಾಧನೆ ಮಾಡಿ ಅದರಲ್ಲೂ ಸೂರ್ಯನನ್ನು ಆರಾಧನೆ ಮಾಡಿ

ಕನ್ಯಾ

  • ವ್ಯಾವಹಾರಿಕವಾಗಿ ನಷ್ಟದ ಸೂಚನೆ ಇದೆ
  • ನ್ಯಾಯಾಲಯದ ವಿಚಾರದಲ್ಲಿ ಹಿನ್ನಡೆಯಾಗಬಹುದು
  • ಇಂದು ಮಾತೆಯರಿಗೆ ಅನುಕೂಲವಿದೆ
  • ಬಂಧುಗಳಲ್ಲಿ ಅಸಮಾಧಾನ ಆಗಬಹುದು
  • ಇಂದು ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು
  • ಹಣಕಾಸಿನ ವಿಚಾರದಲ್ಲಿ ಸಂಕಷ್ಟ
  • ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ವ್ಯವಹಾರದಲ್ಲಿ ನೆಮ್ಮದಿಯನ್ನು ಕಾಣುತ್ತೀರಿ
  • ಸ್ಥಿರಾಸ್ತಿಯ ಲಾಭ ಆಗುವುದರಿಂದ ಹಣದ ಖರ್ಚು ಆಗಲಿದೆ
  • ರಾಜಕೀಯ ನಾಯಕರಿಗೆ ಮುನ್ನಡೆಯಾಗಬಹುದು
  • ಇಂದು ವಿದ್ಯಾರ್ಥಿಗಳಿಗೆ ಜಯ ಸಿಗಲಿದೆ
  • ಹಳೆಯ ಹೂಡಿಕೆಯಿಂದ ಲಾಭ ಆಗಲಿದೆ
  • ಈ ದಿನ ಬಂಧುಗಳು ಹತ್ತಿರವಾಗುತ್ತಾರೆ
  • ಕುಲ ದೇವತಾ ಆರಾಧನೆ ಮಾಡಿ

ವೃಶ್ಚಿಕ

  • ಸರ್ಕಾರಿ ಕೆಲಸದಲ್ಲಿ ಅಸಮಾಧಾನ
  • ಹಣಕ್ಕಾಗಿ ಪರದಾಟವನ್ನು ಮಾಡುತ್ತೀರಿ
  • ಮೇಲಾಧಿಕಾರಿಗಳ ಕಿರುಕುಳ ಇರಲಿದೆ
  • ಸಮಾಜದಲ್ಲಿ ಅಪಪ್ರಚಾರ ಆಗಲಿದೆ
  • ಮನೆಯಲ್ಲಿ ಪದಾರ್ಥ ಅಥವಾ ಹಣ ಕಳುವಾಗುವ ಸಾಧ್ಯತೆ ಇದೆ ಎಚ್ಚರಿಕೆವಹಿಸಿ
  • ಮಕ್ಕಳಿಂದ ಬೇಸರ ಅಥವಾ ಜಗಳ ಆಗುವ ಸಾಧ್ಯತೆ
  • ಲಕ್ಷ್ಮಿನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಧನುಸ್ಸು

  • ಮಾನಸಿಕ ಕಿರಿಕಿರಿ ಉಂಟಾಗಬಹುದು
  • ಆರೋಗ್ಯದಲ್ಲಿ ಏರುಪೇರು ಆಗಬಹುದು
  • ಅಗತ್ಯಕ್ಕೆ ಹಣ ಹೊಂದಿಸಲಾಗುವುದಿಲ್ಲ
  • ಮನಸ್ಸಿಗೆ ಅಶಾಂತಿ ತಲೆದೋರಲಿದೆ
  • ಇರುವ ಶ್ರೀಮಂತಿಕೆ ಕನ್ನಡಿಯ ಗಂಟು ಆಗಿರಲಿದೆ
  • ಧೈರ್ಯದಿಂದ ಎಲ್ಲವನ್ನು ಎದುರಿಸಬೇಕು
  • ಧನ್ವಂತರಿ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

  • ವೃತ್ತಿಯಲ್ಲಿ ಅಸಮಾಧಾನ ಇರಲಿದೆ
  • ಇಂದು ಚಾಲಕರಿಗೆ ಅನುಕೂಲವಿದೆ
  • ವಿನಾಕಾರಣ ತಿರುಗಾಟ ಬೇಡ
  • ಮನೆಯಲ್ಲಿ ನೆಮ್ಮದಿ ಇರುವುದಿಲ್ಲ
  • ಹಣದ ಖರ್ಚು ಹೆಚ್ಚಾಗುವುದರಿಂದ ಕೋಪ ಬರಲಿದೆ
  • ಕೈ ಹಾಕಿದ ಕೆಲಸಕ್ಕೆ ಅಡ್ಡಿಯಾಗುವುದರಿಂದ ಆತಂಕ ಆಗಲಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಮಾನಸಿಕವಾದ ಕಿರಿಕಿರಿ ದೂರವಾಗಲಿದೆ
  • ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತವಾದ ಆಸ್ತಿಯ ಸೂಚನೆ ಸಿಗಲಿದೆ
  • ದೂರದ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೀರಿ
  • ಹಣವಿಲ್ಲ ಎಂಬ ಕೊರಗು ಮನಸ್ಸಿನಲ್ಲಿರಲಿದೆ
  • ಬಂಧುಗಳಿಂದ ಸಹಾಯ ಆದರೆ ಕುಹಕದ ಮಾತು
  • ಮಕ್ಕಳಿಂದ ತಿಳುವಳಿಕೆ, ಸಹಾಯ, ಸಲಹೆಗಳನ್ನು ಪಡೆಯುತ್ತೀರಿ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಮೀನ

  • ಅಂದುಕೊಂಡ ಪ್ರಯಾಣ ರದ್ದಾಗಬಹುದು
  • ಸಂಬಂಧಿಕರಿಂದ ಅನುಕೂಲವಿದೆ
  • ಇಂದು ಮಕ್ಕಳಿಂದ ಶುಭವಿದೆ
  • ರಾಜಕೀಯ ರಂಗದಿಂದ ಕಿರುಕುಳ ಇರಬಹುದು
  • ನಿಮ್ಮ ವೈಯಕ್ತಿಕ ಗೌರವಕ್ಕೆ ಕಳಂಕ ಬರಬಹುದು
  • ಅಭಿಮಾನಿಗಳಿಂದ ಸಮಾಧಾನ ಸಿಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More