newsfirstkannada.com

ತಾಯಿಯವರಿಗೆ ಆಘಾತದ ಸೂಚನೆ, ಮಾನಸಿಕ ನೆಮ್ಮದಿಗೆ ಭಂಗವಾಗಬಹುದು; ನಿಮ್ಮ ಇಂದಿನ ಭವಿಷ್ಯ ಹೀಗಿದೆ

Share :

27-08-2023

    ಸ್ನೇಹಿತರ ಸಮಸ್ಯೆಗಳನ್ನು ಬಗೆಹರಿಸಿ ಹೆಸರು ಮಾಡುತ್ತೀರಿ

    ಅಧಿಕವಾದ ಒತ್ತಡದಿಂದ ಅಶಾಂತಿ ಉಂಟಾಗಬಹುದು

    ಕೆಲಸ, ಕಾರ್ಯದಲ್ಲಿ ವಿಳಂಬ, ಅದರಿಂದ ಕೋಪ ಬರಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ , ಏಕಾದಶಿ ತಿಥಿ, ಪೂರ್ವಾಷಾಡ ನಕ್ಷತ್ರ ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ಸ್ವಪ್ರಯತ್ನದಿಂದ ಯಶಸ್ಸು ಸಿಗುವ ದಿನ
  • ಇಂದು ಶತ್ರುಕಾಟ ತಪ್ಪಿದ್ದಲ್ಲ
  • ಕೆಲವು ಸಮಸ್ಯೆಗಳು ಸವಾಲಾಗುತ್ತವೆ
  • ಇಂದು ಮಕ್ಕಳಿಂದ ಖರ್ಚಿನ ಕಿರಿಕಿರಿ
  • ದೈಹಿಕ ಶ್ರಮ ಅದರಿಂದ ಸಮಾಧಾನ ಸಿಗಬಹುದು
  • ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ
  • ನವಗ್ರಹರನ್ನ ಪ್ರಾರ್ಥನೆ ಮಾಡಿ

ವೃಷಭ

  • ವೃತ್ತಿ ಜೀವನದಲ್ಲಿ ಪ್ರಗತಿಯಿರುವ ದಿನ
  • ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯಿರಲಿ
  • ಇಂದು ಅನಗತ್ಯವಾದ ಖರ್ಚುವೆಚ್ಚ ಬೇಡ
  • ಹೊಸ ವ್ಯವಹಾರದಿಂದ ಧನಲಾಭವಿದೆ
  • ಜೀವನದಲ್ಲಿ ಸಾರ್ಥಕ್ಯವಾದ ಭಾವನೆಬರಬಹುದು
  • ಗುರು-ಹಿರಿಯರಲ್ಲಿ ಭಕ್ತಿಯಿರಲಿ ಶುಭವಾಗುತ್ತದೆ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ನಿರೀಕ್ಷೆಗೆ ತಕ್ಕ ಆದಾಯ ಸಿಗಬಹುದು
  • ಉತ್ತಮ ಅವಕಾಶಕ್ಕೆ ಅನುಕೂಲವಿದೆ
  • ಇಂದು ಯಾರೊಂದಿಗೂ ಜಗಳ ಬೇಡ
  • ಮನೆಯವರ ಸಲಹೆ ಸ್ವೀಕಾರ ಮಾಡಿ
  • ಸ್ನೇಹಿತರು ಸಕಾಲದಲ್ಲಿ ದೂರವಾಗುತ್ತಾರೆ
  • ಬೇರೆಯವರ ಮೇಲೆ ಅವಲಂಬಿತರಾಗಬೇಡಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

  • ಕೆಲಸ, ಕಾರ್ಯದಲ್ಲಿ ವಿಳಂಬ ಅದರಿಂದ ಕೋಪ ಬರಬಹುದು
  • ನಾನಾ ರೀತಿಯಿಂದ ಲಾಭವಾಗುವ ದಿನ
  • ತಾಳ್ಮೆಯ ಪರೀಕ್ಷೆ ನಡೆಯಬಹುದು
  • ಮಾನಸಿಕ ನೆಮ್ಮದಿಗೆ ಭಂಗವಾಗಬಹುದು
  • ತಾಯಿಯವರಿಗೆ ಆಘಾತದ ಸೂಚನೆಯಿದೆ ಗಮನಿಸಿ
  • ಇಂದು ಸ್ನೇಹಿತರ ಸಹಕಾರ ಮುಖ್ಯವಾಗುತ್ತದೆ
  • ಮಹಾಮೃತ್ಯುಂಜಯನ ಜಪ ಮಾಡಿ

ಸಿಂಹ

  • ಇಂದು ಜಾಣ್ಮೆಯಿಂದ ಲಾಭಗಳಿಸುತ್ತೀರಿ
  • ಆರ್ಥಿಕವಾಗಿ ಒಂದು ಹೆಜ್ಜೆ ಮುಂದಿಡಬಹುದು
  • ಶುಭ ಫಲಗಳ ನಿರೀಕ್ಷೆಗೆ ಒಳಿತಾಗಿರುವ ದಿನ
  • ಹಲವರಿಗೆ ದಾರಿದೀಪವಾಗುತ್ತೀರಿ
  • ಸ್ನೇಹಿತರ ಸಮಸ್ಯೆಗಳನ್ನು ಬಗೆಹರಿಸಿ ಹೆಸರು ಮಾಡುತ್ತೀರಿ
  • ನಿಮ್ಮ ವಿರೋಧಿಗಳ ಶಕ್ತಿ ಕುಂದುತ್ತದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಅಧಿಕವಾದ ಒತ್ತಡದಿಂದ ಅಶಾಂತಿ ಉಂಟಾಗಬಹುದು
  • ದಾಂಪತ್ಯ ಕಲಹ ಹೆಚ್ಚಾಗಬಹುದು
  • ಇಂದು ಮಾನಸಿಕ ವ್ಯಥೆಪಡಬಹುದು
  • ಸ್ವಯಂಕೃತ ಅಪರಾಧದ ಅರಿವಾಗುವುದಿಲ್ಲ
  • ಇಂದು ಎಲ್ಲರ ಜೊತೆಯಲ್ಲಿ ವೈಮನಸ್ಸು
  • ನಿಮ್ಮ ಕಷ್ಟ ಕೇಳುವವರಿಲ್ಲದೇ ಬೇಸರವಾಗಬಹುದು
  • ಐಕ್ಯಮತ್ಯ ಮಂತ್ರವನ್ನ ಶ್ರವಣ ಮಾಡಿ

ತುಲಾ

  • ಸಂಕಷ್ಟಗಳಿಂದ ಪಾರಾಗುತ್ತೀರಿ
  • ಎಲ್ಲವನ್ನು ತಡೆಯುವ ಸಾಮರ್ಥ್ಯ ನಿಮಗೆ ಬರಬಹುದು
  • ದೊಡ್ಡವರಿಂದ ಪ್ರಶಂಸೆ ಸಿಗಬಹುದು
  • ನಿಮ್ಮ ಶ್ರಮಕ್ಕೆ ತಕ್ಕ ಗೌರವಾದರಗಳು ಸಿಗಬಹುದು
  • ಇಂದು ಹಣದ ವಿಚಾರದಲ್ಲಿ ಅದೃಷ್ಟವಂತರು
  • ಅಕಾಲವಾದ ಭೋಜನದಿಂದ ಹಿಂಸೆಯಾಗಬಹುದು
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಆಕಸ್ಮಿಕವಾಗಿ ಗಂಭೀರವಾದ ಸಮಸ್ಯೆ ಎದುರಿಸಬಹುದು
  • ತಾಯಿಯವರ ಜೊತೆ ಜಗಳ, ಮುನಿಸು ಉಂಟಾಗಬಹುದು
  • ನಿರುದ್ಯೋಗ ಸಮಸ್ಯೆ ಕಾಡಬಹುದು
  • ಮಾತು ಹಿಡಿತದಲ್ಲಿರಲಿ ಇಲ್ಲದಿದ್ದರೆ ಅವಾಮಾನವಾಗಬಹುದು
  • ನಿಮ್ಮ ಒತ್ತಡ ಬೇರೆಯವರ ಮೇಲೆ ಹಾಕದಿರಿ
  • ಮೌನವಾಗಿದ್ದರೆ ಗೌರವ ಹೆಚ್ಚಾಗಬಹುದು
  • ಶ್ರೀರಾಮಚಂದ್ರನನ್ನ ಪ್ರಾರ್ಥನೆ ಮಾಡಿ

ಧನುಸ್ಸು

  • ಯಾವುದೇ ವಿಚಾರಗಳಾದ್ರು ಕೂಡ ಮನೆಯಲ್ಲಿ ಚರ್ಚೆ ಮಾಡಿ
  • ಅನಾರೋಗ್ಯ ಪೀಡಿತರಿಗೆ ಸ್ವಲ್ಪ ಕಷ್ಟದ ದಿನ
  • ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡಬಹುದು
  • ಹಲವಾರು ದಿನಗಳ ಹಿಂದೆ ಅಂದುಕೊಂಡ ಕೆಲಸಕ್ಕೆ ಚಾಲನೆ ಸಿಗಬಹುದು
  • ಮನೆಯಲ್ಲಿ ಶಾಂತಿಯವಾತಾವರಣ ಇರುತ್ತದೆ ಹಾಗೇ ಕಾಪಾಡಿಕೊಳ್ಳಿ
  • ವಿನಾಕಾರಣ ವಾದ,ವಿವಾದ ಬೇಡ ಅವಮಾನವಾಗಬಹುದು
  • ಕುಲದೇವತಾರಾಧನೆ ಮಾಡಿ

ಮಕರ

  • ದಾಂಪತ್ಯದಲ್ಲಿ ಬಿರುಕು ಉಂಟಾಗುವ ಸಾಧ್ಯತೆಯಿದೆ
  • ವೃಥಾ ತಿರುಗಾಟ ಆದರೆ ಪ್ರಯೋಜನವಿಲ್ಲ
  • ಇಂದು ವೃತ್ತಿಯಲ್ಲಿ ಪ್ರಗತಿಯಿದೆ
  • ಬಲಿಷ್ಠರೊಂದಿಗೆ ಇದೀನ ಸ್ಪರ್ಧೆ ಮಾಡಬೇಡಿ
  • ಮಾಹಿತಿ ಕೊರತೆಯಿಂದ ಹಿನ್ನಡೆ ಉಂಟಾಗಬಹುದು
  • ಯಾರನ್ನು ಮಾತಿನಿಂದ ಕಟ್ಟಿಹಾಕಬೇಡಿ
  • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕುಂಭ

  • ಕುಟುಂಬದ ಬಗ್ಗೆ ಕಾಳಜಿರಲಿ
  • ಪ್ರೇಮಿಗಳ ಕನಸು ನನಸಾಗಬಹುದು
  • ಇಂದು ಮಾನಸಿಕವಾಗಿ ನಿಯಂತ್ರಣದಲ್ಲಿರಿ
  • ಚಾಲಕರಿಗೆ ಸಮಸ್ಯೆಯಿರುವ ದಿನ
  • ದೊಡ್ಡ ರೋಗಗಳಿಂದ ಬಳಲುತ್ತಿರುವವರಿಗೆ ತೊಂದರೆಯಿದೆ
  • ಕಬ್ಬಿಣದ ವ್ಯಾಪಾರಿಗಳಿಗೆ ಶುಭವಿದೆ
  • ಶರಭೇಶ್ವರನನ್ನ ಪ್ರಾರ್ಥನೆ ಮಾಡಿ

ಮೀನ

  • ಇಂದು ಬುದ್ಧಿವಂತಿಕೆಯಿಂದ ಸಮಸ್ಯೆ ಬಗೆಹರಿಸಿ
  • ಕುಟುಂಬದ ಜವಾಬ್ದಾರಿ ಹೆಚ್ಚಾಗುತ್ತದೆ
  • ಪುಣ್ಯಕ್ಷೇತ್ರದ ದರ್ಶನಕ್ಕೆ ಚಿಂತನೆ ಮಾಡಬಹುದು
  • ಶತ್ರುಗಳಿಂದ ತೊಂದರೆಯಿದೆ
  • ಸ್ನೇಹಿತರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಕೋಪಬರಬಹುದು
  • ಇಂದು ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಯಿಯವರಿಗೆ ಆಘಾತದ ಸೂಚನೆ, ಮಾನಸಿಕ ನೆಮ್ಮದಿಗೆ ಭಂಗವಾಗಬಹುದು; ನಿಮ್ಮ ಇಂದಿನ ಭವಿಷ್ಯ ಹೀಗಿದೆ

https://newsfirstlive.com/wp-content/uploads/2023/08/rashi-bhavishya-25.jpg

    ಸ್ನೇಹಿತರ ಸಮಸ್ಯೆಗಳನ್ನು ಬಗೆಹರಿಸಿ ಹೆಸರು ಮಾಡುತ್ತೀರಿ

    ಅಧಿಕವಾದ ಒತ್ತಡದಿಂದ ಅಶಾಂತಿ ಉಂಟಾಗಬಹುದು

    ಕೆಲಸ, ಕಾರ್ಯದಲ್ಲಿ ವಿಳಂಬ, ಅದರಿಂದ ಕೋಪ ಬರಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ , ಏಕಾದಶಿ ತಿಥಿ, ಪೂರ್ವಾಷಾಡ ನಕ್ಷತ್ರ ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ಸ್ವಪ್ರಯತ್ನದಿಂದ ಯಶಸ್ಸು ಸಿಗುವ ದಿನ
  • ಇಂದು ಶತ್ರುಕಾಟ ತಪ್ಪಿದ್ದಲ್ಲ
  • ಕೆಲವು ಸಮಸ್ಯೆಗಳು ಸವಾಲಾಗುತ್ತವೆ
  • ಇಂದು ಮಕ್ಕಳಿಂದ ಖರ್ಚಿನ ಕಿರಿಕಿರಿ
  • ದೈಹಿಕ ಶ್ರಮ ಅದರಿಂದ ಸಮಾಧಾನ ಸಿಗಬಹುದು
  • ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ
  • ನವಗ್ರಹರನ್ನ ಪ್ರಾರ್ಥನೆ ಮಾಡಿ

ವೃಷಭ

  • ವೃತ್ತಿ ಜೀವನದಲ್ಲಿ ಪ್ರಗತಿಯಿರುವ ದಿನ
  • ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯಿರಲಿ
  • ಇಂದು ಅನಗತ್ಯವಾದ ಖರ್ಚುವೆಚ್ಚ ಬೇಡ
  • ಹೊಸ ವ್ಯವಹಾರದಿಂದ ಧನಲಾಭವಿದೆ
  • ಜೀವನದಲ್ಲಿ ಸಾರ್ಥಕ್ಯವಾದ ಭಾವನೆಬರಬಹುದು
  • ಗುರು-ಹಿರಿಯರಲ್ಲಿ ಭಕ್ತಿಯಿರಲಿ ಶುಭವಾಗುತ್ತದೆ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ನಿರೀಕ್ಷೆಗೆ ತಕ್ಕ ಆದಾಯ ಸಿಗಬಹುದು
  • ಉತ್ತಮ ಅವಕಾಶಕ್ಕೆ ಅನುಕೂಲವಿದೆ
  • ಇಂದು ಯಾರೊಂದಿಗೂ ಜಗಳ ಬೇಡ
  • ಮನೆಯವರ ಸಲಹೆ ಸ್ವೀಕಾರ ಮಾಡಿ
  • ಸ್ನೇಹಿತರು ಸಕಾಲದಲ್ಲಿ ದೂರವಾಗುತ್ತಾರೆ
  • ಬೇರೆಯವರ ಮೇಲೆ ಅವಲಂಬಿತರಾಗಬೇಡಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

  • ಕೆಲಸ, ಕಾರ್ಯದಲ್ಲಿ ವಿಳಂಬ ಅದರಿಂದ ಕೋಪ ಬರಬಹುದು
  • ನಾನಾ ರೀತಿಯಿಂದ ಲಾಭವಾಗುವ ದಿನ
  • ತಾಳ್ಮೆಯ ಪರೀಕ್ಷೆ ನಡೆಯಬಹುದು
  • ಮಾನಸಿಕ ನೆಮ್ಮದಿಗೆ ಭಂಗವಾಗಬಹುದು
  • ತಾಯಿಯವರಿಗೆ ಆಘಾತದ ಸೂಚನೆಯಿದೆ ಗಮನಿಸಿ
  • ಇಂದು ಸ್ನೇಹಿತರ ಸಹಕಾರ ಮುಖ್ಯವಾಗುತ್ತದೆ
  • ಮಹಾಮೃತ್ಯುಂಜಯನ ಜಪ ಮಾಡಿ

ಸಿಂಹ

  • ಇಂದು ಜಾಣ್ಮೆಯಿಂದ ಲಾಭಗಳಿಸುತ್ತೀರಿ
  • ಆರ್ಥಿಕವಾಗಿ ಒಂದು ಹೆಜ್ಜೆ ಮುಂದಿಡಬಹುದು
  • ಶುಭ ಫಲಗಳ ನಿರೀಕ್ಷೆಗೆ ಒಳಿತಾಗಿರುವ ದಿನ
  • ಹಲವರಿಗೆ ದಾರಿದೀಪವಾಗುತ್ತೀರಿ
  • ಸ್ನೇಹಿತರ ಸಮಸ್ಯೆಗಳನ್ನು ಬಗೆಹರಿಸಿ ಹೆಸರು ಮಾಡುತ್ತೀರಿ
  • ನಿಮ್ಮ ವಿರೋಧಿಗಳ ಶಕ್ತಿ ಕುಂದುತ್ತದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಅಧಿಕವಾದ ಒತ್ತಡದಿಂದ ಅಶಾಂತಿ ಉಂಟಾಗಬಹುದು
  • ದಾಂಪತ್ಯ ಕಲಹ ಹೆಚ್ಚಾಗಬಹುದು
  • ಇಂದು ಮಾನಸಿಕ ವ್ಯಥೆಪಡಬಹುದು
  • ಸ್ವಯಂಕೃತ ಅಪರಾಧದ ಅರಿವಾಗುವುದಿಲ್ಲ
  • ಇಂದು ಎಲ್ಲರ ಜೊತೆಯಲ್ಲಿ ವೈಮನಸ್ಸು
  • ನಿಮ್ಮ ಕಷ್ಟ ಕೇಳುವವರಿಲ್ಲದೇ ಬೇಸರವಾಗಬಹುದು
  • ಐಕ್ಯಮತ್ಯ ಮಂತ್ರವನ್ನ ಶ್ರವಣ ಮಾಡಿ

ತುಲಾ

  • ಸಂಕಷ್ಟಗಳಿಂದ ಪಾರಾಗುತ್ತೀರಿ
  • ಎಲ್ಲವನ್ನು ತಡೆಯುವ ಸಾಮರ್ಥ್ಯ ನಿಮಗೆ ಬರಬಹುದು
  • ದೊಡ್ಡವರಿಂದ ಪ್ರಶಂಸೆ ಸಿಗಬಹುದು
  • ನಿಮ್ಮ ಶ್ರಮಕ್ಕೆ ತಕ್ಕ ಗೌರವಾದರಗಳು ಸಿಗಬಹುದು
  • ಇಂದು ಹಣದ ವಿಚಾರದಲ್ಲಿ ಅದೃಷ್ಟವಂತರು
  • ಅಕಾಲವಾದ ಭೋಜನದಿಂದ ಹಿಂಸೆಯಾಗಬಹುದು
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಆಕಸ್ಮಿಕವಾಗಿ ಗಂಭೀರವಾದ ಸಮಸ್ಯೆ ಎದುರಿಸಬಹುದು
  • ತಾಯಿಯವರ ಜೊತೆ ಜಗಳ, ಮುನಿಸು ಉಂಟಾಗಬಹುದು
  • ನಿರುದ್ಯೋಗ ಸಮಸ್ಯೆ ಕಾಡಬಹುದು
  • ಮಾತು ಹಿಡಿತದಲ್ಲಿರಲಿ ಇಲ್ಲದಿದ್ದರೆ ಅವಾಮಾನವಾಗಬಹುದು
  • ನಿಮ್ಮ ಒತ್ತಡ ಬೇರೆಯವರ ಮೇಲೆ ಹಾಕದಿರಿ
  • ಮೌನವಾಗಿದ್ದರೆ ಗೌರವ ಹೆಚ್ಚಾಗಬಹುದು
  • ಶ್ರೀರಾಮಚಂದ್ರನನ್ನ ಪ್ರಾರ್ಥನೆ ಮಾಡಿ

ಧನುಸ್ಸು

  • ಯಾವುದೇ ವಿಚಾರಗಳಾದ್ರು ಕೂಡ ಮನೆಯಲ್ಲಿ ಚರ್ಚೆ ಮಾಡಿ
  • ಅನಾರೋಗ್ಯ ಪೀಡಿತರಿಗೆ ಸ್ವಲ್ಪ ಕಷ್ಟದ ದಿನ
  • ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡಬಹುದು
  • ಹಲವಾರು ದಿನಗಳ ಹಿಂದೆ ಅಂದುಕೊಂಡ ಕೆಲಸಕ್ಕೆ ಚಾಲನೆ ಸಿಗಬಹುದು
  • ಮನೆಯಲ್ಲಿ ಶಾಂತಿಯವಾತಾವರಣ ಇರುತ್ತದೆ ಹಾಗೇ ಕಾಪಾಡಿಕೊಳ್ಳಿ
  • ವಿನಾಕಾರಣ ವಾದ,ವಿವಾದ ಬೇಡ ಅವಮಾನವಾಗಬಹುದು
  • ಕುಲದೇವತಾರಾಧನೆ ಮಾಡಿ

ಮಕರ

  • ದಾಂಪತ್ಯದಲ್ಲಿ ಬಿರುಕು ಉಂಟಾಗುವ ಸಾಧ್ಯತೆಯಿದೆ
  • ವೃಥಾ ತಿರುಗಾಟ ಆದರೆ ಪ್ರಯೋಜನವಿಲ್ಲ
  • ಇಂದು ವೃತ್ತಿಯಲ್ಲಿ ಪ್ರಗತಿಯಿದೆ
  • ಬಲಿಷ್ಠರೊಂದಿಗೆ ಇದೀನ ಸ್ಪರ್ಧೆ ಮಾಡಬೇಡಿ
  • ಮಾಹಿತಿ ಕೊರತೆಯಿಂದ ಹಿನ್ನಡೆ ಉಂಟಾಗಬಹುದು
  • ಯಾರನ್ನು ಮಾತಿನಿಂದ ಕಟ್ಟಿಹಾಕಬೇಡಿ
  • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕುಂಭ

  • ಕುಟುಂಬದ ಬಗ್ಗೆ ಕಾಳಜಿರಲಿ
  • ಪ್ರೇಮಿಗಳ ಕನಸು ನನಸಾಗಬಹುದು
  • ಇಂದು ಮಾನಸಿಕವಾಗಿ ನಿಯಂತ್ರಣದಲ್ಲಿರಿ
  • ಚಾಲಕರಿಗೆ ಸಮಸ್ಯೆಯಿರುವ ದಿನ
  • ದೊಡ್ಡ ರೋಗಗಳಿಂದ ಬಳಲುತ್ತಿರುವವರಿಗೆ ತೊಂದರೆಯಿದೆ
  • ಕಬ್ಬಿಣದ ವ್ಯಾಪಾರಿಗಳಿಗೆ ಶುಭವಿದೆ
  • ಶರಭೇಶ್ವರನನ್ನ ಪ್ರಾರ್ಥನೆ ಮಾಡಿ

ಮೀನ

  • ಇಂದು ಬುದ್ಧಿವಂತಿಕೆಯಿಂದ ಸಮಸ್ಯೆ ಬಗೆಹರಿಸಿ
  • ಕುಟುಂಬದ ಜವಾಬ್ದಾರಿ ಹೆಚ್ಚಾಗುತ್ತದೆ
  • ಪುಣ್ಯಕ್ಷೇತ್ರದ ದರ್ಶನಕ್ಕೆ ಚಿಂತನೆ ಮಾಡಬಹುದು
  • ಶತ್ರುಗಳಿಂದ ತೊಂದರೆಯಿದೆ
  • ಸ್ನೇಹಿತರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಕೋಪಬರಬಹುದು
  • ಇಂದು ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More