newsfirstkannada.com

ದಂಪತಿ ಮಧ್ಯೆ ಸಮಸ್ಯೆ, ಹಳೆಯ ಸ್ನೇಹಿತರಿಂದ ಅನುಕೂಲ; ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

28-08-2023

    ವಾಹನದಿಂದ ಪೆಟ್ಟಾಗಬಹುದು ಎಚ್ಚರವಹಿಸಿ

    ಸಹೋದ್ಯೋಗಿಗಳಿಂದ ಸಮಸ್ಯೆಯಾಗಬಹುದು

    ದೊಡ್ಡವರ ಆಸ್ತಿ ಅಥವಾ ಹಣ ದೊರೆಯಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಉದ್ಯೋಗ ಸ್ಥಳದಲ್ಲಿ ಜಗಳ ಆಗುವ ಸಾಧ್ಯತೆ ಇದೆ
  • ಆಲಸ್ಯದಿಂದ ಎಲ್ಲಾ ಕೆಲಸಗಳಿಗೆ ಅಡ್ಡಿಯಾಗಲಿದೆ ಚಿಗುಪ್ಸೆ ಬರಲಿದೆ
  • ಇಂದು ಹಿರಿಯರನ್ನು ಗೌರವಿಸಿ
  • ವಾಹನದಿಂದ ಪೆಟ್ಟಾಗಬಹುದು ಎಚ್ಚರಿಕೆವಹಿಸಿ
  • ರಾಜಕಾರಣಿಗಳ ಒತ್ತಡ ಇರಲಿದೆ
  • ಹಣಕ್ಕಾಗಿ ತುಂಬಾ ಕಷ್ಟ ಪಡುತ್ತೀರಿ
  • ದುರ್ಗಾರಾಧನೆಯನ್ನು ಮಾಡಿ

ವೃಷಭ

  • ಬಂಧುಗಳಿಂದ ಸಹಾಯ ಆಗಲಿದೆ
  • ಕುಟುಂಬದ ಹಿರಿಯರ ವಿಚಾರ ಆತಂಕ ಆಗಬಹುದು
  • ತಾಯಿಯವರಿಗೆ ತೊಂದರೆಯಾಗಬಹುದು
  • ವೈಯಕ್ತಿಕ ಕಾರ್ಯದಲ್ಲಿ ಯಶಸ್ಸು ಸಿಗಲಿದೆ
  • ಸ್ನೇಹಿತರ ಭೇಟಿ ಖುಷಿ ಕೊಡಲಿದೆ
  • ಮನರಂಜನೆಗಾಗಿ ಹಣ ಖರ್ಚು ಮಾಡುತ್ತೀರಿ
  • ಗಣಪತಿಯನ್ನು ಆರಾಧನೆ ಮಾಡಿ

ಮಿಥುನ

  • ದಾಂಪತ್ಯದಲ್ಲಿ ಸಂತಸ ಉಂಟಾಗಲಿದೆ
  • ಹಳೆಯ ಕಹಿ ನೆನಪುಗಳು ದೂರ ಆಗಲಿದೆ
  • ಹಿರಿಯರ ಆಶೀರ್ವಾದ, ಸಹಾಯ ನಿಮಗೆ ಸಿಗಲಿದೆ
  • ವ್ಯವಹಾರದಲ್ಲಿ ಲಾಭ ಗಳಿಸುತ್ತೀರಿ
  • ದೊಡ್ಡವರ ಆಸ್ತಿ ಅಥವಾ ಹಣ ದೊರೆಯಲಿದೆ
  • ಮನೆಯಲ್ಲಿ ನೆಮ್ಮದಿಯ ವಾತಾವರಣ
  • ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಮಕ್ಕಳಿಂದ ನಿಮಗೆ ಸಹಾಯ ಸಿಗಲಿದೆ
  • ದುಶ್ಚಟಗಳಿಂದ ದೂರ ಇರಿ ತೊಂದರೆಯಾಗಬಹುದು
  • ಇಂದು ಕೆಲಸಕ್ಕೆ ತೊಂದರೆಯಾಗಬಹುದು
  • ಸಹೋದ್ಯೋಗಿಗಳಿಂದ ಸಮಸ್ಯೆಯಾಗಬಹುದು
  • ಸಹೋದರ ವರ್ಗದಿಂದ ಒಳ್ಳೆಯ ಮಾತು ಆಡಲಿದ್ದಾರೆ
  • ಮನೆಯವರ ಸಲಹೆ ಪಡೆದುಕೊಳ್ಳಿ ಒಳ್ಳೆಯದಾಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಹಳೆಯ ಸ್ನೇಹಿತರಿಂದ ಅನುಕೂಲ ಆಗಲಿದೆ
  • ದೀರ್ಘ ಕಾಲದ ಹಣ ಹೂಡಿಕೆಗೆ ಚಿಂತನೆ ನಡೆಸುತ್ತೀರಿ
  • ನಿದ್ರೆಗೆ ತೊಂದರೆ ಮಾಡಿಕೊಳ್ಳಬೇಡಿ
  • ದಂಪತಿಗಳಿಗೆ ಸಮಸ್ಯೆ ಕಾಡಬಹುದು
  • ಓದಿನಲ್ಲಿ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಿ
  • ತಂದೆಯಿಂದ ಸೂಕ್ತವಾದ ಸಲಹೆ ಸಿಗಲಿದೆ ಸ್ವೀಕರಿಸಿ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ ಆಗಬಹುದು
  • ಮಕ್ಕಳಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು
  • ದುಷ್ಟರಿಂದ ಕೆಲವು ಸಮಸ್ಯೆಗಳು ಆಗಬಹುದು
  • ನೆರೆಹೊರೆಯವರಿಂದ ಲಾಭ ಆಗಲಿದೆ
  • ಪುಣ್ಯಕ್ಷೇತ್ರಗಳ ಬೇಟಿಗೆ ಚಿಂತನೆ ಮಾಡುತ್ತೀರಿ
  • ಹಿಂದೆ ಮಾಡಿದ ತಪ್ಪಿಗೋಸ್ಕರ ದೇವರ ಮೊರೆ ಹೋಗುತ್ತೀರಿ
  • ಅಶ್ವತ್ಥ ಪ್ರದಕ್ಷಿಣೆಯನ್ನು ಮಾಡಿ

ತುಲಾ

  • ಉದ್ಯೋಗದ ಬದಲಾವಣೆಗೆ ಅವಕಾಶ ಇರಲಿದೆ
  • ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತೀರಿ
  • ಸಹೋದರರ ವರ್ಗದಿಂದ ಧನ ಸಹಾಯ ಆಗಲಿದೆ
  • ಮಕ್ಕಳ ಚಟುವಟಿಕೆ ಸಮಾಧಾನ ಕೊಡಲಿದೆ
  • ಸ್ನೇಹಿತರಿಂದ ಉಡುಗೊರೆ ಸ್ವೀಕರಿಸುತ್ತೀರಿ
  • ತಂದೆಯವರ ಆಶೀರ್ವಾದ ಲಭ್ಯವಾಗಲಿದೆ
  • ಕುಲ ದೇವತಾ ಆರಾಧನೆ ಮಾಡಿ

ವೃಶ್ಚಿಕ

  • ಆರ್ಥಿಕ ಸಂಕಷ್ಟವನ್ನು ಎದುರಿಸುತ್ತೀರಿ
  • ಸ್ವಂತ ಉದ್ಯೋಗಕ್ಕೆ ನಿರ್ಧಾರವನ್ನು ಮಾಡುವುದರಿಂದ ಕಷ್ಟ ಅನುಭವಿಸುತ್ತೀರಿ
  • ಯೋಚಿಸದೆ ಮಾಡಿದ ತಪ್ಪು ಮುಳುವಾಗಲಿದೆ
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಯಾರನ್ನು ಕೂಡ ಸಹಾಯ ಕೇಳಿದರು ಪ್ರಯೋಜನ ಆಗುವುದಿಲ್ಲ
  • ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ
  • ಶಿವಾರಾಧನೆ ಮಾಡಿ

ಧನುಸ್ಸು

  • ಗೌರವಕ್ಕೆ ಪಾತ್ರರಾಗುತ್ತೀರಿ ಆದರೆ ಅದನ್ನ ಉಳಿಸಿಕೊಳ್ಳಿ
  • ಕಾರ್ಯಗಳಲ್ಲಿ ವಿಘ್ನ ಆಗಬಹುದು
  • ಇಂದು ಬಂಧುಗಳೇ ಶತ್ರುಗಳಾಗುತ್ತಾರೆ
  • ಸ್ಥಳ ಬದಲಾವಣೆಯ ಸೂಚನೆ ಇದೆ
  • ತಪ್ಪು ನಿರ್ಧಾರಗಳನ್ನು ಮಾಡುತ್ತೀರಿ
  • ಆತ್ಮಗೌರವ ಮುಖ್ಯವೆಂದು ಭಾವಿಸಿ
  • ಈಶ್ವರನಿಗೆ ಬಿಲ್ವಪತ್ರೆಯಿಂದ ಅರ್ಚಿಸಿ

ಮಕರ

  • ಸ್ವಂತ ವ್ಯವಹಾರದಲ್ಲಿ ಸಮಾಧಾನ
  • ಹೆಂಗಸರ ಆಸ್ತಿಯಿಂದ ತೊಂದರೆಯಾಗಬಹುದು
  • ಮಾಟ ಮಂತ್ರದ ಭೀತಿ ಕಾಡಬಹುದು
  • ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗಲಿದೆ
  • ಮಕ್ಕಳಲ್ಲಿ ಯಾವುದೇ ರೀತಿಯ ಬೆಳವಣಿಗೆ ಇಲ್ಲದಿರುವುದು
  • ಕೇವಲ ಯಾಂತ್ರಿಕವಾದ ಜೀವನ ಸಾಗಿಸುತ್ತಿದ್ದೀರಿ
  • ಭೂವರಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಉದ್ಯೋಗದಲ್ಲಿ ಶತ್ರು ಕಾಟ
  • ರೋಗಬಾಧೆಯಿಂದ ಬೇಸರ ಆಗಲಿದೆ
  • ಇಂದು ವ್ಯಾಪಾರದಲ್ಲಿ ಲಾಭವಿದೆ
  • ಮಿತ್ರರಿಂದ ಅನುಕೂಲವಿದೆ ಆದರೆ ಅಪಹಾಸ್ಯ ಮಾಡುತ್ತಾರೆ
  • ಒಪ್ಪಂದಗಳಲ್ಲಿ ತಪ್ಪು ನಿರ್ಧಾರ ಮಾಡುತ್ತೀರಿ
  • ಮನೆಗೆ ಅತಿಥಿಗಳ ಆಗಮನ ಆಗುವುದರಿಂದ ಸಂತೋಷ ಪಡುತ್ತೀರಿ
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮೀನ

  • ಮನೆಯಲ್ಲಿ ಸಮಸ್ಯೆಗಳು ಉಂಟಾಗುವುದರಿಂದ ಬೇಸರ ಆಗಬಹುದು
  • ನಿಮ್ಮ ಮಾತಿಗೆ ಬೆಲೆ ಕಡಿಮೆಯಾಗಬಹುದು
  • ಯಾರದ್ದೋ ಮಾತು ಕೇಳಿ ತೊಂದರೆ ಪಡುತ್ತೀರಿ
  • ಅಪರಿಚಿತರಿಂದ ವಂಚನೆಯಾಗಬಹುದು
  • ಪ್ರಯಾಣದಲ್ಲಿ ಎಚ್ಚರಿಕೆವಹಿಸಿ
  • ಹಳೆಯ ಆಸೆ ಇಂದು ನೆರವೇರಬಹುದು
  • ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಂಪತಿ ಮಧ್ಯೆ ಸಮಸ್ಯೆ, ಹಳೆಯ ಸ್ನೇಹಿತರಿಂದ ಅನುಕೂಲ; ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ವಾಹನದಿಂದ ಪೆಟ್ಟಾಗಬಹುದು ಎಚ್ಚರವಹಿಸಿ

    ಸಹೋದ್ಯೋಗಿಗಳಿಂದ ಸಮಸ್ಯೆಯಾಗಬಹುದು

    ದೊಡ್ಡವರ ಆಸ್ತಿ ಅಥವಾ ಹಣ ದೊರೆಯಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಉದ್ಯೋಗ ಸ್ಥಳದಲ್ಲಿ ಜಗಳ ಆಗುವ ಸಾಧ್ಯತೆ ಇದೆ
  • ಆಲಸ್ಯದಿಂದ ಎಲ್ಲಾ ಕೆಲಸಗಳಿಗೆ ಅಡ್ಡಿಯಾಗಲಿದೆ ಚಿಗುಪ್ಸೆ ಬರಲಿದೆ
  • ಇಂದು ಹಿರಿಯರನ್ನು ಗೌರವಿಸಿ
  • ವಾಹನದಿಂದ ಪೆಟ್ಟಾಗಬಹುದು ಎಚ್ಚರಿಕೆವಹಿಸಿ
  • ರಾಜಕಾರಣಿಗಳ ಒತ್ತಡ ಇರಲಿದೆ
  • ಹಣಕ್ಕಾಗಿ ತುಂಬಾ ಕಷ್ಟ ಪಡುತ್ತೀರಿ
  • ದುರ್ಗಾರಾಧನೆಯನ್ನು ಮಾಡಿ

ವೃಷಭ

  • ಬಂಧುಗಳಿಂದ ಸಹಾಯ ಆಗಲಿದೆ
  • ಕುಟುಂಬದ ಹಿರಿಯರ ವಿಚಾರ ಆತಂಕ ಆಗಬಹುದು
  • ತಾಯಿಯವರಿಗೆ ತೊಂದರೆಯಾಗಬಹುದು
  • ವೈಯಕ್ತಿಕ ಕಾರ್ಯದಲ್ಲಿ ಯಶಸ್ಸು ಸಿಗಲಿದೆ
  • ಸ್ನೇಹಿತರ ಭೇಟಿ ಖುಷಿ ಕೊಡಲಿದೆ
  • ಮನರಂಜನೆಗಾಗಿ ಹಣ ಖರ್ಚು ಮಾಡುತ್ತೀರಿ
  • ಗಣಪತಿಯನ್ನು ಆರಾಧನೆ ಮಾಡಿ

ಮಿಥುನ

  • ದಾಂಪತ್ಯದಲ್ಲಿ ಸಂತಸ ಉಂಟಾಗಲಿದೆ
  • ಹಳೆಯ ಕಹಿ ನೆನಪುಗಳು ದೂರ ಆಗಲಿದೆ
  • ಹಿರಿಯರ ಆಶೀರ್ವಾದ, ಸಹಾಯ ನಿಮಗೆ ಸಿಗಲಿದೆ
  • ವ್ಯವಹಾರದಲ್ಲಿ ಲಾಭ ಗಳಿಸುತ್ತೀರಿ
  • ದೊಡ್ಡವರ ಆಸ್ತಿ ಅಥವಾ ಹಣ ದೊರೆಯಲಿದೆ
  • ಮನೆಯಲ್ಲಿ ನೆಮ್ಮದಿಯ ವಾತಾವರಣ
  • ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಮಕ್ಕಳಿಂದ ನಿಮಗೆ ಸಹಾಯ ಸಿಗಲಿದೆ
  • ದುಶ್ಚಟಗಳಿಂದ ದೂರ ಇರಿ ತೊಂದರೆಯಾಗಬಹುದು
  • ಇಂದು ಕೆಲಸಕ್ಕೆ ತೊಂದರೆಯಾಗಬಹುದು
  • ಸಹೋದ್ಯೋಗಿಗಳಿಂದ ಸಮಸ್ಯೆಯಾಗಬಹುದು
  • ಸಹೋದರ ವರ್ಗದಿಂದ ಒಳ್ಳೆಯ ಮಾತು ಆಡಲಿದ್ದಾರೆ
  • ಮನೆಯವರ ಸಲಹೆ ಪಡೆದುಕೊಳ್ಳಿ ಒಳ್ಳೆಯದಾಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಹಳೆಯ ಸ್ನೇಹಿತರಿಂದ ಅನುಕೂಲ ಆಗಲಿದೆ
  • ದೀರ್ಘ ಕಾಲದ ಹಣ ಹೂಡಿಕೆಗೆ ಚಿಂತನೆ ನಡೆಸುತ್ತೀರಿ
  • ನಿದ್ರೆಗೆ ತೊಂದರೆ ಮಾಡಿಕೊಳ್ಳಬೇಡಿ
  • ದಂಪತಿಗಳಿಗೆ ಸಮಸ್ಯೆ ಕಾಡಬಹುದು
  • ಓದಿನಲ್ಲಿ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಿ
  • ತಂದೆಯಿಂದ ಸೂಕ್ತವಾದ ಸಲಹೆ ಸಿಗಲಿದೆ ಸ್ವೀಕರಿಸಿ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ ಆಗಬಹುದು
  • ಮಕ್ಕಳಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು
  • ದುಷ್ಟರಿಂದ ಕೆಲವು ಸಮಸ್ಯೆಗಳು ಆಗಬಹುದು
  • ನೆರೆಹೊರೆಯವರಿಂದ ಲಾಭ ಆಗಲಿದೆ
  • ಪುಣ್ಯಕ್ಷೇತ್ರಗಳ ಬೇಟಿಗೆ ಚಿಂತನೆ ಮಾಡುತ್ತೀರಿ
  • ಹಿಂದೆ ಮಾಡಿದ ತಪ್ಪಿಗೋಸ್ಕರ ದೇವರ ಮೊರೆ ಹೋಗುತ್ತೀರಿ
  • ಅಶ್ವತ್ಥ ಪ್ರದಕ್ಷಿಣೆಯನ್ನು ಮಾಡಿ

ತುಲಾ

  • ಉದ್ಯೋಗದ ಬದಲಾವಣೆಗೆ ಅವಕಾಶ ಇರಲಿದೆ
  • ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತೀರಿ
  • ಸಹೋದರರ ವರ್ಗದಿಂದ ಧನ ಸಹಾಯ ಆಗಲಿದೆ
  • ಮಕ್ಕಳ ಚಟುವಟಿಕೆ ಸಮಾಧಾನ ಕೊಡಲಿದೆ
  • ಸ್ನೇಹಿತರಿಂದ ಉಡುಗೊರೆ ಸ್ವೀಕರಿಸುತ್ತೀರಿ
  • ತಂದೆಯವರ ಆಶೀರ್ವಾದ ಲಭ್ಯವಾಗಲಿದೆ
  • ಕುಲ ದೇವತಾ ಆರಾಧನೆ ಮಾಡಿ

ವೃಶ್ಚಿಕ

  • ಆರ್ಥಿಕ ಸಂಕಷ್ಟವನ್ನು ಎದುರಿಸುತ್ತೀರಿ
  • ಸ್ವಂತ ಉದ್ಯೋಗಕ್ಕೆ ನಿರ್ಧಾರವನ್ನು ಮಾಡುವುದರಿಂದ ಕಷ್ಟ ಅನುಭವಿಸುತ್ತೀರಿ
  • ಯೋಚಿಸದೆ ಮಾಡಿದ ತಪ್ಪು ಮುಳುವಾಗಲಿದೆ
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಯಾರನ್ನು ಕೂಡ ಸಹಾಯ ಕೇಳಿದರು ಪ್ರಯೋಜನ ಆಗುವುದಿಲ್ಲ
  • ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ
  • ಶಿವಾರಾಧನೆ ಮಾಡಿ

ಧನುಸ್ಸು

  • ಗೌರವಕ್ಕೆ ಪಾತ್ರರಾಗುತ್ತೀರಿ ಆದರೆ ಅದನ್ನ ಉಳಿಸಿಕೊಳ್ಳಿ
  • ಕಾರ್ಯಗಳಲ್ಲಿ ವಿಘ್ನ ಆಗಬಹುದು
  • ಇಂದು ಬಂಧುಗಳೇ ಶತ್ರುಗಳಾಗುತ್ತಾರೆ
  • ಸ್ಥಳ ಬದಲಾವಣೆಯ ಸೂಚನೆ ಇದೆ
  • ತಪ್ಪು ನಿರ್ಧಾರಗಳನ್ನು ಮಾಡುತ್ತೀರಿ
  • ಆತ್ಮಗೌರವ ಮುಖ್ಯವೆಂದು ಭಾವಿಸಿ
  • ಈಶ್ವರನಿಗೆ ಬಿಲ್ವಪತ್ರೆಯಿಂದ ಅರ್ಚಿಸಿ

ಮಕರ

  • ಸ್ವಂತ ವ್ಯವಹಾರದಲ್ಲಿ ಸಮಾಧಾನ
  • ಹೆಂಗಸರ ಆಸ್ತಿಯಿಂದ ತೊಂದರೆಯಾಗಬಹುದು
  • ಮಾಟ ಮಂತ್ರದ ಭೀತಿ ಕಾಡಬಹುದು
  • ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗಲಿದೆ
  • ಮಕ್ಕಳಲ್ಲಿ ಯಾವುದೇ ರೀತಿಯ ಬೆಳವಣಿಗೆ ಇಲ್ಲದಿರುವುದು
  • ಕೇವಲ ಯಾಂತ್ರಿಕವಾದ ಜೀವನ ಸಾಗಿಸುತ್ತಿದ್ದೀರಿ
  • ಭೂವರಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಉದ್ಯೋಗದಲ್ಲಿ ಶತ್ರು ಕಾಟ
  • ರೋಗಬಾಧೆಯಿಂದ ಬೇಸರ ಆಗಲಿದೆ
  • ಇಂದು ವ್ಯಾಪಾರದಲ್ಲಿ ಲಾಭವಿದೆ
  • ಮಿತ್ರರಿಂದ ಅನುಕೂಲವಿದೆ ಆದರೆ ಅಪಹಾಸ್ಯ ಮಾಡುತ್ತಾರೆ
  • ಒಪ್ಪಂದಗಳಲ್ಲಿ ತಪ್ಪು ನಿರ್ಧಾರ ಮಾಡುತ್ತೀರಿ
  • ಮನೆಗೆ ಅತಿಥಿಗಳ ಆಗಮನ ಆಗುವುದರಿಂದ ಸಂತೋಷ ಪಡುತ್ತೀರಿ
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮೀನ

  • ಮನೆಯಲ್ಲಿ ಸಮಸ್ಯೆಗಳು ಉಂಟಾಗುವುದರಿಂದ ಬೇಸರ ಆಗಬಹುದು
  • ನಿಮ್ಮ ಮಾತಿಗೆ ಬೆಲೆ ಕಡಿಮೆಯಾಗಬಹುದು
  • ಯಾರದ್ದೋ ಮಾತು ಕೇಳಿ ತೊಂದರೆ ಪಡುತ್ತೀರಿ
  • ಅಪರಿಚಿತರಿಂದ ವಂಚನೆಯಾಗಬಹುದು
  • ಪ್ರಯಾಣದಲ್ಲಿ ಎಚ್ಚರಿಕೆವಹಿಸಿ
  • ಹಳೆಯ ಆಸೆ ಇಂದು ನೆರವೇರಬಹುದು
  • ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More