newsfirstkannada.com

ಮನೆಯಲ್ಲಿ ವಿರಸ, ಉದ್ಯೋಗದಲ್ಲಿ ಅಸಮಾಧಾನ; ಪ್ರಯಾಣದ ಬಗ್ಗೆ ಎಚ್ಚರ; ಇಲ್ಲಿದೆ ಇಂದಿನ ಭವಿಷ್ಯ!

Share :

30-08-2023

    ಮನೆಯಲ್ಲಿ ವಿರಸ ಮತ್ತು ಭಿನ್ನಾಭಿಪ್ರಾಯ ಇರಲಿದೆ

    ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ ಉಂಟಾಗಲಿದೆ

    ನಿಮ್ಮ ನಿರ್ಧಾರವೇ ನಿಮಗೆ ಶ್ರೀರಕ್ಷೆಯಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ದ್ರವ್ಯ ಲಾಭ ಆಗಲಿದೆ
  • ಇಂದು ಉನ್ನತವಾದ ಸ್ಥಾನ ಮಾನ ಸಿಗಲಿದೆ
  • ಜೀವನಕ್ಕೆ ಉತ್ತಮ ತಿರುವು ಬರುವ ದಿನ
  • ಇಂದು ಪ್ರೇಮಿಗಳಿಗೆ ಶುಭದಿನ
  • ಹಿರಿಯರಿಂದ ಪ್ರಶಂಸೆಗೆ ಒಳಪಡುತ್ತೀರಿ
  • ನಿಮ್ಮ ನಿರ್ಧಾರವೇ ನಿಮಗೆ ಶ್ರೀರಕ್ಷೆಯಾಗಬಹುದು
  • ಮಹಾ ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಉದ್ಯೋಗದಲ್ಲಿ ಅಸಮಾಧಾನ ಇರಲಿದೆ
  • ಆರ್ಥಿಕ ಪರಿಸ್ಥಿತಿ ಕಷ್ಟ ಸಾಧ್ಯ
  • ಮನಸ್ಸಿನ ಮೇಲೆ ದುಷ್ಟರಿಣಾಮ ಬೀರಲಿದೆ
  • ಮಕ್ಕಳಿಂದ ಸಮಾಧಾನ ಮಾತು
  • ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ ಉಂಟಾಗಲಿದೆ
  • ವಿದ್ಯಾ ಬುದ್ಧಿ ನಿಮ್ಮ ಕೈ ಹಿಡಿಯುತ್ತದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಸ್ನೇಹಿತರನ್ನು ನಂಬಿ ನಿಮ್ಮ ಕೆಲಸದಲ್ಲಿ ತೊಂದರೆ ಮಾಡಿಕೊಳ್ಳುತ್ತೀರಿ
  • ಮಾನಸಿಕ ನೆಮ್ಮದಿಗಾಗಿ ಪ್ರಯಾಣ ಮಾಡುತ್ತೀರಿ
  • ಶತ್ರುಭಾಧೆ ನಿಮ್ಮನ್ನು ಕಾಡಲಿದೆ
  • ಹಣ ಖರ್ಚು ಆಗುವ ಸಾಧ್ಯತೆ ಇದೆ
  • ಒಂಟಿತನವನ್ನು ಬಯಸುತ್ತೀರಿ
  • ಇಂದು ತಪ್ಪಿನ ಅರಿವಾಗುವುದಿಲ್ಲ
  • ದುರ್ಗಾರಾಧನೆಯನ್ನು ಮಾಡಿ

ಕಟಕ

  • ವೃತ್ತಿಯಲ್ಲಿ ಯಶಸ್ಸು ದೊರೆಯಲಿದೆ
  • ನಿಮ್ಮ ಮಾತಿನಲ್ಲಿ ಹಿಡಿತವಿರಲಿ
  • ಬಂಧುಗಳಲ್ಲಿ ದೊಡ್ಡಮಟ್ಟದ ಜಗಳ ಆಗಬಹುದು
  • ಕೋರ್ಟ್ ಕೇಸುಗಳಲ್ಲಿ ವಿಘ್ನ ಆಗಬಹುದು
  • ಅಪರಿಚಿತರ ಅವಲಂಬನೆ ಮಾಡಬೇಡಿ
  • ಮನೆಯಲ್ಲಿ ವಿರಸ ಮತ್ತು ಭಿನ್ನಾಭಿಪ್ರಾಯ ಇರಲಿದೆ
  • ಶಿವಾರಾಧನೆ ಮಾಡಿ

ಸಿಂಹ

  • ವ್ಯಾವಹಾರಿಕವಾಗಿ ಅನುಕೂಲ ಆಗಲಿದೆ
  • ಬೇರೆಯವರ ಕೆಟ್ಟ ದೃಷ್ಟಿಯಾಗದಂತೆ ಗಮನಿಸಿ
  • ಮಂಗಳ ಕಾರ್ಯಗಳಿಗೆ ಹೋಗಲು ಆಸಕ್ತಿ ಇರುವುದಿಲ್ಲ
  • ಕ್ರೀಡೆಯಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ
  • ಪ್ರಯಾಣದ ಬಗ್ಗೆ ಆಸಕ್ತಿ ಇರುವುದಿಲ್ಲ
  • ಮನಸ್ಸನ್ನು ಕೇಂದ್ರೀಕರಿಸಿ ನಿರ್ಧಾರ ಮಾಡಿ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಧರ್ಮ ಕಾರ್ಮಾಸಕ್ತಿಯನ್ನು ಸ್ವಲ್ಪ ಬೆಳೆಸಿಕೊಳ್ಳಿ ಒಳ್ಳೆಯದಾಗಲಿದೆ
  • ಪ್ರತಿಭೆಗೆ ಪರಿಶ್ರಮಕ್ಕೆ ತಕ್ಕ ಪುರಸ್ಕಾರ ಫಲ ಸಿಗುವುದಿಲ್ಲ
  • ಶೀತ ಸಂಬಂಧಿಯಾದ ಸಮಸ್ಯೆ ಕಾಣಲಿದೆ
  • ವೈಯಕ್ತಿಕ ವಿಚಾರಗಳ ಬಗ್ಗೆ ಗಮನವಿರಲಿ
  • ಜವಾಬ್ದಾರಿಯ ಕೆಲಸ ತುಂಬಾ ಇದೆ ಆದರೆ ಯಾವುದು ಆಗುತ್ತಿಲ್ಲ
  • ಮನೆಯಲ್ಲಿ ಹೊಂದಾಣಿಕೆ ಇರಲಿ
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ತುಲಾ

  • ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಸಿಗಲಿದೆ
  • ನಿಮ್ಮ ಆತುರದಿಂದ ಕೆಲವು ಕೆಲಸಗಳು ಕೆಡಲಿದೆ
  • ಆರೋಗ್ಯದಲ್ಲಿ ಚೇತರಿಕೆ ಆಗಲಿದೆ
  • ಇಂದು ಅಧಿಕ ಖರ್ಚು ಆಗಲಿದೆ
  • ಬೇರೆಯವರಿಗೆ ಸಹಾಯ ಮಾಡುತ್ತೀರಿ
  • ಸಮಾಜದಲ್ಲಿ ಮೆಚ್ಚುಗೆಯನ್ನು ಪಡೆಯುತ್ತೀರಿ
  • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ವೃಶ್ಚಿಕ

  • ಯೋಚಿಸದೆ ಮಾಡಿದ ಕೆಲಸಗಳಿಂದ ಸಮಸ್ಯೆಯಾಗಬಹುದು
  • ಅವಕಾಶಗಳು ಕೈ ತಪ್ಪಿ ಹೋಗಲಿದೆ
  • ಮಕ್ಕಳ ಜೊತೆ ವಿಶ್ವಾಸವಿರಲಿ ವ್ಯವಹಾರ ಬೇಡ
  • ನಿಮ್ಮ ಯೋಚಿತವಾದ ಪ್ರವಾಸಕ್ಕೆ ಅಡ್ಡಿಯಾಗಬಹುದು
  • ಮುಂದಿನ ಯೋಚನೆ ಇದ್ದರೆ ಇಂದಿನ ಸುಖವೂ ಹಾಳಾಗಬಹುದು
  • ತಾಳ್ಮೆಯಿಂದಿರಿ ತನ್ನಿಂದ ತಾನೇ ಎಲ್ಲವೂ ಸರಿಯಾಗುತ್ತದೆ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಅತಿಯಾದ ಆತ್ಮವಿಶ್ವಾಸದಿಂದ ನಷ್ಟದ ಸಾಧ್ಯತೆ
  • ವಿರೋಧಿಗಳಿಂದ ಕುತಂತ್ರ ಆಗಬಹುದು
  • ಆತ್ಮೀಯರ ಭೇಟಿ ಮಾಡುತ್ತೀರಿ ಆದರೆ ಸಮಾಧಾನವಿಲ್ಲ
  • ನೀವಂದು ಕೊಂಡಂತಹ ಕೆಲಸ ಆಗದೆ ಬೇಸರ ಆಗಲಿದೆ
  • ವಿನಾಕಾರಣ ವಾದವನ್ನು ಮಾಡಿ ನಿಷ್ಠೂರವಾಗುತ್ತೀರಿ
  • ಮಾನಸಿಕ ಸ್ಥಿತಿ ಬದಲಾಯಿಸಿಕೊಳ್ಳಿ ಒಳ್ಳೆಯದಾಗಲಿದೆ
  • ನವಗ್ರಹರ ಆರಾಧನೆಯನ್ನು ಮಾಡಿ

ಮಕರ

  • ಅತಿಯಾದ ನಂಬಿಕೆ ಆತ್ಮವಿಶ್ವಾಸದಿಂದ ನಷ್ಟವನ್ನು ಅನುಭವಿಸುತ್ತೀರಿ
  • ವಿರೋಧಿಗಳಿಂದ ಯೋಜನೆ ಮಾಡಿದ್ರೆ ತೊಂದರೆ ಆಗಲಿದೆ
  • ನಂಬಿಕಸ್ಥರು ದ್ರೋಹವನ್ನು ಮಾಡುತ್ತಾರೆ
  • ಮಾನಸಿಕವಾದ ವ್ಯಥೆ ಉಂಟಾಗಲಿದೆ
  • ಹಲವರ ನಿಂದನೆಗೆ ಒಳಗಾಗುತ್ತೀರಿ
  • ವ್ಯವಹಾರದಲ್ಲಿ ಸಾಧಾರಣ ಪ್ರಗತಿ ಕಾಣುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಸಾಲ ಮಾಡುವ ಪರಿಸ್ಥಿತಿ ಎದುರಾಗಬಹುದು
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ
  • ಅನಾವಶ್ಯಕ ಖರ್ಚು ಆಗಲಿದೆ
  • ಅರಿವಿಲ್ಲದೆ ತೆಗೆದುಕೊಂಡ ನಿರ್ಧಾರದಿಂದ ಸಮಸ್ಯೆಯಾಗಲಿದೆ
  • ಮಕ್ಕಳ ಮಾತಿನಿಂದ ಸಮಾಧಾನ ಆದರೂ ಸ್ವಾಭಿಮಾನ
  • ಸದ್ಗುರುಗಳ ಆಶೀರ್ವಾದ ಪಡೆದುಕೊಳ್ಳಿ

ಮೀನ

  • ಯತ್ನ ಕಾರ್ಯದಲ್ಲಿ ಜಯ ಸಿಗಲಿದೆ
  • ಬೇರೆಯವರ ಮನಸ್ಸನ್ನು ಗೆಲ್ಲುತ್ತೀರಿ
  • ದೂರದ ಪ್ರಯಾಣಕ್ಕೆ ಮನಸ್ಸು ಮಾಡುತ್ತೀರಿ ಆದರೆ ಆಗುವುದಿಲ್ಲ
  • ಸ್ತ್ರೀಯರಿಗೆ ಲಾಭದ ಸೂಚನೆ
  • ನಿವೃತ್ತ ನೌಕರರಿಗೆ ಸವಾಲುಗಳು ಎದುರಾಗಲಿದೆ
  • ತುಂಬಾ ನಂಬಿಕೆ ಇಟ್ಟಿದ್ದ ವಿಷಯದಿಂದ ನಿರಾಸೆಯಾಗಬಹುದು
  • ಲಲಿತ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆಯಲ್ಲಿ ವಿರಸ, ಉದ್ಯೋಗದಲ್ಲಿ ಅಸಮಾಧಾನ; ಪ್ರಯಾಣದ ಬಗ್ಗೆ ಎಚ್ಚರ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

    ಮನೆಯಲ್ಲಿ ವಿರಸ ಮತ್ತು ಭಿನ್ನಾಭಿಪ್ರಾಯ ಇರಲಿದೆ

    ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ ಉಂಟಾಗಲಿದೆ

    ನಿಮ್ಮ ನಿರ್ಧಾರವೇ ನಿಮಗೆ ಶ್ರೀರಕ್ಷೆಯಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ದ್ರವ್ಯ ಲಾಭ ಆಗಲಿದೆ
  • ಇಂದು ಉನ್ನತವಾದ ಸ್ಥಾನ ಮಾನ ಸಿಗಲಿದೆ
  • ಜೀವನಕ್ಕೆ ಉತ್ತಮ ತಿರುವು ಬರುವ ದಿನ
  • ಇಂದು ಪ್ರೇಮಿಗಳಿಗೆ ಶುಭದಿನ
  • ಹಿರಿಯರಿಂದ ಪ್ರಶಂಸೆಗೆ ಒಳಪಡುತ್ತೀರಿ
  • ನಿಮ್ಮ ನಿರ್ಧಾರವೇ ನಿಮಗೆ ಶ್ರೀರಕ್ಷೆಯಾಗಬಹುದು
  • ಮಹಾ ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಉದ್ಯೋಗದಲ್ಲಿ ಅಸಮಾಧಾನ ಇರಲಿದೆ
  • ಆರ್ಥಿಕ ಪರಿಸ್ಥಿತಿ ಕಷ್ಟ ಸಾಧ್ಯ
  • ಮನಸ್ಸಿನ ಮೇಲೆ ದುಷ್ಟರಿಣಾಮ ಬೀರಲಿದೆ
  • ಮಕ್ಕಳಿಂದ ಸಮಾಧಾನ ಮಾತು
  • ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ ಉಂಟಾಗಲಿದೆ
  • ವಿದ್ಯಾ ಬುದ್ಧಿ ನಿಮ್ಮ ಕೈ ಹಿಡಿಯುತ್ತದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಸ್ನೇಹಿತರನ್ನು ನಂಬಿ ನಿಮ್ಮ ಕೆಲಸದಲ್ಲಿ ತೊಂದರೆ ಮಾಡಿಕೊಳ್ಳುತ್ತೀರಿ
  • ಮಾನಸಿಕ ನೆಮ್ಮದಿಗಾಗಿ ಪ್ರಯಾಣ ಮಾಡುತ್ತೀರಿ
  • ಶತ್ರುಭಾಧೆ ನಿಮ್ಮನ್ನು ಕಾಡಲಿದೆ
  • ಹಣ ಖರ್ಚು ಆಗುವ ಸಾಧ್ಯತೆ ಇದೆ
  • ಒಂಟಿತನವನ್ನು ಬಯಸುತ್ತೀರಿ
  • ಇಂದು ತಪ್ಪಿನ ಅರಿವಾಗುವುದಿಲ್ಲ
  • ದುರ್ಗಾರಾಧನೆಯನ್ನು ಮಾಡಿ

ಕಟಕ

  • ವೃತ್ತಿಯಲ್ಲಿ ಯಶಸ್ಸು ದೊರೆಯಲಿದೆ
  • ನಿಮ್ಮ ಮಾತಿನಲ್ಲಿ ಹಿಡಿತವಿರಲಿ
  • ಬಂಧುಗಳಲ್ಲಿ ದೊಡ್ಡಮಟ್ಟದ ಜಗಳ ಆಗಬಹುದು
  • ಕೋರ್ಟ್ ಕೇಸುಗಳಲ್ಲಿ ವಿಘ್ನ ಆಗಬಹುದು
  • ಅಪರಿಚಿತರ ಅವಲಂಬನೆ ಮಾಡಬೇಡಿ
  • ಮನೆಯಲ್ಲಿ ವಿರಸ ಮತ್ತು ಭಿನ್ನಾಭಿಪ್ರಾಯ ಇರಲಿದೆ
  • ಶಿವಾರಾಧನೆ ಮಾಡಿ

ಸಿಂಹ

  • ವ್ಯಾವಹಾರಿಕವಾಗಿ ಅನುಕೂಲ ಆಗಲಿದೆ
  • ಬೇರೆಯವರ ಕೆಟ್ಟ ದೃಷ್ಟಿಯಾಗದಂತೆ ಗಮನಿಸಿ
  • ಮಂಗಳ ಕಾರ್ಯಗಳಿಗೆ ಹೋಗಲು ಆಸಕ್ತಿ ಇರುವುದಿಲ್ಲ
  • ಕ್ರೀಡೆಯಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ
  • ಪ್ರಯಾಣದ ಬಗ್ಗೆ ಆಸಕ್ತಿ ಇರುವುದಿಲ್ಲ
  • ಮನಸ್ಸನ್ನು ಕೇಂದ್ರೀಕರಿಸಿ ನಿರ್ಧಾರ ಮಾಡಿ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಧರ್ಮ ಕಾರ್ಮಾಸಕ್ತಿಯನ್ನು ಸ್ವಲ್ಪ ಬೆಳೆಸಿಕೊಳ್ಳಿ ಒಳ್ಳೆಯದಾಗಲಿದೆ
  • ಪ್ರತಿಭೆಗೆ ಪರಿಶ್ರಮಕ್ಕೆ ತಕ್ಕ ಪುರಸ್ಕಾರ ಫಲ ಸಿಗುವುದಿಲ್ಲ
  • ಶೀತ ಸಂಬಂಧಿಯಾದ ಸಮಸ್ಯೆ ಕಾಣಲಿದೆ
  • ವೈಯಕ್ತಿಕ ವಿಚಾರಗಳ ಬಗ್ಗೆ ಗಮನವಿರಲಿ
  • ಜವಾಬ್ದಾರಿಯ ಕೆಲಸ ತುಂಬಾ ಇದೆ ಆದರೆ ಯಾವುದು ಆಗುತ್ತಿಲ್ಲ
  • ಮನೆಯಲ್ಲಿ ಹೊಂದಾಣಿಕೆ ಇರಲಿ
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ತುಲಾ

  • ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಸಿಗಲಿದೆ
  • ನಿಮ್ಮ ಆತುರದಿಂದ ಕೆಲವು ಕೆಲಸಗಳು ಕೆಡಲಿದೆ
  • ಆರೋಗ್ಯದಲ್ಲಿ ಚೇತರಿಕೆ ಆಗಲಿದೆ
  • ಇಂದು ಅಧಿಕ ಖರ್ಚು ಆಗಲಿದೆ
  • ಬೇರೆಯವರಿಗೆ ಸಹಾಯ ಮಾಡುತ್ತೀರಿ
  • ಸಮಾಜದಲ್ಲಿ ಮೆಚ್ಚುಗೆಯನ್ನು ಪಡೆಯುತ್ತೀರಿ
  • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ವೃಶ್ಚಿಕ

  • ಯೋಚಿಸದೆ ಮಾಡಿದ ಕೆಲಸಗಳಿಂದ ಸಮಸ್ಯೆಯಾಗಬಹುದು
  • ಅವಕಾಶಗಳು ಕೈ ತಪ್ಪಿ ಹೋಗಲಿದೆ
  • ಮಕ್ಕಳ ಜೊತೆ ವಿಶ್ವಾಸವಿರಲಿ ವ್ಯವಹಾರ ಬೇಡ
  • ನಿಮ್ಮ ಯೋಚಿತವಾದ ಪ್ರವಾಸಕ್ಕೆ ಅಡ್ಡಿಯಾಗಬಹುದು
  • ಮುಂದಿನ ಯೋಚನೆ ಇದ್ದರೆ ಇಂದಿನ ಸುಖವೂ ಹಾಳಾಗಬಹುದು
  • ತಾಳ್ಮೆಯಿಂದಿರಿ ತನ್ನಿಂದ ತಾನೇ ಎಲ್ಲವೂ ಸರಿಯಾಗುತ್ತದೆ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಅತಿಯಾದ ಆತ್ಮವಿಶ್ವಾಸದಿಂದ ನಷ್ಟದ ಸಾಧ್ಯತೆ
  • ವಿರೋಧಿಗಳಿಂದ ಕುತಂತ್ರ ಆಗಬಹುದು
  • ಆತ್ಮೀಯರ ಭೇಟಿ ಮಾಡುತ್ತೀರಿ ಆದರೆ ಸಮಾಧಾನವಿಲ್ಲ
  • ನೀವಂದು ಕೊಂಡಂತಹ ಕೆಲಸ ಆಗದೆ ಬೇಸರ ಆಗಲಿದೆ
  • ವಿನಾಕಾರಣ ವಾದವನ್ನು ಮಾಡಿ ನಿಷ್ಠೂರವಾಗುತ್ತೀರಿ
  • ಮಾನಸಿಕ ಸ್ಥಿತಿ ಬದಲಾಯಿಸಿಕೊಳ್ಳಿ ಒಳ್ಳೆಯದಾಗಲಿದೆ
  • ನವಗ್ರಹರ ಆರಾಧನೆಯನ್ನು ಮಾಡಿ

ಮಕರ

  • ಅತಿಯಾದ ನಂಬಿಕೆ ಆತ್ಮವಿಶ್ವಾಸದಿಂದ ನಷ್ಟವನ್ನು ಅನುಭವಿಸುತ್ತೀರಿ
  • ವಿರೋಧಿಗಳಿಂದ ಯೋಜನೆ ಮಾಡಿದ್ರೆ ತೊಂದರೆ ಆಗಲಿದೆ
  • ನಂಬಿಕಸ್ಥರು ದ್ರೋಹವನ್ನು ಮಾಡುತ್ತಾರೆ
  • ಮಾನಸಿಕವಾದ ವ್ಯಥೆ ಉಂಟಾಗಲಿದೆ
  • ಹಲವರ ನಿಂದನೆಗೆ ಒಳಗಾಗುತ್ತೀರಿ
  • ವ್ಯವಹಾರದಲ್ಲಿ ಸಾಧಾರಣ ಪ್ರಗತಿ ಕಾಣುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಸಾಲ ಮಾಡುವ ಪರಿಸ್ಥಿತಿ ಎದುರಾಗಬಹುದು
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ
  • ಅನಾವಶ್ಯಕ ಖರ್ಚು ಆಗಲಿದೆ
  • ಅರಿವಿಲ್ಲದೆ ತೆಗೆದುಕೊಂಡ ನಿರ್ಧಾರದಿಂದ ಸಮಸ್ಯೆಯಾಗಲಿದೆ
  • ಮಕ್ಕಳ ಮಾತಿನಿಂದ ಸಮಾಧಾನ ಆದರೂ ಸ್ವಾಭಿಮಾನ
  • ಸದ್ಗುರುಗಳ ಆಶೀರ್ವಾದ ಪಡೆದುಕೊಳ್ಳಿ

ಮೀನ

  • ಯತ್ನ ಕಾರ್ಯದಲ್ಲಿ ಜಯ ಸಿಗಲಿದೆ
  • ಬೇರೆಯವರ ಮನಸ್ಸನ್ನು ಗೆಲ್ಲುತ್ತೀರಿ
  • ದೂರದ ಪ್ರಯಾಣಕ್ಕೆ ಮನಸ್ಸು ಮಾಡುತ್ತೀರಿ ಆದರೆ ಆಗುವುದಿಲ್ಲ
  • ಸ್ತ್ರೀಯರಿಗೆ ಲಾಭದ ಸೂಚನೆ
  • ನಿವೃತ್ತ ನೌಕರರಿಗೆ ಸವಾಲುಗಳು ಎದುರಾಗಲಿದೆ
  • ತುಂಬಾ ನಂಬಿಕೆ ಇಟ್ಟಿದ್ದ ವಿಷಯದಿಂದ ನಿರಾಸೆಯಾಗಬಹುದು
  • ಲಲಿತ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More