newsfirstkannada.com

ಅಪಘಾತವಾಗುವ ಸಾಧ್ಯತೆ, ಎಚ್ಚರವಹಿಸಿ- ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

01-09-2023

    ಸ್ನೇಹಿತರ ಮಧ್ಯೆ ವಾದ-ವಿವಾದಗಳು ಏರ್ಪಡುತ್ತದೆ

    ವಿದ್ಯಾರ್ಥಿಗಳಿಗೆ ಕೆಲವು ಸವಾಲುಗಳು ಇರಲಿದೆ

    ನಿರಂತರವಾದ ಪ್ರಯತ್ನವಿರಲಿ ಒಳ್ಳೆಯದಾಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಉದ್ಯೋಗ ಸ್ಥಳದಲ್ಲಿ ಜಗಳ ಆಗುವ ಸಾಧ್ಯತೆ ಇದೆ
  • ಆಲಸ್ಯದಿಂದ ಎಲ್ಲಾ ಕೆಲಸಗಳಿಗೆ ಅಡ್ಡಿಯಾಗಲಿದೆ ಚಿಗುಪ್ಸೆ ಬರಲಿದೆ
  • ಇಂದು ಹಿರಿಯರನ್ನು ಗೌರವಿಸಿ
  • ವಾಹನದಿಂದ ಪೆಟ್ಟಾಗಬಹುದು ಎಚ್ಚರಿಕೆವಹಿಸಿ
  • ರಾಜಕಾರಣಿಗಳ ಒತ್ತಡ ಇರಲಿದೆ
  • ಹಣಕ್ಕಾಗಿ ತುಂಬಾ ಕಷ್ಟ ಪಡುತ್ತೀರಿ
  • ದುರ್ಗಾರಾಧನೆಯನ್ನು ಮಾಡಿ

ವೃಷಭ

  • ನಿರುದ್ಯೋಗಿಗಳಿಗೆ ಸಮಸ್ಯೆ ದೂರವಾಗಬಹುದು
  • ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ
  • ಪ್ರಯಾಣ, ಆರೋಗ್ಯ ಎರಡನ್ನು ಗಮನಿಸಿ
  • ಯಶಸ್ಸಿನ ಆದಿ ಸಿಗಬಹುದು
  • ಬೇಸರಕ್ಕೆ ಸ್ವಲ್ಪ ತಡೆ ಅಲ್ಪಾನಂದ ಆಗಬಹುದು
  • ನಿರಂತರವಾದ ಪ್ರಯತ್ನವಿರಲಿ ಒಳ್ಳೆಯದಾಗಲಿದೆ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ರಾಜಕೀಯದಲ್ಲಿ ಆಸಕ್ತಿ ಬೇಡ
  • ಶಾರೀರಿಕವಾಗಿ ಗಾಯವಾಗಬಹುದು ಜಾಗ್ರತೆವಹಿಸಿ
  • ಅತಿಯಾದ ಕೋಪ ಒಳ್ಳೆಯದಲ್ಲ
  • ಹೊಸ ಆಸ್ತಿ ಖರೀದಿಗೆ ಮನಸ್ಸು ಮಾಡುತ್ತೀರಿ
  • ಇಂದು ಮಕ್ಕಳಿಗೆ ಅನುಕೂಲವಿದೆ
  • ಬಂಧುಗಳಿಂದ ಶುಭವಾರ್ತೆ ಬರಬಹುದು
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

  • ಧನಲಾಭದಿಂದ ಸಂತೋಷ ಆಗಲಿದೆ
  • ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೀರಿ
  • ಬಂಧುಗಳಲ್ಲಿ ಸಂತಸ ಆಗಲಿದೆ
  • ಭೂಮಿ ಖರೀದಿಗೆ ಯೋಗವಿದೆ
  • ವಿದ್ಯಾರ್ಥಿಗಳಿಗೆ ಕೆಲವು ಸವಾಲುಗಳು ಇರಲಿದೆ
  • ಪ್ರಯಾಣ ಮಾಡುವುದರಿಂದ ಶುಭವಿದೆ
  • ಸಾಯಿಬಾಬರನ್ನು ಪ್ರಾರ್ಥನೆ ಮಾಡಿ

ಸಿಂಹ

  • ವಿದ್ಯಾರ್ಥಿಗಳಿಗೆ ಹಲವಾರು ಸವಾಲುಗಳು ಸಮಸ್ಯೆಯಾಗಬಹುದು
  • ಹಳೆಯ ಆಸ್ತಿಯ ವಿಚಾರದಲ್ಲಿ ಗೊಂದಲ ಆಗಬಹುದು
  • ಅಧಿಕವಾದ ಪ್ರಯಾಣಕ್ಕೆ ಅವಕಾಶವಿದೆ ಆದರೆ ಅಶುಭ
  • ಕೆಲಸದ ಒತ್ತಡದಿಂದ ಆಯಾಸ, ಬೇಸರ ಆಗಲಿದೆ
  • ಹೊಂದಾಣಿಕೆ ಇರಲಿ ಒಳ್ಳೆಯದಾಗಲಿದೆ
  • ಮಕ್ಕಳ ಜೊತೆಯಲ್ಲಿ ವಿಶ್ವಾಸವಿರಲಿ
  • ಚಂಡಿಕಾ ಪರಮೇಶ್ವರಿಯನ್ನು ಸ್ತುತಿ ಮಾಡಿ

ಕನ್ಯಾ

  • ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡುವುದರಿಂದ ತೃಪ್ತಿ ಸಿಗಲಿದೆ
  • ಸ್ನೇಹಿತರ ಮಧ್ಯೆ ವಾದ-ವಿವಾದಗಳು ಏರ್ಪಡುತ್ತದೆ
  • ಸಾಲ ಮರುಪಾವತಿಗೆ ಅವಕಾಶವಿದೆ
  • ಇಂದು ಆಸ್ತಿ ಖರೀದಿಗೆ ಮುಂದಾಗಬಹುದು
  • ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಹೊಂದಾಣಿಕೆ ಇರಲಿ
  • ಸಾಂಸಾರಿಕವಾಗಿ ಕೆಲವು ಮಾತು ಬರಬಹುದು
  • ಗೋ ಸೇವೆಯನ್ನು ಮಾಡಿ

ತುಲಾ

  • ವ್ಯವಹಾರದಲ್ಲಿ ದೊಡ್ಡ ಗೊಂದಲ ಆಗಲಿದೆ
  • ಮಾನಸಿಕವಾಗಿ ಕಿರಿಕಿರಿ ಆಗಲಿದೆ
  • ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ಅಂದುಕೊಂಡ ಕೆಲಸವಾಗದೆ ಕೋಪ ಬರಬಹುದು
  • ನಿರುದ್ಯೋಗಿಗಳಿಗೆ ಮಾನಸಿಕ ಹಿಂಸೆಯಾಗಲಿದೆ
  • ಸ್ವಯಂ ಉದ್ಯೋಗ ಮಾಡಲು ಮಾನಸಿಕವಾದ ನಿರ್ಧಾರವನ್ನು ಮಾಡುತ್ತೀರಿ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಪ್ರವಾಸದಿಂದ ಆನಂದ ಪಡುತ್ತೀರಿ
  • ಸಹೋದರರಿಂದ ಶುಭವಾರ್ತೆ ಬರಲಿದೆ
  • ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
  • ಆಸ್ತಿ ವಿಚಾರದಲ್ಲಿರುವ ಸಮಸ್ಯೆ ಬಗೆ ಹರಿಯುವುದಿಲ್ಲ
  • ಮನೋರೋಗದಿಂದ ಹೊರಬರಬೇಕು
  • ಮಕ್ಕಳಿಗೆ ಅನುಕೂಲ ಮಾಡುತ್ತೀರಿ
  • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು
  • ತಾಯಿಯವರ ಹಣ ದುರುಪಯೋಗ ಆಗಲಿದೆ
  • ವ್ಯಾವಹಾರಿಕವಾಗಿ ಬೆಳವಣಿಗೆ ಆಗಬಹುದು
  • ಇಂದು ತಂದೆಯವರಿಗೆ ಆಘಾತವಾಗಬಹುದು
  • ಮಕ್ಕಳಿಂದ ಉತ್ತಮವಾದ ವಾರ್ತೆ ಸಿಗಲಿದೆ
  • ರಿಯಲ್ ಎಸ್ಟೇಟ್ ಏಜೆಂಟ್ಸ್ ಗಳಿಗೆ ಶುಭವಿದೆ
  • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಸೂರ್ಯ ಗ್ರಹನನ್ನು ಪ್ರಾರ್ಥನೆ ಮಾಡಿ

ಮಕರ

  • ಸ್ವಂತ ವ್ಯವಹಾರದಲ್ಲಿ ಸಮಾಧಾನ
  • ಹೆಂಗಸರ ಆಸ್ತಿಯಿಂದ ತೊಂದರೆಯಾಗಬಹುದು
  • ಮಾಟ ಮಂತ್ರದ ಭೀತಿ ಕಾಡಬಹುದು
  • ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗಲಿದೆ
  • ಮಕ್ಕಳಲ್ಲಿ ಯಾವುದೇ ರೀತಿಯ ಬೆಳವಣಿಗೆ ಇಲ್ಲದಿರುವುದು
  • ಕೇವಲ ಯಾಂತ್ರಿಕವಾದ ಜೀವನ ಸಾಗಿಸುತ್ತಿದ್ದೀರಿ
  • ಭೂವರಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಮುಂದಾಗುತ್ತೀರಿ
  • ವ್ಯವಹಾರದಲ್ಲಿ ಮುನ್ನಡೆಯನ್ನು ಸಾಧಿಸುತ್ತೀರಿ
  • ಮಾತು ಮೃದುವಾಗಿರಲಿ ಹೊರಟುತನ ಬೇಡ
  • ಸ್ನೇಹಿತರ ಜೊತೆ ವ್ಯಾವಹಾರಿಕ ಭಿನ್ನಾಭಿಪ್ರಾಯ ಇರಲಿದೆ
  • ಸಾಂಸಾರಿಕವಾಗಿ ಹೊಂದಾಣಿಕೆ ಇರಲಿ
  • ಪಿತ್ರಾರ್ಜಿತವಾದ ಆಸ್ತಿ ಲಭ್ಯವಿದೆ ಅದರ ಸೂಚನೆ ಇದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಸರ್ಕಾರಿ ಕೆಲಸಗಳಲ್ಲಿ ಅನುಕೂಲವಿದೆ
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶಗಳಿರಲಿದೆ
  • ಭೂ ಸಂಬಂಧಿ ವ್ಯವಹಾರಕ್ಕೆ ಮನಸ್ಸು ಮಾಡುತ್ತೀರಿ
  • ಬಂಧುಗಳಿಂದ ಕೆಲವು ಸಮಸ್ಯೆಗಳು ಆಗಲಿದೆ
  • ಯಾವುದೇ ರೀತಿಯ ನಕಾರಾತ್ಮಕ ಚಿಂತನೆಗಳು ಬೇಡ
  • ಸಾರ್ವಜನಿಕವಾಗಿ ಮನ್ನಣೆ ಸಿಗಬಹುದು
  • ಶಿವರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪಘಾತವಾಗುವ ಸಾಧ್ಯತೆ, ಎಚ್ಚರವಹಿಸಿ- ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಸ್ನೇಹಿತರ ಮಧ್ಯೆ ವಾದ-ವಿವಾದಗಳು ಏರ್ಪಡುತ್ತದೆ

    ವಿದ್ಯಾರ್ಥಿಗಳಿಗೆ ಕೆಲವು ಸವಾಲುಗಳು ಇರಲಿದೆ

    ನಿರಂತರವಾದ ಪ್ರಯತ್ನವಿರಲಿ ಒಳ್ಳೆಯದಾಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಉದ್ಯೋಗ ಸ್ಥಳದಲ್ಲಿ ಜಗಳ ಆಗುವ ಸಾಧ್ಯತೆ ಇದೆ
  • ಆಲಸ್ಯದಿಂದ ಎಲ್ಲಾ ಕೆಲಸಗಳಿಗೆ ಅಡ್ಡಿಯಾಗಲಿದೆ ಚಿಗುಪ್ಸೆ ಬರಲಿದೆ
  • ಇಂದು ಹಿರಿಯರನ್ನು ಗೌರವಿಸಿ
  • ವಾಹನದಿಂದ ಪೆಟ್ಟಾಗಬಹುದು ಎಚ್ಚರಿಕೆವಹಿಸಿ
  • ರಾಜಕಾರಣಿಗಳ ಒತ್ತಡ ಇರಲಿದೆ
  • ಹಣಕ್ಕಾಗಿ ತುಂಬಾ ಕಷ್ಟ ಪಡುತ್ತೀರಿ
  • ದುರ್ಗಾರಾಧನೆಯನ್ನು ಮಾಡಿ

ವೃಷಭ

  • ನಿರುದ್ಯೋಗಿಗಳಿಗೆ ಸಮಸ್ಯೆ ದೂರವಾಗಬಹುದು
  • ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ
  • ಪ್ರಯಾಣ, ಆರೋಗ್ಯ ಎರಡನ್ನು ಗಮನಿಸಿ
  • ಯಶಸ್ಸಿನ ಆದಿ ಸಿಗಬಹುದು
  • ಬೇಸರಕ್ಕೆ ಸ್ವಲ್ಪ ತಡೆ ಅಲ್ಪಾನಂದ ಆಗಬಹುದು
  • ನಿರಂತರವಾದ ಪ್ರಯತ್ನವಿರಲಿ ಒಳ್ಳೆಯದಾಗಲಿದೆ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ರಾಜಕೀಯದಲ್ಲಿ ಆಸಕ್ತಿ ಬೇಡ
  • ಶಾರೀರಿಕವಾಗಿ ಗಾಯವಾಗಬಹುದು ಜಾಗ್ರತೆವಹಿಸಿ
  • ಅತಿಯಾದ ಕೋಪ ಒಳ್ಳೆಯದಲ್ಲ
  • ಹೊಸ ಆಸ್ತಿ ಖರೀದಿಗೆ ಮನಸ್ಸು ಮಾಡುತ್ತೀರಿ
  • ಇಂದು ಮಕ್ಕಳಿಗೆ ಅನುಕೂಲವಿದೆ
  • ಬಂಧುಗಳಿಂದ ಶುಭವಾರ್ತೆ ಬರಬಹುದು
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

  • ಧನಲಾಭದಿಂದ ಸಂತೋಷ ಆಗಲಿದೆ
  • ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೀರಿ
  • ಬಂಧುಗಳಲ್ಲಿ ಸಂತಸ ಆಗಲಿದೆ
  • ಭೂಮಿ ಖರೀದಿಗೆ ಯೋಗವಿದೆ
  • ವಿದ್ಯಾರ್ಥಿಗಳಿಗೆ ಕೆಲವು ಸವಾಲುಗಳು ಇರಲಿದೆ
  • ಪ್ರಯಾಣ ಮಾಡುವುದರಿಂದ ಶುಭವಿದೆ
  • ಸಾಯಿಬಾಬರನ್ನು ಪ್ರಾರ್ಥನೆ ಮಾಡಿ

ಸಿಂಹ

  • ವಿದ್ಯಾರ್ಥಿಗಳಿಗೆ ಹಲವಾರು ಸವಾಲುಗಳು ಸಮಸ್ಯೆಯಾಗಬಹುದು
  • ಹಳೆಯ ಆಸ್ತಿಯ ವಿಚಾರದಲ್ಲಿ ಗೊಂದಲ ಆಗಬಹುದು
  • ಅಧಿಕವಾದ ಪ್ರಯಾಣಕ್ಕೆ ಅವಕಾಶವಿದೆ ಆದರೆ ಅಶುಭ
  • ಕೆಲಸದ ಒತ್ತಡದಿಂದ ಆಯಾಸ, ಬೇಸರ ಆಗಲಿದೆ
  • ಹೊಂದಾಣಿಕೆ ಇರಲಿ ಒಳ್ಳೆಯದಾಗಲಿದೆ
  • ಮಕ್ಕಳ ಜೊತೆಯಲ್ಲಿ ವಿಶ್ವಾಸವಿರಲಿ
  • ಚಂಡಿಕಾ ಪರಮೇಶ್ವರಿಯನ್ನು ಸ್ತುತಿ ಮಾಡಿ

ಕನ್ಯಾ

  • ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡುವುದರಿಂದ ತೃಪ್ತಿ ಸಿಗಲಿದೆ
  • ಸ್ನೇಹಿತರ ಮಧ್ಯೆ ವಾದ-ವಿವಾದಗಳು ಏರ್ಪಡುತ್ತದೆ
  • ಸಾಲ ಮರುಪಾವತಿಗೆ ಅವಕಾಶವಿದೆ
  • ಇಂದು ಆಸ್ತಿ ಖರೀದಿಗೆ ಮುಂದಾಗಬಹುದು
  • ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಹೊಂದಾಣಿಕೆ ಇರಲಿ
  • ಸಾಂಸಾರಿಕವಾಗಿ ಕೆಲವು ಮಾತು ಬರಬಹುದು
  • ಗೋ ಸೇವೆಯನ್ನು ಮಾಡಿ

ತುಲಾ

  • ವ್ಯವಹಾರದಲ್ಲಿ ದೊಡ್ಡ ಗೊಂದಲ ಆಗಲಿದೆ
  • ಮಾನಸಿಕವಾಗಿ ಕಿರಿಕಿರಿ ಆಗಲಿದೆ
  • ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ಅಂದುಕೊಂಡ ಕೆಲಸವಾಗದೆ ಕೋಪ ಬರಬಹುದು
  • ನಿರುದ್ಯೋಗಿಗಳಿಗೆ ಮಾನಸಿಕ ಹಿಂಸೆಯಾಗಲಿದೆ
  • ಸ್ವಯಂ ಉದ್ಯೋಗ ಮಾಡಲು ಮಾನಸಿಕವಾದ ನಿರ್ಧಾರವನ್ನು ಮಾಡುತ್ತೀರಿ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಪ್ರವಾಸದಿಂದ ಆನಂದ ಪಡುತ್ತೀರಿ
  • ಸಹೋದರರಿಂದ ಶುಭವಾರ್ತೆ ಬರಲಿದೆ
  • ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
  • ಆಸ್ತಿ ವಿಚಾರದಲ್ಲಿರುವ ಸಮಸ್ಯೆ ಬಗೆ ಹರಿಯುವುದಿಲ್ಲ
  • ಮನೋರೋಗದಿಂದ ಹೊರಬರಬೇಕು
  • ಮಕ್ಕಳಿಗೆ ಅನುಕೂಲ ಮಾಡುತ್ತೀರಿ
  • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು
  • ತಾಯಿಯವರ ಹಣ ದುರುಪಯೋಗ ಆಗಲಿದೆ
  • ವ್ಯಾವಹಾರಿಕವಾಗಿ ಬೆಳವಣಿಗೆ ಆಗಬಹುದು
  • ಇಂದು ತಂದೆಯವರಿಗೆ ಆಘಾತವಾಗಬಹುದು
  • ಮಕ್ಕಳಿಂದ ಉತ್ತಮವಾದ ವಾರ್ತೆ ಸಿಗಲಿದೆ
  • ರಿಯಲ್ ಎಸ್ಟೇಟ್ ಏಜೆಂಟ್ಸ್ ಗಳಿಗೆ ಶುಭವಿದೆ
  • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಸೂರ್ಯ ಗ್ರಹನನ್ನು ಪ್ರಾರ್ಥನೆ ಮಾಡಿ

ಮಕರ

  • ಸ್ವಂತ ವ್ಯವಹಾರದಲ್ಲಿ ಸಮಾಧಾನ
  • ಹೆಂಗಸರ ಆಸ್ತಿಯಿಂದ ತೊಂದರೆಯಾಗಬಹುದು
  • ಮಾಟ ಮಂತ್ರದ ಭೀತಿ ಕಾಡಬಹುದು
  • ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗಲಿದೆ
  • ಮಕ್ಕಳಲ್ಲಿ ಯಾವುದೇ ರೀತಿಯ ಬೆಳವಣಿಗೆ ಇಲ್ಲದಿರುವುದು
  • ಕೇವಲ ಯಾಂತ್ರಿಕವಾದ ಜೀವನ ಸಾಗಿಸುತ್ತಿದ್ದೀರಿ
  • ಭೂವರಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಮುಂದಾಗುತ್ತೀರಿ
  • ವ್ಯವಹಾರದಲ್ಲಿ ಮುನ್ನಡೆಯನ್ನು ಸಾಧಿಸುತ್ತೀರಿ
  • ಮಾತು ಮೃದುವಾಗಿರಲಿ ಹೊರಟುತನ ಬೇಡ
  • ಸ್ನೇಹಿತರ ಜೊತೆ ವ್ಯಾವಹಾರಿಕ ಭಿನ್ನಾಭಿಪ್ರಾಯ ಇರಲಿದೆ
  • ಸಾಂಸಾರಿಕವಾಗಿ ಹೊಂದಾಣಿಕೆ ಇರಲಿ
  • ಪಿತ್ರಾರ್ಜಿತವಾದ ಆಸ್ತಿ ಲಭ್ಯವಿದೆ ಅದರ ಸೂಚನೆ ಇದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಸರ್ಕಾರಿ ಕೆಲಸಗಳಲ್ಲಿ ಅನುಕೂಲವಿದೆ
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶಗಳಿರಲಿದೆ
  • ಭೂ ಸಂಬಂಧಿ ವ್ಯವಹಾರಕ್ಕೆ ಮನಸ್ಸು ಮಾಡುತ್ತೀರಿ
  • ಬಂಧುಗಳಿಂದ ಕೆಲವು ಸಮಸ್ಯೆಗಳು ಆಗಲಿದೆ
  • ಯಾವುದೇ ರೀತಿಯ ನಕಾರಾತ್ಮಕ ಚಿಂತನೆಗಳು ಬೇಡ
  • ಸಾರ್ವಜನಿಕವಾಗಿ ಮನ್ನಣೆ ಸಿಗಬಹುದು
  • ಶಿವರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More