newsfirstkannada.com

ದೂರದ ಪ್ರಯಾಣದಿಂದ ನೆಮ್ಮದಿ; ಪ್ರೇಮಿಗಳಿಗೆ ಮಾತ್ರ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ!

Share :

03-09-2023

    ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಬಹುದು

    ಆರ್ಥಿಕ ವಿಚಾರಕ್ಕೆ ಹೋರಾಟ ನಡೆಸಬಹುದು

    ಕುಟುಂಬದಲ್ಲಿ ಕಲಹದ ಅವಕಾಶವಿದೆ ಎಚ್ಚರ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ಆಸ್ತಿಯ ವಿಚಾರದಲ್ಲಿ ಕುತಂತ್ರ ನಡೆದು ಸಮಸ್ಯೆ ಉಂಟಾಗಬಹುದು
  • ಇಂದು ಬೆಂಕಿ ಮತ್ತು ನೀರಿನಿಂದ ದೂರವಿರಿ
  • ಯಾವುದೇ ರೀತಿಯ ಕಿರಿಕಿರಿ ಮಾಡಿಕೊಳ್ಳಬೇಡಿ
  • ಮನೆಯಲ್ಲಿ ಅಸಮಾಧಾನಕರ ವಾತಾವರಣ
  • ಮಕ್ಕಳಿಂದ ಶುಭವಾರ್ತೆ ಕೇಳಬಹುದು
  • ಆರ್ಥಿಕ ವಿಚಾರಕ್ಕೆ ಹೋರಾಟ ನಡೆಸಬಹುದು
  • ಭೂವರಾಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ವೃಷಭ

  • ನಿಮ್ಮ ಬಗ್ಗೆ ಬಂಧುಗಳಲ್ಲಿ ವಿಶೇಷವಾದ ಚರ್ಚೆ ನಡೆಯಬಹುದು
  • ಹಣದ ವಿಚಾರಕ್ಕೆ ಸ್ವಲ್ಪ ಮಾತುಕತೆ ನಡೆಯಬಹುದು
  • ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಬಹುದು
  • ಇಂದು ಮನೆಯಲ್ಲಿ ಶುಭ ವಾತಾವರಣ
  • ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಪ್ರಗತಿ
  • ನೌಕರಿಯಲ್ಲಿ ಸಮಾಧಾನವಿರುವ ದಿನ
  • ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಆರ್ಥಿಕ ಸಂಕಷ್ಟ ದೂರವಾಗುವ ಸಮಯ
  • ಇಂದು ಮಾನಸಿಕವಾಗಿ ಏನೋ ಒಂದು ರೀತಿಯ ನೋವು, ಕಳವಳ
  • ಕುಟುಂಬದಲ್ಲಿ ಕಲಹದ ಅವಕಾಶವಿದೆ ಎಚ್ಚರ
  • ಮೋಜು, ಮಸ್ತಿಗಳಿಂದ ತೊಂದರೆಯಿದೆ
  • ಸ್ತ್ರೀಯರಿಗೆ ಧನ ಲಾಭದ ಯೋಗವಿದೆ
  • ಮಕ್ಕಳ ಚಟುವಟಿಕೆ ಸಮಾಧಾನ ಕೊಡಬಹುದು
  • ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಚಂದ್ರಗ್ರಹ ಪ್ರಾರ್ಥನೆ ಮಾಡಿ

ಕಟಕ

  • ಇಂದು ಹಣ ಹೂಡಿಕೆಯಿಂದ ಲಾಭವಿದೆ
  • ವಿಷಯ ಕೊರತೆಯಿಂದ ನಷ್ಟ ಉಂಟಾಗಬಹುದು
  • ಸಂಶಯದ ಮನೋಭಾವ ಒಳ್ಳೆಯದಲ್ಲ
  • ಮಕ್ಕಳ ಜೊತೆ ಹೊಂದಾಣಿಕೆಯಿರಲಿ
  • ವ್ಯವಹಾರಿಕವಾಗಿ ಅಭಿವೃದ್ಧಿ ಹೊಂದುವ ಯೋಗವಿದೆ
  • ಸೇವಕ ವರ್ಗದಿಂದ ಸಮಸ್ಯೆ ಉಂಟಾಗಬಹುದು
  • ಗೋಪಾಲಕೃಷ್ಣನನ್ನು ಪ್ರಾರ್ಥನೆ ಮಾಡಿ

ಸಿಂಹ

  • ಆರ್ಥಿಕವಾಗಿ ತಿರುಗಾಟದಿಂದ ಬೇಸರ ಉಂಟಾಗಬಹುದು
  • ಶೀತ ಸಂಬಂಧಿ ಸಮಸ್ಯೆ ಕಾಡಬಹುದು
  • ಬಂಧುಗಳ ಜೊತೆ ಮಾತುಕತೆಯಿಂದ ಸಂತಸ ಉಂಟಾಗಬಹುದು
  • ಮಿತ್ರರ ಜೊತೆ ಕಲಹವಾಗುವ ಸಾಧ್ಯತೆಯಿದೆ
  • ನಿಮ್ಮ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ
  • ಬೇರೆ ಚಟುವಟಿಕೆಗಳಲ್ಲೂ ನಿರ್ದಿಷ್ಟವಾಗಿ ತೊಡಗಿಸಿಕೊಳ್ಳಿ
  • ಕುಲದೇವತಾರಾಧನೆ ಮಾಡಿ

ಕನ್ಯಾ

  • ಇಂದು ಮಕ್ಕಳಿಂದ ಸಹಾಯ, ಸಹಕಾರ ಸಿಗುತ್ತದೆ
  • ಯಶಸ್ಸಿನ ಬಗ್ಗೆ ಚಿಂತನೆ ಮಾಡುತ್ತೀರಿ
  • ಆಸ್ತಿಯ ವಿಚಾರದಲ್ಲಿ ಸಮಸ್ಯೆಯಾಗಬಹುದು
  • ವಾಹನ ಅಪಘಾತವಾಗುವ ಸಾಧ್ಯತೆಯಿದೆ
  • ರಾಜಕಾರಣಿಗಳ ಸಂಪರ್ಕವಾಗುತ್ತೆ ನಿಮ್ಮ ಕೆಲಸಕ್ಕೆ ಭರವಸೆ ನೀಡಬಹುದು
  • ಇಂದು ಅವಮಾನಕ್ಕೆ ಅವಕಾಶಗಳಿವೆ
  • ರುದ್ರ ದೇವರ ಪ್ರಾರ್ಥನೆ ಮಾಡಿ

ತುಲಾ

  • ಉದ್ಯೋಗದಲ್ಲಿ ಅಭಿವೃದ್ಧಿ ಕಾಣುವ ದಿನ
  • ಅಪ್ರಿಯವಾದ ಕೆಲಸಗಳನ್ನ ಅನಿವಾರ್ಯವಾಗಿ ಮಾಡಬೇಕಾಗಬಹುದು
  • ಮಕ್ಕಳ ಸಹಾಯ ಸಹಕಾರ ಸಿಗಬಹುದು
  • ಬೇರೆಯವರಿಗೆ ಸಲಹೆ ನೀಡಬೇಡಿ
  • ಕುಟುಂಬದಲ್ಲಿ ಶಾಂತಿಯ ವಾತಾವರಣವಿರುತ್ತದೆ
  • ಅಧಿಕಾರಿಗಳಿಂದ ಬೇಸರವಾಗಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ತಂದೆ ಮಕ್ಕಳ ಮಧ್ಯದಲ್ಲಿ ವಾಗ್ವಾದ ನಡೆದು ಬೇಸರವಾಗಬಹುದು
  • ದೂರ ಪ್ರಯಾಣದ ಸಾಧ್ಯತೆಯಿದೆ
  • ಅಪಘಾತವಾಗುವ ಸಂಭವವಿದೆ ಎಚ್ಚರಿಕೆವಹಿಸಿ
  • ಅವಕಾಶ ಕೈತಪ್ಪುವ ಭೀತಿ ಉಂಟಾಗಬಹುದು
  • ಮಾನಸಿಕವಾಗಿ ನೆಮ್ಮದಿಯಿಲ್ಲದ ದಿನ
  • ಕೆಟ್ಟ ನಿರ್ಧಾರಗಳಿಗೆ ಅವಕಾಶ ಬೇಡ
  • ಶಕ್ತಿ ದೇವತಾ ಆರಾಧನೆ ಮಾಡಿ

ಧನುಸ್ಸು

  • ಇಂದು ಧನಾಗಮವಾಗುವ ಸಾಧ್ಯತೆಯಿದೆ
  • ಉತ್ತಮ ಅವಕಾಶಗಳಿಗೆ ಅನುಕೂಲವಿದೆ
  • ಪ್ರೇಮಿಗಳಿಗೆ ಅನುಕೂಲ ಜೊತೆ ಶುಭವಿದೆ
  • ಉದ್ಯೋಗದಲ್ಲಿ ಸೋಲು ಅದರಿಂದ ನಿರಾಸೆ ಉಂಟಾಗಬಹುದು
  • ಕುಟುಂಬದಲ್ಲಿ ಆತಂಕ ಮನೆಮಾಡಬಹುದು
  • ಆಹಾರದಲ್ಲಿ ವ್ಯತ್ಯಾಸದಿಂದ ಅನಾರೋಗ್ಯ ಕಾಡಬಹುದು ಗಮನಿಸಿ
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಮಕರ

  • ಇಂದು ದಾಂಪತ್ಯ ಸಮಸ್ಯೆಕ್ಕೆ ಪರಿಹಾರ ಸಿಗಬಹುದು
  • ಇಂದು ತಿಳಿಯದ ಕೆಲಸಗಳನ್ನ ಮಾಡಬೇಡಿ
  • ಪ್ರೇಮಿಗಳಿಗೆ ಸವಾಲುಗಳು ಹೆಚ್ಚಾಗುವ ದಿನ
  • ಸ್ವಂತ ಉದ್ಯಮಿಗಳಿಗೆ ಲಾಭವಿದೆ
  • ತಾಂತ್ರಿಕವಾಗಿ ಸಮಸ್ಯೆಗಳು ಕಾಡಬಹುದು
  • ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವ ದಿನ ಆದರೆ ಸಮಧಾನವಿಲ್ಲ
  • ವಿಷ್ಣು ಸಹಸ್ರನಾಮವನ್ನ ಶ್ರವಣ ಮಾಡಿ

ಕುಂಭ

  • ಆರೋಗ್ಯದಲ್ಲಿ ವ್ಯತ್ಯಾಸದಿಂದ ಭಯ ಕಾಡಬಹುದು
  • ಶತ್ರುಗಳಿಂದ ಮೋಸದ ಸಾಧ್ಯತೆಯಿದೆ ಜಾಗ್ರತೆ
  • ಇಂದು ಅಪವಾದಕ್ಕೆ ಒಳಗಾಗಬಹುದು
  • ಮಕ್ಕಳ ವಿಚಾರದಲ್ಲಿ ಚಿಂತೆ ಮಾಡಬಹುದು
  • ಬಂಧುಗಳಲ್ಲಿ ವಿರಸ ಉಂಟಾಗಬಹುದು
  • ಕೈ ಹಾಕಿದ ಕೆಲಸಗಳು ಅರ್ಧಕ್ಕೆ ನಿಲ್ಲಬಹುದು
  • ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಮೀನ

  • ಮಕ್ಕಳ ಜೀವನದಲ್ಲಿ ಸಮಸ್ಯೆಯಾಗಬಹುದು
  • ಬಂಧುಗಳಿಂದ ಅಪಹಾಸ್ಯಕ್ಕೆ ಅವಕಾಶವಿದೆ
  • ವ್ಯವಹಾರಿಕವಾಗಿ ಉತ್ತಮ ವಾತಾವರಣವಿದೆ
  • ಸ್ಥಿರಾಸ್ತಿ ಖರೀದಿಯ ಬಗ್ಗೆ ಚಿಂತಿಸಬಹುದು
  • ಹಳೆಯ ಮಿತ್ರರ ಭೇಟಿಯಿಂದ ಸಂತಸವಾಗಬಹುದು
  • ಧರ್ಮಕಾರ್ಯಕ್ಕೆ ಹಣ ಖರ್ಚು ಮಾಡಬಹುದು
  • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೂರದ ಪ್ರಯಾಣದಿಂದ ನೆಮ್ಮದಿ; ಪ್ರೇಮಿಗಳಿಗೆ ಮಾತ್ರ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

    ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಬಹುದು

    ಆರ್ಥಿಕ ವಿಚಾರಕ್ಕೆ ಹೋರಾಟ ನಡೆಸಬಹುದು

    ಕುಟುಂಬದಲ್ಲಿ ಕಲಹದ ಅವಕಾಶವಿದೆ ಎಚ್ಚರ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ಆಸ್ತಿಯ ವಿಚಾರದಲ್ಲಿ ಕುತಂತ್ರ ನಡೆದು ಸಮಸ್ಯೆ ಉಂಟಾಗಬಹುದು
  • ಇಂದು ಬೆಂಕಿ ಮತ್ತು ನೀರಿನಿಂದ ದೂರವಿರಿ
  • ಯಾವುದೇ ರೀತಿಯ ಕಿರಿಕಿರಿ ಮಾಡಿಕೊಳ್ಳಬೇಡಿ
  • ಮನೆಯಲ್ಲಿ ಅಸಮಾಧಾನಕರ ವಾತಾವರಣ
  • ಮಕ್ಕಳಿಂದ ಶುಭವಾರ್ತೆ ಕೇಳಬಹುದು
  • ಆರ್ಥಿಕ ವಿಚಾರಕ್ಕೆ ಹೋರಾಟ ನಡೆಸಬಹುದು
  • ಭೂವರಾಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ವೃಷಭ

  • ನಿಮ್ಮ ಬಗ್ಗೆ ಬಂಧುಗಳಲ್ಲಿ ವಿಶೇಷವಾದ ಚರ್ಚೆ ನಡೆಯಬಹುದು
  • ಹಣದ ವಿಚಾರಕ್ಕೆ ಸ್ವಲ್ಪ ಮಾತುಕತೆ ನಡೆಯಬಹುದು
  • ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಬಹುದು
  • ಇಂದು ಮನೆಯಲ್ಲಿ ಶುಭ ವಾತಾವರಣ
  • ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಪ್ರಗತಿ
  • ನೌಕರಿಯಲ್ಲಿ ಸಮಾಧಾನವಿರುವ ದಿನ
  • ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಆರ್ಥಿಕ ಸಂಕಷ್ಟ ದೂರವಾಗುವ ಸಮಯ
  • ಇಂದು ಮಾನಸಿಕವಾಗಿ ಏನೋ ಒಂದು ರೀತಿಯ ನೋವು, ಕಳವಳ
  • ಕುಟುಂಬದಲ್ಲಿ ಕಲಹದ ಅವಕಾಶವಿದೆ ಎಚ್ಚರ
  • ಮೋಜು, ಮಸ್ತಿಗಳಿಂದ ತೊಂದರೆಯಿದೆ
  • ಸ್ತ್ರೀಯರಿಗೆ ಧನ ಲಾಭದ ಯೋಗವಿದೆ
  • ಮಕ್ಕಳ ಚಟುವಟಿಕೆ ಸಮಾಧಾನ ಕೊಡಬಹುದು
  • ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಚಂದ್ರಗ್ರಹ ಪ್ರಾರ್ಥನೆ ಮಾಡಿ

ಕಟಕ

  • ಇಂದು ಹಣ ಹೂಡಿಕೆಯಿಂದ ಲಾಭವಿದೆ
  • ವಿಷಯ ಕೊರತೆಯಿಂದ ನಷ್ಟ ಉಂಟಾಗಬಹುದು
  • ಸಂಶಯದ ಮನೋಭಾವ ಒಳ್ಳೆಯದಲ್ಲ
  • ಮಕ್ಕಳ ಜೊತೆ ಹೊಂದಾಣಿಕೆಯಿರಲಿ
  • ವ್ಯವಹಾರಿಕವಾಗಿ ಅಭಿವೃದ್ಧಿ ಹೊಂದುವ ಯೋಗವಿದೆ
  • ಸೇವಕ ವರ್ಗದಿಂದ ಸಮಸ್ಯೆ ಉಂಟಾಗಬಹುದು
  • ಗೋಪಾಲಕೃಷ್ಣನನ್ನು ಪ್ರಾರ್ಥನೆ ಮಾಡಿ

ಸಿಂಹ

  • ಆರ್ಥಿಕವಾಗಿ ತಿರುಗಾಟದಿಂದ ಬೇಸರ ಉಂಟಾಗಬಹುದು
  • ಶೀತ ಸಂಬಂಧಿ ಸಮಸ್ಯೆ ಕಾಡಬಹುದು
  • ಬಂಧುಗಳ ಜೊತೆ ಮಾತುಕತೆಯಿಂದ ಸಂತಸ ಉಂಟಾಗಬಹುದು
  • ಮಿತ್ರರ ಜೊತೆ ಕಲಹವಾಗುವ ಸಾಧ್ಯತೆಯಿದೆ
  • ನಿಮ್ಮ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ
  • ಬೇರೆ ಚಟುವಟಿಕೆಗಳಲ್ಲೂ ನಿರ್ದಿಷ್ಟವಾಗಿ ತೊಡಗಿಸಿಕೊಳ್ಳಿ
  • ಕುಲದೇವತಾರಾಧನೆ ಮಾಡಿ

ಕನ್ಯಾ

  • ಇಂದು ಮಕ್ಕಳಿಂದ ಸಹಾಯ, ಸಹಕಾರ ಸಿಗುತ್ತದೆ
  • ಯಶಸ್ಸಿನ ಬಗ್ಗೆ ಚಿಂತನೆ ಮಾಡುತ್ತೀರಿ
  • ಆಸ್ತಿಯ ವಿಚಾರದಲ್ಲಿ ಸಮಸ್ಯೆಯಾಗಬಹುದು
  • ವಾಹನ ಅಪಘಾತವಾಗುವ ಸಾಧ್ಯತೆಯಿದೆ
  • ರಾಜಕಾರಣಿಗಳ ಸಂಪರ್ಕವಾಗುತ್ತೆ ನಿಮ್ಮ ಕೆಲಸಕ್ಕೆ ಭರವಸೆ ನೀಡಬಹುದು
  • ಇಂದು ಅವಮಾನಕ್ಕೆ ಅವಕಾಶಗಳಿವೆ
  • ರುದ್ರ ದೇವರ ಪ್ರಾರ್ಥನೆ ಮಾಡಿ

ತುಲಾ

  • ಉದ್ಯೋಗದಲ್ಲಿ ಅಭಿವೃದ್ಧಿ ಕಾಣುವ ದಿನ
  • ಅಪ್ರಿಯವಾದ ಕೆಲಸಗಳನ್ನ ಅನಿವಾರ್ಯವಾಗಿ ಮಾಡಬೇಕಾಗಬಹುದು
  • ಮಕ್ಕಳ ಸಹಾಯ ಸಹಕಾರ ಸಿಗಬಹುದು
  • ಬೇರೆಯವರಿಗೆ ಸಲಹೆ ನೀಡಬೇಡಿ
  • ಕುಟುಂಬದಲ್ಲಿ ಶಾಂತಿಯ ವಾತಾವರಣವಿರುತ್ತದೆ
  • ಅಧಿಕಾರಿಗಳಿಂದ ಬೇಸರವಾಗಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ತಂದೆ ಮಕ್ಕಳ ಮಧ್ಯದಲ್ಲಿ ವಾಗ್ವಾದ ನಡೆದು ಬೇಸರವಾಗಬಹುದು
  • ದೂರ ಪ್ರಯಾಣದ ಸಾಧ್ಯತೆಯಿದೆ
  • ಅಪಘಾತವಾಗುವ ಸಂಭವವಿದೆ ಎಚ್ಚರಿಕೆವಹಿಸಿ
  • ಅವಕಾಶ ಕೈತಪ್ಪುವ ಭೀತಿ ಉಂಟಾಗಬಹುದು
  • ಮಾನಸಿಕವಾಗಿ ನೆಮ್ಮದಿಯಿಲ್ಲದ ದಿನ
  • ಕೆಟ್ಟ ನಿರ್ಧಾರಗಳಿಗೆ ಅವಕಾಶ ಬೇಡ
  • ಶಕ್ತಿ ದೇವತಾ ಆರಾಧನೆ ಮಾಡಿ

ಧನುಸ್ಸು

  • ಇಂದು ಧನಾಗಮವಾಗುವ ಸಾಧ್ಯತೆಯಿದೆ
  • ಉತ್ತಮ ಅವಕಾಶಗಳಿಗೆ ಅನುಕೂಲವಿದೆ
  • ಪ್ರೇಮಿಗಳಿಗೆ ಅನುಕೂಲ ಜೊತೆ ಶುಭವಿದೆ
  • ಉದ್ಯೋಗದಲ್ಲಿ ಸೋಲು ಅದರಿಂದ ನಿರಾಸೆ ಉಂಟಾಗಬಹುದು
  • ಕುಟುಂಬದಲ್ಲಿ ಆತಂಕ ಮನೆಮಾಡಬಹುದು
  • ಆಹಾರದಲ್ಲಿ ವ್ಯತ್ಯಾಸದಿಂದ ಅನಾರೋಗ್ಯ ಕಾಡಬಹುದು ಗಮನಿಸಿ
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಮಕರ

  • ಇಂದು ದಾಂಪತ್ಯ ಸಮಸ್ಯೆಕ್ಕೆ ಪರಿಹಾರ ಸಿಗಬಹುದು
  • ಇಂದು ತಿಳಿಯದ ಕೆಲಸಗಳನ್ನ ಮಾಡಬೇಡಿ
  • ಪ್ರೇಮಿಗಳಿಗೆ ಸವಾಲುಗಳು ಹೆಚ್ಚಾಗುವ ದಿನ
  • ಸ್ವಂತ ಉದ್ಯಮಿಗಳಿಗೆ ಲಾಭವಿದೆ
  • ತಾಂತ್ರಿಕವಾಗಿ ಸಮಸ್ಯೆಗಳು ಕಾಡಬಹುದು
  • ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವ ದಿನ ಆದರೆ ಸಮಧಾನವಿಲ್ಲ
  • ವಿಷ್ಣು ಸಹಸ್ರನಾಮವನ್ನ ಶ್ರವಣ ಮಾಡಿ

ಕುಂಭ

  • ಆರೋಗ್ಯದಲ್ಲಿ ವ್ಯತ್ಯಾಸದಿಂದ ಭಯ ಕಾಡಬಹುದು
  • ಶತ್ರುಗಳಿಂದ ಮೋಸದ ಸಾಧ್ಯತೆಯಿದೆ ಜಾಗ್ರತೆ
  • ಇಂದು ಅಪವಾದಕ್ಕೆ ಒಳಗಾಗಬಹುದು
  • ಮಕ್ಕಳ ವಿಚಾರದಲ್ಲಿ ಚಿಂತೆ ಮಾಡಬಹುದು
  • ಬಂಧುಗಳಲ್ಲಿ ವಿರಸ ಉಂಟಾಗಬಹುದು
  • ಕೈ ಹಾಕಿದ ಕೆಲಸಗಳು ಅರ್ಧಕ್ಕೆ ನಿಲ್ಲಬಹುದು
  • ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಮೀನ

  • ಮಕ್ಕಳ ಜೀವನದಲ್ಲಿ ಸಮಸ್ಯೆಯಾಗಬಹುದು
  • ಬಂಧುಗಳಿಂದ ಅಪಹಾಸ್ಯಕ್ಕೆ ಅವಕಾಶವಿದೆ
  • ವ್ಯವಹಾರಿಕವಾಗಿ ಉತ್ತಮ ವಾತಾವರಣವಿದೆ
  • ಸ್ಥಿರಾಸ್ತಿ ಖರೀದಿಯ ಬಗ್ಗೆ ಚಿಂತಿಸಬಹುದು
  • ಹಳೆಯ ಮಿತ್ರರ ಭೇಟಿಯಿಂದ ಸಂತಸವಾಗಬಹುದು
  • ಧರ್ಮಕಾರ್ಯಕ್ಕೆ ಹಣ ಖರ್ಚು ಮಾಡಬಹುದು
  • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More