newsfirstkannada.com

ಕಾನೂನಿನ ಹೋರಾಟಕ್ಕೆ ಜಯವಿದೆ, ಸರ್ಕಾರಿ ಉದ್ಯೋಗಿಗಳಿಗೆ ಲಾಭ- ಇಲ್ಲಿದೆ ರಾಶಿ ಭವಿಷ್ಯ

Share :

04-09-2023

    ಕೌಟುಂಬಿಕ ಸಮಸ್ಯೆಗೆ ಪರಿಹಾರ ಸಿಗಬಹುದು

    ಆಸ್ತಿಗೆ ಕುತ್ತು ಬರಬಹುದು ಭೀತಿ ಕಾಡಬಹುದು

    ಸಂಬಂಧಿಕರ ಮಾತಿನಿಂದ ಬೇಸರವಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ
  • ಸಾಲ ಮಾಡುವ ಸಂದರ್ಭ ಬರಬಹುದು
  • ತಾಯಿಯ ಜೊತೆ ಜಗಳ ಆಗುವುದರಿಂದ ದ್ವೇಷ ಉಂಟಾಗಬಹುದು
  • ಇಂದು ಮಾನಸಿಕ ಅಸಮಾಧಾನ
  • ವ್ಯಾವಹಾರಿಕವಾಗಿ ದೊಡ್ಡ ನಿರ್ಧಾರ ಮಾಡುತ್ತೀರಿ
  • ಸಂಬಂಧಿಕರ ಮಾತಿನಿಂದ ಬೇಸರವಾಗಬಹುದು
  • ನವಗ್ರಹರ ಆರಾಧನೆ ಮಾಡಿ

ವೃಷಭ

  • ಇಂದು ಧನಾಗಮನ ಆಗಲಿದೆ
  • ನಿಮ್ಮ ಭಾವನೆಗೆ ಹೊಡೆತ ಬೀಳಬಹುದು
  • ಕುಟುಂಬದಲ್ಲಿ ಸಾಮರಸ್ಯವಿರುವ ದಿನ
  • ಹಣದ ಸಮಸ್ಯೆ ದೂರವಾಗಬಹುದು
  • ಸಂಬಂಧಿಕರ ಮನೆಗೆ ಭೇಟಿ ನೀಡುವುದರಿಂದ ಸಂತೋಷ ಆಗಲಿದೆ
  • ಮಕ್ಕಳ ಚಟುವಟಿಕೆ ಬಗ್ಗೆ ದೃಢ ನಿರ್ಧಾರ ಮಾಡುತ್ತೀರಿ
  • ಗೋ ಸೇವೆಯನ್ನು ಮಾಡಿ

ಮಿಥುನ

  • ಆರ್ಥಿಕ ಬೆಳವಣಿಗೆಗೆ ಅವಕಾಶವಿರುವ ದಿನ
  • ಮಾನಸಿಕ ನೆಮ್ಮದಿಗೆ ಭಂಗ ಬರಬಹುದು
  • ಆಸ್ತಿಗೆ ಕುತ್ತು ಬರಬಹುದು ಭೀತಿ ಕಾಡಬಹುದು
  • ಆರೋಗ್ಯದ ಸಮಸ್ಯೆ ಕಾಡಬಹುದು
  • ಸ್ವಯಂಕೃತ ಅಪರಾಧಗಳನ್ನು ಮಾಡುತ್ತೀರಿ
  • ಬೇರೆಯವರ ಮಾತು ನಿಮಗೆ ಪಥ್ಯ ಆಗಲಿದೆ
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ಕಟಕ

  • ಅಧಿಕ ಖರ್ಚಿನಿಂದ ಅಸಮಾಧಾನ ಆಗಬಹುದು
  • ಸೋಲು ಮತ್ತು ನಷ್ಟದ ಭೀತಿ ಕಾಡಲಿದೆ
  • ಸರ್ಕಾರಿ ಉದ್ಯೋಗಿಗಳಿಗೆ ಲಾಭದ ದಿನ
  • ಮಾತಿನಿಂದ ಸಮಸ್ಯೆ ಉಂಟಾಗಬಹುದು
  • ಕಾನೂನಿನ ಹೋರಾಟಕ್ಕೆ ಜಯವಿದೆ
  • ಕೌಟುಂಬಿಕ ಸಮಸ್ಯೆಗೆ ಪರಿಹಾರ ಸಿಗಬಹುದು
  • ಮಹಾ ಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಪ್ರೇಮಿಗಳಿಗೆ ಸವಾಲುಗಳು ಎದುರಾಗಲಿದೆ
  • ದುಶ್ಚಟಗಳಿರುವವರಿಗೆ ಸಮಸ್ಯೆಗಳಿಂದ ತೊಂದರೆಯಾಗಬಹುದು
  • ಸಹೋದರ ವರ್ಗದಿಂದ ಸಹಾಯ ಆಗಲಿದೆ
  • ಹೆಚ್ಚಿನ ವಿದ್ಯಾಭ್ಯಾಸದ ಚಿಂತೆ ವಿದ್ಯಾರ್ಥಿಗಳಿಗೆ ಇರಲಿದೆ
  • ಕುಟುಂಬದಲ್ಲಿ ಸಿಹಿ ಸುದ್ದಿ ಕೇಳಬಹುದು
  • ವಿದೇಶ ಪ್ರಯಾಣಕ್ಕೆ ಚಿಂತನೆ ನಡೆಸುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಮಿತ್ರರಿಂದ ಲಾಭವಾಗುವ ದಿನ
  • ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅಡ್ಡಿ ಉಂಟಾಗಬಹುದು
  • ಸಂಬಂಧಿಕರಲ್ಲಿ ಕಿರಿಕಿರಿ ಉಂಟಾಗಬಹುದು
  • ಮಕ್ಕಳಿಂದ ಲಾಭ, ಸಹಾಯ ಸಿಗಬಹುದು
  • ಉದ್ಯೋಗದಲ್ಲಿ ಪ್ರಶಂಸೆ ಸಿಗಬಹುದು
  • ಆಸ್ತಿಯ ಖರೀದಿ ಆದರೆ ಅಸಮಾಧಾನ
  • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ತುಲಾ

  • ಮಾನಸಿಕ ಸಮಾಧಾನದ ದಿನ
  • ಆಸ್ತಿಯ ಸಮಸ್ಯೆ ಬಗೆಹರಿಯುವುದಿಲ್ಲ
  • ಅಧಿಕ ಖರ್ಚು ಆಗಲಿದೆ
  • ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿ ಹೊಂದಲಿದೆ
  • ಉದ್ಯೋಗ ಅಥವಾ ವೃತ್ತಿಯಲ್ಲಿ ಸಮಾಧಾನ
  • ಹೊಂದಾಣಿಕೆಯ ಅಭಾವ ಕಾಣಬಹುದು
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

  • ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಬಹುದು
  • ಉದ್ಯೋಗಸ್ಥರಿಗೆ ಕಿರಿಕಿರಿ ಉಂಟಾಗಲಿದೆ
  • ಅನಿರೀಕ್ಷಿತವಾಗಿ ವಂಚನೆಯಾಗಬಹುದು
  • ಭರವಸೆಗೆ ಮಾತ್ರ ಮಾರು ಹೋಗಬೇಡಿ
  • ಆರೋಗ್ಯದಲ್ಲಿ ಏರುಪೇರು ಆಗಬಹುದು
  • ಹಣ ಹೂಡಿಕೆಯಲ್ಲಿ ಆಸಕ್ತಿ ಉಂಟಾಗಲಿದೆ ಆದರೆ ಪ್ರಯೋಜನವಿಲ್ಲ
  • ದುರ್ಗಾರಾಧನೆ ಮಾಡಿ ಮಾಡಿ

ಧನುಸ್ಸು

  • ಮನೆಯಲ್ಲಿ ಅಶಾಂತಿಯ ವಾತಾವರಣ
  • ಉದ್ಯೋಗದಲ್ಲಿ ಸಮಸ್ಯೆಯಾಗಬಹುದು
  • ಹಣದ ವಿಚಾರಕ್ಕೆ ಜಗಳ ಸಾಧ್ಯತೆ
  • ನಷ್ಟ, ನಿರಾಸೆ, ಬೇಸರ ಉಂಟಾಗಬಹುದು
  • ಇಂದು ಮಕ್ಕಳಿಂದ ಸಮಾಧಾನ ಆಗಲಿದೆ
  • ಪ್ರಯಾಣದ ಸಾಧ್ಯತೆಯಿಂದ ಶುಭವಿದೆ
  • ಶಿವಾರಾಧನೆ ಮಾಡಿ

ಮಕರ

  • ಪ್ರಯಾಣದ ನೆಪದಿಂದ ಮನೆಯಿಂದ ದೂರ ಆಗುತ್ತೀರಿ
  • ಇಂದು ಮಿತ್ರರೇ ಶತ್ರುಗಳಾಗುವರು
  • ಅನಾರೋಗ್ಯದ ಭೀತಿ ಕಾಡಲಿದೆ
  • ಕಾನೂನಿನ ಹೋರಾಟಕ್ಕೆ ಮುಂದಾಗುತ್ತೀರಿ
  • ಎಲ್ಲಾ ಕೆಲಸಗಳಲ್ಲಿ ಹಿನ್ನಡೆಯಾಗಬಹುದು
  • ಎಲ್ಲರ ಜೊತೆಯಲ್ಲೂ ಕೂಡ ನಿಷ್ಠೂರ ಆಗುತ್ತೀರಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಮಕ್ಕಳಿಂದ ಅನುಕೂಲ ಆದರೆ ಭಯ
  • ವಿದ್ಯಾಕ್ಷೇತ್ರದಲ್ಲಿ ಹಿನ್ನಡೆಯಾಗಬಹುದು
  • ಇಂದು ಆಕಸ್ಮಿಕ ಧನಲಾಭ ಆಗಲಿದೆ
  • ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ
  • ಅನಾರೋಗ್ಯದಿಂದ ಪಾರಾಗುತ್ತೀರಿ
  • ಸಮಾಜದಲ್ಲಿ ಅಥವಾ ಸಾರ್ವಜನಿಕ ಕ್ಷೇತ್ರದಲ್ಲಿ ಟೀಕೆಗೆ ಒಳಗಾಗುತ್ತೀರಿ
  • ನವಗ್ರಹರ ಆರಾಧನೆ ಮಾಡಿ

ಮೀನ

  • ಸಮಾಜದಲ್ಲಿ, ಮನೆಯಲ್ಲಿ, ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ
  • ಪಾಲುದಾರಿಕೆ, ಹಣ ಹೂಡಿಕೆಯಿಂದ ನಷ್ಟ ಅನುಭವಿಸುತ್ತೀರಿ
  • ಸ್ಥಿರಾಸ್ತಿ ನಷ್ಟ ಆಗುವ ಸಾಧ್ಯತೆ ಇದೆ
  • ವಾಹನ ಚಾಲನೆಯಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
  • ಮನೆಯಲ್ಲಿ ಶುಭಕಾರ್ಯದ ಚಿಂತೆ ಇರಲಿದೆ
  • ಇಂದು ವ್ಯವಹಾರದಲ್ಲಿ ಅನುಕೂಲವಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾನೂನಿನ ಹೋರಾಟಕ್ಕೆ ಜಯವಿದೆ, ಸರ್ಕಾರಿ ಉದ್ಯೋಗಿಗಳಿಗೆ ಲಾಭ- ಇಲ್ಲಿದೆ ರಾಶಿ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಕೌಟುಂಬಿಕ ಸಮಸ್ಯೆಗೆ ಪರಿಹಾರ ಸಿಗಬಹುದು

    ಆಸ್ತಿಗೆ ಕುತ್ತು ಬರಬಹುದು ಭೀತಿ ಕಾಡಬಹುದು

    ಸಂಬಂಧಿಕರ ಮಾತಿನಿಂದ ಬೇಸರವಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ
  • ಸಾಲ ಮಾಡುವ ಸಂದರ್ಭ ಬರಬಹುದು
  • ತಾಯಿಯ ಜೊತೆ ಜಗಳ ಆಗುವುದರಿಂದ ದ್ವೇಷ ಉಂಟಾಗಬಹುದು
  • ಇಂದು ಮಾನಸಿಕ ಅಸಮಾಧಾನ
  • ವ್ಯಾವಹಾರಿಕವಾಗಿ ದೊಡ್ಡ ನಿರ್ಧಾರ ಮಾಡುತ್ತೀರಿ
  • ಸಂಬಂಧಿಕರ ಮಾತಿನಿಂದ ಬೇಸರವಾಗಬಹುದು
  • ನವಗ್ರಹರ ಆರಾಧನೆ ಮಾಡಿ

ವೃಷಭ

  • ಇಂದು ಧನಾಗಮನ ಆಗಲಿದೆ
  • ನಿಮ್ಮ ಭಾವನೆಗೆ ಹೊಡೆತ ಬೀಳಬಹುದು
  • ಕುಟುಂಬದಲ್ಲಿ ಸಾಮರಸ್ಯವಿರುವ ದಿನ
  • ಹಣದ ಸಮಸ್ಯೆ ದೂರವಾಗಬಹುದು
  • ಸಂಬಂಧಿಕರ ಮನೆಗೆ ಭೇಟಿ ನೀಡುವುದರಿಂದ ಸಂತೋಷ ಆಗಲಿದೆ
  • ಮಕ್ಕಳ ಚಟುವಟಿಕೆ ಬಗ್ಗೆ ದೃಢ ನಿರ್ಧಾರ ಮಾಡುತ್ತೀರಿ
  • ಗೋ ಸೇವೆಯನ್ನು ಮಾಡಿ

ಮಿಥುನ

  • ಆರ್ಥಿಕ ಬೆಳವಣಿಗೆಗೆ ಅವಕಾಶವಿರುವ ದಿನ
  • ಮಾನಸಿಕ ನೆಮ್ಮದಿಗೆ ಭಂಗ ಬರಬಹುದು
  • ಆಸ್ತಿಗೆ ಕುತ್ತು ಬರಬಹುದು ಭೀತಿ ಕಾಡಬಹುದು
  • ಆರೋಗ್ಯದ ಸಮಸ್ಯೆ ಕಾಡಬಹುದು
  • ಸ್ವಯಂಕೃತ ಅಪರಾಧಗಳನ್ನು ಮಾಡುತ್ತೀರಿ
  • ಬೇರೆಯವರ ಮಾತು ನಿಮಗೆ ಪಥ್ಯ ಆಗಲಿದೆ
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ಕಟಕ

  • ಅಧಿಕ ಖರ್ಚಿನಿಂದ ಅಸಮಾಧಾನ ಆಗಬಹುದು
  • ಸೋಲು ಮತ್ತು ನಷ್ಟದ ಭೀತಿ ಕಾಡಲಿದೆ
  • ಸರ್ಕಾರಿ ಉದ್ಯೋಗಿಗಳಿಗೆ ಲಾಭದ ದಿನ
  • ಮಾತಿನಿಂದ ಸಮಸ್ಯೆ ಉಂಟಾಗಬಹುದು
  • ಕಾನೂನಿನ ಹೋರಾಟಕ್ಕೆ ಜಯವಿದೆ
  • ಕೌಟುಂಬಿಕ ಸಮಸ್ಯೆಗೆ ಪರಿಹಾರ ಸಿಗಬಹುದು
  • ಮಹಾ ಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಪ್ರೇಮಿಗಳಿಗೆ ಸವಾಲುಗಳು ಎದುರಾಗಲಿದೆ
  • ದುಶ್ಚಟಗಳಿರುವವರಿಗೆ ಸಮಸ್ಯೆಗಳಿಂದ ತೊಂದರೆಯಾಗಬಹುದು
  • ಸಹೋದರ ವರ್ಗದಿಂದ ಸಹಾಯ ಆಗಲಿದೆ
  • ಹೆಚ್ಚಿನ ವಿದ್ಯಾಭ್ಯಾಸದ ಚಿಂತೆ ವಿದ್ಯಾರ್ಥಿಗಳಿಗೆ ಇರಲಿದೆ
  • ಕುಟುಂಬದಲ್ಲಿ ಸಿಹಿ ಸುದ್ದಿ ಕೇಳಬಹುದು
  • ವಿದೇಶ ಪ್ರಯಾಣಕ್ಕೆ ಚಿಂತನೆ ನಡೆಸುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಮಿತ್ರರಿಂದ ಲಾಭವಾಗುವ ದಿನ
  • ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅಡ್ಡಿ ಉಂಟಾಗಬಹುದು
  • ಸಂಬಂಧಿಕರಲ್ಲಿ ಕಿರಿಕಿರಿ ಉಂಟಾಗಬಹುದು
  • ಮಕ್ಕಳಿಂದ ಲಾಭ, ಸಹಾಯ ಸಿಗಬಹುದು
  • ಉದ್ಯೋಗದಲ್ಲಿ ಪ್ರಶಂಸೆ ಸಿಗಬಹುದು
  • ಆಸ್ತಿಯ ಖರೀದಿ ಆದರೆ ಅಸಮಾಧಾನ
  • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ತುಲಾ

  • ಮಾನಸಿಕ ಸಮಾಧಾನದ ದಿನ
  • ಆಸ್ತಿಯ ಸಮಸ್ಯೆ ಬಗೆಹರಿಯುವುದಿಲ್ಲ
  • ಅಧಿಕ ಖರ್ಚು ಆಗಲಿದೆ
  • ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿ ಹೊಂದಲಿದೆ
  • ಉದ್ಯೋಗ ಅಥವಾ ವೃತ್ತಿಯಲ್ಲಿ ಸಮಾಧಾನ
  • ಹೊಂದಾಣಿಕೆಯ ಅಭಾವ ಕಾಣಬಹುದು
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

  • ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಬಹುದು
  • ಉದ್ಯೋಗಸ್ಥರಿಗೆ ಕಿರಿಕಿರಿ ಉಂಟಾಗಲಿದೆ
  • ಅನಿರೀಕ್ಷಿತವಾಗಿ ವಂಚನೆಯಾಗಬಹುದು
  • ಭರವಸೆಗೆ ಮಾತ್ರ ಮಾರು ಹೋಗಬೇಡಿ
  • ಆರೋಗ್ಯದಲ್ಲಿ ಏರುಪೇರು ಆಗಬಹುದು
  • ಹಣ ಹೂಡಿಕೆಯಲ್ಲಿ ಆಸಕ್ತಿ ಉಂಟಾಗಲಿದೆ ಆದರೆ ಪ್ರಯೋಜನವಿಲ್ಲ
  • ದುರ್ಗಾರಾಧನೆ ಮಾಡಿ ಮಾಡಿ

ಧನುಸ್ಸು

  • ಮನೆಯಲ್ಲಿ ಅಶಾಂತಿಯ ವಾತಾವರಣ
  • ಉದ್ಯೋಗದಲ್ಲಿ ಸಮಸ್ಯೆಯಾಗಬಹುದು
  • ಹಣದ ವಿಚಾರಕ್ಕೆ ಜಗಳ ಸಾಧ್ಯತೆ
  • ನಷ್ಟ, ನಿರಾಸೆ, ಬೇಸರ ಉಂಟಾಗಬಹುದು
  • ಇಂದು ಮಕ್ಕಳಿಂದ ಸಮಾಧಾನ ಆಗಲಿದೆ
  • ಪ್ರಯಾಣದ ಸಾಧ್ಯತೆಯಿಂದ ಶುಭವಿದೆ
  • ಶಿವಾರಾಧನೆ ಮಾಡಿ

ಮಕರ

  • ಪ್ರಯಾಣದ ನೆಪದಿಂದ ಮನೆಯಿಂದ ದೂರ ಆಗುತ್ತೀರಿ
  • ಇಂದು ಮಿತ್ರರೇ ಶತ್ರುಗಳಾಗುವರು
  • ಅನಾರೋಗ್ಯದ ಭೀತಿ ಕಾಡಲಿದೆ
  • ಕಾನೂನಿನ ಹೋರಾಟಕ್ಕೆ ಮುಂದಾಗುತ್ತೀರಿ
  • ಎಲ್ಲಾ ಕೆಲಸಗಳಲ್ಲಿ ಹಿನ್ನಡೆಯಾಗಬಹುದು
  • ಎಲ್ಲರ ಜೊತೆಯಲ್ಲೂ ಕೂಡ ನಿಷ್ಠೂರ ಆಗುತ್ತೀರಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಮಕ್ಕಳಿಂದ ಅನುಕೂಲ ಆದರೆ ಭಯ
  • ವಿದ್ಯಾಕ್ಷೇತ್ರದಲ್ಲಿ ಹಿನ್ನಡೆಯಾಗಬಹುದು
  • ಇಂದು ಆಕಸ್ಮಿಕ ಧನಲಾಭ ಆಗಲಿದೆ
  • ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ
  • ಅನಾರೋಗ್ಯದಿಂದ ಪಾರಾಗುತ್ತೀರಿ
  • ಸಮಾಜದಲ್ಲಿ ಅಥವಾ ಸಾರ್ವಜನಿಕ ಕ್ಷೇತ್ರದಲ್ಲಿ ಟೀಕೆಗೆ ಒಳಗಾಗುತ್ತೀರಿ
  • ನವಗ್ರಹರ ಆರಾಧನೆ ಮಾಡಿ

ಮೀನ

  • ಸಮಾಜದಲ್ಲಿ, ಮನೆಯಲ್ಲಿ, ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ
  • ಪಾಲುದಾರಿಕೆ, ಹಣ ಹೂಡಿಕೆಯಿಂದ ನಷ್ಟ ಅನುಭವಿಸುತ್ತೀರಿ
  • ಸ್ಥಿರಾಸ್ತಿ ನಷ್ಟ ಆಗುವ ಸಾಧ್ಯತೆ ಇದೆ
  • ವಾಹನ ಚಾಲನೆಯಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
  • ಮನೆಯಲ್ಲಿ ಶುಭಕಾರ್ಯದ ಚಿಂತೆ ಇರಲಿದೆ
  • ಇಂದು ವ್ಯವಹಾರದಲ್ಲಿ ಅನುಕೂಲವಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More