newsfirstkannada.com

ಹಣ ಮಾಡೋಕೆ ಅವಕಾಶ; ಈ ರಾಶಿಯವರಿಗೆ ಸಿಗಲಿದೆ ಉದ್ಯೋಗ; ಇಲ್ಲಿದೆ ಇಂದಿನ ಭವಿಷ್ಯ!

Share :

23-06-2023

    ಬೆಲೆ ಬಾಳುವ ವಸ್ತುವನ್ನು ಖರೀದಿಸುವುದರಿಂದ ಬೇಸರ ಅಗಲಿದೆ

    ಬಹಳ ದಿನಗಳಿಂದ ನಿಂತು ಹೋಗಿದ್ದ ಕೆಲಸಗಳು ಪುನರಾರಂಭ ಆಗಲಿದೆ

    ಆಹಾರ ಪದಾರ್ಥಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಶುಕ್ರವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ಎಲ್ಲಾ ಕೆಲಸದಲ್ಲೂ ಉತ್ಸಾಹ ಇರಲಿದೆ
  • ಆಹಾರ ಪದಾರ್ಥಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ
  • ಸಾಂಸಾರಿಕವಾಗಿ ವಿರಸ ಉಂಟಾಗಬಹುದು
  • ಕೆಟ್ಟ ಅಭ್ಯಾಸಗಳಿದ್ದರೆ ಅಗತ್ಯವಾಗಿ ದೂರ ಮಾಡಿಕೊಳ್ಳಿ
  • ಬಹಳ ದಿನಗಳಿಂದ ನಿಂತು ಹೋಗಿದ್ದ ಕೆಲಸಗಳು ಪುನರಾರಂಭ ಆಗಲಿದೆ
  • ಮಕ್ಕಳಿಂದ ಎಲ್ಲಾ ರೀತಿಯಲ್ಲೂ ಅನುಕೂಲವಿದೆ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ವ್ಯಾವಹಾರಿಕವಾಗಿ ತುಂಬಾ ಸಕ್ರಿಯರಾಗಿರುತ್ತೀರಿ
  • ಜೀವನದ ಶೈಲಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳಿ
  • ಹೊಸ ಹೊಸ ಕೆಲಸಗಳನ್ನು ಆರಂಭಿಸಲು ಅವಕಾಶವಿದೆ
  • ನಿಮ್ಮ ವಿರೋಧಿಗಳನ್ನು ಗೆಲ್ಲುತ್ತೀರಿ
  • ಇಲ್ಲ ಸಲ್ಲದ ವಿಚಾರಗಳಿಗೆ ಕಿವಿ ಕೊಡಬೇಡಿ
  • ಮಾನಸಿಕವಾಗಿ ಗಟ್ಟಿತನವನ್ನು ಉಳಿಸಿಕೊಳ್ಳಿ
  • ಮಹಾಲಕ್ಷ್ಮಿಯನ್ನು ಆರಾಧನೆ ಮಾಡಿ

ಮಿಥುನ

 

  • ಬೆಲೆ ಬಾಳುವ ವಸ್ತುವನ್ನು ಖರೀದಿಸುವುದರಿಂದ ಬೇಸರ ಅಗಲಿದೆ
  • ವಿರೋಧಿಗಳು ನಿಮ್ಮನ್ನು ಬೆಂಬಲಿಸುತ್ತಾರೆ
  • ಸಾಂಸಾರಿಕ ವಿಚಾರದಲ್ಲಿ ಅಡಚಣೆ ಆಗಲಿದೆ
  • ಕೆಲವರು ಉದ್ದೇಶತವಾಗಿ ನಿಮ್ಮನ್ನು ಹಳಿಯಲು ಪ್ರಯತ್ನಿಸುತ್ತಾರೆ
  • ಮನೆಯಲ್ಲಿ ಕೆಲವು ಉಪಕರಣಗಳ ತೊಂದರೆ ಆಗಬಹುದು
  • ಮಕ್ಕಳ ಉತ್ತೇಜನ, ಸ್ಫೂರ್ತಿ ನಿಮಗೆ ಖುಷಿ ಕೊಡಲಿದೆ
  • ಪಾರ್ವತಿ ದೇವಿಯನ್ನು ಸ್ಮರಣೆ ಮಾಡಿ

ಕಟಕ

  • ಮಕ್ಕಳ ಬಗ್ಗೆ ಉತ್ತಮವಾದ ಅಭಿಪ್ರಾಯ ಇರಲಿದೆ
  • ಕುಟುಂಬದ ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ
  • ಮಾನಸಿಕವಾಗಿ ಸದೃಢರಾಗುವಿರಿ
  • ಬಂಧುಗಳಲ್ಲಿ ಕಲಹ ಉಂಟಾಗುವುದರಿಂದ ಬೇಸರ ಆಗಲಿದೆ
  • ಜನರು ನಿಮ್ಮ ವಿಚಾರದ ಬಗ್ಗೆ ಪ್ರಭಾವಿತರಾಗುತ್ತಾರೆ
  • ರಾಜಕಾರಣಿಗಳಿಗೆ ಶುಭವಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಹಿರಿಯ ಅಧಿಕಾರಿಗಳಿಂದ ಸಹಾಯ ಸಿಗಲಿದೆ
  • ಕೆಲಸದಲ್ಲಿನ ತೊಡುಕುಗಳು ನಿವಾರಣೆ ಆಗಲಿದೆ
  • ವ್ಯಾಪಾರದ ದೃಷ್ಟಿಯಿಂದ ಲಾಭವಿದೆ ಪ್ರಯಾಣ ಮಾಡುತ್ತೀರಿ
  • ಹಣ ಗಳಿಸಲು ಉಪಾಯ ಹುಡುಕುತ್ತೀರಿ
  • ಹೊಸ ಉದ್ಯೋಗಕ್ಕೆ ಅವಕಾಶವಿದೆ
  • ಹಿರಿಯರ ಆದೇಶವನ್ನು ಪಾಲಿಸಿ ಒಳ್ಳೆಯದಾಗಲಿದೆ
  • ಈಶ್ವರನ ಆರಾಧನೆ ಮಾಡಿ

ಕನ್ಯಾ

  • ಮನೆಯಲ್ಲಿ ಜವಾಬ್ದಾರಿಯನ್ನು ತೋರಿಸಬೇಕು
  • ಹೊಸ ವಿಚಾರ ಕಿವಿಯ ಮೇಲೆ ಬಿದ್ದು ಪ್ರಭಾವಿತರಾಗುತ್ತೀರಿ
  • ಕಾನೂನಿನ ವಿಚಾರದಲ್ಲಿ ಯಶಸ್ಸಿದೆ
  • ನಿಮ್ಮ ಮನಸ್ಸು ಅತೃಪ್ತವಾಗಿಯೇ ಇರುತ್ತದೆ
  • ಪ್ರೇಮಿಗಳಲ್ಲಿ ಪರಸ್ಪರವಾದ ಅಪನಂಬಿಕೆ
  • ತಂದೆ ಅಥವಾ ತಾಯಿಗೆ ಆರೋಗ್ಯದಲ್ಲಿ ತೊಂದರೆ ಆಗಬಹುದು ಎಚ್ಚರಿಕೆವಹಿಸಿ
  • ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ

ತುಲಾ

  • ಅದೃಷ್ಟ ಲಕ್ಷ್ಮಿ ನಿಮ್ಮ ಮನೆ ಬಾಗಿಲಿಗೆ ಬರುವುದಿದೆ
  • ಸುಳ್ಳು ಆರೋಪ ಮಾಡುವವರನ್ನು ದೂರವಿಡಿ
  • ಹಲವಾರು ಜನ ನಿಮ್ಮನ್ನು ಹಿಂಬಾಲಿಸುತ್ತಾರೆ
  • ಎಲ್ಲ ವಿಚಾರದಲ್ಲೂ ನೈಪುಣ್ಯತೆಯನ್ನು ಕಾಣುತ್ತೀರಿ
  • ಮಾಡುತ್ತಿರುವ ಕೆಲಸದಲ್ಲಿ ಅಭಿವೃದ್ಧಿ ಇದೆ
  • ಮಹಿಳೆಯರಿಗೆ ಆರೋಗ್ಯದಲ್ಲಿ ವ್ಯತ್ಯಾಸವಿದೆ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಸ್ನೇಹಿತರ ಬಗ್ಗೆ ನಿಮಗೆ ಒಳ್ಳೆಯ ಅಭಿಪ್ರಾಯವಿರಲಿ
  • ಸರ್ಕಾರಿ ಉದ್ಯೋಗದಲ್ಲಿ ತೊಡಕು ಕಾಣಬಹುದು
  • ಸಮಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಿ
  • ದೀರ್ಘಕಾಲದ ರೋಗವಿರುವವರಿಗೆ ಸಮಸ್ಯೆ ಇದೆ
  • ಸಾಂಸಾರಿಕ ಜಗಳದಲ್ಲಿ ವೈಯಕ್ತಿಕವಾದ ವಿಚಾರಕ್ಕೆ ಆಸಕ್ತಿ ಕಡಿಮೆ ಆಗಲಿದೆ
  • ಇಂದು ಮನಸ್ಸು ಚಂಚಲವಾಗಬಹುದು ಆದರೆ ಕೆಟ್ಟ ನಿರ್ಧಾರವನ್ನು ಮಾಡಬೇಡಿ
  • ಸಾಯಿಬಾಬರನ್ನು ಪ್ರಾರ್ಥನೆ ಮಾಡಿ

ಧನುಸ್ಸು

 

  • ಪ್ರೀತಿಯ ಮಾತುಗಳಿಂದ ಮನಸ್ಸು ಹಗುರವಾಗುತ್ತದೆ
  • ದಾನ ಧರ್ಮ ವಿಚಾರಗಳಿಂದ ದೂರ ಉಳಿಯುತ್ತೀರಿ
  • ಸ್ವತಂತ್ರವಿಲ್ಲದ ಜೀವನ ಅಂತ ಅನಿಸಬಹುದು
  • ಹಳೆಯ ವಿಚಾರಗಳನ್ನು ಮನಸ್ಸಿಗೆ ತಂದುಕೊಂಡು ನೋವು ಆಗಲಿದೆ
  • ನಿಮ್ಮ ಸರಿಯಾದ ಆಯ್ಕೆಯಲ್ಲಿ ತೊಂದರೆಯಾಗಬಹುದು
  • ಕೆಟ್ಟ ರೀತಿ ಆಲೋಚನೆಗಳಿಂದ ದೂರವಿರಿ
  • ನವಗ್ರಹ ಆರಾಧನೆಯನ್ನು ಮಾಡಿ

ಮಕರ

  • ದೊಡ್ಡ ಯೋಜನೆಗೆ ಕೈ ಹಾಕಿ ಸೋಲಬಹುದು
  • ಹಠಕ್ಕೆ ಬಿದ್ದ ನಿಮಗೆ ಎಲ್ಲ ಕಡೆ ಹಿನ್ನಡೆಯಾಗಬಹುದು
  • ಆಹಾರ ವಿಚಾರದಲ್ಲಿ ಸಂತೋಷ ಪಡಬಹುದು
  • ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗಿರುತ್ತದೆ
  • ದೊಡ್ಡ ಯೋಜನೆಗಳನ್ನ ಪೂರ್ಣಗೊಳಿಸಲು ತುಂಬಾ ಶ್ರಮ ಪಡುತ್ತೀರಿ
  • ಮಕ್ಕಳ ಹಠಮಾರಿ ತನಕ್ಕೆ ತಲೆ ಬಾಗಬಹುದು
  • ದುರ್ಗಾರಾಧನೆಯನ್ನು ಮಾಡಿ

ಕುಂಭ

  • ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಿಂದ ಸಮಾಧಾನ ಸಿಗಬಹುದು
  • ವಿದ್ಯಾರ್ಥಿಗಳಿಗೆ ಚಂಚಲವಾದ ಮನಸ್ಸು ಅದರಿಂದ ಅಪಯಶಸ್ಸು
  • ಕಾಲೋಚಿತವಾದ ರೋಗಗಳ ಭಯ ಕಾಡಬಹುದು
  • ಅಗತ್ಯ ಕೆಲಸಗಳಿಂದ ವಿಮುಖರಾಗುವ ಸಾಧ್ಯತೆಯಿದೆ
  • ಕೆಲಸದ ಒತ್ತಡ ತುಂಬಾ ಇರುತ್ತದೆ ಆದರೂ ಬೇಜವಾಬ್ದಾರಿ
  • ಸ್ಥಿರ ಮನಸ್ಸಿರಲಿ ಆಲಸ್ಯ ಬೇಡ, ಧೋರಣೆ ಬೇಡ
  • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ಮೀನಾ

  • ನಿಮ್ಮ ಹವ್ಯಾಸದ ಕಡೆ ಹೆಚ್ಚು ಗಮನ ಕೊಡುತ್ತೀರಿ
  • ದೇಹವನ್ನು ಸರಿಯಾಗಿ ಗಮನಿಸಿಕೊಳ್ಳಿ ತೊಂದರೆಯಾಗಬಹುದು
  • ಹೊಸ ಕೆಲಸ ಕೈ ಹಿಡಿಯಬಹುದು
  • ವ್ಯಾಪಾರಿ ಮನಸ್ಸಿನಿಂದ ಹೊರ ಬರಬೇಕು
  • ಎಲ್ಲದಕ್ಕೂ ಲೆಕ್ಕ ಹಾಕಿ ಹಣ ಖರ್ಚು ಮಾಡಿದರು ಬೇಸರವಾಗಬಹುದು
  • ಬೇರೆಯವರ ಮನಸ್ಸು ಜಯಿಸಲು ಸಾಧ್ಯವಾಗುವುದಿಲ್ಲ
  • ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಹಣ ಮಾಡೋಕೆ ಅವಕಾಶ; ಈ ರಾಶಿಯವರಿಗೆ ಸಿಗಲಿದೆ ಉದ್ಯೋಗ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/06/rashi-bhavishya-25.jpg

    ಬೆಲೆ ಬಾಳುವ ವಸ್ತುವನ್ನು ಖರೀದಿಸುವುದರಿಂದ ಬೇಸರ ಅಗಲಿದೆ

    ಬಹಳ ದಿನಗಳಿಂದ ನಿಂತು ಹೋಗಿದ್ದ ಕೆಲಸಗಳು ಪುನರಾರಂಭ ಆಗಲಿದೆ

    ಆಹಾರ ಪದಾರ್ಥಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಶುಕ್ರವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ಎಲ್ಲಾ ಕೆಲಸದಲ್ಲೂ ಉತ್ಸಾಹ ಇರಲಿದೆ
  • ಆಹಾರ ಪದಾರ್ಥಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ
  • ಸಾಂಸಾರಿಕವಾಗಿ ವಿರಸ ಉಂಟಾಗಬಹುದು
  • ಕೆಟ್ಟ ಅಭ್ಯಾಸಗಳಿದ್ದರೆ ಅಗತ್ಯವಾಗಿ ದೂರ ಮಾಡಿಕೊಳ್ಳಿ
  • ಬಹಳ ದಿನಗಳಿಂದ ನಿಂತು ಹೋಗಿದ್ದ ಕೆಲಸಗಳು ಪುನರಾರಂಭ ಆಗಲಿದೆ
  • ಮಕ್ಕಳಿಂದ ಎಲ್ಲಾ ರೀತಿಯಲ್ಲೂ ಅನುಕೂಲವಿದೆ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ವ್ಯಾವಹಾರಿಕವಾಗಿ ತುಂಬಾ ಸಕ್ರಿಯರಾಗಿರುತ್ತೀರಿ
  • ಜೀವನದ ಶೈಲಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳಿ
  • ಹೊಸ ಹೊಸ ಕೆಲಸಗಳನ್ನು ಆರಂಭಿಸಲು ಅವಕಾಶವಿದೆ
  • ನಿಮ್ಮ ವಿರೋಧಿಗಳನ್ನು ಗೆಲ್ಲುತ್ತೀರಿ
  • ಇಲ್ಲ ಸಲ್ಲದ ವಿಚಾರಗಳಿಗೆ ಕಿವಿ ಕೊಡಬೇಡಿ
  • ಮಾನಸಿಕವಾಗಿ ಗಟ್ಟಿತನವನ್ನು ಉಳಿಸಿಕೊಳ್ಳಿ
  • ಮಹಾಲಕ್ಷ್ಮಿಯನ್ನು ಆರಾಧನೆ ಮಾಡಿ

ಮಿಥುನ

 

  • ಬೆಲೆ ಬಾಳುವ ವಸ್ತುವನ್ನು ಖರೀದಿಸುವುದರಿಂದ ಬೇಸರ ಅಗಲಿದೆ
  • ವಿರೋಧಿಗಳು ನಿಮ್ಮನ್ನು ಬೆಂಬಲಿಸುತ್ತಾರೆ
  • ಸಾಂಸಾರಿಕ ವಿಚಾರದಲ್ಲಿ ಅಡಚಣೆ ಆಗಲಿದೆ
  • ಕೆಲವರು ಉದ್ದೇಶತವಾಗಿ ನಿಮ್ಮನ್ನು ಹಳಿಯಲು ಪ್ರಯತ್ನಿಸುತ್ತಾರೆ
  • ಮನೆಯಲ್ಲಿ ಕೆಲವು ಉಪಕರಣಗಳ ತೊಂದರೆ ಆಗಬಹುದು
  • ಮಕ್ಕಳ ಉತ್ತೇಜನ, ಸ್ಫೂರ್ತಿ ನಿಮಗೆ ಖುಷಿ ಕೊಡಲಿದೆ
  • ಪಾರ್ವತಿ ದೇವಿಯನ್ನು ಸ್ಮರಣೆ ಮಾಡಿ

ಕಟಕ

  • ಮಕ್ಕಳ ಬಗ್ಗೆ ಉತ್ತಮವಾದ ಅಭಿಪ್ರಾಯ ಇರಲಿದೆ
  • ಕುಟುಂಬದ ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ
  • ಮಾನಸಿಕವಾಗಿ ಸದೃಢರಾಗುವಿರಿ
  • ಬಂಧುಗಳಲ್ಲಿ ಕಲಹ ಉಂಟಾಗುವುದರಿಂದ ಬೇಸರ ಆಗಲಿದೆ
  • ಜನರು ನಿಮ್ಮ ವಿಚಾರದ ಬಗ್ಗೆ ಪ್ರಭಾವಿತರಾಗುತ್ತಾರೆ
  • ರಾಜಕಾರಣಿಗಳಿಗೆ ಶುಭವಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಹಿರಿಯ ಅಧಿಕಾರಿಗಳಿಂದ ಸಹಾಯ ಸಿಗಲಿದೆ
  • ಕೆಲಸದಲ್ಲಿನ ತೊಡುಕುಗಳು ನಿವಾರಣೆ ಆಗಲಿದೆ
  • ವ್ಯಾಪಾರದ ದೃಷ್ಟಿಯಿಂದ ಲಾಭವಿದೆ ಪ್ರಯಾಣ ಮಾಡುತ್ತೀರಿ
  • ಹಣ ಗಳಿಸಲು ಉಪಾಯ ಹುಡುಕುತ್ತೀರಿ
  • ಹೊಸ ಉದ್ಯೋಗಕ್ಕೆ ಅವಕಾಶವಿದೆ
  • ಹಿರಿಯರ ಆದೇಶವನ್ನು ಪಾಲಿಸಿ ಒಳ್ಳೆಯದಾಗಲಿದೆ
  • ಈಶ್ವರನ ಆರಾಧನೆ ಮಾಡಿ

ಕನ್ಯಾ

  • ಮನೆಯಲ್ಲಿ ಜವಾಬ್ದಾರಿಯನ್ನು ತೋರಿಸಬೇಕು
  • ಹೊಸ ವಿಚಾರ ಕಿವಿಯ ಮೇಲೆ ಬಿದ್ದು ಪ್ರಭಾವಿತರಾಗುತ್ತೀರಿ
  • ಕಾನೂನಿನ ವಿಚಾರದಲ್ಲಿ ಯಶಸ್ಸಿದೆ
  • ನಿಮ್ಮ ಮನಸ್ಸು ಅತೃಪ್ತವಾಗಿಯೇ ಇರುತ್ತದೆ
  • ಪ್ರೇಮಿಗಳಲ್ಲಿ ಪರಸ್ಪರವಾದ ಅಪನಂಬಿಕೆ
  • ತಂದೆ ಅಥವಾ ತಾಯಿಗೆ ಆರೋಗ್ಯದಲ್ಲಿ ತೊಂದರೆ ಆಗಬಹುದು ಎಚ್ಚರಿಕೆವಹಿಸಿ
  • ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ

ತುಲಾ

  • ಅದೃಷ್ಟ ಲಕ್ಷ್ಮಿ ನಿಮ್ಮ ಮನೆ ಬಾಗಿಲಿಗೆ ಬರುವುದಿದೆ
  • ಸುಳ್ಳು ಆರೋಪ ಮಾಡುವವರನ್ನು ದೂರವಿಡಿ
  • ಹಲವಾರು ಜನ ನಿಮ್ಮನ್ನು ಹಿಂಬಾಲಿಸುತ್ತಾರೆ
  • ಎಲ್ಲ ವಿಚಾರದಲ್ಲೂ ನೈಪುಣ್ಯತೆಯನ್ನು ಕಾಣುತ್ತೀರಿ
  • ಮಾಡುತ್ತಿರುವ ಕೆಲಸದಲ್ಲಿ ಅಭಿವೃದ್ಧಿ ಇದೆ
  • ಮಹಿಳೆಯರಿಗೆ ಆರೋಗ್ಯದಲ್ಲಿ ವ್ಯತ್ಯಾಸವಿದೆ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಸ್ನೇಹಿತರ ಬಗ್ಗೆ ನಿಮಗೆ ಒಳ್ಳೆಯ ಅಭಿಪ್ರಾಯವಿರಲಿ
  • ಸರ್ಕಾರಿ ಉದ್ಯೋಗದಲ್ಲಿ ತೊಡಕು ಕಾಣಬಹುದು
  • ಸಮಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಿ
  • ದೀರ್ಘಕಾಲದ ರೋಗವಿರುವವರಿಗೆ ಸಮಸ್ಯೆ ಇದೆ
  • ಸಾಂಸಾರಿಕ ಜಗಳದಲ್ಲಿ ವೈಯಕ್ತಿಕವಾದ ವಿಚಾರಕ್ಕೆ ಆಸಕ್ತಿ ಕಡಿಮೆ ಆಗಲಿದೆ
  • ಇಂದು ಮನಸ್ಸು ಚಂಚಲವಾಗಬಹುದು ಆದರೆ ಕೆಟ್ಟ ನಿರ್ಧಾರವನ್ನು ಮಾಡಬೇಡಿ
  • ಸಾಯಿಬಾಬರನ್ನು ಪ್ರಾರ್ಥನೆ ಮಾಡಿ

ಧನುಸ್ಸು

 

  • ಪ್ರೀತಿಯ ಮಾತುಗಳಿಂದ ಮನಸ್ಸು ಹಗುರವಾಗುತ್ತದೆ
  • ದಾನ ಧರ್ಮ ವಿಚಾರಗಳಿಂದ ದೂರ ಉಳಿಯುತ್ತೀರಿ
  • ಸ್ವತಂತ್ರವಿಲ್ಲದ ಜೀವನ ಅಂತ ಅನಿಸಬಹುದು
  • ಹಳೆಯ ವಿಚಾರಗಳನ್ನು ಮನಸ್ಸಿಗೆ ತಂದುಕೊಂಡು ನೋವು ಆಗಲಿದೆ
  • ನಿಮ್ಮ ಸರಿಯಾದ ಆಯ್ಕೆಯಲ್ಲಿ ತೊಂದರೆಯಾಗಬಹುದು
  • ಕೆಟ್ಟ ರೀತಿ ಆಲೋಚನೆಗಳಿಂದ ದೂರವಿರಿ
  • ನವಗ್ರಹ ಆರಾಧನೆಯನ್ನು ಮಾಡಿ

ಮಕರ

  • ದೊಡ್ಡ ಯೋಜನೆಗೆ ಕೈ ಹಾಕಿ ಸೋಲಬಹುದು
  • ಹಠಕ್ಕೆ ಬಿದ್ದ ನಿಮಗೆ ಎಲ್ಲ ಕಡೆ ಹಿನ್ನಡೆಯಾಗಬಹುದು
  • ಆಹಾರ ವಿಚಾರದಲ್ಲಿ ಸಂತೋಷ ಪಡಬಹುದು
  • ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗಿರುತ್ತದೆ
  • ದೊಡ್ಡ ಯೋಜನೆಗಳನ್ನ ಪೂರ್ಣಗೊಳಿಸಲು ತುಂಬಾ ಶ್ರಮ ಪಡುತ್ತೀರಿ
  • ಮಕ್ಕಳ ಹಠಮಾರಿ ತನಕ್ಕೆ ತಲೆ ಬಾಗಬಹುದು
  • ದುರ್ಗಾರಾಧನೆಯನ್ನು ಮಾಡಿ

ಕುಂಭ

  • ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಿಂದ ಸಮಾಧಾನ ಸಿಗಬಹುದು
  • ವಿದ್ಯಾರ್ಥಿಗಳಿಗೆ ಚಂಚಲವಾದ ಮನಸ್ಸು ಅದರಿಂದ ಅಪಯಶಸ್ಸು
  • ಕಾಲೋಚಿತವಾದ ರೋಗಗಳ ಭಯ ಕಾಡಬಹುದು
  • ಅಗತ್ಯ ಕೆಲಸಗಳಿಂದ ವಿಮುಖರಾಗುವ ಸಾಧ್ಯತೆಯಿದೆ
  • ಕೆಲಸದ ಒತ್ತಡ ತುಂಬಾ ಇರುತ್ತದೆ ಆದರೂ ಬೇಜವಾಬ್ದಾರಿ
  • ಸ್ಥಿರ ಮನಸ್ಸಿರಲಿ ಆಲಸ್ಯ ಬೇಡ, ಧೋರಣೆ ಬೇಡ
  • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ಮೀನಾ

  • ನಿಮ್ಮ ಹವ್ಯಾಸದ ಕಡೆ ಹೆಚ್ಚು ಗಮನ ಕೊಡುತ್ತೀರಿ
  • ದೇಹವನ್ನು ಸರಿಯಾಗಿ ಗಮನಿಸಿಕೊಳ್ಳಿ ತೊಂದರೆಯಾಗಬಹುದು
  • ಹೊಸ ಕೆಲಸ ಕೈ ಹಿಡಿಯಬಹುದು
  • ವ್ಯಾಪಾರಿ ಮನಸ್ಸಿನಿಂದ ಹೊರ ಬರಬೇಕು
  • ಎಲ್ಲದಕ್ಕೂ ಲೆಕ್ಕ ಹಾಕಿ ಹಣ ಖರ್ಚು ಮಾಡಿದರು ಬೇಸರವಾಗಬಹುದು
  • ಬೇರೆಯವರ ಮನಸ್ಸು ಜಯಿಸಲು ಸಾಧ್ಯವಾಗುವುದಿಲ್ಲ
  • ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More