newsfirstkannada.com

ಡ್ರೈವಿಂಗ್​​​ ಬಗ್ಗೆ​​ ಎಚ್ಚರವಿರಲಿ! ಈ ರಾಶಿಯವರು ದೂರದ ಪ್ರಯಾಣ ಮಾಡಬೇಡಿ! ಇಲ್ಲಿದೆ ಇಂದಿನ ಭವಿಷ್ಯ

Share :

25-06-2023

    ಕಾನೂನಿನ ವಿಚಾರದಲ್ಲಿ ಹಿನ್ನಡೆ ಆದರು ಕೂಡ ಸಮಾಧಾನ ಸಿಗಬಹುದು

    ಹಣ ಹೂಡಿಕೆಯ ಬಗ್ಗೆ ಸರಿಯಾದ ತನಿಖೆ ನಡೆಸಿ ಮುಂದುವರೆಯಿರಿ

    ಇಂದು ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4:30 ರಿಂದ 6:00 ರವರೆಗೆ

ಮೇಷ ರಾಶಿ

  • ಇಂದು ವ್ಯವಹಾರದಲ್ಲಿ ಪಾರದರ್ಶಕತೆಯನ್ನ ಕಾಪಾಡಿಕೊಳ್ಳಬೇಕು
  • ಮುಖ್ಯವಾದ ವಿಚಾರಗಳನ್ನು ಸುರಕ್ಷಿತವಾಗಿರಿಸಿ
  • ಹಣದ ಸಮಸ್ಯೆ ಇದ್ದರೆ ದೂರವಾಗಬಹುದು
  • ನಿಮ್ಮ ಗೌಪ್ಯ ವಿಷಯಗಳು ಹೊರಬರುವ ಸಾಧ್ಯತೆಯಿದೆ
  • ಯೋಚನೆ ಮಾಡದೆ ಯಾವುದೇ ನಿರ್ಧಾರಗಳು ಬೇಡ
  • ಮಕ್ಕಳಿಂದ ಯೋಚನೆ ಬೇಸರವಾಗಬಹುದು
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಪ್ರತಿ ಸಮಸ್ಯೆಯನ್ನ ಸಮರ್ಥವಾಗಿ ಬಗೆಹರಿಸುವ ದಿನ
  • ಮಕ್ಕಳಿಗೆ ಉಡುಗೊರೆ ಕೊಡಬಹುದು
  • ಕುಟುಂಬದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗಬಹುದು
  • ಹಣಕಾಸು ವಿಚಾರದಲ್ಲಿ ತುಂಬಾ ಚೆನ್ನಾಗಿರುತ್ತದೆ
  • ಜವಾಬ್ದಾರಿಯುತ ಕೆಲಸಗಳು ನಿಮ್ಮ ಹೆಗಲೇರಬಹುದು
  • ಹಳೆಯ ನೆನಪುಗಳಿಂದ ಸಂತಸವಾಗಬಹುದು
  • ಆಂಜನೇಯನನ್ನು ಸ್ಮರಣೆ ಮಾಡಿ

ಮಿಥುನ

 

  • ನಿಮ್ಮ ಪ್ರತಿಭೆ ಬಗ್ಗೆ ನಿಮಗೆ ಹೆಮ್ಮೆ ಇರಲಿ
  • ನಿಮ್ಮನ್ನ ಸಮಾಜದಲ್ಲಿ ಗೌರವಿಸಬಹುದು
  • ಕಠಿಣ ಪರಿಶ್ರಮದ ಮೇಲೆ ಫಲ ನಿಂತಿರುತ್ತದೆ
  • ರಾತ್ರಿ ಪ್ರಯಾಣ ಬೇಡ ತೊಂದರೆಯಿದೆ
  • ಹಣ ಹೂಡಿಕೆಯ ಬಗ್ಗೆ ಸರಿಯಾದ ತನಿಖೆ ನಡೆಸಿ ಮುಂದುವರೆಯಿರಿ
  • ಆರ್ಥಿಕ ನಷ್ಟಕ್ಕೆ ಅವಕಾಶವನ್ನ ಮಾಡಿ ಕೊಡಬೇಡಿ
  • ಶಿವರಾಧನೆ ಮಾಡಿ

ಕಟಕ

  • ಇಂದು ಹಣದ ಸಮಸ್ಯೆ ಸುತ್ತುವರಿಯುತ್ತದೆ
  • ವಿಷಯ ಸಂಗ್ರಹ ಬಹಳ ಮುಖ್ಯವಾಗಬಹುದು
  • ನಿಯಮಗಳನ್ನು ಉಲ್ಲಂಘಿಸಬೇಡಿ ಅದರಿಂದ ತೊಂದರೆಯಿದೆ
  • ಸ್ವಯಂ ವಾಹನ ಚಾಲನೆ ಒಳ್ಳೆಯದಲ್ಲ
  • ಸಹೋದರ ವರ್ಗಗಳಿಂದ ಒತ್ತಡವಿರಬಹುದು
  • ಕಾನೂನಿನ ವಿಚಾರದಲ್ಲಿ ಹಿನ್ನಡೆ ಆದರು ಕೂಡ ಸಮಾಧಾನ ಸಿಗಬಹುದು
  • ನರಸಿಂಹನನ್ನು ಪ್ರಾರ್ಥನೆ ಮಾಡಿ

ಸಿಂಹ

  • ಪ್ರೇಮಿಗಳಲ್ಲಿ ಪರಸ್ಪರ ಅನ್ಯೂನತೆ ಕಾಣಬಹುದು
  • ವೃತ್ತಿಯಲ್ಲಿ ಬಡ್ತಿ ಸಿಗಬಹುದು
  • ಮನೆಯ ಹಿರಿಯರಿಗೆ ನಿಮ್ಮಿಂದ ಸಂತೋಷವಾಗಬಹುದು
  • ಉದ್ಯೋಗಕ್ಕೆ ಸಂಬಂಧಿಸಿದಂತೆ ಅವಕಾಶ ಸಿಗಬಹುದು
  • ವ್ಯಾವಹಾರಿಕವಾದ ಅಡೆತಡೆಗಳನ್ನ ನಿವಾರಣೆ ಮಾಡಿಕೊಳ್ಳಿ
  • ಹಿರಿಯರಿಂದ ಉಡುಗೊರೆ ಪಡೆಯಬಹುದು
  • ಇಷ್ಟ ದೇವತಾರಾಧನೆ ಮಾಡಿ

ಕನ್ಯಾ

  • ಆರೋಗ್ಯದಲ್ಲಿ ತುಂಬಾ ಏರುಪೇರಾಗಬಹುದು
  • ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಲಾಭವಾಗಬಹುದು
  • ಆತ್ಮೀಯರನ್ನು ಕುಟುಂಬದಿಂದ ದೂರ ಮಾಡಿಕೊಳ್ಳುವ ಸಂದರ್ಭ ಹೆಚ್ಚಾಗಿವೆ
  • ಬೇರೆಯವರ ಆಕಾಂಕ್ಷೆಗಳನ್ನ ಈಡೇರಿಸುವಲ್ಲಿ ವಿಫಲರಾಗಬಹುದು
  • ದೂರದ ಪ್ರಯಾಣ ಸಾಧ್ಯತೆ ಹೆಚ್ಚಾಗಿದೆ
  • ಮನೆಯಲ್ಲಿ ನೆಮ್ಮದಿಯ ವಾತಾವರಣ ವಿರುವುದಿಲ್ಲ
  • ನವಗ್ರಹರಾಧನೆ ಮಾಡಿ

ತುಲಾ

  • ಮನೆಯಲ್ಲಿ ಚರ್ಚಿಸದೆ ಯಾವ ನಿರ್ಧಾರವನ್ನ ಮಾಡಿಬೇಡಿ
  • ಬೇರೆಯವರ ಮಾತು ಕೋಪಗೊಳ್ಳುವಂತೆ ಮಾಡಬಹುದು
  • ವ್ಯರ್ಥ ವಿಚಾರಗಳಿಂದ ದೂರ ಉಳಿಯಿರಿ
  • ಸಹೋದ್ಯೋಗಿಗಳಿಗೆ ನಿಮ್ಮಿಂದ ಸಹಾಯವಾಗಬಹುದು
  • ಯಾವುದೇ ಅನುಮಾನದ ಕೆಲಸಗಳನ್ನು ಮಾಡಬೇಡಿ
  • ಸಾಯಂಕಾಲ ಸಿಹಿ ಸುದ್ದಿಯಿದೆ ಅದರಿಂದ ಅನುಕೂಲವಾಗಬಹುದು
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ವ್ಯವಹಾರಿಕ ಮತ್ತು ಸಾಮಾಜಿಕವಾಗಿ ನಿಮಗೆ ವಿರೋಧಿಗಳು ಹೆಚ್ಚಾಗಬಹುದು
  • ಪ್ರೇಮಿಗಳಲ್ಲಿ ಪರಸ್ಪರ ಅನುಮಾನ ಹುಟ್ಟಬಹುದು
  • ತತ್ವ ವಿಚಾರ ಮಾತಾಡುವ ಸಂದರ್ಭ ಬರಬಹುದು
  • ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬಿಟ್ಟುಬಿಡಿ
  • ಮನಸ್ಸಿಗೆ ಸರಿ ಹೊಂದುವ ತೀರ್ಮಾನವಿರಲಿ
  • ಧನ್ವಂತರಿಯನ್ನ ಪ್ರಾರ್ಥನೆ ಮಾಡಿ

ಧನುಸ್ಸು

 

  • ಅವಿವಾಹಿತರಿಗೆ ವಿವಾಹ ಯೋಗ ಬರಬಹುದು
  • ಸರ್ಕಾರಿ ನೌಕರಿಗೆ ಹೊರೆ ಹೆಚ್ಚಾಗಬಹುದು
  • ಮಕ್ಕಳ ವಿಚಾರದಲ್ಲಿ ಸಂತೋಷವಿದೆ ಕಾಳಜಿವಹಿಸಿ
  • ಬುದ್ಧಿವಂತಿಕೆಯಿಂದ ಮಾತುಗಳನ್ನಾಡಿ ಉಪಯೋಗವಿದೆ
  • ವ್ಯವಹಾರಿಕವಾಗಿ ಯಶಸ್ಸಿದೆ ಅದನ್ನ ಬಳಸಿಕೊಳ್ಳಿ
  • ಶುಭ ಕಾರ್ಯಗಳಲ್ಲಿ ಭಾಗಿಗಳಾಗಬಹುದು
  • ಲಕ್ಷ್ಮೀನಾರಾಯಣ ಸ್ತೋತ್ರ ಶ್ರವಣ ಮಾಡಿ

ಮಕರ

  • ಸಾಂಸಾರಿಕವಾಗಿ ಹೊಂದಿಕೊಳ್ಳಲು ಪ್ರಯತ್ನಿಸಬಹುದು
  • ವಿರೋಧಿಗಳು ನಿಮ್ಮ ಪ್ರತಿಭೆಯನ್ನು ಪ್ರೋತ್ಸಾಹಿಸಬಹುದು
  • ನಿಮ್ಮ ಜೀವನ ಮಟ್ಟ ಚೆನ್ನಾಗಿರುತ್ತದೆ
  • ವಿದ್ಯಾರ್ಥಿಗಳಿಗೆ ಅಧ್ಯಯನದ ಜೊತೆ ಉದ್ಯೋಗ ಅವಕಾಶವಿದೆ
  • ಸಂತಾನ ಅಪೇಕ್ಷಿಗಳಿಗೆ ಶುಭ ಸೂಚನೆಯಿದೆ
  • ಕಠಿಣವಾದ ಯಾವ ನಿರ್ಧಾರಗಳನ್ನ ಮಾಡಬೇಡಿ
  • ನವಗ್ರಹ ಆರಾಧನೆ ಮಾಡಿ

ಕುಂಭ

  • ನಿಮ್ಮ ನಡವಳಿಕೆಯಲ್ಲಿ ಸ್ವಲ್ಪ ಹೊಂದಾಣಿಕೆ ಇರಲಿ
  • ಮನೆಯಲ್ಲಿ ಧನಾತ್ಮಕ ಶಕ್ತಿ ಉಳಿಯುವಂತೆ ಮಾಡಿ
  • ವ್ಯಾಪಾರದ ಉದ್ದೇಶದಿಂದ ಪ್ರಯಾಣ ಮಾಡಬಹುದು
  • ಹೊಸ ವ್ಯವಹಾರಗಳಿಗೆ ಅವಕಾಶವಿದೆ
  • ಮಾತಿನಲ್ಲಿ ತಾಳ್ಮೆಯಿರಲಿ ಗೌರವ ಸಿಗಬಹುದು
  • ಅಧಿಕಾರವಿದ್ದರೂ ಕೂಡ ವಿಧೇಯರಾಗಿರಬೇಕಾಗುತ್ತದೆ
  • ಕುಲದೇವತಾರಾಧನೆ ಮಾಡಿ

ಮೀನಾ

  • ಕಾರ್ಯಕ್ಷೇತ್ರದಲ್ಲಿ ನಿಮ್ಮ ಶಿಸ್ತು ಕೆಲಸ ಮಾಡುತ್ತದೆ
  • ಪ್ರೇಮಿಗಳಲ್ಲಿ ಪರಸ್ಪರ ಹೊಂದಾಣಿಕೆಯ ಕೊರತೆ ಕಾಣಬಹುದು
  • ಆರೋಗ್ಯ ಸಂಬಂಧಿತ ವಿಚಾರಗಳು ತೊಂದರೆ ಮಾಡಬಹುದು
  • ನಿಮ್ಮ ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸಿ
  • ಹೊಸ ಸ್ನೇಹಿತರ ಸಂಪರ್ಕ ಸಿಗಬಹುದು
  • ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ
  • ಗಣಪತಿಯನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಡ್ರೈವಿಂಗ್​​​ ಬಗ್ಗೆ​​ ಎಚ್ಚರವಿರಲಿ! ಈ ರಾಶಿಯವರು ದೂರದ ಪ್ರಯಾಣ ಮಾಡಬೇಡಿ! ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

    ಕಾನೂನಿನ ವಿಚಾರದಲ್ಲಿ ಹಿನ್ನಡೆ ಆದರು ಕೂಡ ಸಮಾಧಾನ ಸಿಗಬಹುದು

    ಹಣ ಹೂಡಿಕೆಯ ಬಗ್ಗೆ ಸರಿಯಾದ ತನಿಖೆ ನಡೆಸಿ ಮುಂದುವರೆಯಿರಿ

    ಇಂದು ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4:30 ರಿಂದ 6:00 ರವರೆಗೆ

ಮೇಷ ರಾಶಿ

  • ಇಂದು ವ್ಯವಹಾರದಲ್ಲಿ ಪಾರದರ್ಶಕತೆಯನ್ನ ಕಾಪಾಡಿಕೊಳ್ಳಬೇಕು
  • ಮುಖ್ಯವಾದ ವಿಚಾರಗಳನ್ನು ಸುರಕ್ಷಿತವಾಗಿರಿಸಿ
  • ಹಣದ ಸಮಸ್ಯೆ ಇದ್ದರೆ ದೂರವಾಗಬಹುದು
  • ನಿಮ್ಮ ಗೌಪ್ಯ ವಿಷಯಗಳು ಹೊರಬರುವ ಸಾಧ್ಯತೆಯಿದೆ
  • ಯೋಚನೆ ಮಾಡದೆ ಯಾವುದೇ ನಿರ್ಧಾರಗಳು ಬೇಡ
  • ಮಕ್ಕಳಿಂದ ಯೋಚನೆ ಬೇಸರವಾಗಬಹುದು
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಪ್ರತಿ ಸಮಸ್ಯೆಯನ್ನ ಸಮರ್ಥವಾಗಿ ಬಗೆಹರಿಸುವ ದಿನ
  • ಮಕ್ಕಳಿಗೆ ಉಡುಗೊರೆ ಕೊಡಬಹುದು
  • ಕುಟುಂಬದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗಬಹುದು
  • ಹಣಕಾಸು ವಿಚಾರದಲ್ಲಿ ತುಂಬಾ ಚೆನ್ನಾಗಿರುತ್ತದೆ
  • ಜವಾಬ್ದಾರಿಯುತ ಕೆಲಸಗಳು ನಿಮ್ಮ ಹೆಗಲೇರಬಹುದು
  • ಹಳೆಯ ನೆನಪುಗಳಿಂದ ಸಂತಸವಾಗಬಹುದು
  • ಆಂಜನೇಯನನ್ನು ಸ್ಮರಣೆ ಮಾಡಿ

ಮಿಥುನ

 

  • ನಿಮ್ಮ ಪ್ರತಿಭೆ ಬಗ್ಗೆ ನಿಮಗೆ ಹೆಮ್ಮೆ ಇರಲಿ
  • ನಿಮ್ಮನ್ನ ಸಮಾಜದಲ್ಲಿ ಗೌರವಿಸಬಹುದು
  • ಕಠಿಣ ಪರಿಶ್ರಮದ ಮೇಲೆ ಫಲ ನಿಂತಿರುತ್ತದೆ
  • ರಾತ್ರಿ ಪ್ರಯಾಣ ಬೇಡ ತೊಂದರೆಯಿದೆ
  • ಹಣ ಹೂಡಿಕೆಯ ಬಗ್ಗೆ ಸರಿಯಾದ ತನಿಖೆ ನಡೆಸಿ ಮುಂದುವರೆಯಿರಿ
  • ಆರ್ಥಿಕ ನಷ್ಟಕ್ಕೆ ಅವಕಾಶವನ್ನ ಮಾಡಿ ಕೊಡಬೇಡಿ
  • ಶಿವರಾಧನೆ ಮಾಡಿ

ಕಟಕ

  • ಇಂದು ಹಣದ ಸಮಸ್ಯೆ ಸುತ್ತುವರಿಯುತ್ತದೆ
  • ವಿಷಯ ಸಂಗ್ರಹ ಬಹಳ ಮುಖ್ಯವಾಗಬಹುದು
  • ನಿಯಮಗಳನ್ನು ಉಲ್ಲಂಘಿಸಬೇಡಿ ಅದರಿಂದ ತೊಂದರೆಯಿದೆ
  • ಸ್ವಯಂ ವಾಹನ ಚಾಲನೆ ಒಳ್ಳೆಯದಲ್ಲ
  • ಸಹೋದರ ವರ್ಗಗಳಿಂದ ಒತ್ತಡವಿರಬಹುದು
  • ಕಾನೂನಿನ ವಿಚಾರದಲ್ಲಿ ಹಿನ್ನಡೆ ಆದರು ಕೂಡ ಸಮಾಧಾನ ಸಿಗಬಹುದು
  • ನರಸಿಂಹನನ್ನು ಪ್ರಾರ್ಥನೆ ಮಾಡಿ

ಸಿಂಹ

  • ಪ್ರೇಮಿಗಳಲ್ಲಿ ಪರಸ್ಪರ ಅನ್ಯೂನತೆ ಕಾಣಬಹುದು
  • ವೃತ್ತಿಯಲ್ಲಿ ಬಡ್ತಿ ಸಿಗಬಹುದು
  • ಮನೆಯ ಹಿರಿಯರಿಗೆ ನಿಮ್ಮಿಂದ ಸಂತೋಷವಾಗಬಹುದು
  • ಉದ್ಯೋಗಕ್ಕೆ ಸಂಬಂಧಿಸಿದಂತೆ ಅವಕಾಶ ಸಿಗಬಹುದು
  • ವ್ಯಾವಹಾರಿಕವಾದ ಅಡೆತಡೆಗಳನ್ನ ನಿವಾರಣೆ ಮಾಡಿಕೊಳ್ಳಿ
  • ಹಿರಿಯರಿಂದ ಉಡುಗೊರೆ ಪಡೆಯಬಹುದು
  • ಇಷ್ಟ ದೇವತಾರಾಧನೆ ಮಾಡಿ

ಕನ್ಯಾ

  • ಆರೋಗ್ಯದಲ್ಲಿ ತುಂಬಾ ಏರುಪೇರಾಗಬಹುದು
  • ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಲಾಭವಾಗಬಹುದು
  • ಆತ್ಮೀಯರನ್ನು ಕುಟುಂಬದಿಂದ ದೂರ ಮಾಡಿಕೊಳ್ಳುವ ಸಂದರ್ಭ ಹೆಚ್ಚಾಗಿವೆ
  • ಬೇರೆಯವರ ಆಕಾಂಕ್ಷೆಗಳನ್ನ ಈಡೇರಿಸುವಲ್ಲಿ ವಿಫಲರಾಗಬಹುದು
  • ದೂರದ ಪ್ರಯಾಣ ಸಾಧ್ಯತೆ ಹೆಚ್ಚಾಗಿದೆ
  • ಮನೆಯಲ್ಲಿ ನೆಮ್ಮದಿಯ ವಾತಾವರಣ ವಿರುವುದಿಲ್ಲ
  • ನವಗ್ರಹರಾಧನೆ ಮಾಡಿ

ತುಲಾ

  • ಮನೆಯಲ್ಲಿ ಚರ್ಚಿಸದೆ ಯಾವ ನಿರ್ಧಾರವನ್ನ ಮಾಡಿಬೇಡಿ
  • ಬೇರೆಯವರ ಮಾತು ಕೋಪಗೊಳ್ಳುವಂತೆ ಮಾಡಬಹುದು
  • ವ್ಯರ್ಥ ವಿಚಾರಗಳಿಂದ ದೂರ ಉಳಿಯಿರಿ
  • ಸಹೋದ್ಯೋಗಿಗಳಿಗೆ ನಿಮ್ಮಿಂದ ಸಹಾಯವಾಗಬಹುದು
  • ಯಾವುದೇ ಅನುಮಾನದ ಕೆಲಸಗಳನ್ನು ಮಾಡಬೇಡಿ
  • ಸಾಯಂಕಾಲ ಸಿಹಿ ಸುದ್ದಿಯಿದೆ ಅದರಿಂದ ಅನುಕೂಲವಾಗಬಹುದು
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ವ್ಯವಹಾರಿಕ ಮತ್ತು ಸಾಮಾಜಿಕವಾಗಿ ನಿಮಗೆ ವಿರೋಧಿಗಳು ಹೆಚ್ಚಾಗಬಹುದು
  • ಪ್ರೇಮಿಗಳಲ್ಲಿ ಪರಸ್ಪರ ಅನುಮಾನ ಹುಟ್ಟಬಹುದು
  • ತತ್ವ ವಿಚಾರ ಮಾತಾಡುವ ಸಂದರ್ಭ ಬರಬಹುದು
  • ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬಿಟ್ಟುಬಿಡಿ
  • ಮನಸ್ಸಿಗೆ ಸರಿ ಹೊಂದುವ ತೀರ್ಮಾನವಿರಲಿ
  • ಧನ್ವಂತರಿಯನ್ನ ಪ್ರಾರ್ಥನೆ ಮಾಡಿ

ಧನುಸ್ಸು

 

  • ಅವಿವಾಹಿತರಿಗೆ ವಿವಾಹ ಯೋಗ ಬರಬಹುದು
  • ಸರ್ಕಾರಿ ನೌಕರಿಗೆ ಹೊರೆ ಹೆಚ್ಚಾಗಬಹುದು
  • ಮಕ್ಕಳ ವಿಚಾರದಲ್ಲಿ ಸಂತೋಷವಿದೆ ಕಾಳಜಿವಹಿಸಿ
  • ಬುದ್ಧಿವಂತಿಕೆಯಿಂದ ಮಾತುಗಳನ್ನಾಡಿ ಉಪಯೋಗವಿದೆ
  • ವ್ಯವಹಾರಿಕವಾಗಿ ಯಶಸ್ಸಿದೆ ಅದನ್ನ ಬಳಸಿಕೊಳ್ಳಿ
  • ಶುಭ ಕಾರ್ಯಗಳಲ್ಲಿ ಭಾಗಿಗಳಾಗಬಹುದು
  • ಲಕ್ಷ್ಮೀನಾರಾಯಣ ಸ್ತೋತ್ರ ಶ್ರವಣ ಮಾಡಿ

ಮಕರ

  • ಸಾಂಸಾರಿಕವಾಗಿ ಹೊಂದಿಕೊಳ್ಳಲು ಪ್ರಯತ್ನಿಸಬಹುದು
  • ವಿರೋಧಿಗಳು ನಿಮ್ಮ ಪ್ರತಿಭೆಯನ್ನು ಪ್ರೋತ್ಸಾಹಿಸಬಹುದು
  • ನಿಮ್ಮ ಜೀವನ ಮಟ್ಟ ಚೆನ್ನಾಗಿರುತ್ತದೆ
  • ವಿದ್ಯಾರ್ಥಿಗಳಿಗೆ ಅಧ್ಯಯನದ ಜೊತೆ ಉದ್ಯೋಗ ಅವಕಾಶವಿದೆ
  • ಸಂತಾನ ಅಪೇಕ್ಷಿಗಳಿಗೆ ಶುಭ ಸೂಚನೆಯಿದೆ
  • ಕಠಿಣವಾದ ಯಾವ ನಿರ್ಧಾರಗಳನ್ನ ಮಾಡಬೇಡಿ
  • ನವಗ್ರಹ ಆರಾಧನೆ ಮಾಡಿ

ಕುಂಭ

  • ನಿಮ್ಮ ನಡವಳಿಕೆಯಲ್ಲಿ ಸ್ವಲ್ಪ ಹೊಂದಾಣಿಕೆ ಇರಲಿ
  • ಮನೆಯಲ್ಲಿ ಧನಾತ್ಮಕ ಶಕ್ತಿ ಉಳಿಯುವಂತೆ ಮಾಡಿ
  • ವ್ಯಾಪಾರದ ಉದ್ದೇಶದಿಂದ ಪ್ರಯಾಣ ಮಾಡಬಹುದು
  • ಹೊಸ ವ್ಯವಹಾರಗಳಿಗೆ ಅವಕಾಶವಿದೆ
  • ಮಾತಿನಲ್ಲಿ ತಾಳ್ಮೆಯಿರಲಿ ಗೌರವ ಸಿಗಬಹುದು
  • ಅಧಿಕಾರವಿದ್ದರೂ ಕೂಡ ವಿಧೇಯರಾಗಿರಬೇಕಾಗುತ್ತದೆ
  • ಕುಲದೇವತಾರಾಧನೆ ಮಾಡಿ

ಮೀನಾ

  • ಕಾರ್ಯಕ್ಷೇತ್ರದಲ್ಲಿ ನಿಮ್ಮ ಶಿಸ್ತು ಕೆಲಸ ಮಾಡುತ್ತದೆ
  • ಪ್ರೇಮಿಗಳಲ್ಲಿ ಪರಸ್ಪರ ಹೊಂದಾಣಿಕೆಯ ಕೊರತೆ ಕಾಣಬಹುದು
  • ಆರೋಗ್ಯ ಸಂಬಂಧಿತ ವಿಚಾರಗಳು ತೊಂದರೆ ಮಾಡಬಹುದು
  • ನಿಮ್ಮ ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸಿ
  • ಹೊಸ ಸ್ನೇಹಿತರ ಸಂಪರ್ಕ ಸಿಗಬಹುದು
  • ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ
  • ಗಣಪತಿಯನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More