newsfirstkannada.com

Today’s Horoscope: ದಾಂಪತ್ಯ ಕಲಹ ಅತಿರೇಕಕ್ಕೆ ಏರಲಿದೆ- ಏನ್​​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

26-06-2023

    ಕೆಲಸದಲ್ಲಿ ಕಾಣದ ಕೈಗಳು ನಿಮಗೆ ತೊಂದರೆ ಮಾಡಬಹುದು

    ರಾಜಕೀಯಕ್ಕೆ ಸಂಬಂಧಿಸಿದವರಿಗೆ ತುಂಬಾ ಒಳ್ಳೆಯದಾಗಬಹುದು

    ನಿಗೂಢವಾದ ವಿಚಾರಗಳನ್ನು ತಿಳಿಯದೇ ಭಯಗೊಳ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7:30 ರಿಂದ 9:00ರವರೆಗೆ ಇರಲಿದೆ.

ಮೇಷ ರಾಶಿ

  • ಹೊಸ ಉದ್ಯೋಗದಲ್ಲಿ ಬರುತ್ತಿದ್ದ ಕಷ್ಟ ನಷ್ಟಗಳನ್ನು ದೂರ ಮಾಡಿಕೊಳ್ಳಬಹುದು
  • ಸಣ್ಣ ಉದ್ಯೋಗ, ಕೈಗಾರಿಕೆಯವರಿಗೆ ಅನುಕೂಲವಿದೆ
  • ಕೆಲಸದ ಬಗ್ಗೆ ತುಂಬಾ ಪ್ರಾಯೋಗಿಕವಾಗಿರಬೇಕು
  • ರಾಜಕೀಯಕ್ಕೆ ಸಂಬಂಧಿಸಿದವರಿಗೆ ತುಂಬಾ ಒಳ್ಳೆಯದಾಗಬಹುದು
  • ಹೆಚ್ಚುತ್ತಿರುವ ಖರ್ಚುಗಳನ್ನ ನಿಯಂತ್ರಣ ಮಾಡಿ
  • ಕೆಲಸದಲ್ಲಿ ಕಾಣದ ಕೈಗಳು ನಿಮಗೆ ತೊಂದರೆ ಮಾಡಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಬೇರೆಯವರು ನಿಮ್ಮ ಜೊತೆ ವಾದ ಮಾಡಲು ಅವಕಾಶವನ್ನು ಮಾಡಿ ಕೊಡಬೇಡಿ
  • ಮಿತ್ರರಿಂದ ಸಹಾಯ ಆಗಬಹುದು
  • ಅನಗತ್ಯವಾದ ಪ್ರಯಾಣ ಮಾಡಬೇಡಿ
  • ಹಣದ ಸಾಲವನ್ನು ಯಾರಿಗೂ ಕೊಡಬೇಡಿ
  • ಪ್ರೇಮಿಗಳಿಗೆ ಒಳ್ಳೆಯ ಸಮಯ
  • ಮಕ್ಕಳ ಬಗ್ಗೆ ಸ್ವಲ್ಪ ಕಾಳಜಿವಹಿಸಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 

  • ಸಾಮಾಜಿಕ ಚಟುವಟಿಕೆಗಳಲ್ಲಿ ಮುಂದಿರುತ್ತೀರಿ
  • ನಿಗೂಢವಾದ ವಿಚಾರಗಳನ್ನು ತಿಳಿಯದೆ ಕಂಗಾಲಾಗುತ್ತೀರಿ
  • ನಿಮ್ಮ ತಪ್ಪುಗಳಿಂದ ನೀವು ತಿಳಿದುಕೊಳ್ಳಲು ಅವಕಾಶವಿದೆ
  • ಜನರು ನಿಮ್ಮ ಮಾತನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ
  • ವೃತ್ತಿಗೆ ಸಂಬಂಧಿಸಿದ ಒತ್ತಡ ದೂರವಾಗಬಹುದು
  • ಕಠಿಣ ಪರಿಶ್ರಮದಿಂದ ಲಾಭವನ್ನು ಪಡೆಯುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಸಾಂಸಾರಿಕವಾಗಿ ಕೆಲವು ವಾದ-ವಿವಾದಗಳು ಏರ್ಪಾಟಾಗಬಹುದು
  • ಮನಸ್ಸಿನಲ್ಲಿ ಕೆಟ್ಟ ಯೋಚನೆಗಳಿಗೆ ಅವಕಾಶ ಆಗಲಿದೆ
  • ಹಳೆಯ ಸಾಲ ತೀರಿಸುವ ವಿಚಾರದಲ್ಲಿ ಸಮಸ್ಯೆ ಆಗಬಹುದು
  • ತಾಯಿಯವರ ಆರೋಗ್ಯದ ಬಗ್ಗೆ ಗಮನಕೊಡಿ
  • ವ್ಯಾವಹಾರಿಕವಾಗಿ ಕೆಲವು ಅಡ್ಡಿಗಳು ಕಾಣಬಹುದು
  • ತಂದೆ ಮಕ್ಕಳ ಚರ್ಚೆ ಆರೋಗ್ಯಕರವಾಗಿರಲಿದೆ
  • ವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

  • ಜೀವನದ ಶೈಲಿಯಲ್ಲಿ ಬದಲಾವಣೆಯಾಗಬಹುದು
  • ಉದ್ಯೋಗ ಬದಲಾವಣೆಗೆ ಅವಕಾಶವಿದೆ
  • ಸ್ನೇಹಿತರ ಜೊತೆಯಲ್ಲಿ ಸಮಯವನ್ನು ಕಳೆಯುತ್ತೀರಿ
  • ನಿಮ್ಮ ನಿಷ್ಠೆ ಜನರಿಗೆ ಸ್ಫೂರ್ತಿ ಆಗಬಹುದು
  • ಕೆಲಸದ ಒತ್ತಡ ಹೆಚ್ಚಾಗಿರುತ್ತದೆ
  • ಜನರಿಂದ ತಿಳಿಯುವುದು ತುಂಬಾ ಇದೆ
  • ಶಿವಾರಾಧನೆ ಮಾಡಿ

ಕನ್ಯಾ

  • ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಹುದು
  • ಕೆಲಸದ ಸ್ಥಳದಲ್ಲಿ ಮಾನಸಿಕ ಹಿಂಸೆಗೆ ಅವಕಾಶವಿದೆ
  • ನಿಮ್ಮ ಮಾತು, ವರ್ತನೆಯನ್ನು ಸಮಾಜ ಗಮನಿಸುತ್ತಿರುತ್ತದೆ
  • ವಸ್ತು ಅಥವಾ ಪದಾರ್ಥವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ
  • ದಾಂಪತ್ಯದ ಕಲಹ ಅತಿರೇಕಕ್ಕೆ ಏರಲಿದೆ
  • ಎಲ್ಲಾ ಇದ್ದರೂ ಕೂಡ ಕೊರಗುವುದು ತಪ್ಪುವುದಿಲ್ಲ
  • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ತುಲಾ

  • ವಿದ್ಯಾರ್ಥಿಗಳಿಗೆ ವೃತ್ತಿಯ ಬಗ್ಗೆ ಚಿಂತನೆ
  • ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಮನೆಗೆ ಹೊಸ ವಸ್ತುವನ್ನು ಖರೀದಿಸುವುದರಿಂದ ಸಂತೋಷ ಆಗಲಿದೆ
  • ನ್ಯಾಯಾಲಯದ ಪ್ರಕರಣಗಳಲ್ಲಿ ಜಯವನ್ನು ಹೊಂದುತ್ತೀರಿ
  • ಆದಾಯದ ಮೂಲಗಳು ಹೆಚ್ಚಾಗುತ್ತದೆ
  • ದೊಡ್ಡ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು
  • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ವೃಶ್ಚಿಕ

  • ಮಕ್ಕಳಿಗೆ ಸರಿಯಾದ ಮಾರ್ಗದರ್ಶನವನ್ನು ಮಾಡಿ
  • ಮನೆಯಲ್ಲಿ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು
  • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಬಹುದು
  • ಕೇಳದೆ ಇರುವವರಿಗೆ ಯಾವ ಸಲಹೆಯನ್ನು ಕೊಡಬೇಡಿ
  • ನೀವು ಬಹಳ ಜಾಗರೂಕರಾಗಿರಿ
  • ಆಹಾರದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಬಹುದು
  • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 

  • ಕೈ ಹಾಕಿದ ಕೆಲಸ ಅಪೂರ್ಣ ಆಗುವುದರಿಂದ ಬೇಸರ ಆಗಲಿದೆ
  • ಇಂದು ಪ್ರೇಮಿಗಳಿಗೆ ಶುಭದಿನ
  • ವ್ಯವಹಾರದಲ್ಲಿ ಲಾಭಗಳಿಸುವ ಸೂಚನೆಗಳಿವೆ
  • ಪೂರ್ವಜರ ಆಸ್ತಿ ಅಥವಾ ಹಣ ಸಿಗಬಹುದು
  • ಬೇರೆಯವರ ಮಾತನ್ನು ಗಮನಿಸಬೇಡಿ
  • ನಿಮ್ಮತನವನ್ನು ಕಾಪಾಡಿಕೊಳ್ಳಿ
  • ಮನೋಭವನನ್ನು ಪ್ರಾರ್ಥನೆ ಮಾಡಿ

ಮಕರ

  • ಕಾರ್ಯಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತೀರಿ
  • ಆಪ್ತರಿಂದ ಹಣದ ವಂಚನೆ ಆಗಬಹುದು
  • ಮನೆಯಲ್ಲಿ ಅಶಾಂತಿಯ ವಾತಾವರಣ
  • ಮುಖ್ಯವಾದ ಕಾರ್ಯಕ್ಕೆ ಅಡ್ಡಿಯಾಗುವುದರಿಂದ ಆತಂಕ ಆಗಬಹುದು
  • ಮಕ್ಕಳ ಚಟುವಟಿಕೆಗಳಿಂದ ಸಂತೋಷ ಆಗಲಿದೆ
  • ಮಾಂತ್ರಿಕವಾದ ದೋಷ ಇರಬಹುದು ಅನ್ನೋ ಅನುಮಾನ ಬರಲಿದೆ
  • ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ

ಕುಂಭ

  • ಉದ್ಯೋಗದ ಬಗ್ಗೆ ಚಿಂತೆ ಮಾಡುತ್ತೀರಿ
  • ಕೆಲವು ಸರ್ಕಾರಿ ಕೆಲಸಗಳಲ್ಲಿ ಸಮಸ್ಯೆಯಾಗಬಹುದು
  • ಪ್ರಯಾಣದಲ್ಲಿ ತೊಂದರೆಯನ್ನು ಕಾಣಬಹುದು
  • ರಕ್ತದೊತ್ತಡ ಇರುವವರಿಗೆ ಸಮಸ್ಯೆ ಆಗಬಹುದು ಎಚ್ಚರಿಕೆವಹಿಸಿ
  • ಹೆಚ್ಚು ಒತ್ತಡವಿರುವ ಕೆಲಸವನ್ನು ದೂರ ಮಾಡಿ
  • ಮಕ್ಕಳ ಸಹಕಾರ ಸಿಗದೆ ನಿರಾಸೆ ಆಗಬಹುದು
  • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ಸಾಂಸಾರಿಕವಾಗಿ ಸಮಾಧಾನ ಇರುವುದಿಲ್ಲ
  • ಆತ್ಮವಿಶ್ವಾಸವಿರಲಿ ಆದರೆ ಅಹಂ ಬೇಡ
  • ವಿವಾಹ ವಿಚಾರದಲ್ಲಿ ಸರಿಯಾದ ನಿರ್ಧಾರ ಮಾಡಲಾಗುವುದಿಲ್ಲ
  • ಮನಸ್ಸಿನಲ್ಲಿ ಭಯದ ಆತಂಕ ಕಾಣಬಹುದು
  • ತಲೆನೋವು ಅಥವಾ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆ ಕಾಡಬಹುದು
  • ಜಾಗ್ರತೆಯಿಂದಿರಿ ಎಚ್ಚರಿಕೆವಹಿಸಿ ಶುಭವಿದೆ
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Today’s Horoscope: ದಾಂಪತ್ಯ ಕಲಹ ಅತಿರೇಕಕ್ಕೆ ಏರಲಿದೆ- ಏನ್​​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

    ಕೆಲಸದಲ್ಲಿ ಕಾಣದ ಕೈಗಳು ನಿಮಗೆ ತೊಂದರೆ ಮಾಡಬಹುದು

    ರಾಜಕೀಯಕ್ಕೆ ಸಂಬಂಧಿಸಿದವರಿಗೆ ತುಂಬಾ ಒಳ್ಳೆಯದಾಗಬಹುದು

    ನಿಗೂಢವಾದ ವಿಚಾರಗಳನ್ನು ತಿಳಿಯದೇ ಭಯಗೊಳ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7:30 ರಿಂದ 9:00ರವರೆಗೆ ಇರಲಿದೆ.

ಮೇಷ ರಾಶಿ

  • ಹೊಸ ಉದ್ಯೋಗದಲ್ಲಿ ಬರುತ್ತಿದ್ದ ಕಷ್ಟ ನಷ್ಟಗಳನ್ನು ದೂರ ಮಾಡಿಕೊಳ್ಳಬಹುದು
  • ಸಣ್ಣ ಉದ್ಯೋಗ, ಕೈಗಾರಿಕೆಯವರಿಗೆ ಅನುಕೂಲವಿದೆ
  • ಕೆಲಸದ ಬಗ್ಗೆ ತುಂಬಾ ಪ್ರಾಯೋಗಿಕವಾಗಿರಬೇಕು
  • ರಾಜಕೀಯಕ್ಕೆ ಸಂಬಂಧಿಸಿದವರಿಗೆ ತುಂಬಾ ಒಳ್ಳೆಯದಾಗಬಹುದು
  • ಹೆಚ್ಚುತ್ತಿರುವ ಖರ್ಚುಗಳನ್ನ ನಿಯಂತ್ರಣ ಮಾಡಿ
  • ಕೆಲಸದಲ್ಲಿ ಕಾಣದ ಕೈಗಳು ನಿಮಗೆ ತೊಂದರೆ ಮಾಡಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಬೇರೆಯವರು ನಿಮ್ಮ ಜೊತೆ ವಾದ ಮಾಡಲು ಅವಕಾಶವನ್ನು ಮಾಡಿ ಕೊಡಬೇಡಿ
  • ಮಿತ್ರರಿಂದ ಸಹಾಯ ಆಗಬಹುದು
  • ಅನಗತ್ಯವಾದ ಪ್ರಯಾಣ ಮಾಡಬೇಡಿ
  • ಹಣದ ಸಾಲವನ್ನು ಯಾರಿಗೂ ಕೊಡಬೇಡಿ
  • ಪ್ರೇಮಿಗಳಿಗೆ ಒಳ್ಳೆಯ ಸಮಯ
  • ಮಕ್ಕಳ ಬಗ್ಗೆ ಸ್ವಲ್ಪ ಕಾಳಜಿವಹಿಸಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 

  • ಸಾಮಾಜಿಕ ಚಟುವಟಿಕೆಗಳಲ್ಲಿ ಮುಂದಿರುತ್ತೀರಿ
  • ನಿಗೂಢವಾದ ವಿಚಾರಗಳನ್ನು ತಿಳಿಯದೆ ಕಂಗಾಲಾಗುತ್ತೀರಿ
  • ನಿಮ್ಮ ತಪ್ಪುಗಳಿಂದ ನೀವು ತಿಳಿದುಕೊಳ್ಳಲು ಅವಕಾಶವಿದೆ
  • ಜನರು ನಿಮ್ಮ ಮಾತನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ
  • ವೃತ್ತಿಗೆ ಸಂಬಂಧಿಸಿದ ಒತ್ತಡ ದೂರವಾಗಬಹುದು
  • ಕಠಿಣ ಪರಿಶ್ರಮದಿಂದ ಲಾಭವನ್ನು ಪಡೆಯುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಸಾಂಸಾರಿಕವಾಗಿ ಕೆಲವು ವಾದ-ವಿವಾದಗಳು ಏರ್ಪಾಟಾಗಬಹುದು
  • ಮನಸ್ಸಿನಲ್ಲಿ ಕೆಟ್ಟ ಯೋಚನೆಗಳಿಗೆ ಅವಕಾಶ ಆಗಲಿದೆ
  • ಹಳೆಯ ಸಾಲ ತೀರಿಸುವ ವಿಚಾರದಲ್ಲಿ ಸಮಸ್ಯೆ ಆಗಬಹುದು
  • ತಾಯಿಯವರ ಆರೋಗ್ಯದ ಬಗ್ಗೆ ಗಮನಕೊಡಿ
  • ವ್ಯಾವಹಾರಿಕವಾಗಿ ಕೆಲವು ಅಡ್ಡಿಗಳು ಕಾಣಬಹುದು
  • ತಂದೆ ಮಕ್ಕಳ ಚರ್ಚೆ ಆರೋಗ್ಯಕರವಾಗಿರಲಿದೆ
  • ವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

  • ಜೀವನದ ಶೈಲಿಯಲ್ಲಿ ಬದಲಾವಣೆಯಾಗಬಹುದು
  • ಉದ್ಯೋಗ ಬದಲಾವಣೆಗೆ ಅವಕಾಶವಿದೆ
  • ಸ್ನೇಹಿತರ ಜೊತೆಯಲ್ಲಿ ಸಮಯವನ್ನು ಕಳೆಯುತ್ತೀರಿ
  • ನಿಮ್ಮ ನಿಷ್ಠೆ ಜನರಿಗೆ ಸ್ಫೂರ್ತಿ ಆಗಬಹುದು
  • ಕೆಲಸದ ಒತ್ತಡ ಹೆಚ್ಚಾಗಿರುತ್ತದೆ
  • ಜನರಿಂದ ತಿಳಿಯುವುದು ತುಂಬಾ ಇದೆ
  • ಶಿವಾರಾಧನೆ ಮಾಡಿ

ಕನ್ಯಾ

  • ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಹುದು
  • ಕೆಲಸದ ಸ್ಥಳದಲ್ಲಿ ಮಾನಸಿಕ ಹಿಂಸೆಗೆ ಅವಕಾಶವಿದೆ
  • ನಿಮ್ಮ ಮಾತು, ವರ್ತನೆಯನ್ನು ಸಮಾಜ ಗಮನಿಸುತ್ತಿರುತ್ತದೆ
  • ವಸ್ತು ಅಥವಾ ಪದಾರ್ಥವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ
  • ದಾಂಪತ್ಯದ ಕಲಹ ಅತಿರೇಕಕ್ಕೆ ಏರಲಿದೆ
  • ಎಲ್ಲಾ ಇದ್ದರೂ ಕೂಡ ಕೊರಗುವುದು ತಪ್ಪುವುದಿಲ್ಲ
  • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ತುಲಾ

  • ವಿದ್ಯಾರ್ಥಿಗಳಿಗೆ ವೃತ್ತಿಯ ಬಗ್ಗೆ ಚಿಂತನೆ
  • ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಮನೆಗೆ ಹೊಸ ವಸ್ತುವನ್ನು ಖರೀದಿಸುವುದರಿಂದ ಸಂತೋಷ ಆಗಲಿದೆ
  • ನ್ಯಾಯಾಲಯದ ಪ್ರಕರಣಗಳಲ್ಲಿ ಜಯವನ್ನು ಹೊಂದುತ್ತೀರಿ
  • ಆದಾಯದ ಮೂಲಗಳು ಹೆಚ್ಚಾಗುತ್ತದೆ
  • ದೊಡ್ಡ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು
  • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ವೃಶ್ಚಿಕ

  • ಮಕ್ಕಳಿಗೆ ಸರಿಯಾದ ಮಾರ್ಗದರ್ಶನವನ್ನು ಮಾಡಿ
  • ಮನೆಯಲ್ಲಿ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು
  • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಬಹುದು
  • ಕೇಳದೆ ಇರುವವರಿಗೆ ಯಾವ ಸಲಹೆಯನ್ನು ಕೊಡಬೇಡಿ
  • ನೀವು ಬಹಳ ಜಾಗರೂಕರಾಗಿರಿ
  • ಆಹಾರದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಬಹುದು
  • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 

  • ಕೈ ಹಾಕಿದ ಕೆಲಸ ಅಪೂರ್ಣ ಆಗುವುದರಿಂದ ಬೇಸರ ಆಗಲಿದೆ
  • ಇಂದು ಪ್ರೇಮಿಗಳಿಗೆ ಶುಭದಿನ
  • ವ್ಯವಹಾರದಲ್ಲಿ ಲಾಭಗಳಿಸುವ ಸೂಚನೆಗಳಿವೆ
  • ಪೂರ್ವಜರ ಆಸ್ತಿ ಅಥವಾ ಹಣ ಸಿಗಬಹುದು
  • ಬೇರೆಯವರ ಮಾತನ್ನು ಗಮನಿಸಬೇಡಿ
  • ನಿಮ್ಮತನವನ್ನು ಕಾಪಾಡಿಕೊಳ್ಳಿ
  • ಮನೋಭವನನ್ನು ಪ್ರಾರ್ಥನೆ ಮಾಡಿ

ಮಕರ

  • ಕಾರ್ಯಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತೀರಿ
  • ಆಪ್ತರಿಂದ ಹಣದ ವಂಚನೆ ಆಗಬಹುದು
  • ಮನೆಯಲ್ಲಿ ಅಶಾಂತಿಯ ವಾತಾವರಣ
  • ಮುಖ್ಯವಾದ ಕಾರ್ಯಕ್ಕೆ ಅಡ್ಡಿಯಾಗುವುದರಿಂದ ಆತಂಕ ಆಗಬಹುದು
  • ಮಕ್ಕಳ ಚಟುವಟಿಕೆಗಳಿಂದ ಸಂತೋಷ ಆಗಲಿದೆ
  • ಮಾಂತ್ರಿಕವಾದ ದೋಷ ಇರಬಹುದು ಅನ್ನೋ ಅನುಮಾನ ಬರಲಿದೆ
  • ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ

ಕುಂಭ

  • ಉದ್ಯೋಗದ ಬಗ್ಗೆ ಚಿಂತೆ ಮಾಡುತ್ತೀರಿ
  • ಕೆಲವು ಸರ್ಕಾರಿ ಕೆಲಸಗಳಲ್ಲಿ ಸಮಸ್ಯೆಯಾಗಬಹುದು
  • ಪ್ರಯಾಣದಲ್ಲಿ ತೊಂದರೆಯನ್ನು ಕಾಣಬಹುದು
  • ರಕ್ತದೊತ್ತಡ ಇರುವವರಿಗೆ ಸಮಸ್ಯೆ ಆಗಬಹುದು ಎಚ್ಚರಿಕೆವಹಿಸಿ
  • ಹೆಚ್ಚು ಒತ್ತಡವಿರುವ ಕೆಲಸವನ್ನು ದೂರ ಮಾಡಿ
  • ಮಕ್ಕಳ ಸಹಕಾರ ಸಿಗದೆ ನಿರಾಸೆ ಆಗಬಹುದು
  • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ಸಾಂಸಾರಿಕವಾಗಿ ಸಮಾಧಾನ ಇರುವುದಿಲ್ಲ
  • ಆತ್ಮವಿಶ್ವಾಸವಿರಲಿ ಆದರೆ ಅಹಂ ಬೇಡ
  • ವಿವಾಹ ವಿಚಾರದಲ್ಲಿ ಸರಿಯಾದ ನಿರ್ಧಾರ ಮಾಡಲಾಗುವುದಿಲ್ಲ
  • ಮನಸ್ಸಿನಲ್ಲಿ ಭಯದ ಆತಂಕ ಕಾಣಬಹುದು
  • ತಲೆನೋವು ಅಥವಾ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆ ಕಾಡಬಹುದು
  • ಜಾಗ್ರತೆಯಿಂದಿರಿ ಎಚ್ಚರಿಕೆವಹಿಸಿ ಶುಭವಿದೆ
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More