newsfirstkannada.com

ನಿರುದ್ಯೋಗಿಗಳಿಗೆ ಗುಡ್​​ನ್ಯೂಸ್​​; ಈ ರಾಶಿಯವರು ಎಚ್ಚರದಿಂದಿರಿ! ಏನ್​ ಹೇಳ್ತಿದೆ ಇಂದಿನ ಭವಿಷ್ಯ?

Share :

27-06-2023

    ನಿಮ್ಮನ್ನು ಪರೀಕ್ಷಿಸಲೆಂದೇ ಕೆಲವು ಕಷ್ಟಗಳು ಎದುರಾಗಲಿದೆ

    ಎಲ್ಲಾ ವಾದ-ವಿವಾದದಲ್ಲಿ ಗೆಲ್ಲುತ್ತೀರಿ ಆದರೆ ಹಠಬೇಡ

    ಎಲ್ಲಾ ಕೆಲಸ ಕಾರ್ಯಗಳು ಬಲವಂತದಿಂದ ಆಗುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3:00 ರಿಂದ 4:30ರವರೆಗೆ ಇರಲಿದೆ.

ಮೇಷ ರಾಶಿ

  • ನಿಮ್ಮನ್ನು ಪರೀಕ್ಷಿಸಲೆಂದೇ ಕೆಲವು ಕಷ್ಟಗಳು ಎದುರಾಗಲಿದೆ
  • ಮಕ್ಕಳ ಮತ್ತು ಮನೆಯವರ ಸಹಕಾರವಿದೆ
  • ದೊಡ್ಡ ಉದ್ದಿಮೆದಾರರಿಗೆ ಶುಭವಿದೆ
  • ರಾಜಕೀಯದಲ್ಲಿ ನಿಷ್ಠೆಯಿರುವವರಿಗೆ ಗೌರವವಿದೆ
  • ಖರ್ಚಾದಷ್ಟು ಹಣ ಬರುತ್ತದೆಂಬ ಆತ್ಮವಿಶ್ವಾಸ ಇರುತ್ತದೆ
  • ಯಾವ ಅಡೆತಡೆಗಳಿಗೂ ಹೆದರದಿರಿ ಶುಭವಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

 

  • ಎಲ್ಲಾ ವಾದ-ವಿವಾದದಲ್ಲಿ ಗೆಲ್ಲುತ್ತೀರಿ ಆದರೆ ಹಠಬೇಡ
  • ಹಲವು ರೀತಿಯ ಗೊಂದಲಗಳು ನಿವಾರಣೆಯಾಗಲಿದೆ
  • ಇಂದು ಪ್ರಯಾಣದಿಂದ ಖುಷಿಯಾಗಲಿದೆ
  • ಎರಡನೇ ಮದುವೆ ಆದವರಿಗೆ ಸಮಸ್ಯೆಯಾಗಲಿದೆ
  • ಮಕ್ಕಳಿಂದ ಸಮಾಧಾನದ ಸಂಗತಿ
  • ದ್ರವ್ಯ ಲಾಭ, ಧನಲಾಭದಿಂದ ಸಂತೋಷ ಆಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಕುಟುಂಬದ ಗೌಪ್ಯತೆಯನ್ನು ಕಾಪಾಡಿಕೊಳ್ಳಿ
  • ಹಳೆಯ ಪದ್ಧತಿಯಂತೆ ಆಚರಣೆಗಳಿರಲಿ
  • ಬೇರೆಯವರ ತಪ್ಪುಗಳನ್ನು ತಿದ್ದಲು ಹೋಗಬೇಡಿ
  • ನಿಮ್ಮ ಮಾತಿಗೆ ಬೆಲೆ ಇರುವುದಿಲ್ಲ ಗಮನಿಸಿಕೊಳ್ಳಿ
  • ಎಲ್ಲಾ ಕೆಲಸ ಕಾರ್ಯಗಳು ಬಲವಂತದಿಂದ ಆಗುತ್ತದೆ
  • ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ
  • ದುರ್ಗಾರಾಧನೆ ಮಾಡಿ

ಕಟಕ

  • ಮನೆಯ ಜಗಳ ಬೀದಿಗೆ ಬರುವುದು ಬೇಡ
  • ನಿಮ್ಮ ವಿರೋಧಿಗಳು ನಿಮ್ಮನ್ನು ಕೆರಳಿಸಲು ಕಾಯುತ್ತಿರುತ್ತಾರೆ
  • ಸಹೋದರ ವರ್ಗದವರಿಗೆ ಹೊಟ್ಟೆಕಿಚ್ಚು
  • ಮಕ್ಕಳ ವರ್ತನೆ ನಿಮಗೆ ಸಂತೋಷ ಆಗಲಿದೆ
  • ಕಾನೂನಿನ ವಿಚಾರ ಮುನ್ನಲೆಗೆ ಬರುತ್ತದೆ
  • ಸೇವಕ ವರ್ಗದವರಿಂದ ತೊಂದರೆಯಾಗಬಹುದು
  • ಶಿವಾರಾಧನೆ ಮಾಡಿ

ಸಿಂಹ

  • ನಿಮ್ಮ ಶಿಸ್ತು ಹಲವರಿಗೆ ಮಾದರಿಯಾಗಲಿದೆ
  • ಯಾವುದೇ ರೀತಿಯ ಬದಲಾವಣೆಗೆ ಮನಸ್ಸು ಮಾಡಬೇಡಿ
  • ನಿಮ್ಮವರೇ ನಿಮಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಾರೆ
  • ಹಲವು ಮುಖ್ಯವಾದ ವ್ಯಕ್ತಿಗಳನ್ನು ಆಕರ್ಷಿಸುತ್ತೀರಿ
  • ಎಲ್ಲಾ ಕೆಲಸಗಳನ್ನು ಬಹಳ ಸರಳವಾಗಿ ನೆರವೇರಿಸುತ್ತೀರಿ
  • ನಿಮ್ಮ ಜಾಣ್ಮೆಗೆ ಸೋಲದವರಿಲ್ಲ ಶುಭವಿದೆ
  • ಇಷ್ಟದೇವತಾ ಆರಾಧನೆ ಮಾಡಿ

ಕನ್ಯಾ

  • ಮನೆಯಲ್ಲಿ ಭಿನ್ನಾಭಿಪ್ರಾಯಗಳಿಂದ ಸಮಸ್ಯೆಯಾಗಬಹುದು
  • ವಿವಾಹ ಮಂಗಳ ಕಾರ್ಯಕ್ಕೆ ಹಲವಾರು ಅಡ್ಡಿಗಳಾಗಬಹುದು
  • ನಿಮ್ಮ ಕರ್ತವ್ಯವನ್ನು ಮರೆಯುತ್ತೀರಿ
  • ಆರ್ಥಿಕವಾಗಿ ತೊಂದರೆ ಇಲ್ಲ ಮಾನಸಿಕವಾಗಿ ನೆಮ್ಮದಿ ಇಲ್ಲ
  • ಹೊಂದಾಣಿಕೆಯಿಂದ ಸಾಂಸಾರಿಕ ಜೀವನವನ್ನು ನಡೆಸಿ
  • ಬೇರೆಯವರ ಬಗ್ಗೆ ಉತ್ತಮ ಅಭಿಪ್ರಾಯವಿರಲಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ನಿರುದ್ಯೋಗಿಗಳಿಗೆ ಉತ್ತಮವಾದ ಅವಕಾಶ ಇರಲಿದೆ
  • ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ
  • ಮನೆಯಲ್ಲಿ ಅಲಂಕಾರಕ್ಕೆ ಹೆಚ್ಚು ಗಮನ ಕೊಡುತ್ತೀರಿ
  • ಯಾವುದೇ ವಿಚಾರದಲ್ಲಿ ರಾಜಿಯನ್ನು ಮಾಡಿಕೊಳ್ಳಬೇಡಿ
  • ವೃತ್ತಿಯಲ್ಲಿ ಅನುಕೂಲವಿರುತ್ತದೆ
  • ಹಿಂದೆ ಮಾಡಿದ ಹಣ ಹೂಡಿಕೆಯಿಂದ ಲಾಭ ಸಿಗಲಿದೆ
  • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

  • ಮಕ್ಕಳಿಗಾಗಿ ಪಟ್ಟ ಕಷ್ಟ ಸಾರ್ಥಕವೆನಿಸುವ ದಿನ
  • ಅನಿರೀಕ್ಷಿತ ಧನಾಗಮನದಿಂದ ಸಂತೋಷ ಆಗಲಿದೆ
  • ತಂದೆಯವರಿಗೆ ಅಪಘಾತ ಆಗುವ ಸೂಚನೆ ಇದೆ ಎಚ್ಚರಿಕೆವಹಿಸಿ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭವಿದೆ
  • ವಿದೇಶ ಪ್ರವಾಸ ಮಾಡಲು ಇಚ್ಛಿಸಿದವರಿಗೆ ಶುಭವಿದೆ
  • ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ಬಗೆ ಹರಿಸಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಎಲ್ಲಾ ವಿಚಾರಗಳಲ್ಲೂ ದೃಢವಾದ ನಿರ್ಧಾರ ಮಾಡಿ
  • ಹಣಕಾಸಿನ ವಿಚಾರಕ್ಕೆ ಜಗಳ ಆಗಬಹುದು
  • ಆಲಸ್ಯವನ್ನು ದೂರ ಮಾಡಿ ಚಟುವಟಿಕೆಯಿಂದಿರಿ
  • ದೊಡ್ಡವರ ಜೊತೆಯಲ್ಲಿ ವಿಧೇಯರಾಗಿರಿ
  • ಮಕ್ಕಳು ನಿಮ್ಮ ವಿಚಾರದಲ್ಲಿ ಸಹಕರಿಸುತ್ತಾರೆ
  • ಹಳೆಯ ಸ್ನೇಹಿತರಿಂದ ಸ್ವಲ್ಪ ಸಹಾಯ ಆಗಲಿದೆ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ದೊಡ್ಡ ವಿಚಾರಗಳಿಂದ ವಿಮುಖರಾಗುತ್ತೀರಿ
  • ಮನೆಯಲ್ಲಿ ಜಗಳ ಆಗದಂತೆ ನೋಡಿಕೊಳ್ಳಿ
  • ಆಸ್ತಿಯ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಆಗಬಹುದು
  • ಸ್ನೇಹಿತರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ
  • ತಂದೆಯವರ ಮಾತು ನಿಮಗೆ ಇಷ್ಟ ಆಗುವುದಿಲ್ಲ
  • ಆಕಸ್ಮಿಕವಾಗಿ ವಿಚಿತ್ರ ಘಟನೆ ನಡೆಯಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಹಲವು ದಿವಸಗಳ ಕನಸು ನೆರವೇರಬಹುದು
  • ಮಕ್ಕಳಿಂದ ಕೆಲವು ಸಮಸ್ಯೆ ಆಗಲಿದೆ
  • ದಾಂಪತ್ಯದಲ್ಲಿ ಅತಿಯಾದ ವಾದ-ವಿವಾದಗಳು ಆಗಲಿದೆ
  • ಮಕ್ಕಳ ಮೇಲೆ ಕೆಲವು ದುಷ್ಪರಿಣಾಮಕ್ಕೆ ದಾರಿಯಾಗಲಿದೆ
  • ರಿಯಲ್ ಎಸ್ಟೇಟ್ ಏಜೆಂಟ್ಸ್ ಗೆ ಲಾಭವಿದೆ
  • ರಾಜಕಾರಣಿಗಳು ತುಂಬಾ ಕಷ್ಟ ಪಡಬೇಕಾಗುತ್ತದೆ
  • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ಮೀನಾ

  • ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ
  • ಉದ್ಯೋಗದಲ್ಲಿ ಅಥವಾ ವೃತ್ತಿಯಲ್ಲಿ ಜಯ ಸಾಧಿಸುವಿರಿ
  • ಶಿಸ್ತನ್ನು ಕಾಪಾಡಿ ಗೌರವವಿದೆ
  • ಮಕ್ಕಳಿಂದ ಏನನ್ನು ನಿರೀಕ್ಷಿಸಬೇಡಿ
  • ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಿರುವ ದಿನ
  • ದೊಡ್ಡ ಸಾಧಕರ ಬೇಟಿಗೆ ಅವಕಾಶವಿದೆ
  • ಧಾರಣಾ ಸರಸ್ವತಿದೇವಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ನಿರುದ್ಯೋಗಿಗಳಿಗೆ ಗುಡ್​​ನ್ಯೂಸ್​​; ಈ ರಾಶಿಯವರು ಎಚ್ಚರದಿಂದಿರಿ! ಏನ್​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

    ನಿಮ್ಮನ್ನು ಪರೀಕ್ಷಿಸಲೆಂದೇ ಕೆಲವು ಕಷ್ಟಗಳು ಎದುರಾಗಲಿದೆ

    ಎಲ್ಲಾ ವಾದ-ವಿವಾದದಲ್ಲಿ ಗೆಲ್ಲುತ್ತೀರಿ ಆದರೆ ಹಠಬೇಡ

    ಎಲ್ಲಾ ಕೆಲಸ ಕಾರ್ಯಗಳು ಬಲವಂತದಿಂದ ಆಗುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3:00 ರಿಂದ 4:30ರವರೆಗೆ ಇರಲಿದೆ.

ಮೇಷ ರಾಶಿ

  • ನಿಮ್ಮನ್ನು ಪರೀಕ್ಷಿಸಲೆಂದೇ ಕೆಲವು ಕಷ್ಟಗಳು ಎದುರಾಗಲಿದೆ
  • ಮಕ್ಕಳ ಮತ್ತು ಮನೆಯವರ ಸಹಕಾರವಿದೆ
  • ದೊಡ್ಡ ಉದ್ದಿಮೆದಾರರಿಗೆ ಶುಭವಿದೆ
  • ರಾಜಕೀಯದಲ್ಲಿ ನಿಷ್ಠೆಯಿರುವವರಿಗೆ ಗೌರವವಿದೆ
  • ಖರ್ಚಾದಷ್ಟು ಹಣ ಬರುತ್ತದೆಂಬ ಆತ್ಮವಿಶ್ವಾಸ ಇರುತ್ತದೆ
  • ಯಾವ ಅಡೆತಡೆಗಳಿಗೂ ಹೆದರದಿರಿ ಶುಭವಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

 

  • ಎಲ್ಲಾ ವಾದ-ವಿವಾದದಲ್ಲಿ ಗೆಲ್ಲುತ್ತೀರಿ ಆದರೆ ಹಠಬೇಡ
  • ಹಲವು ರೀತಿಯ ಗೊಂದಲಗಳು ನಿವಾರಣೆಯಾಗಲಿದೆ
  • ಇಂದು ಪ್ರಯಾಣದಿಂದ ಖುಷಿಯಾಗಲಿದೆ
  • ಎರಡನೇ ಮದುವೆ ಆದವರಿಗೆ ಸಮಸ್ಯೆಯಾಗಲಿದೆ
  • ಮಕ್ಕಳಿಂದ ಸಮಾಧಾನದ ಸಂಗತಿ
  • ದ್ರವ್ಯ ಲಾಭ, ಧನಲಾಭದಿಂದ ಸಂತೋಷ ಆಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಕುಟುಂಬದ ಗೌಪ್ಯತೆಯನ್ನು ಕಾಪಾಡಿಕೊಳ್ಳಿ
  • ಹಳೆಯ ಪದ್ಧತಿಯಂತೆ ಆಚರಣೆಗಳಿರಲಿ
  • ಬೇರೆಯವರ ತಪ್ಪುಗಳನ್ನು ತಿದ್ದಲು ಹೋಗಬೇಡಿ
  • ನಿಮ್ಮ ಮಾತಿಗೆ ಬೆಲೆ ಇರುವುದಿಲ್ಲ ಗಮನಿಸಿಕೊಳ್ಳಿ
  • ಎಲ್ಲಾ ಕೆಲಸ ಕಾರ್ಯಗಳು ಬಲವಂತದಿಂದ ಆಗುತ್ತದೆ
  • ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ
  • ದುರ್ಗಾರಾಧನೆ ಮಾಡಿ

ಕಟಕ

  • ಮನೆಯ ಜಗಳ ಬೀದಿಗೆ ಬರುವುದು ಬೇಡ
  • ನಿಮ್ಮ ವಿರೋಧಿಗಳು ನಿಮ್ಮನ್ನು ಕೆರಳಿಸಲು ಕಾಯುತ್ತಿರುತ್ತಾರೆ
  • ಸಹೋದರ ವರ್ಗದವರಿಗೆ ಹೊಟ್ಟೆಕಿಚ್ಚು
  • ಮಕ್ಕಳ ವರ್ತನೆ ನಿಮಗೆ ಸಂತೋಷ ಆಗಲಿದೆ
  • ಕಾನೂನಿನ ವಿಚಾರ ಮುನ್ನಲೆಗೆ ಬರುತ್ತದೆ
  • ಸೇವಕ ವರ್ಗದವರಿಂದ ತೊಂದರೆಯಾಗಬಹುದು
  • ಶಿವಾರಾಧನೆ ಮಾಡಿ

ಸಿಂಹ

  • ನಿಮ್ಮ ಶಿಸ್ತು ಹಲವರಿಗೆ ಮಾದರಿಯಾಗಲಿದೆ
  • ಯಾವುದೇ ರೀತಿಯ ಬದಲಾವಣೆಗೆ ಮನಸ್ಸು ಮಾಡಬೇಡಿ
  • ನಿಮ್ಮವರೇ ನಿಮಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಾರೆ
  • ಹಲವು ಮುಖ್ಯವಾದ ವ್ಯಕ್ತಿಗಳನ್ನು ಆಕರ್ಷಿಸುತ್ತೀರಿ
  • ಎಲ್ಲಾ ಕೆಲಸಗಳನ್ನು ಬಹಳ ಸರಳವಾಗಿ ನೆರವೇರಿಸುತ್ತೀರಿ
  • ನಿಮ್ಮ ಜಾಣ್ಮೆಗೆ ಸೋಲದವರಿಲ್ಲ ಶುಭವಿದೆ
  • ಇಷ್ಟದೇವತಾ ಆರಾಧನೆ ಮಾಡಿ

ಕನ್ಯಾ

  • ಮನೆಯಲ್ಲಿ ಭಿನ್ನಾಭಿಪ್ರಾಯಗಳಿಂದ ಸಮಸ್ಯೆಯಾಗಬಹುದು
  • ವಿವಾಹ ಮಂಗಳ ಕಾರ್ಯಕ್ಕೆ ಹಲವಾರು ಅಡ್ಡಿಗಳಾಗಬಹುದು
  • ನಿಮ್ಮ ಕರ್ತವ್ಯವನ್ನು ಮರೆಯುತ್ತೀರಿ
  • ಆರ್ಥಿಕವಾಗಿ ತೊಂದರೆ ಇಲ್ಲ ಮಾನಸಿಕವಾಗಿ ನೆಮ್ಮದಿ ಇಲ್ಲ
  • ಹೊಂದಾಣಿಕೆಯಿಂದ ಸಾಂಸಾರಿಕ ಜೀವನವನ್ನು ನಡೆಸಿ
  • ಬೇರೆಯವರ ಬಗ್ಗೆ ಉತ್ತಮ ಅಭಿಪ್ರಾಯವಿರಲಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ನಿರುದ್ಯೋಗಿಗಳಿಗೆ ಉತ್ತಮವಾದ ಅವಕಾಶ ಇರಲಿದೆ
  • ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ
  • ಮನೆಯಲ್ಲಿ ಅಲಂಕಾರಕ್ಕೆ ಹೆಚ್ಚು ಗಮನ ಕೊಡುತ್ತೀರಿ
  • ಯಾವುದೇ ವಿಚಾರದಲ್ಲಿ ರಾಜಿಯನ್ನು ಮಾಡಿಕೊಳ್ಳಬೇಡಿ
  • ವೃತ್ತಿಯಲ್ಲಿ ಅನುಕೂಲವಿರುತ್ತದೆ
  • ಹಿಂದೆ ಮಾಡಿದ ಹಣ ಹೂಡಿಕೆಯಿಂದ ಲಾಭ ಸಿಗಲಿದೆ
  • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

  • ಮಕ್ಕಳಿಗಾಗಿ ಪಟ್ಟ ಕಷ್ಟ ಸಾರ್ಥಕವೆನಿಸುವ ದಿನ
  • ಅನಿರೀಕ್ಷಿತ ಧನಾಗಮನದಿಂದ ಸಂತೋಷ ಆಗಲಿದೆ
  • ತಂದೆಯವರಿಗೆ ಅಪಘಾತ ಆಗುವ ಸೂಚನೆ ಇದೆ ಎಚ್ಚರಿಕೆವಹಿಸಿ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭವಿದೆ
  • ವಿದೇಶ ಪ್ರವಾಸ ಮಾಡಲು ಇಚ್ಛಿಸಿದವರಿಗೆ ಶುಭವಿದೆ
  • ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ಬಗೆ ಹರಿಸಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಎಲ್ಲಾ ವಿಚಾರಗಳಲ್ಲೂ ದೃಢವಾದ ನಿರ್ಧಾರ ಮಾಡಿ
  • ಹಣಕಾಸಿನ ವಿಚಾರಕ್ಕೆ ಜಗಳ ಆಗಬಹುದು
  • ಆಲಸ್ಯವನ್ನು ದೂರ ಮಾಡಿ ಚಟುವಟಿಕೆಯಿಂದಿರಿ
  • ದೊಡ್ಡವರ ಜೊತೆಯಲ್ಲಿ ವಿಧೇಯರಾಗಿರಿ
  • ಮಕ್ಕಳು ನಿಮ್ಮ ವಿಚಾರದಲ್ಲಿ ಸಹಕರಿಸುತ್ತಾರೆ
  • ಹಳೆಯ ಸ್ನೇಹಿತರಿಂದ ಸ್ವಲ್ಪ ಸಹಾಯ ಆಗಲಿದೆ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ದೊಡ್ಡ ವಿಚಾರಗಳಿಂದ ವಿಮುಖರಾಗುತ್ತೀರಿ
  • ಮನೆಯಲ್ಲಿ ಜಗಳ ಆಗದಂತೆ ನೋಡಿಕೊಳ್ಳಿ
  • ಆಸ್ತಿಯ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಆಗಬಹುದು
  • ಸ್ನೇಹಿತರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ
  • ತಂದೆಯವರ ಮಾತು ನಿಮಗೆ ಇಷ್ಟ ಆಗುವುದಿಲ್ಲ
  • ಆಕಸ್ಮಿಕವಾಗಿ ವಿಚಿತ್ರ ಘಟನೆ ನಡೆಯಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಹಲವು ದಿವಸಗಳ ಕನಸು ನೆರವೇರಬಹುದು
  • ಮಕ್ಕಳಿಂದ ಕೆಲವು ಸಮಸ್ಯೆ ಆಗಲಿದೆ
  • ದಾಂಪತ್ಯದಲ್ಲಿ ಅತಿಯಾದ ವಾದ-ವಿವಾದಗಳು ಆಗಲಿದೆ
  • ಮಕ್ಕಳ ಮೇಲೆ ಕೆಲವು ದುಷ್ಪರಿಣಾಮಕ್ಕೆ ದಾರಿಯಾಗಲಿದೆ
  • ರಿಯಲ್ ಎಸ್ಟೇಟ್ ಏಜೆಂಟ್ಸ್ ಗೆ ಲಾಭವಿದೆ
  • ರಾಜಕಾರಣಿಗಳು ತುಂಬಾ ಕಷ್ಟ ಪಡಬೇಕಾಗುತ್ತದೆ
  • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ಮೀನಾ

  • ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ
  • ಉದ್ಯೋಗದಲ್ಲಿ ಅಥವಾ ವೃತ್ತಿಯಲ್ಲಿ ಜಯ ಸಾಧಿಸುವಿರಿ
  • ಶಿಸ್ತನ್ನು ಕಾಪಾಡಿ ಗೌರವವಿದೆ
  • ಮಕ್ಕಳಿಂದ ಏನನ್ನು ನಿರೀಕ್ಷಿಸಬೇಡಿ
  • ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಿರುವ ದಿನ
  • ದೊಡ್ಡ ಸಾಧಕರ ಬೇಟಿಗೆ ಅವಕಾಶವಿದೆ
  • ಧಾರಣಾ ಸರಸ್ವತಿದೇವಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More