ಭಾರತ ತಂಡದಲ್ಲಿ ಕುಲ್ಚಾ ಜೋಡಿ ಎಂದರೆ ಯಾಱರು.?
ಕುಲ್ಚಾ ಜೋಡಿಗೆ ಟಕ್ಕರ್ ಕೊಡುತ್ತಾರಾ ಈ ಆಟಗಾರರು
ಇಂದು ಕೆರಿಬಿಯನ್ ವಿರುದ್ಧದ ಏಕದಿನ ಪಂದ್ಯ ಆರಂಭ
ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಈಗ ಏಕದಿನ ಸರಣಿಯ ತಲೆನೋವು ಶುರುವಾಗಿದೆ. ವಿಶ್ವಕಪ್ ಸಿದ್ಧತೆಯ ವೇದಿಕೆ ಅಂತಾನೇ ಬಿಂಬಿತವಾಗಿರೋ ಈ ಸರಣಿಗೂ ಮುನ್ನವೇ ಕುಲ್ಚಾV/S ಅಕ್ಷರ್, ಜಡೇಜಾ ಎಂಬಂತಾಗಿದೆ. ಅದ್ಯಾಕೆ..?
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಎಲ್ಲರ ಚಿತ್ತ ಏಕದಿನ ಸರಣಿಯತ್ತ ನೆಟ್ಟಿದೆ. ಇಂದಿನಿಂದ ಆರಂಭವಾಗಲಿರುವ ಈ ಏಕದಿನ ಸಿರೀಸ್ ಟೀಮ್ ಇಂಡಿಯಾ ಪಾಲಿಗೆ ಮೋಸ್ಟ್ ಇಂಪಾರ್ಟೆಂಟ್. ಏಕದಿನ ವಿಶ್ವಕಪ್ ದೃಷ್ಟಿಯಿಂದ ರೋಹಿತ್ ಶರ್ಮಾಗೆ ಟಫೆಸ್ಟ್ ಸಿರೀಸ್.. ಅಷ್ಟೇ ಅಲ್ಲ, ಕೆಲ ಟಫ್ ಕಾಲ್ ತೆಗೆದುಕೊಳ್ಳಬೇಕಾದ ಧರ್ಮ ಸಂಕಟವೂ ರೋಹಿತ್ ಮುಂದಿದೆ. ಇದಕ್ಕೆಲ್ಲ ಕಾರಣ ಏಕದಿನ ಪ್ರಿಪರೇಷನ್..
ಏಕದಿನ ಸರಣಿ ಪ್ರಿಪರೇಷನ್ ಅಂತಾನೇ ಬಿಂಬಿತವಾಗಿರೋ ಈ ಸರಣಿಯಲ್ಲಿ ರೋಹಿತ್, ಪ್ಲೇಯಿಂಗ್ ಇಲೆವೆನ್ ಆಯ್ಕೆಯ ಕಗ್ಗಂಟ್ಟಿಗೆ ಸಿಲುಕಿದ್ದಾರೆ. ಅದರಲ್ಲೂ ಸ್ಪಿನ್ ಕೋಟಾದಲ್ಲಿ ಯಾರಿಗೆ ಅವಕಾಶ ನೀಡುವುದು ಎಂಬ ಪ್ರಶ್ನೆ ಹಿಟ್ಮ್ಯಾನ್ಗೆ ಇನ್ನಿಲ್ಲದೆ ಕಾಡ್ತಿದೆ. ಇದಕ್ಕೆಲ್ಲ ಕಾರಣ ಕುಚ್ಚಾ ಜೋಡಿ ಹಾಗೂ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್.
ನಾಲ್ವರಲ್ಲಿ ಯಾರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ..?
ಸದ್ಯ ಏಕದಿನ ತಂಡದಲ್ಲಿ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಜೊತೆ ಜೊತೆಗೆ ಯಜುವೇಂದ್ರ ಚಹಲ್ ಆ್ಯಂಡ್ ಕುಲ್ದೀಪ್ ಯಾದವ್ ಸ್ಥಾನ ಪಡೆದಿದ್ದಾರೆ. ಈ ಪೈಕಿ ಜಸ್ಟ್ ಇಬ್ಬರಿಗೆ ಮಾತ್ರವೇ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಸಿಗಲಿದೆ. ಹೀಗಾಗಿ ಈ ನಾಲ್ವರಲ್ಲಿ ಸ್ಥಾನ ಪಡೆಯುವ ಇಬ್ಬರು ಯಾರೆಂಬ ಪ್ರಶ್ನೆ ಕಾಡ್ತಿದೆ. ಇದಕ್ಕೆ ಸಹಜವಾಗೇ ಜಡೇಜಾ ಆ್ಯಂಡ್ ಚಹಲ್ ಎಂಬ ಮಾತು ಕ್ರಿಕೆಟ್ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಆದ್ರೆ, ಈ ಗೇಮ್ಪ್ಲಾನ್ ಆ್ಯಂಡ್ ಸ್ಟ್ರಾಟರ್ಜಿ ಬದಲಾಗಬೇಕಿದೆ.
ಹೇಳಿ ಕೇಳಿ ವೆಸ್ಟ್ ಇಂಡೀಸ್ ಸೇಮ್ ಟು ಸೇಮ್. ಇಂಡಿಯನ್ ಕಂಡೀಷನ್ಸ್ಗೆ ಹೋಲುತ್ತೆ. ಹೀಗಾಗಿ ಸ್ಪಿನ್ನರ್ಗಳ ಮೇಲುಗೈ ಸಾಮಾನ್ಯ. ಆದ್ರೆ, ಟೀಮ್ ಇಂಡಿಯಾ ಮತ್ತಷ್ಟು ಬಲವಾಗಬೇಕಾದ್ರೆ, ಅಟ್ಯಾಕಿಂಗ್ ಮೂಡ್ನಲ್ಲಿ ಕಾಣಬೇಕಾದ್ರೆ. ನಾವ್ ಹೇಳೋ ಈ ಗೇಮ್ ಪ್ಲಾನ್ಗೆ ಮೊರೆ ಹೋಗಲೇಬೇಕು.
ಕುಲ್ಚಾ ಬದಲಿಗೆ ಅಕ್ಷರ್-ಜಡೇಜಾ ಜೋಡಿಗೆ ಅವಕಾಶ..?
ಸಾಮಾನ್ಯವಾಗಿ ಓರ್ವ ಸ್ಪಿನ್ ಆಲ್ರೌಂಡರ್ & ಓರ್ವ ಸ್ಪೆಷಲಿಸ್ಟ್ ಸ್ಪಿನ್ನರ್ ಜೊತೆ ಕಣಕ್ಕಿಳಿಯೋದು ಟೀಮ್ ಇಂಡಿಯಾದ ಸ್ಟ್ರಾಟರ್ಜಿ. ಆದ್ರೆ, ಇದು ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಕಂಪ್ಲೀಟ್ ಬದಲಾಗಬೇಕಿದೆ. ಇಂಡಿಯನ್ ಕಂಡೀಷನ್ಸ್ಗೆ ಪಿಚ್ಗಳು ಹೋಲುವುದರಿಂದ ಜಡೇಜಾ ಆ್ಯಂಡ್ ಅಕ್ಷರ್ ಪಟೇಲ್ ಜೋಡಿಯನ್ನೇ ಕಣಕ್ಕಿಳಿಸಬೇಕಿದೆ. ಇದಕ್ಕೆ ಕಾರಣವೂ ಇದೆ.
ಅಕ್ಷರ್-ಜಡೇಜಾ ಯಾಕೆ ಬೇಕು..?
ಹೀಗಾಗಿ ಅಕ್ಷರ್, ಜಡೇಜಾ ಜೋಡಿಗೆ ಹೋಲಿಸಿದ್ರೆ. ಕುಲ್ಚಾ ಜೋಡಿಯಿಂದ ಟೀಮ್ ಇಂಡಿಯಾಗೆ ಡಿಸ್ ಅಡ್ವಾಂಟೇಜ್ ಆಗೋದೇ ಹೆಚ್ಚಾಗಿದೆ.
ಕುಲ್ಚಾ ಜೋಡಿ ಯಾಕೆ ಬೇಡ ..?
ಹೀಗಾಗಿ ತಂಡಕ್ಕೆ ಅಡಿಷನಲ್ ಬೂಸ್ಟ್ ನೀಡೋ ಈ ತ್ರಿಡೈಮಾನ್ಶಿಯಲ್ ಪ್ಲೇಯರ್ಗಳಾದ ಜಡೇಜಾ ಹಾಗೂ ಅಕ್ಷರ್ ಪಟೇಲ್ಗೆ ಚಾನ್ಸ್ ನೀಡೋದೆ ಬೆಸ್ಟ್.
ಚಾನ್ಸ್ ಸಿಕ್ಕವರಿಗೆ ಏಕದಿನ ವಿಶ್ವಕಪ್ ಟಿಕೆಟ್ ಫಿಕ್ಸ್..!
ವಿಂಡೀಸ್ ವಿರುದ್ಧ ಕಣಕ್ಕಿಳಿಯೋ ಆಟಗಾರರಿಗೆ ಅದೃಷ್ಟ ಗ್ಯಾರಂಟಿ. ಯಾಕಂದ್ರೆ, ಏಕದಿನ ವಿಶ್ವಕಪ್ ಪ್ರಿಪರೇಷನ್ಗೆ ವಿಂಡೀಸ್ ಸರಣಿಯೇ ವೇದಿಕೆ, ಇಲ್ಲಿಂದಲೇ ಟೀಮ್ ಇಂಡಿಯಾದ ಅಸಲಿ ಕಸರತ್ತು ಶುರುವಾಗುತ್ತೆ. ಹೀಗಾಗಿ ಚಾನ್ಸ್ ಸಿಕ್ಕವರು ಕಮಾಲ್ ಮಾಡಿದ್ರೆ, ಏಕದಿನ ವಿಶ್ವಕಪ್ನಲ್ಲಿ ಆಡೋದು ಬಹುತೇಕ ಫಿಕ್ಸ್. ಅಷ್ಟೇ ಅಲ್ಲ, ಬೆಂಚ್ ಕಾಯುವ ಆಟಗಾರರು ಗಂಟು ಮೂಟೆ ಕಟ್ಟಬೇಕಾಗುತ್ತೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಭಾರತ ತಂಡದಲ್ಲಿ ಕುಲ್ಚಾ ಜೋಡಿ ಎಂದರೆ ಯಾಱರು.?
ಕುಲ್ಚಾ ಜೋಡಿಗೆ ಟಕ್ಕರ್ ಕೊಡುತ್ತಾರಾ ಈ ಆಟಗಾರರು
ಇಂದು ಕೆರಿಬಿಯನ್ ವಿರುದ್ಧದ ಏಕದಿನ ಪಂದ್ಯ ಆರಂಭ
ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಈಗ ಏಕದಿನ ಸರಣಿಯ ತಲೆನೋವು ಶುರುವಾಗಿದೆ. ವಿಶ್ವಕಪ್ ಸಿದ್ಧತೆಯ ವೇದಿಕೆ ಅಂತಾನೇ ಬಿಂಬಿತವಾಗಿರೋ ಈ ಸರಣಿಗೂ ಮುನ್ನವೇ ಕುಲ್ಚಾV/S ಅಕ್ಷರ್, ಜಡೇಜಾ ಎಂಬಂತಾಗಿದೆ. ಅದ್ಯಾಕೆ..?
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಎಲ್ಲರ ಚಿತ್ತ ಏಕದಿನ ಸರಣಿಯತ್ತ ನೆಟ್ಟಿದೆ. ಇಂದಿನಿಂದ ಆರಂಭವಾಗಲಿರುವ ಈ ಏಕದಿನ ಸಿರೀಸ್ ಟೀಮ್ ಇಂಡಿಯಾ ಪಾಲಿಗೆ ಮೋಸ್ಟ್ ಇಂಪಾರ್ಟೆಂಟ್. ಏಕದಿನ ವಿಶ್ವಕಪ್ ದೃಷ್ಟಿಯಿಂದ ರೋಹಿತ್ ಶರ್ಮಾಗೆ ಟಫೆಸ್ಟ್ ಸಿರೀಸ್.. ಅಷ್ಟೇ ಅಲ್ಲ, ಕೆಲ ಟಫ್ ಕಾಲ್ ತೆಗೆದುಕೊಳ್ಳಬೇಕಾದ ಧರ್ಮ ಸಂಕಟವೂ ರೋಹಿತ್ ಮುಂದಿದೆ. ಇದಕ್ಕೆಲ್ಲ ಕಾರಣ ಏಕದಿನ ಪ್ರಿಪರೇಷನ್..
ಏಕದಿನ ಸರಣಿ ಪ್ರಿಪರೇಷನ್ ಅಂತಾನೇ ಬಿಂಬಿತವಾಗಿರೋ ಈ ಸರಣಿಯಲ್ಲಿ ರೋಹಿತ್, ಪ್ಲೇಯಿಂಗ್ ಇಲೆವೆನ್ ಆಯ್ಕೆಯ ಕಗ್ಗಂಟ್ಟಿಗೆ ಸಿಲುಕಿದ್ದಾರೆ. ಅದರಲ್ಲೂ ಸ್ಪಿನ್ ಕೋಟಾದಲ್ಲಿ ಯಾರಿಗೆ ಅವಕಾಶ ನೀಡುವುದು ಎಂಬ ಪ್ರಶ್ನೆ ಹಿಟ್ಮ್ಯಾನ್ಗೆ ಇನ್ನಿಲ್ಲದೆ ಕಾಡ್ತಿದೆ. ಇದಕ್ಕೆಲ್ಲ ಕಾರಣ ಕುಚ್ಚಾ ಜೋಡಿ ಹಾಗೂ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್.
ನಾಲ್ವರಲ್ಲಿ ಯಾರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ..?
ಸದ್ಯ ಏಕದಿನ ತಂಡದಲ್ಲಿ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಜೊತೆ ಜೊತೆಗೆ ಯಜುವೇಂದ್ರ ಚಹಲ್ ಆ್ಯಂಡ್ ಕುಲ್ದೀಪ್ ಯಾದವ್ ಸ್ಥಾನ ಪಡೆದಿದ್ದಾರೆ. ಈ ಪೈಕಿ ಜಸ್ಟ್ ಇಬ್ಬರಿಗೆ ಮಾತ್ರವೇ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಸಿಗಲಿದೆ. ಹೀಗಾಗಿ ಈ ನಾಲ್ವರಲ್ಲಿ ಸ್ಥಾನ ಪಡೆಯುವ ಇಬ್ಬರು ಯಾರೆಂಬ ಪ್ರಶ್ನೆ ಕಾಡ್ತಿದೆ. ಇದಕ್ಕೆ ಸಹಜವಾಗೇ ಜಡೇಜಾ ಆ್ಯಂಡ್ ಚಹಲ್ ಎಂಬ ಮಾತು ಕ್ರಿಕೆಟ್ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಆದ್ರೆ, ಈ ಗೇಮ್ಪ್ಲಾನ್ ಆ್ಯಂಡ್ ಸ್ಟ್ರಾಟರ್ಜಿ ಬದಲಾಗಬೇಕಿದೆ.
ಹೇಳಿ ಕೇಳಿ ವೆಸ್ಟ್ ಇಂಡೀಸ್ ಸೇಮ್ ಟು ಸೇಮ್. ಇಂಡಿಯನ್ ಕಂಡೀಷನ್ಸ್ಗೆ ಹೋಲುತ್ತೆ. ಹೀಗಾಗಿ ಸ್ಪಿನ್ನರ್ಗಳ ಮೇಲುಗೈ ಸಾಮಾನ್ಯ. ಆದ್ರೆ, ಟೀಮ್ ಇಂಡಿಯಾ ಮತ್ತಷ್ಟು ಬಲವಾಗಬೇಕಾದ್ರೆ, ಅಟ್ಯಾಕಿಂಗ್ ಮೂಡ್ನಲ್ಲಿ ಕಾಣಬೇಕಾದ್ರೆ. ನಾವ್ ಹೇಳೋ ಈ ಗೇಮ್ ಪ್ಲಾನ್ಗೆ ಮೊರೆ ಹೋಗಲೇಬೇಕು.
ಕುಲ್ಚಾ ಬದಲಿಗೆ ಅಕ್ಷರ್-ಜಡೇಜಾ ಜೋಡಿಗೆ ಅವಕಾಶ..?
ಸಾಮಾನ್ಯವಾಗಿ ಓರ್ವ ಸ್ಪಿನ್ ಆಲ್ರೌಂಡರ್ & ಓರ್ವ ಸ್ಪೆಷಲಿಸ್ಟ್ ಸ್ಪಿನ್ನರ್ ಜೊತೆ ಕಣಕ್ಕಿಳಿಯೋದು ಟೀಮ್ ಇಂಡಿಯಾದ ಸ್ಟ್ರಾಟರ್ಜಿ. ಆದ್ರೆ, ಇದು ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಕಂಪ್ಲೀಟ್ ಬದಲಾಗಬೇಕಿದೆ. ಇಂಡಿಯನ್ ಕಂಡೀಷನ್ಸ್ಗೆ ಪಿಚ್ಗಳು ಹೋಲುವುದರಿಂದ ಜಡೇಜಾ ಆ್ಯಂಡ್ ಅಕ್ಷರ್ ಪಟೇಲ್ ಜೋಡಿಯನ್ನೇ ಕಣಕ್ಕಿಳಿಸಬೇಕಿದೆ. ಇದಕ್ಕೆ ಕಾರಣವೂ ಇದೆ.
ಅಕ್ಷರ್-ಜಡೇಜಾ ಯಾಕೆ ಬೇಕು..?
ಹೀಗಾಗಿ ಅಕ್ಷರ್, ಜಡೇಜಾ ಜೋಡಿಗೆ ಹೋಲಿಸಿದ್ರೆ. ಕುಲ್ಚಾ ಜೋಡಿಯಿಂದ ಟೀಮ್ ಇಂಡಿಯಾಗೆ ಡಿಸ್ ಅಡ್ವಾಂಟೇಜ್ ಆಗೋದೇ ಹೆಚ್ಚಾಗಿದೆ.
ಕುಲ್ಚಾ ಜೋಡಿ ಯಾಕೆ ಬೇಡ ..?
ಹೀಗಾಗಿ ತಂಡಕ್ಕೆ ಅಡಿಷನಲ್ ಬೂಸ್ಟ್ ನೀಡೋ ಈ ತ್ರಿಡೈಮಾನ್ಶಿಯಲ್ ಪ್ಲೇಯರ್ಗಳಾದ ಜಡೇಜಾ ಹಾಗೂ ಅಕ್ಷರ್ ಪಟೇಲ್ಗೆ ಚಾನ್ಸ್ ನೀಡೋದೆ ಬೆಸ್ಟ್.
ಚಾನ್ಸ್ ಸಿಕ್ಕವರಿಗೆ ಏಕದಿನ ವಿಶ್ವಕಪ್ ಟಿಕೆಟ್ ಫಿಕ್ಸ್..!
ವಿಂಡೀಸ್ ವಿರುದ್ಧ ಕಣಕ್ಕಿಳಿಯೋ ಆಟಗಾರರಿಗೆ ಅದೃಷ್ಟ ಗ್ಯಾರಂಟಿ. ಯಾಕಂದ್ರೆ, ಏಕದಿನ ವಿಶ್ವಕಪ್ ಪ್ರಿಪರೇಷನ್ಗೆ ವಿಂಡೀಸ್ ಸರಣಿಯೇ ವೇದಿಕೆ, ಇಲ್ಲಿಂದಲೇ ಟೀಮ್ ಇಂಡಿಯಾದ ಅಸಲಿ ಕಸರತ್ತು ಶುರುವಾಗುತ್ತೆ. ಹೀಗಾಗಿ ಚಾನ್ಸ್ ಸಿಕ್ಕವರು ಕಮಾಲ್ ಮಾಡಿದ್ರೆ, ಏಕದಿನ ವಿಶ್ವಕಪ್ನಲ್ಲಿ ಆಡೋದು ಬಹುತೇಕ ಫಿಕ್ಸ್. ಅಷ್ಟೇ ಅಲ್ಲ, ಬೆಂಚ್ ಕಾಯುವ ಆಟಗಾರರು ಗಂಟು ಮೂಟೆ ಕಟ್ಟಬೇಕಾಗುತ್ತೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ