newsfirstkannada.com

Today Horoscope: ಸರ್ಕಾರಿ ಉದ್ಯೋಗಿಗಳಿಗೆ, ವ್ಯಾಪಾರಸ್ಥರಿಗೆ ಅನುಕೂಲ ದಿನ, ಹಣ-ಚಿನ್ನದ ಬಗ್ಗೆ ಜಾಗ್ರತೆ ಇರಲಿ..!

Share :

21-10-2023

    ವೈದ್ಯರು ಔಷಧಿಗೆ ತುಂಬಾ ಹಣ ಖರ್ಚು ಮಾಡುವ ದಿನವಾಗಿರಲಿದೆ

    ಸಾಂಸಾರಿಕ ವಿಚಾರದಲ್ಲಿ ಬೇರೆಯವರಿಂದ ಸಮಸ್ಯೆಯಾಗಬಹುದು.!

    ಯಾರಿಗೆ ಸಹಾಯ ಗೌರವ ನೀಡುತ್ತಿರೋ ಅವರೇ ಶತ್ರುಗಳಾಗುತ್ತಾರೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪೂರ್ವಾಷಾಡ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ
ಇರಲಿದೆ.

ಮೇಷ ರಾಶಿ

  • ಕಾರ್ಯ ಕ್ಷೇತ್ರದಲ್ಲಿ ಉತ್ತಮ ನಿರ್ವಹಣೆ ಮಾಡಲು ಅವಕಾಶವಿದೆ
  • ಇಂದು ಹೊಸ ಉದ್ಯೋಗಕ್ಕೆ ಅವಕಾಶವಿದೆ
  • ಪ್ರೇಮಿಗಳಿಗೆ ಶುಭವಿದೆ ಆದರೆ ಮದುವೆಗೆ ಅಡ್ಡಿಯಾಗಬಹುದು
  • ಸ್ನೇಹಿತರ ಸಹಾಯ ಸಹಕಾರ ಲಭ್ಯವಾಗಲಿದೆ
  • ದಾಂಪತ್ಯ ಜೀವನ ಚೆನ್ನಾಗಿರಲಿದೆ
  • ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆ ಕಾಣಲಿದೆ ಅಗತ್ಯವಾಗಿ ಪರಿಹರಿಸಿಕೊಳ್ಳಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಸ್ನೇಹಿತ ವರ್ಗದಿಂದ ಉತ್ತಮವಾದ ಸುದ್ದಿ ಕೇಳುತ್ತೀರಿ
  • ಮನೆಯ ವಾತಾವರಣ ಚೆನ್ನಾಗಿರಲಿದೆ
  • ಅಂದುಕೊಂಡ ದೊಡ್ಡ ವ್ಯವಹಾರ ಸುಲಭವಾಗಿ ಆಗಲಿದೆ
  • ಮಹಿಳೆಯರು ದುಬಾರಿ ವಸ್ತುಗಳನ್ನು ಖರೀದಿಸಬಹುದು
  • ಮಕ್ಕಳು ವಿಶೇಷವಾದ ಚಟುವಟಿಕೆಗಳ ಬಗ್ಗೆ ಆಸಕ್ತಿ ವಹಿಸಬೇಕು
  • ಪ್ರಯಾಣ ಅಥವಾ ಪ್ರವಾಸಕ್ಕೆ ಯೋಜನೆ ಹಾಕುತ್ತೀರಿ
  • ಮನೆದೇವರ ಪ್ರಾರ್ಥನೆ ಮಾಡಿ

ಮಿಥುನ

  • ನಿಮ್ಮ ಜಾಣ್ಮೆ, ಶಕ್ತಿ ,ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅವಕಾಶವಿದೆ
  • ಇಂದು ವಿದ್ಯಾರ್ಥಿಗಳಿಗೆ ಯಶಸ್ವಿದೆ
  • ಪ್ರೇಮಿಗಳಿಗೆ ಸವಾಲುಗಳಿದ್ದರೂ ಶುಭವಿದೆ
  • ಉನ್ನತ ಅಧಿಕಾರಿಗಳ ಜೊತೆ ಉತ್ತಮವಾಗಿ ನಡೆದುಕೊಳ್ಳಿ
  • ಈ ದಿನ ಒಟ್ಟಾರೆ ಸಾಧಾರಣವಾಗಿದೆ
  • ನಕಾರಾತ್ಮಕ ಚಿಂತನೆಗಳು ಬೇಡ
  • ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಹಿರಿಯರ ವ್ಯವಹಾರದಿಂದ ನಿಧಾನವಾಗಬಹುದು
  • ಅಂಧತ್ವದಿಂದ ಯಾರನ್ನು ನಂಬಬೇಡಿ
  • ಮಾನಸಿಕವಾದ ಒತ್ತಡದಿಂದ ತಪ್ಪಿಸಿಕೊಳ್ಳಿ
  • ವಿವಾದಾತ್ಮಕ ವಿಷಯಗಳಿಂದ ದೂರವಿರಿ
  • ತಾಯಿಯಿಂದ ಕೆಲವು ಸಮಸ್ಯೆಗಳಾಗಬಹುದು
  • ಮನೆಯಲ್ಲಿ ಹೊಂದಾಣಿಕೆಯಿರಲಿ
  • ನವಗ್ರಹರನ್ನು ಆರಾಧನೆ ಮಾಡಿ ಅದರಲ್ಲೂ ಚಂದ್ರ ಗ್ರಹನನ್ನು ಪ್ರಾರ್ಥನೆ ಮಾಡಿ

ಸಿಂಹ

  • ವಿದ್ಯಾರ್ಥಿಗಳಿಗೆ ಉತ್ತಮವಾದ ಫಲಿತಾಂಶವಿದೆ
  • ವ್ಯಾಪಾರಸ್ಥರಿಗೆ ಉತ್ತಮವಾದ ದಿನ
  • ಪ್ರೇಮಿಗಳಲ್ಲಿ ಪರಸ್ಪರ ಅನುಮಾನ ಉಂಟಾಗಿ ಸಮಸ್ಯೆಯಾಗಬಹುದು
  • ಹಣ ಚಿನ್ನದ ಬಗ್ಗೆ ಜಾಗ್ರತೆವಹಿಸಿ
  • ಮನೆಯಲ್ಲಿ ಅಶಾಂತಿಗೆ ನೀವು ಕಾರಣರಾಗಬೇಡಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ತುಂಬಾ ಒತ್ತಡವಿರುವ ದಿನ
  • ಆರೋಗ್ಯದಲ್ಲಿ ತುಂಬಾ ಏರುಪೇರು ಉಂಟಾಗಬಹುದು
  • ನಿಮ್ಮ ವಿವಾದಗಳನ್ನು ಪರಿಹರಿಸಿಕೊಳ್ಳಿ
  • ಸಾಂಸಾರಿಕವಾಗಿ ಉತ್ತಮ ಹೊಂದಾಣಿಕೆಯಿರಲಿ
  • ಮಕ್ಕಳ ಬಗ್ಗೆ ತುಂಬಾ ವೈಶಮ್ಯ ಬೆಳೆಯುತ್ತಿದೆ
  • ತಾಳ್ಮೆಯಿಂದ ಎಲ್ಲವನ್ನು ಬಗೆಹರಿಸಿಕೊಳ್ಳಿ ಶುಭವಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ತುಲಾ

  • ಸಹೋದ್ಯೋಗಿಗಳಿಂದ ಬೆಂಬಲ ಪಡೆಯುತ್ತೀರಿ
  • ಸಂಕೀರ್ಣ ವಿಚಾರಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಿ
  • ಬೇರೆಯವರ ಅಶಿಸ್ತನ್ನು ಸಹಿಸುವುದಿಲ್ಲ
  • ಮನೆಯವರ ಜೊತೆ ಆನಂದದಿಂದಿರಿ
  • ಮಕ್ಕಳ ಅಭ್ಯುದಯಕ್ಕಾಗಿ ಚಿಂತಿಸಿ ನಿರ್ಧಾರ ಮಾಡಿ
  • ಮನೆಯಲ್ಲಿ ಸಡಗರದ ವಾತಾವರಣ ಇರಲಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಮಾನಸಿಕ ನೋವು ನಿಮಗೆ ದೌರ್ಬಲ್ಯವಾಗಬಹುದು
  • ಮನೆಯಲ್ಲಿ ಅತಿಯಾದ ಒಂಟಿತನ ಒಳ್ಳೆಯದಲ್ಲ
  • ಮದುವೆಯ ವಿಚಾರದಲ್ಲಿ ಬೇಸರವಾಗಬಹುದು
  • ಇಂದು ಆರ್ಥಿಕವಾಗಿ ಲಾಭವಿದೆ
  • ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲವಿದೆ
  • ತಾಯಿ ಮಕ್ಕಳಲ್ಲಿ ಹೊಂದಾಣಿಕೆ ತುಂಬಾ ಅಗತ್ಯವಿದೆ
  • ಈಶ್ವರನ ಆರಾಧನೆ ಮಾಡಿ

ಧನುಸ್ಸು

  • ಕೆಲಸದಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತೀರಿ
  • ಅಸೂಯೆಯಿಂದ ಜನರು ನಿಮ್ಮ ಕೆಲಸಗಳಿಗೆ ಅಡ್ಡಿ ಮಾಡುತ್ತಾರೆ
  • ಸಂಬಂಧಿಕರ ಮದುವೆ ವಿಚಾರದಲ್ಲಿ ನಿಮಗೆ ಅವಮಾನ ಆಗಬಹುದು
  • ಬೇರೆಯವರ ವಿಚಾರದಿಂದ ದೂರ ಉಳಿಯುವುದೇ ಉತ್ತಮ
  • ಹೆಚ್ಚು ರಕ್ತದ ಒತ್ತಡ ಇರುವವರಿಗೆ ಸ್ವಲ್ಪ ಸಮಸ್ಯೆಯಾಗಬಹುದು
  • ವೈದ್ಯರು ಔಷಧಿಗೆ ತುಂಬಾ ಹಣ ಖರ್ಚು ಮಾಡುವ ದಿನವಾಗಿರಲಿದೆ
  • ಸಾಯಿಬಾಬಾರ ಪ್ರಾರ್ಥನೆ ಮಾಡಿ

ಮಕರ

  • ಜವಾಬ್ದಾರಿ ಕೆಲಸಗಳಿಗೆ ಅಡ್ಡಿಯಾಗಬಹುದು
  • ಯಾರಿಗೆ ಸಹಾಯ ಗೌರವ ನೀಡುತ್ತಿರೋ ಅವರೇ ಶತ್ರುಗಳಾಗುತ್ತಾರೆ
  • ನಿಮ್ಮ ಮಾತಿಗೆ ಬೆಲೆ ಕಡಿಮೆಯಾಗಬಹುದು
  • ಸಾರ್ವಜನಿಕ ಕಾರ್ಯದಲ್ಲಿ ಭಾಗಿಗಳಾಗುತ್ತೀರಿ
  • ಜನರು ನಿಮ್ಮನ್ನು ನಂಬಿದರೆ ಉಳಿಸಿಕೊಳ್ಳಿ
  • ಯಾರೊಂದಿಗೂ ವಾದ-ವಿವಾದಗಳು ಬೇಡ
  • ಶಕ್ತಿದೇವತಾ ಆರಾಧನೆ ಮಾಡಿ

ಕುಂಭ

  • ಸಾಂಸಾರಿಕ ವಿಚಾರದಲ್ಲಿ ಬೇರೆಯವರಿಂದ ಸಮಸ್ಯೆಯಾಗಬಹುದು
  • ಅಪರಿಚಿತರ ಬಗ್ಗೆ ಜಾಗ್ರತೆಯಿರಲಿ
  • ನಿಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ
  • ಶಿಕ್ಷಣದಲ್ಲಿ ಉತ್ತಮ ಫಲಿತಾಂಶವಿದೆ
  • ತಂದೆ ತಾಯಿಯರಲ್ಲಿ ವಿನಾಕಾರಣ ನಿಷ್ಠೂರವಾಗುತ್ತೀರಿ
  • ನಿಮ್ಮದಲ್ಲದ ಕೆಲಸಕ್ಕೆ ಭಾಗಿಗಳಾಗಬೇಡಿ
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ಮೀನ

  • ನಡೆಯುತ್ತಿರುವ ಕೆಲಸಗಳು ತಕ್ಷಣ ನಿಲ್ಲಬಹುದು
  • ಸಹೋದರ ವರ್ಗದಲ್ಲಿ ತೊಂದರೆಯಾಗಬಹುದು
  • ಹಣದ ವಿಚಾರದಲ್ಲಿ ಕುಟುಂಬದಲ್ಲಿ ಅಶಾಂತಿ
  • ಬೇರೆಯವರಿಂದ ಅವಮಾನಿತರಾಗುತ್ತೀರಿ
  • ಕಾನೂನಿನ ವಿಚಾರದಲ್ಲಿ ಸ್ವಲ್ಪ ತೊಡಕಿದೆ ಗಮನಿಸಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Today Horoscope: ಸರ್ಕಾರಿ ಉದ್ಯೋಗಿಗಳಿಗೆ, ವ್ಯಾಪಾರಸ್ಥರಿಗೆ ಅನುಕೂಲ ದಿನ, ಹಣ-ಚಿನ್ನದ ಬಗ್ಗೆ ಜಾಗ್ರತೆ ಇರಲಿ..!

https://newsfirstlive.com/wp-content/uploads/2023/08/rashi-bhavishya-25.jpg

    ವೈದ್ಯರು ಔಷಧಿಗೆ ತುಂಬಾ ಹಣ ಖರ್ಚು ಮಾಡುವ ದಿನವಾಗಿರಲಿದೆ

    ಸಾಂಸಾರಿಕ ವಿಚಾರದಲ್ಲಿ ಬೇರೆಯವರಿಂದ ಸಮಸ್ಯೆಯಾಗಬಹುದು.!

    ಯಾರಿಗೆ ಸಹಾಯ ಗೌರವ ನೀಡುತ್ತಿರೋ ಅವರೇ ಶತ್ರುಗಳಾಗುತ್ತಾರೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪೂರ್ವಾಷಾಡ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ
ಇರಲಿದೆ.

ಮೇಷ ರಾಶಿ

  • ಕಾರ್ಯ ಕ್ಷೇತ್ರದಲ್ಲಿ ಉತ್ತಮ ನಿರ್ವಹಣೆ ಮಾಡಲು ಅವಕಾಶವಿದೆ
  • ಇಂದು ಹೊಸ ಉದ್ಯೋಗಕ್ಕೆ ಅವಕಾಶವಿದೆ
  • ಪ್ರೇಮಿಗಳಿಗೆ ಶುಭವಿದೆ ಆದರೆ ಮದುವೆಗೆ ಅಡ್ಡಿಯಾಗಬಹುದು
  • ಸ್ನೇಹಿತರ ಸಹಾಯ ಸಹಕಾರ ಲಭ್ಯವಾಗಲಿದೆ
  • ದಾಂಪತ್ಯ ಜೀವನ ಚೆನ್ನಾಗಿರಲಿದೆ
  • ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆ ಕಾಣಲಿದೆ ಅಗತ್ಯವಾಗಿ ಪರಿಹರಿಸಿಕೊಳ್ಳಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಸ್ನೇಹಿತ ವರ್ಗದಿಂದ ಉತ್ತಮವಾದ ಸುದ್ದಿ ಕೇಳುತ್ತೀರಿ
  • ಮನೆಯ ವಾತಾವರಣ ಚೆನ್ನಾಗಿರಲಿದೆ
  • ಅಂದುಕೊಂಡ ದೊಡ್ಡ ವ್ಯವಹಾರ ಸುಲಭವಾಗಿ ಆಗಲಿದೆ
  • ಮಹಿಳೆಯರು ದುಬಾರಿ ವಸ್ತುಗಳನ್ನು ಖರೀದಿಸಬಹುದು
  • ಮಕ್ಕಳು ವಿಶೇಷವಾದ ಚಟುವಟಿಕೆಗಳ ಬಗ್ಗೆ ಆಸಕ್ತಿ ವಹಿಸಬೇಕು
  • ಪ್ರಯಾಣ ಅಥವಾ ಪ್ರವಾಸಕ್ಕೆ ಯೋಜನೆ ಹಾಕುತ್ತೀರಿ
  • ಮನೆದೇವರ ಪ್ರಾರ್ಥನೆ ಮಾಡಿ

ಮಿಥುನ

  • ನಿಮ್ಮ ಜಾಣ್ಮೆ, ಶಕ್ತಿ ,ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅವಕಾಶವಿದೆ
  • ಇಂದು ವಿದ್ಯಾರ್ಥಿಗಳಿಗೆ ಯಶಸ್ವಿದೆ
  • ಪ್ರೇಮಿಗಳಿಗೆ ಸವಾಲುಗಳಿದ್ದರೂ ಶುಭವಿದೆ
  • ಉನ್ನತ ಅಧಿಕಾರಿಗಳ ಜೊತೆ ಉತ್ತಮವಾಗಿ ನಡೆದುಕೊಳ್ಳಿ
  • ಈ ದಿನ ಒಟ್ಟಾರೆ ಸಾಧಾರಣವಾಗಿದೆ
  • ನಕಾರಾತ್ಮಕ ಚಿಂತನೆಗಳು ಬೇಡ
  • ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಹಿರಿಯರ ವ್ಯವಹಾರದಿಂದ ನಿಧಾನವಾಗಬಹುದು
  • ಅಂಧತ್ವದಿಂದ ಯಾರನ್ನು ನಂಬಬೇಡಿ
  • ಮಾನಸಿಕವಾದ ಒತ್ತಡದಿಂದ ತಪ್ಪಿಸಿಕೊಳ್ಳಿ
  • ವಿವಾದಾತ್ಮಕ ವಿಷಯಗಳಿಂದ ದೂರವಿರಿ
  • ತಾಯಿಯಿಂದ ಕೆಲವು ಸಮಸ್ಯೆಗಳಾಗಬಹುದು
  • ಮನೆಯಲ್ಲಿ ಹೊಂದಾಣಿಕೆಯಿರಲಿ
  • ನವಗ್ರಹರನ್ನು ಆರಾಧನೆ ಮಾಡಿ ಅದರಲ್ಲೂ ಚಂದ್ರ ಗ್ರಹನನ್ನು ಪ್ರಾರ್ಥನೆ ಮಾಡಿ

ಸಿಂಹ

  • ವಿದ್ಯಾರ್ಥಿಗಳಿಗೆ ಉತ್ತಮವಾದ ಫಲಿತಾಂಶವಿದೆ
  • ವ್ಯಾಪಾರಸ್ಥರಿಗೆ ಉತ್ತಮವಾದ ದಿನ
  • ಪ್ರೇಮಿಗಳಲ್ಲಿ ಪರಸ್ಪರ ಅನುಮಾನ ಉಂಟಾಗಿ ಸಮಸ್ಯೆಯಾಗಬಹುದು
  • ಹಣ ಚಿನ್ನದ ಬಗ್ಗೆ ಜಾಗ್ರತೆವಹಿಸಿ
  • ಮನೆಯಲ್ಲಿ ಅಶಾಂತಿಗೆ ನೀವು ಕಾರಣರಾಗಬೇಡಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ತುಂಬಾ ಒತ್ತಡವಿರುವ ದಿನ
  • ಆರೋಗ್ಯದಲ್ಲಿ ತುಂಬಾ ಏರುಪೇರು ಉಂಟಾಗಬಹುದು
  • ನಿಮ್ಮ ವಿವಾದಗಳನ್ನು ಪರಿಹರಿಸಿಕೊಳ್ಳಿ
  • ಸಾಂಸಾರಿಕವಾಗಿ ಉತ್ತಮ ಹೊಂದಾಣಿಕೆಯಿರಲಿ
  • ಮಕ್ಕಳ ಬಗ್ಗೆ ತುಂಬಾ ವೈಶಮ್ಯ ಬೆಳೆಯುತ್ತಿದೆ
  • ತಾಳ್ಮೆಯಿಂದ ಎಲ್ಲವನ್ನು ಬಗೆಹರಿಸಿಕೊಳ್ಳಿ ಶುಭವಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ತುಲಾ

  • ಸಹೋದ್ಯೋಗಿಗಳಿಂದ ಬೆಂಬಲ ಪಡೆಯುತ್ತೀರಿ
  • ಸಂಕೀರ್ಣ ವಿಚಾರಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಿ
  • ಬೇರೆಯವರ ಅಶಿಸ್ತನ್ನು ಸಹಿಸುವುದಿಲ್ಲ
  • ಮನೆಯವರ ಜೊತೆ ಆನಂದದಿಂದಿರಿ
  • ಮಕ್ಕಳ ಅಭ್ಯುದಯಕ್ಕಾಗಿ ಚಿಂತಿಸಿ ನಿರ್ಧಾರ ಮಾಡಿ
  • ಮನೆಯಲ್ಲಿ ಸಡಗರದ ವಾತಾವರಣ ಇರಲಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಮಾನಸಿಕ ನೋವು ನಿಮಗೆ ದೌರ್ಬಲ್ಯವಾಗಬಹುದು
  • ಮನೆಯಲ್ಲಿ ಅತಿಯಾದ ಒಂಟಿತನ ಒಳ್ಳೆಯದಲ್ಲ
  • ಮದುವೆಯ ವಿಚಾರದಲ್ಲಿ ಬೇಸರವಾಗಬಹುದು
  • ಇಂದು ಆರ್ಥಿಕವಾಗಿ ಲಾಭವಿದೆ
  • ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲವಿದೆ
  • ತಾಯಿ ಮಕ್ಕಳಲ್ಲಿ ಹೊಂದಾಣಿಕೆ ತುಂಬಾ ಅಗತ್ಯವಿದೆ
  • ಈಶ್ವರನ ಆರಾಧನೆ ಮಾಡಿ

ಧನುಸ್ಸು

  • ಕೆಲಸದಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತೀರಿ
  • ಅಸೂಯೆಯಿಂದ ಜನರು ನಿಮ್ಮ ಕೆಲಸಗಳಿಗೆ ಅಡ್ಡಿ ಮಾಡುತ್ತಾರೆ
  • ಸಂಬಂಧಿಕರ ಮದುವೆ ವಿಚಾರದಲ್ಲಿ ನಿಮಗೆ ಅವಮಾನ ಆಗಬಹುದು
  • ಬೇರೆಯವರ ವಿಚಾರದಿಂದ ದೂರ ಉಳಿಯುವುದೇ ಉತ್ತಮ
  • ಹೆಚ್ಚು ರಕ್ತದ ಒತ್ತಡ ಇರುವವರಿಗೆ ಸ್ವಲ್ಪ ಸಮಸ್ಯೆಯಾಗಬಹುದು
  • ವೈದ್ಯರು ಔಷಧಿಗೆ ತುಂಬಾ ಹಣ ಖರ್ಚು ಮಾಡುವ ದಿನವಾಗಿರಲಿದೆ
  • ಸಾಯಿಬಾಬಾರ ಪ್ರಾರ್ಥನೆ ಮಾಡಿ

ಮಕರ

  • ಜವಾಬ್ದಾರಿ ಕೆಲಸಗಳಿಗೆ ಅಡ್ಡಿಯಾಗಬಹುದು
  • ಯಾರಿಗೆ ಸಹಾಯ ಗೌರವ ನೀಡುತ್ತಿರೋ ಅವರೇ ಶತ್ರುಗಳಾಗುತ್ತಾರೆ
  • ನಿಮ್ಮ ಮಾತಿಗೆ ಬೆಲೆ ಕಡಿಮೆಯಾಗಬಹುದು
  • ಸಾರ್ವಜನಿಕ ಕಾರ್ಯದಲ್ಲಿ ಭಾಗಿಗಳಾಗುತ್ತೀರಿ
  • ಜನರು ನಿಮ್ಮನ್ನು ನಂಬಿದರೆ ಉಳಿಸಿಕೊಳ್ಳಿ
  • ಯಾರೊಂದಿಗೂ ವಾದ-ವಿವಾದಗಳು ಬೇಡ
  • ಶಕ್ತಿದೇವತಾ ಆರಾಧನೆ ಮಾಡಿ

ಕುಂಭ

  • ಸಾಂಸಾರಿಕ ವಿಚಾರದಲ್ಲಿ ಬೇರೆಯವರಿಂದ ಸಮಸ್ಯೆಯಾಗಬಹುದು
  • ಅಪರಿಚಿತರ ಬಗ್ಗೆ ಜಾಗ್ರತೆಯಿರಲಿ
  • ನಿಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ
  • ಶಿಕ್ಷಣದಲ್ಲಿ ಉತ್ತಮ ಫಲಿತಾಂಶವಿದೆ
  • ತಂದೆ ತಾಯಿಯರಲ್ಲಿ ವಿನಾಕಾರಣ ನಿಷ್ಠೂರವಾಗುತ್ತೀರಿ
  • ನಿಮ್ಮದಲ್ಲದ ಕೆಲಸಕ್ಕೆ ಭಾಗಿಗಳಾಗಬೇಡಿ
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ಮೀನ

  • ನಡೆಯುತ್ತಿರುವ ಕೆಲಸಗಳು ತಕ್ಷಣ ನಿಲ್ಲಬಹುದು
  • ಸಹೋದರ ವರ್ಗದಲ್ಲಿ ತೊಂದರೆಯಾಗಬಹುದು
  • ಹಣದ ವಿಚಾರದಲ್ಲಿ ಕುಟುಂಬದಲ್ಲಿ ಅಶಾಂತಿ
  • ಬೇರೆಯವರಿಂದ ಅವಮಾನಿತರಾಗುತ್ತೀರಿ
  • ಕಾನೂನಿನ ವಿಚಾರದಲ್ಲಿ ಸ್ವಲ್ಪ ತೊಡಕಿದೆ ಗಮನಿಸಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More