newsfirstkannada.com

ದಂಪತಿಗಳ ನಡುವೆ ಗಲಾಟೆ, ಪ್ರಯಾಣದಲ್ಲಿ ಅನಾನುಕೂಲ- ಇಲ್ಲಿದೆ ಇಂದಿನ ಭವಿಷ್ಯ

Share :

08-11-2023

    ಷೇರು ಮಾರುಕಟ್ಟೆಯಲ್ಲಿ ಎಚ್ಚರಿಕೆಯಿಂದ ಹೂಡಿಕೆ ಮಾಡಿ, ಪ್ರಯಾಣ ಬೇಡ

    ಸಹೋದರರಲ್ಲಿ ಸಮಸ್ಯೆ, ಮನೆಯವರ ಅಸಹಕಾರದಿಂದ ಕೆಲ ಕೆಲಸ ನಿಧಾನ

    ಮಕ್ಕಳು ಸರಿಯಾದ ನಿರ್ಧಾರ ಮಾಡದೆ ಇರುವುದರಿಂದ ಬೇಸರವಾಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಪುಬ್ಬಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ದಿನಚರಿಯಲ್ಲಿ ವ್ಯತ್ಯಾಸವಾಗಲು ಅವಕಾಶ ಕೊಡಬೇಡಿ
  • ದೇಹದಲ್ಲಿ ಸ್ವಲ್ಪ ಸಮಸ್ಯೆ ಕಾಣಬಹುದು
  • ಮನೆಯವರ ಅಸಹಕಾರದಿಂದ ಕೆಲವು ಕೆಲಸ ನಿಧಾನವಾಗಲಿದೆ
  • ಸಹೋದರ ವರ್ಗದವರಿಗೆ ಸಮಸ್ಯೆಯಾಗಬಹುದು
  • ಪ್ರಯತ್ನವಿರಲಿ ನಿರಾಸೆ ಬೇಡ
  • ಹಣದ ವಿಚಾರದಲ್ಲಿ ಸ್ವಲ್ಪ ಏರಿಳಿತಗಳು ಕಾಣಬಹುದು
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಷಭ

  • ಉದ್ಯೋಗದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಿ ಕಾಣಲಿದೆ
  • ವಿದ್ಯಾರ್ಥಿಗಳು ತುಂಬಾ ಪರಿಶ್ರಮ ಪಡಬೇಕಾಗಬಹುದು
  • ಅನಾವಶ್ಯಕವಾಗಿ ಚಿಂತಿಸಬೇಡಿ ಪ್ರಯೋಜನವಿಲ್ಲ
  • ಕೆಲಸದ ಗುಣಮಟ್ಟ ಹೆಚ್ಚಾಗಲಿದೆ
  • ಸಂತೋಷ ಮತ್ತು ನೆಮ್ಮದಿ ಇರಲಿದೆ
  • ಸ್ವಲ್ಪ ಸಮಸ್ಯೆಗಳಿರುವ ವಿಚಾರಗಳನ್ನು ಜಾಣ್ಮೆಯಿಂದ ಬಗೆಹರಿಸಿ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಆಸ್ತಿಯ ವಿಚಾರದಲ್ಲಿ ದೊಡ್ಡ ಹೂಡಿಕೆ ಮಾಡಬಹುದು
  • ಸ್ನೇಹಿತರು ನಿಮ್ಮ ಜೊತೆಯಲ್ಲಿ ಚೆನ್ನಾಗಿರುತ್ತಾರೆ
  • ಒತ್ತಡದಿಂದ ಮುಕ್ತರಾಗಲು ಪ್ರಯತ್ನಿಸಿ
  • ರಾಜಕೀಯ ವ್ಯಕ್ತಿಗಳಿಗೆ ಶುಭವಿದೆ
  • ವಿಷಯವನ್ನು ಸರಿಯಾಗಿ ತಿಳಿದು ನಿರ್ಧಾರ ಮಾಡಿ
  • ತಂದೆಯವರ ಆರೋಗ್ಯದಲ್ಲಿ ಏರುಪೇರಾಗಬಹುದು
  • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ

ಕಟಕ

  • ರಾಜಕೀಯ ವ್ಯಕ್ತಿಗಳ ಪ್ರಭಾವ ಹೆಚ್ಚಾಗಬಹುದು
  • ಷೇರು ಮಾರುಕಟ್ಟೆಯಲ್ಲಿ ಎಚ್ಚರಿಕೆಯಿಂದ ಹೂಡಿಕೆ ಮಾಡಿ
  • ನವದಂಪತಿಗಳಿಗೆ ಶುಭ ಸಮಯ
  • ಮಾತಿನಲ್ಲಿ ತಾಳ್ಮೆಯಿರಲಿ
  • ಅನಪೇಕ್ಷಿತ ಪ್ರಯಾಣದಿಂದ ತೊಂದರೆ ಉಂಟಾಗಬಹುದು
  • ಪರಿಚಯವಿಲ್ಲದ ಜನರಿಂದ ನಷ್ಟವಾಗುವ ಸಾಧ್ಯತೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಕ್ರೀಡೆಗೆ ಸಂಬಂಧಿಸಿದಂತೆ ಹಠ ಮಾಡಬಾರದು
  • ಉನ್ನತ ಅಧಿಕಾರಿಗಳೊಂದಿಗೆ ವಾದ ಮಾಡಬೇಡಿ
  • ತಾಯಿಯ ಸಲಹೆಯನ್ನು ಸ್ವೀಕರಿಸಿ ಶುಭವಿದೆ
  • ಕೌಟುಂಬಿಕವಾಗಿ ಉತ್ತಮ ವಾತಾವರಣವ ಇರಲಿದೆ
  • ಪ್ರಮುಖ ಕೆಲಸಗಳ ಬಗ್ಗೆ ಹೆಚ್ಚು ಆಸಕ್ತಿವಹಿಸಿ
  • ಹಲವು ಸವಾಲುಗಳನ್ನು ಗೆಲ್ಲುವ ದಿನ
  • ಕುಲದೇವತಾ ಪ್ರಾರ್ಥನೆ ಮಾಡಿ

ಕನ್ಯಾ

  • ತುಂಬಾ ಆರಾಮವಾಗಿ ಕಾಲ ಕಳೆಯಲು ಪ್ರಯತ್ನಿಸುತ್ತೀರಿ
  • ಹೊಸ ವ್ಯಾಪಾರವನ್ನು ಆರಂಭಿಸಬಹುದು
  • ಹೊಸ ಸಂಪರ್ಕಗಳ ಲಾಭವನ್ನು ಪಡೆಯುತ್ತೀರಿ
  • ಪ್ರೇಮಿಗಳಿಗೆ ಸ್ವಲ್ಪ ಮಾನಸಿಕ ಹಿಂಸೆಯಾಗಬಹುದು
  • ಪ್ರವಾಸಕ್ಕೆ ಯೋಜನೆ ಇರಲಿದೆ ಸಮಾಧಾನವಿಲ್ಲ
  • ಬೇರೆಯವರ ಮಾತು ಸರಿ ಅನಿಸುವುದಿಲ್ಲ
  • ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಏಕ ನಕ್ಷತ್ರದ ದಂಪತಿಗಳಿಗೆ ತೊಂದರೆಯಾಗಬಹುದು
  • ಮಕ್ಕಳ ಬಗ್ಗೆ ಉತ್ತಮ ಅಭಿಮಾನ ಹೆಚ್ಚಾಗಲಿದೆ
  • ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ
  • ಉದ್ಯೋಗದ ಸ್ಥಾನ ಬಲವಾಗಿರಲಿದೆ
  • ಮಾನಸಿಕ ಒತ್ತಡವಿದ್ದರೂ ಕೂಡ ಜಯವಿದೆ
  • ವ್ಯಾವಹಾರಿಕವಾಗಿ ತುಂಬಾ ಅನುಕೂಲವಿರುವ ದಿನ
  • ಐಕ್ಯಮತ್ಯ ಮಂತ್ರವನ್ನು ಶ್ರವಣ ಮಾಡಿ

ವೃಶ್ಚಿಕ

  • ಸಾಂಸಾರಿಕವಾದ ಜೀವನ ಚೆನ್ನಾಗಿರಲಿದೆ
  • ಉದ್ಯೋಗದಲ್ಲಿರುವವರಿಗೆ ಬಡ್ತಿಯ ಸೂಚನೆ ಇದೆ
  • ವ್ಯಾವಹಾರಿಕ ಪ್ರಗತಿಯಿಂದ ಹಣ ಮತ್ತು ಸಂತೋಷ ಸಿಗಲಿದೆ
  • ಮನೆಯ ಅಲಂಕಾರಕ್ಕೆ ಹಣ ಖರ್ಚು ಮಾಡುತ್ತೀರಿ
  • ಮಕ್ಕಳು ಸರಿಯಾದ ನಿರ್ಧಾರ ಮಾಡದೆ ಇರುವುದರಿಂದ ಬೇಸರವಾಗಲಿದೆ
  • ಹಣಕಾಸಿನ ವಿಚಾರದಲ್ಲಿ ಅನುಕೂಲವಿದೆ ತೋರಿಕೆ ಬೇಡ
  • ಮಹಾಲಕ್ಷ್ಮಿ ದೇವಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಇಂದು ಪ್ರಯಾಣದಲ್ಲಿ ಅನಾನುಕೂಲವಿದೆ
  • ಇಂದು ಬುದ್ಧಿವಂತಿಕೆಯಿಂದ ವರ್ತಿಸಬೇಕು
  • ಗೊತ್ತಿಲ್ಲದ ವಿಚಾರದಲ್ಲಿ ವಾದ ಮಾಡಬೇಡಿ
  • ಮನೆಯಲ್ಲಿಯೇ ಜಗಳ ಮಾಡುವ ಸಾಧ್ಯತೆ ಇರಬಹುದು
  • ಮಕ್ಕಳಿಂದ ಸಂತೋಷ ಪಡುತ್ತೀರಿ
  • ಗುರಿ ಸಾಧಿಸುವಲ್ಲಿ ತುಂಬಾ ಪ್ರಯಾಸ ಪಡುತ್ತೀರಿ ಆದರೂ ವಿಫಲರಾಗುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ವೃತ್ತಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಕೇಳುತ್ತೀರಿ
  • ನಿಮ್ಮ ಪ್ರಗತಿ ಹಿರಿಯರಿಗೆ ಸಂತೋಷ ತರಲಿದೆ
  • ಮನೆಗೆ ಹೊಸ ವಸ್ತುಗಳನ್ನು ಖರೀದಿಸುತ್ತೀರಿ
  • ಹಿರಿಯರ ಮಾತುಗಳನ್ನು ಎಚ್ಚರಿಕೆಯಿಂದ ಕೇಳಿ
  • ಜನರು ನಿಮ್ಮ ಸಂಪರ್ಕಕ್ಕೆ ಕಾಯ್ತಾ ಇರ್ತಾರೆ
  • ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗಲಿದೆ
  • ನವಗ್ರಹರ ಆರಾಧನೆ ಮಾಡಿ

ಕುಂಭ

  • ಮನಶಾಂತಿಗಾಗಿ ಏಕಾಂತತೆ ಬಯಸುತ್ತೀರಿ ಆದರೆ ಅದು ಅಸಾಧ್ಯ
  • ಉದ್ಯೋಗಸ್ಥರಿಗೆ ಹಣದ ಚಿಂತೆ ಕಾಡಲಿದೆ
  • ರಾಜಕಾರಣಿಗಳಿಗೆ ಹಲವಾರು ಸವಾಲುಗಳು ಎದುರಾಗಲಿದೆ ಆದರೂ ಜಯವಾಗಲಿದೆ
  • ಹಣ ಹೂಡಿಕೆಗೆ ಉತ್ತಮವಾದ ಸಮಯ
  • ಭವಿಷ್ಯದ ಯೋಜನೆಯ ಬಗ್ಗೆ ಭದ್ರವಾದ ಅಡಿಪಾಯ ಹಾಕಿ
  • ಮನೆಯಲ್ಲಿ ಅಥವಾ ಕಾರ್ಯಕ್ಷೇತ್ರದಲ್ಲಿ ಶಿಸ್ತನ್ನು ಪಾಲಿಸಿ
  • ಈಶ್ವರನ ಆರಾಧನೆ ಮಾಡಿ

ಮೀನ

  • ಜೀವನದ ಮೌಲ್ಯದ ಬಗ್ಗೆ ತುಂಬಾ ಹೆಮ್ಮೆ ಪಡುತ್ತೀರಿ
  • ಕುಟುಂಬದ ಸದಸ್ಯರ ಜೊತೆ ಸಂತೋಷವಾಗಿರುತ್ತೀರಿ
  • ನಿಮ್ಮ ನಿರ್ಧಾರ, ನಿಮ್ಮ ಕೆಲಸಕ್ಕೆ ಬೇರೆಯವರು ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ
  • ಅನುಭವದ ಮಾತು ನಿಮಗೆ ಸ್ಫೂರ್ತಿಯಾಗಲಿದೆ
  • ಇಂದು ಕೆಲಸದ ಒತ್ತಡ ಇರಲಿದೆ
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಂಪತಿಗಳ ನಡುವೆ ಗಲಾಟೆ, ಪ್ರಯಾಣದಲ್ಲಿ ಅನಾನುಕೂಲ- ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಷೇರು ಮಾರುಕಟ್ಟೆಯಲ್ಲಿ ಎಚ್ಚರಿಕೆಯಿಂದ ಹೂಡಿಕೆ ಮಾಡಿ, ಪ್ರಯಾಣ ಬೇಡ

    ಸಹೋದರರಲ್ಲಿ ಸಮಸ್ಯೆ, ಮನೆಯವರ ಅಸಹಕಾರದಿಂದ ಕೆಲ ಕೆಲಸ ನಿಧಾನ

    ಮಕ್ಕಳು ಸರಿಯಾದ ನಿರ್ಧಾರ ಮಾಡದೆ ಇರುವುದರಿಂದ ಬೇಸರವಾಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಪುಬ್ಬಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ದಿನಚರಿಯಲ್ಲಿ ವ್ಯತ್ಯಾಸವಾಗಲು ಅವಕಾಶ ಕೊಡಬೇಡಿ
  • ದೇಹದಲ್ಲಿ ಸ್ವಲ್ಪ ಸಮಸ್ಯೆ ಕಾಣಬಹುದು
  • ಮನೆಯವರ ಅಸಹಕಾರದಿಂದ ಕೆಲವು ಕೆಲಸ ನಿಧಾನವಾಗಲಿದೆ
  • ಸಹೋದರ ವರ್ಗದವರಿಗೆ ಸಮಸ್ಯೆಯಾಗಬಹುದು
  • ಪ್ರಯತ್ನವಿರಲಿ ನಿರಾಸೆ ಬೇಡ
  • ಹಣದ ವಿಚಾರದಲ್ಲಿ ಸ್ವಲ್ಪ ಏರಿಳಿತಗಳು ಕಾಣಬಹುದು
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಷಭ

  • ಉದ್ಯೋಗದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಿ ಕಾಣಲಿದೆ
  • ವಿದ್ಯಾರ್ಥಿಗಳು ತುಂಬಾ ಪರಿಶ್ರಮ ಪಡಬೇಕಾಗಬಹುದು
  • ಅನಾವಶ್ಯಕವಾಗಿ ಚಿಂತಿಸಬೇಡಿ ಪ್ರಯೋಜನವಿಲ್ಲ
  • ಕೆಲಸದ ಗುಣಮಟ್ಟ ಹೆಚ್ಚಾಗಲಿದೆ
  • ಸಂತೋಷ ಮತ್ತು ನೆಮ್ಮದಿ ಇರಲಿದೆ
  • ಸ್ವಲ್ಪ ಸಮಸ್ಯೆಗಳಿರುವ ವಿಚಾರಗಳನ್ನು ಜಾಣ್ಮೆಯಿಂದ ಬಗೆಹರಿಸಿ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಆಸ್ತಿಯ ವಿಚಾರದಲ್ಲಿ ದೊಡ್ಡ ಹೂಡಿಕೆ ಮಾಡಬಹುದು
  • ಸ್ನೇಹಿತರು ನಿಮ್ಮ ಜೊತೆಯಲ್ಲಿ ಚೆನ್ನಾಗಿರುತ್ತಾರೆ
  • ಒತ್ತಡದಿಂದ ಮುಕ್ತರಾಗಲು ಪ್ರಯತ್ನಿಸಿ
  • ರಾಜಕೀಯ ವ್ಯಕ್ತಿಗಳಿಗೆ ಶುಭವಿದೆ
  • ವಿಷಯವನ್ನು ಸರಿಯಾಗಿ ತಿಳಿದು ನಿರ್ಧಾರ ಮಾಡಿ
  • ತಂದೆಯವರ ಆರೋಗ್ಯದಲ್ಲಿ ಏರುಪೇರಾಗಬಹುದು
  • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ

ಕಟಕ

  • ರಾಜಕೀಯ ವ್ಯಕ್ತಿಗಳ ಪ್ರಭಾವ ಹೆಚ್ಚಾಗಬಹುದು
  • ಷೇರು ಮಾರುಕಟ್ಟೆಯಲ್ಲಿ ಎಚ್ಚರಿಕೆಯಿಂದ ಹೂಡಿಕೆ ಮಾಡಿ
  • ನವದಂಪತಿಗಳಿಗೆ ಶುಭ ಸಮಯ
  • ಮಾತಿನಲ್ಲಿ ತಾಳ್ಮೆಯಿರಲಿ
  • ಅನಪೇಕ್ಷಿತ ಪ್ರಯಾಣದಿಂದ ತೊಂದರೆ ಉಂಟಾಗಬಹುದು
  • ಪರಿಚಯವಿಲ್ಲದ ಜನರಿಂದ ನಷ್ಟವಾಗುವ ಸಾಧ್ಯತೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಕ್ರೀಡೆಗೆ ಸಂಬಂಧಿಸಿದಂತೆ ಹಠ ಮಾಡಬಾರದು
  • ಉನ್ನತ ಅಧಿಕಾರಿಗಳೊಂದಿಗೆ ವಾದ ಮಾಡಬೇಡಿ
  • ತಾಯಿಯ ಸಲಹೆಯನ್ನು ಸ್ವೀಕರಿಸಿ ಶುಭವಿದೆ
  • ಕೌಟುಂಬಿಕವಾಗಿ ಉತ್ತಮ ವಾತಾವರಣವ ಇರಲಿದೆ
  • ಪ್ರಮುಖ ಕೆಲಸಗಳ ಬಗ್ಗೆ ಹೆಚ್ಚು ಆಸಕ್ತಿವಹಿಸಿ
  • ಹಲವು ಸವಾಲುಗಳನ್ನು ಗೆಲ್ಲುವ ದಿನ
  • ಕುಲದೇವತಾ ಪ್ರಾರ್ಥನೆ ಮಾಡಿ

ಕನ್ಯಾ

  • ತುಂಬಾ ಆರಾಮವಾಗಿ ಕಾಲ ಕಳೆಯಲು ಪ್ರಯತ್ನಿಸುತ್ತೀರಿ
  • ಹೊಸ ವ್ಯಾಪಾರವನ್ನು ಆರಂಭಿಸಬಹುದು
  • ಹೊಸ ಸಂಪರ್ಕಗಳ ಲಾಭವನ್ನು ಪಡೆಯುತ್ತೀರಿ
  • ಪ್ರೇಮಿಗಳಿಗೆ ಸ್ವಲ್ಪ ಮಾನಸಿಕ ಹಿಂಸೆಯಾಗಬಹುದು
  • ಪ್ರವಾಸಕ್ಕೆ ಯೋಜನೆ ಇರಲಿದೆ ಸಮಾಧಾನವಿಲ್ಲ
  • ಬೇರೆಯವರ ಮಾತು ಸರಿ ಅನಿಸುವುದಿಲ್ಲ
  • ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಏಕ ನಕ್ಷತ್ರದ ದಂಪತಿಗಳಿಗೆ ತೊಂದರೆಯಾಗಬಹುದು
  • ಮಕ್ಕಳ ಬಗ್ಗೆ ಉತ್ತಮ ಅಭಿಮಾನ ಹೆಚ್ಚಾಗಲಿದೆ
  • ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ
  • ಉದ್ಯೋಗದ ಸ್ಥಾನ ಬಲವಾಗಿರಲಿದೆ
  • ಮಾನಸಿಕ ಒತ್ತಡವಿದ್ದರೂ ಕೂಡ ಜಯವಿದೆ
  • ವ್ಯಾವಹಾರಿಕವಾಗಿ ತುಂಬಾ ಅನುಕೂಲವಿರುವ ದಿನ
  • ಐಕ್ಯಮತ್ಯ ಮಂತ್ರವನ್ನು ಶ್ರವಣ ಮಾಡಿ

ವೃಶ್ಚಿಕ

  • ಸಾಂಸಾರಿಕವಾದ ಜೀವನ ಚೆನ್ನಾಗಿರಲಿದೆ
  • ಉದ್ಯೋಗದಲ್ಲಿರುವವರಿಗೆ ಬಡ್ತಿಯ ಸೂಚನೆ ಇದೆ
  • ವ್ಯಾವಹಾರಿಕ ಪ್ರಗತಿಯಿಂದ ಹಣ ಮತ್ತು ಸಂತೋಷ ಸಿಗಲಿದೆ
  • ಮನೆಯ ಅಲಂಕಾರಕ್ಕೆ ಹಣ ಖರ್ಚು ಮಾಡುತ್ತೀರಿ
  • ಮಕ್ಕಳು ಸರಿಯಾದ ನಿರ್ಧಾರ ಮಾಡದೆ ಇರುವುದರಿಂದ ಬೇಸರವಾಗಲಿದೆ
  • ಹಣಕಾಸಿನ ವಿಚಾರದಲ್ಲಿ ಅನುಕೂಲವಿದೆ ತೋರಿಕೆ ಬೇಡ
  • ಮಹಾಲಕ್ಷ್ಮಿ ದೇವಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಇಂದು ಪ್ರಯಾಣದಲ್ಲಿ ಅನಾನುಕೂಲವಿದೆ
  • ಇಂದು ಬುದ್ಧಿವಂತಿಕೆಯಿಂದ ವರ್ತಿಸಬೇಕು
  • ಗೊತ್ತಿಲ್ಲದ ವಿಚಾರದಲ್ಲಿ ವಾದ ಮಾಡಬೇಡಿ
  • ಮನೆಯಲ್ಲಿಯೇ ಜಗಳ ಮಾಡುವ ಸಾಧ್ಯತೆ ಇರಬಹುದು
  • ಮಕ್ಕಳಿಂದ ಸಂತೋಷ ಪಡುತ್ತೀರಿ
  • ಗುರಿ ಸಾಧಿಸುವಲ್ಲಿ ತುಂಬಾ ಪ್ರಯಾಸ ಪಡುತ್ತೀರಿ ಆದರೂ ವಿಫಲರಾಗುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ವೃತ್ತಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಕೇಳುತ್ತೀರಿ
  • ನಿಮ್ಮ ಪ್ರಗತಿ ಹಿರಿಯರಿಗೆ ಸಂತೋಷ ತರಲಿದೆ
  • ಮನೆಗೆ ಹೊಸ ವಸ್ತುಗಳನ್ನು ಖರೀದಿಸುತ್ತೀರಿ
  • ಹಿರಿಯರ ಮಾತುಗಳನ್ನು ಎಚ್ಚರಿಕೆಯಿಂದ ಕೇಳಿ
  • ಜನರು ನಿಮ್ಮ ಸಂಪರ್ಕಕ್ಕೆ ಕಾಯ್ತಾ ಇರ್ತಾರೆ
  • ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗಲಿದೆ
  • ನವಗ್ರಹರ ಆರಾಧನೆ ಮಾಡಿ

ಕುಂಭ

  • ಮನಶಾಂತಿಗಾಗಿ ಏಕಾಂತತೆ ಬಯಸುತ್ತೀರಿ ಆದರೆ ಅದು ಅಸಾಧ್ಯ
  • ಉದ್ಯೋಗಸ್ಥರಿಗೆ ಹಣದ ಚಿಂತೆ ಕಾಡಲಿದೆ
  • ರಾಜಕಾರಣಿಗಳಿಗೆ ಹಲವಾರು ಸವಾಲುಗಳು ಎದುರಾಗಲಿದೆ ಆದರೂ ಜಯವಾಗಲಿದೆ
  • ಹಣ ಹೂಡಿಕೆಗೆ ಉತ್ತಮವಾದ ಸಮಯ
  • ಭವಿಷ್ಯದ ಯೋಜನೆಯ ಬಗ್ಗೆ ಭದ್ರವಾದ ಅಡಿಪಾಯ ಹಾಕಿ
  • ಮನೆಯಲ್ಲಿ ಅಥವಾ ಕಾರ್ಯಕ್ಷೇತ್ರದಲ್ಲಿ ಶಿಸ್ತನ್ನು ಪಾಲಿಸಿ
  • ಈಶ್ವರನ ಆರಾಧನೆ ಮಾಡಿ

ಮೀನ

  • ಜೀವನದ ಮೌಲ್ಯದ ಬಗ್ಗೆ ತುಂಬಾ ಹೆಮ್ಮೆ ಪಡುತ್ತೀರಿ
  • ಕುಟುಂಬದ ಸದಸ್ಯರ ಜೊತೆ ಸಂತೋಷವಾಗಿರುತ್ತೀರಿ
  • ನಿಮ್ಮ ನಿರ್ಧಾರ, ನಿಮ್ಮ ಕೆಲಸಕ್ಕೆ ಬೇರೆಯವರು ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ
  • ಅನುಭವದ ಮಾತು ನಿಮಗೆ ಸ್ಫೂರ್ತಿಯಾಗಲಿದೆ
  • ಇಂದು ಕೆಲಸದ ಒತ್ತಡ ಇರಲಿದೆ
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More