newsfirstkannada.com

ಕುಟುಂಬದಲ್ಲಿ ಏನೋ ಕಳವಳ, ಕಾನೂನಿನ ಹೋರಾಟದಲ್ಲಿ ಸಿಗಲಿದೆ ಜಯ; ಇಲ್ಲಿದೆ ಇಂದಿನ ಭವಿಷ್ಯ.!

Share :

01-08-2023

    ವಿವಾದದಿಂದ ಯಾವುದೇ ವಿಚಾರಗಳಿಗೆ ಸರಿಯಾದ ಉತ್ತರ ಸಿಗಲಿದೆ

    ಪ್ರೇಮಿಗಳಿಗೆ ಸಮಸ್ಯೆ ಆಗುವುದರಿಂದ ದುರಂತವನ್ನು ಕಾಣಬಹುದು.!

    ಮಾತು ಮಿತವಾಗಿರಲಿ, ಅಧಿಕಾರಿಗಳಿಂದ ನಿಮ್ಮ ಬಗ್ಗೆ ಅಸಮಾಧಾನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲಪಕ್ಷ, ಪೂರ್ಣಿಮಾ, ಉತ್ತರಾಷಾಡ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ
  • ಬೇರೆಯವರ ವ್ಯವಹಾರದಿಂದ ದೂರವಿರಿ
  • ಕೆಲವು ದೋಷಗಳು ವ್ಯವಹಾರದಲ್ಲಿ ಕಾಣಬಹುದು
  • ಮನೆಯ ವಾತಾವರಣದ ಬಗ್ಗೆ ಚಿಂತಿಸಿ
  • ಹಣದ ಗೊಂದಲ ಇರಬಹುದು
  • ಮಕ್ಕಳ ಅಸಹಕಾರ ನಿಮಗೆ ತೊಂದರೆಯನ್ನು ಉಂಟು ಮಾಡಬಹುದು
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು
  • ಕಾರ್ಯ ಶೈಲಿಯಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಲಿದೆ
  • ಕೆಲಸದ ಗುಣಮಟ್ಟವನ್ನು ಕಾಪಾಡಿಕೊಳ್ಳಿ
  • ಆರ್ಥಿಕ ಸ್ಥಿತಿಯಲ್ಲಿ ಗಣನೀಯ ಬದಲಾವಣೆಯಾಗಬಹುದು
  • ಎಷ್ಟೇ ಹಣ ಬಂದರೂ ಖರ್ಚಿಗೆ ದಾರಿ ಇದೆ
  • ಹೊಸ ಸಂಪರ್ಕಗಳು ಸಿಗುವುದರಿಂದ ಅನುಕೂಲ ಆಗಲಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಮಿಥುನ

  • ದೊಡ್ಡವರ ಆಶೀರ್ವಾದ ಪಡೆಯಿರಿ
  • ಅನಿರೀಕ್ಷಿತವಾದ ಧನಲಾಭ ಆಗಬಹುದು
  • ಸ್ಥಿರಾಸ್ತಿಯ ಬಗ್ಗೆ ಚಿಂತನೆ ಮಾಡುತ್ತೀರಿ
  • ಹೊಸ ಕೆಲಸವನ್ನು ಆರಂಭಿಸಲು ತೊಂದರೆ ಇಲ್ಲ
  • ವಿದ್ಯಾರ್ಥಿಗಳಿಗೆ ಸವಾಲುಗಳು ಹೆಚ್ಚಾಗಬಹುದು
  • ಇಂದು ಪ್ರೇಮಿಗಳಿಗೆ ಸುದಿನ
  • ಶರಭೇಶ್ವರರನ್ನು ಪ್ರಾರ್ಥನೆ ಮಾಡಿ

ಕಟಕ

  •  ವ್ಯಾವಹಾರಿಕವಾದ ಸಮಸ್ಯೆಗಳಿಂದ ಮುಕ್ತಿ
  • ಕಾಲು ನೋವು ಸಮಸ್ಯೆಯಾಗಬಹುದು
  • ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲವಿದೆ
  • ನಿಂತಿದ್ದ ಕೆಲಸಗಳು ಪರಿಪೂರ್ಣ ಆಗಲಿದೆ
  • ನಿಮ್ಮ ನಿರ್ಧಾರಗಳಲ್ಲಿ ಯಾವುದೇ ರೀತಿಯ ಸಡಿಲಿಕೆ ಬೇಡ
  • ಹಣವು ನಿಮ್ಮ ಕೈ ಸೇರುವುದು
  • ಈಶ್ವರನ ಆರಾಧನೆ ಮಾಡಿ

ಸಿಂಹ

  • ಮಕ್ಕಳ ಬಗ್ಗೆ ಚಿಂತಿಸುತ್ತೀರಿ
  • ಉದ್ಯೋಗದಲ್ಲಿ ಹೊಸ ವಿಚಾರ ಸೃಷ್ಟಿಯಾಗಬಹುದು
  • ಆಸ್ತಿಯ ವಿಚಾರದಲ್ಲಿ ಅನುಕೂಲವಿದೆ
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಆದ್ಯತೆ ಇರಲಿ
  • ಬಂಧುಗಳಿಂದ ಪ್ರಶಂಸೆ ಸಿಗಬಹುದು
  • ಕಾನೂನಿನ ಹೋರಾಟದಲ್ಲಿ ಜಯ ಸಿಗಲಿದೆ
  • ಲಲಿತ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಹಿರಿಯರ ಸಹಾಯದಿಂದ ಅನುಕೂಲವಿದೆ
  • ಶತ್ರುಗಳ ವಿರುದ್ಧ ಜಾಗ್ರತೆಯಿಂದ ವರ್ತಿಸಿ
  • ಕುಟುಂಬದಲ್ಲಿ ಏನೋ ಕಳವಳ
  • ಪ್ರವಾಸಕ್ಕೆ ಚಿಂತಿಸುತ್ತೀರಿ ಕಾರ್ಯರೂಪಕ್ಕೆ ಬರೋದು ಕಷ್ಟ ಆಗಲಿದೆ
  • ಬೆಲೆ ಬಾಳುವ ವಸ್ತುವಿನ ನಷ್ಟ ಆಗಲಿದೆ
  • ಮಾನಸಿಕವಾಗಿ ಸಮಾಧಾನ ಇರುವುದಿಲ್ಲ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಸಾಂಸಾರಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಿ
  • ಕೆಲವು ಅಗತ್ಯ ಕೆಲಸಗಳಿಂದ ಸಮಾಧಾನ ಇರಲಿದೆ
  • ವ್ಯಾಪಾರದಲ್ಲಿ ಹಣ ಹೂಡಿಕೆಯ ಸಂಭವವಿದೆ
  • ಸಹೋದರ ವರ್ಗದಿಂದ ಸಹಾಯ ಆಗಬಹುದು
  • ಆರೋಗ್ಯ ಸಮಸ್ಯೆ ದೂರ ಆಗಲಿದೆ
  • ವಿವಾದದಿಂದ ಯಾವುದೇ ವಿಚಾರಗಳಿಗೆ ಸರಿಯಾದ ಉತ್ತರ ಸಿಗಲಿದೆ
  • ಶ್ರೀ ರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  •  ಕುಟುಂಬದಲ್ಲಿ ಸ್ವಲ್ಪ ಸಮಾಧಾನದ ವಾತಾವರಣ
  • ಹಿರಿಯ ಅಧಿಕಾರಿಗಳು ಸಹಕರಿಸುತ್ತಾರೆ
  • ಇಂದು ನಿಮ್ಮ ಸ್ವಾಭಿಮಾನ ಹೆಚ್ಚಾಗಲಿದೆ
  • ಉದ್ಯೋಗ ಹುಡುಕುತ್ತಿರುವವರಿಗೆ ನಿರಾಸೆಯಾಗಬಹುದು
  • ಪರೀಕ್ಷಾ ಫಲಿತಾಂಶಗಳು ನಿಮ್ಮ ಪರವಾಗಿರುವುದಿಲ್ಲ
  • ಉದ್ಯೋಗಿಗಳಿಗೆ ಒತ್ತಡದಿಂದ ಕಿರಿಕಿರಿಯಾಗಬಹುದು
  • ಲಕ್ಷ್ಮೀನರಸಿಂಹ ಸ್ವಾಮಿಯನ್ನು ಆರಾಧನೆ ಮಾಡಿ

ಧನುಸ್ಸು

  • ಅಧಿಕವಾದ ಖರ್ಚು ಮನಸ್ಸಿಗೆ ಸಮಾಧಾನವಿಲ್ಲ
  • ಗುಣಮಟ್ಟದಲ್ಲಿ ನೀವು ರಾಜಿಯನ್ನು ಮಾಡಿಕೊಳ್ಳುವುದು ಬೇಡ
  • ವಿನಾಕಾರಣ ಸಲಹೆಗಳನ್ನು ಕೊಡದಿರಿ
  • ಪ್ರೀತಿ ಪ್ರೇಮದ ವಿಚಾರದಲ್ಲಿ ನಂಬಿಕೆ ಕಡಿಮೆಯಾಗಲಿದೆ
  • ನವದಂಪತಿಗಳಿಗೆ ಕೆಲವು ಸಮಸ್ಯೆಯಾಗಬಹುದು
  • ಅನಾರೋಗ್ಯ ಪೀಡಿತರಿಗೆ ತೊಂದರೆಯಾಗಬಹುದು
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

  • ನಿಮ್ಮ ಕ್ಷೇತ್ರದಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತೀರಿ
  • ಇಂದು ಭೂ ವ್ಯವಹಾರಸ್ಥರಿಗೆ ಶುಭವಿದೆ
  • ಸಾಮಾಜಿಕ ಚಟುವಟಿಕೆಗಳು ನಿಮ್ಮ ಕೈ ಹಿಡಿಯಲಿದೆ
  • ಮನೆಯಲ್ಲಿಯೂ ಸಮಾಧಾನಕರ ವಾತಾವರಣವಿದೆ
  • ಮಕ್ಕಳಿಂದ ಸ್ವಲ್ಪ ಯೋಚನೆಯಾಗುವುದರಿಂದ ಭಯ ಆಗಲಿದೆ
  • ಸ್ನೇಹಿತರಲ್ಲಿ ವಿರಸ ಮತ್ತು ಬೇಸರ ಉಂಟಾಗಲಿದೆ
  • ಶಿವರಾಧನೆ ಮಾಡಿ

ಕುಂಭ

  • ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸವನ್ನು ಆಯ್ಕೆ ಮಾಡಿ
  • ಪ್ರೇಮಿಗಳಿಗೆ ಸಮಸ್ಯೆಯಾಗುವುದರಿಂದ ದುರಂತವನ್ನು ಕಾಣಬಹುದು
  • ಕೆಲಸದಲ್ಲಿ ಯಶಸ್ಸನ್ನು ಕಾಣುತ್ತೀರಿ
  • ಪೂರ್ಣ ಆತ್ಮವಿಶ್ವಾಸದ ಜೊತೆಯಲ್ಲೇ ಕೆಲಸ ಮಾಡಬೇಕು
  • ಕೆಲಸದ ಬದಲಾವಣೆಯ ಚಿಂತೆ ಬೇಡ
  • ಸರ್ಕಾರಿ ಇಲಾಖೆಯವರಿಗೆ ಸ್ವಲ್ಪ ಸಮಸ್ಯೆಯಾಗಬಹದು
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ಮೀನ

  • ಅಧಿಕಾರಿಗಳಿಂದ ನಿಮ್ಮ ಬಗ್ಗೆ ಅಸಮಾಧಾನ
  • ಮಾತು ಮಿತವಾಗಿದ್ದರೆ ಒಳ್ಳೆಯದು
  • ಬೇರೆಯವರ ಸಲಹೆಯನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ
  • ಕೆಲಸದ ಒತ್ತಡ ನಿಮಗೆ ಬೇಸರ ತರಲಿದೆ
  • ನೀವು ಅಂದುಕೊಂಡ ಕೆಲಸ ನಿಧಾನಗತಿಯಲ್ಲಿ ಸಾಗಲಿದೆ
  • ಮಾನಸಿಕ ಕಳವಳ ಹೆಚ್ಚಾಗಲಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಕುಟುಂಬದಲ್ಲಿ ಏನೋ ಕಳವಳ, ಕಾನೂನಿನ ಹೋರಾಟದಲ್ಲಿ ಸಿಗಲಿದೆ ಜಯ; ಇಲ್ಲಿದೆ ಇಂದಿನ ಭವಿಷ್ಯ.!

https://newsfirstlive.com/wp-content/uploads/2023/06/rashi-bhavishya-25.jpg

    ವಿವಾದದಿಂದ ಯಾವುದೇ ವಿಚಾರಗಳಿಗೆ ಸರಿಯಾದ ಉತ್ತರ ಸಿಗಲಿದೆ

    ಪ್ರೇಮಿಗಳಿಗೆ ಸಮಸ್ಯೆ ಆಗುವುದರಿಂದ ದುರಂತವನ್ನು ಕಾಣಬಹುದು.!

    ಮಾತು ಮಿತವಾಗಿರಲಿ, ಅಧಿಕಾರಿಗಳಿಂದ ನಿಮ್ಮ ಬಗ್ಗೆ ಅಸಮಾಧಾನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲಪಕ್ಷ, ಪೂರ್ಣಿಮಾ, ಉತ್ತರಾಷಾಡ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ
  • ಬೇರೆಯವರ ವ್ಯವಹಾರದಿಂದ ದೂರವಿರಿ
  • ಕೆಲವು ದೋಷಗಳು ವ್ಯವಹಾರದಲ್ಲಿ ಕಾಣಬಹುದು
  • ಮನೆಯ ವಾತಾವರಣದ ಬಗ್ಗೆ ಚಿಂತಿಸಿ
  • ಹಣದ ಗೊಂದಲ ಇರಬಹುದು
  • ಮಕ್ಕಳ ಅಸಹಕಾರ ನಿಮಗೆ ತೊಂದರೆಯನ್ನು ಉಂಟು ಮಾಡಬಹುದು
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು
  • ಕಾರ್ಯ ಶೈಲಿಯಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಲಿದೆ
  • ಕೆಲಸದ ಗುಣಮಟ್ಟವನ್ನು ಕಾಪಾಡಿಕೊಳ್ಳಿ
  • ಆರ್ಥಿಕ ಸ್ಥಿತಿಯಲ್ಲಿ ಗಣನೀಯ ಬದಲಾವಣೆಯಾಗಬಹುದು
  • ಎಷ್ಟೇ ಹಣ ಬಂದರೂ ಖರ್ಚಿಗೆ ದಾರಿ ಇದೆ
  • ಹೊಸ ಸಂಪರ್ಕಗಳು ಸಿಗುವುದರಿಂದ ಅನುಕೂಲ ಆಗಲಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಮಿಥುನ

  • ದೊಡ್ಡವರ ಆಶೀರ್ವಾದ ಪಡೆಯಿರಿ
  • ಅನಿರೀಕ್ಷಿತವಾದ ಧನಲಾಭ ಆಗಬಹುದು
  • ಸ್ಥಿರಾಸ್ತಿಯ ಬಗ್ಗೆ ಚಿಂತನೆ ಮಾಡುತ್ತೀರಿ
  • ಹೊಸ ಕೆಲಸವನ್ನು ಆರಂಭಿಸಲು ತೊಂದರೆ ಇಲ್ಲ
  • ವಿದ್ಯಾರ್ಥಿಗಳಿಗೆ ಸವಾಲುಗಳು ಹೆಚ್ಚಾಗಬಹುದು
  • ಇಂದು ಪ್ರೇಮಿಗಳಿಗೆ ಸುದಿನ
  • ಶರಭೇಶ್ವರರನ್ನು ಪ್ರಾರ್ಥನೆ ಮಾಡಿ

ಕಟಕ

  •  ವ್ಯಾವಹಾರಿಕವಾದ ಸಮಸ್ಯೆಗಳಿಂದ ಮುಕ್ತಿ
  • ಕಾಲು ನೋವು ಸಮಸ್ಯೆಯಾಗಬಹುದು
  • ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲವಿದೆ
  • ನಿಂತಿದ್ದ ಕೆಲಸಗಳು ಪರಿಪೂರ್ಣ ಆಗಲಿದೆ
  • ನಿಮ್ಮ ನಿರ್ಧಾರಗಳಲ್ಲಿ ಯಾವುದೇ ರೀತಿಯ ಸಡಿಲಿಕೆ ಬೇಡ
  • ಹಣವು ನಿಮ್ಮ ಕೈ ಸೇರುವುದು
  • ಈಶ್ವರನ ಆರಾಧನೆ ಮಾಡಿ

ಸಿಂಹ

  • ಮಕ್ಕಳ ಬಗ್ಗೆ ಚಿಂತಿಸುತ್ತೀರಿ
  • ಉದ್ಯೋಗದಲ್ಲಿ ಹೊಸ ವಿಚಾರ ಸೃಷ್ಟಿಯಾಗಬಹುದು
  • ಆಸ್ತಿಯ ವಿಚಾರದಲ್ಲಿ ಅನುಕೂಲವಿದೆ
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಆದ್ಯತೆ ಇರಲಿ
  • ಬಂಧುಗಳಿಂದ ಪ್ರಶಂಸೆ ಸಿಗಬಹುದು
  • ಕಾನೂನಿನ ಹೋರಾಟದಲ್ಲಿ ಜಯ ಸಿಗಲಿದೆ
  • ಲಲಿತ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಹಿರಿಯರ ಸಹಾಯದಿಂದ ಅನುಕೂಲವಿದೆ
  • ಶತ್ರುಗಳ ವಿರುದ್ಧ ಜಾಗ್ರತೆಯಿಂದ ವರ್ತಿಸಿ
  • ಕುಟುಂಬದಲ್ಲಿ ಏನೋ ಕಳವಳ
  • ಪ್ರವಾಸಕ್ಕೆ ಚಿಂತಿಸುತ್ತೀರಿ ಕಾರ್ಯರೂಪಕ್ಕೆ ಬರೋದು ಕಷ್ಟ ಆಗಲಿದೆ
  • ಬೆಲೆ ಬಾಳುವ ವಸ್ತುವಿನ ನಷ್ಟ ಆಗಲಿದೆ
  • ಮಾನಸಿಕವಾಗಿ ಸಮಾಧಾನ ಇರುವುದಿಲ್ಲ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಸಾಂಸಾರಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಿ
  • ಕೆಲವು ಅಗತ್ಯ ಕೆಲಸಗಳಿಂದ ಸಮಾಧಾನ ಇರಲಿದೆ
  • ವ್ಯಾಪಾರದಲ್ಲಿ ಹಣ ಹೂಡಿಕೆಯ ಸಂಭವವಿದೆ
  • ಸಹೋದರ ವರ್ಗದಿಂದ ಸಹಾಯ ಆಗಬಹುದು
  • ಆರೋಗ್ಯ ಸಮಸ್ಯೆ ದೂರ ಆಗಲಿದೆ
  • ವಿವಾದದಿಂದ ಯಾವುದೇ ವಿಚಾರಗಳಿಗೆ ಸರಿಯಾದ ಉತ್ತರ ಸಿಗಲಿದೆ
  • ಶ್ರೀ ರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  •  ಕುಟುಂಬದಲ್ಲಿ ಸ್ವಲ್ಪ ಸಮಾಧಾನದ ವಾತಾವರಣ
  • ಹಿರಿಯ ಅಧಿಕಾರಿಗಳು ಸಹಕರಿಸುತ್ತಾರೆ
  • ಇಂದು ನಿಮ್ಮ ಸ್ವಾಭಿಮಾನ ಹೆಚ್ಚಾಗಲಿದೆ
  • ಉದ್ಯೋಗ ಹುಡುಕುತ್ತಿರುವವರಿಗೆ ನಿರಾಸೆಯಾಗಬಹುದು
  • ಪರೀಕ್ಷಾ ಫಲಿತಾಂಶಗಳು ನಿಮ್ಮ ಪರವಾಗಿರುವುದಿಲ್ಲ
  • ಉದ್ಯೋಗಿಗಳಿಗೆ ಒತ್ತಡದಿಂದ ಕಿರಿಕಿರಿಯಾಗಬಹುದು
  • ಲಕ್ಷ್ಮೀನರಸಿಂಹ ಸ್ವಾಮಿಯನ್ನು ಆರಾಧನೆ ಮಾಡಿ

ಧನುಸ್ಸು

  • ಅಧಿಕವಾದ ಖರ್ಚು ಮನಸ್ಸಿಗೆ ಸಮಾಧಾನವಿಲ್ಲ
  • ಗುಣಮಟ್ಟದಲ್ಲಿ ನೀವು ರಾಜಿಯನ್ನು ಮಾಡಿಕೊಳ್ಳುವುದು ಬೇಡ
  • ವಿನಾಕಾರಣ ಸಲಹೆಗಳನ್ನು ಕೊಡದಿರಿ
  • ಪ್ರೀತಿ ಪ್ರೇಮದ ವಿಚಾರದಲ್ಲಿ ನಂಬಿಕೆ ಕಡಿಮೆಯಾಗಲಿದೆ
  • ನವದಂಪತಿಗಳಿಗೆ ಕೆಲವು ಸಮಸ್ಯೆಯಾಗಬಹುದು
  • ಅನಾರೋಗ್ಯ ಪೀಡಿತರಿಗೆ ತೊಂದರೆಯಾಗಬಹುದು
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

  • ನಿಮ್ಮ ಕ್ಷೇತ್ರದಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತೀರಿ
  • ಇಂದು ಭೂ ವ್ಯವಹಾರಸ್ಥರಿಗೆ ಶುಭವಿದೆ
  • ಸಾಮಾಜಿಕ ಚಟುವಟಿಕೆಗಳು ನಿಮ್ಮ ಕೈ ಹಿಡಿಯಲಿದೆ
  • ಮನೆಯಲ್ಲಿಯೂ ಸಮಾಧಾನಕರ ವಾತಾವರಣವಿದೆ
  • ಮಕ್ಕಳಿಂದ ಸ್ವಲ್ಪ ಯೋಚನೆಯಾಗುವುದರಿಂದ ಭಯ ಆಗಲಿದೆ
  • ಸ್ನೇಹಿತರಲ್ಲಿ ವಿರಸ ಮತ್ತು ಬೇಸರ ಉಂಟಾಗಲಿದೆ
  • ಶಿವರಾಧನೆ ಮಾಡಿ

ಕುಂಭ

  • ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸವನ್ನು ಆಯ್ಕೆ ಮಾಡಿ
  • ಪ್ರೇಮಿಗಳಿಗೆ ಸಮಸ್ಯೆಯಾಗುವುದರಿಂದ ದುರಂತವನ್ನು ಕಾಣಬಹುದು
  • ಕೆಲಸದಲ್ಲಿ ಯಶಸ್ಸನ್ನು ಕಾಣುತ್ತೀರಿ
  • ಪೂರ್ಣ ಆತ್ಮವಿಶ್ವಾಸದ ಜೊತೆಯಲ್ಲೇ ಕೆಲಸ ಮಾಡಬೇಕು
  • ಕೆಲಸದ ಬದಲಾವಣೆಯ ಚಿಂತೆ ಬೇಡ
  • ಸರ್ಕಾರಿ ಇಲಾಖೆಯವರಿಗೆ ಸ್ವಲ್ಪ ಸಮಸ್ಯೆಯಾಗಬಹದು
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ಮೀನ

  • ಅಧಿಕಾರಿಗಳಿಂದ ನಿಮ್ಮ ಬಗ್ಗೆ ಅಸಮಾಧಾನ
  • ಮಾತು ಮಿತವಾಗಿದ್ದರೆ ಒಳ್ಳೆಯದು
  • ಬೇರೆಯವರ ಸಲಹೆಯನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ
  • ಕೆಲಸದ ಒತ್ತಡ ನಿಮಗೆ ಬೇಸರ ತರಲಿದೆ
  • ನೀವು ಅಂದುಕೊಂಡ ಕೆಲಸ ನಿಧಾನಗತಿಯಲ್ಲಿ ಸಾಗಲಿದೆ
  • ಮಾನಸಿಕ ಕಳವಳ ಹೆಚ್ಚಾಗಲಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More