newsfirstkannada.com

ಹೊಸ ಕಾರ್ಯಕ್ಕೆ ಶುಭದಿನ; ಬಂಧುಗಳಿಂದಲೇ ಬಹಳ ಕಿರಿಕಿರಿ; ಇಲ್ಲಿದೆ ಇಂದಿನ ಭವಿಷ್ಯ!

Share :

22-10-2023

    ಆಸ್ತಿಯ ವಿಚಾರಕ್ಕೆ ಇದ್ದ ಅಡತಡೆ ನಿವಾರಣೆಯಾಗಲಿದೆ

    ದೇಹಾಲಸ್ಯ ಅಥವಾ ಸೋಮಾರಿತನ ನಿಮ್ಮನ್ನು ಕಾಡಬಹುದು

    ಸಹೋದರ ವರ್ಗದ ಸಹಾಯ, ಸಹಕಾರ ದೊರೆಯಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಷಷ್ಠೀ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ಸಾಹಸ ಚಟುವಟಿಕೆಗಳತ್ತ ಗಮನ ಕೊಡುತ್ತೀರಿ
  • ಪ್ರಮುಖ ಕೆಲಸಗಳಿಗೆ ಉತ್ತಮವಾದ ದಿನ
  • ಸಹೋದರ ವರ್ಗದ ಸಹಾಯ, ಸಹಕಾರ ದೊರೆಯಲಿದೆ
  • ಇಂದು ಸಾಲದ ವಿಚಾರ ಬೇಡ
  • ಅನಗತ್ಯವಾದ ಪ್ರಯಾಣವನ್ನು ಮುಂದೂಡಿ
  • ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಷಭ

  • ಕುಟುಂಬದವರ ಬೆಂಬಲ ಕಡಿಮೆ ಇರುವ ದಿನ
  • ನ್ಯಾಯಾಲಯದ ಪ್ರಕರಣಗಳಿದ್ದರೆ ಇತ್ಯರ್ಥವಾಗಲಿದೆ
  • ಮಕ್ಕಳ ಬಗ್ಗೆ ಹೆಚ್ಚು ಕಾಳಜಿವಹಿಸಿ
  • ನಿಮ್ಮ ಕೆಲವು ಕೆಲಸ ನಿಧಾನಗತಿ ಹೊಂದಲಿದೆ
  • ದೇಹಾಲಸ್ಯ ಅಥವಾ ಸೋಮಾರಿತನ ನಿಮ್ಮನ್ನು ಕಾಡಬಹುದು
  • ನಿರ್ದಿಷ್ಟ ಅಥವಾ ಸ್ಥಿರವಾದ ಚಿಂತನೆ ಮಾಡಿ ಶುಭವಿದೆ
  • ನವಗ್ರಹರನ್ನು ಆರಾಧನೆ ಮಾಡಿ

ಮಿಥುನ

  • ವ್ಯಾವಹಾರಿಕವಾಗಿ ಉತ್ತಮ ಸುದ್ದಿ ಕೇಳುತ್ತೀರಿ
  • ಕುಟುಂಬ ಸದಸ್ಯರ ಜೊತೆ ವ್ಯಾವಹಾರಿಕ ವಿಚಾರವನ್ನು ಚರ್ಚೆ ಮಾಡುತ್ತೀರಿ
  • ಆಸ್ತಿಯ ವಿಚಾರಕ್ಕೆ ಇದ್ದ ಅಡತಡೆ ನಿವಾರಣೆಯಾಗಲಿದೆ
  • ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ
  • ನಿಮ್ಮ ಆಲೋಚನೆಗಳಿಗೆ ಮಾನ್ಯತೆ ಇದೆ
  • ಮನಸ್ಸಿನಲ್ಲಿ ದೀರ್ಘಕಾಲದ ಯೋಚನೆ ಇರಲಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ಕಟಕ

  • ವ್ಯಾವಹಾರಿಕ ಲಾಭಕ್ಕೆ ಅವಕಾಶವಿದೆ
  • ಸಮಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಿ
  • ವ್ಯಾವಹಾರಿಕವಾಗಿ ವಿಶೇಷವಾದ ಆಸಕ್ತಿ ಹೊಂದುತ್ತೀರಿ
  • ಇಂದು ಕೋಪದಿಂದ ವರ್ತಿಸಬೇಡಿ
  • ಮನೆಯ ಹಿತಕ್ಕಾಗಿ ಕೆಲವು ಯೋಜನೆಗಳನ್ನು ಹಾಕುತ್ತೀರಿ
  • ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಲಿದೆ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಸ್ಪರ್ಧಾತ್ಮಕ ಭಾವನೆ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿಯಲಿದೆ
  • ಬೇರೆಯವರನ್ನ ನಂಬಿ ಕೆಲಸವನ್ನು ಮಾಡಬೇಡಿ
  • ಸರಿಯಾದ ನಿರ್ಧಾರಗಳಿಂದ ಯಶಸ್ಸಿದೆ
  • ಅಧಿಕ ಖರ್ಚು ಆದರೆ ಗಮನವಿರುವುದಿಲ್ಲ
  • ಪ್ರೇಮಿಗಳಿಗೆ ಶುಭದಿನ
  • ಹೊಸತನ್ನು ಕಲಿಯಿರಿ ಹೊಸತನ್ನು ಮಾಡಬೇಕು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಬೇರೆಯವರ ಅಭಿಪ್ರಾಯಕ್ಕೆ ವಿರುದ್ಧ ಹೋಗಬೇಡಿ
  • ಹಠ ಒಳ್ಳೆಯದಲ್ಲ ಗಮನಿಸಿಕೊಳ್ಳಿ
  • ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಶುಭವಿದೆ
  • ಆರೋಗ್ಯ ಸಮಸ್ಯೆ ಕಾಡಬಹುದು
  • ಹಣದ ವಿಚಾರವಾಗಿ ಚಿಂತಿತರಾಗುತ್ತೀರಿ
  • ಆಸ್ತಿಯ ವಿಚಾರದಲ್ಲಿ ಬೇಸರವಾಗಬಹುದು
  • ಶರಭೇಶ್ವರರನ್ನು ಪ್ರಾರ್ಥನೆ ಮಾಡಿ

ತುಲಾ

  • ಹೊಸ ಕಾರ್ಯಾರಂಭ ಮಾಡುವುದರಿಂದ ಉತ್ಸಾಹ ನೀಡಲಿದೆ
  • ಹಿರಿಯರಿಂದ ಹೊಗಳಿಕೆ ಸಿಗುವುದರಿಂದ ಸಂತಸ ಪಡುತ್ತೀರಿ
  • ಸಾಂಸಾರಿಕ ಒತ್ತಡದಿಂದ ದೂರವಾಗಲಿದ್ದೀರಿ
  • ಬಂಧುಗಳಲ್ಲಿ ವಿಶೇಷ ಗೌರವ, ಪ್ರೀತಿ ಸಿಗಲಿದೆ
  • ಆರೋಗ್ಯ ಸಮಸ್ಯೆಗಳು ದೂರವಾಗಲಿದೆ
  • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಯಾರದ್ದೋ ಮಾತಿನಿಂದ ಸಮಸ್ಯೆಗೆ ಸಿಲುಕುತ್ತೀರಿ
  • ಹಣಕಾಸಿನ ವಿಚಾರದಲ್ಲಿ ಸಮಾಧಾನವಿರುತ್ತದೆ
  • ಉನ್ನತ ಹುದ್ದೆಯಲ್ಲಿರುವವರಿಗೆ ಒಳ್ಳೆಯದಾಗಲಿದೆ
  • ನಿರುದ್ಯೋಗಿಗಳಿಗೆ ಸಮಸ್ಯೆ ಕಾಡಬಹುದು
  • ಮನೆಯವರ ಒತ್ತಡದಿಂದ ಬೇಸರ ಆಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಕಾರ್ಯರೂಪದಲ್ಲಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡಬೇಕು
  • ಉನ್ನತ ಸ್ಥಾನಮಾನಕ್ಕಾಗಿ ಹೋರಾಡುತ್ತೀರಿ
  • ಹಿಂದಿನ ಆಸೆಗಳು ಇಂದು ನೆರವೇರಬಹುದು
  • ಮನೆಯಲ್ಲಿ ಪರಸ್ಪರ ಜಗಳಕ್ಕೆ ಅವಕಾಶವಿದೆ
  • ವಾತಾವರಣಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಿ
  • ಯಾವುದೂ ನಕರಾತ್ಮಕವಾದ ಚಿಂತನೆಯಾಗದಿರಲಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಬೇರೆಯವರ ಪ್ರಭಾವಕ್ಕೆ ಒಳಗಾಗುತ್ತೀರಿ
  • ಮನಸ್ಸಿನಲ್ಲಿ ವಿಚಾರದ ಕೊರತೆ ಇರಲಿದೆ
  • ಪೋಷಕರ ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ನಿಮ್ಮ ಕೆಲಸ ಅಥವಾ ವೃತ್ತಿಯಲ್ಲಿ ಸಮಾಧಾನವಿಲ್ಲ
  • ಎಲ್ಲಿಯೂ ನೆಮ್ಮದಿಯಿಲ್ಲ ಎನ್ನುವಂತೆ ವರ್ತಿಸುತ್ತೀರಿ
  • ಯಾರ ಕೆಂಗಣ್ಣಿಗೂ ಗುರಿಯಾಗಬೇಡಿ
  • ಈಶ್ವರನ ಆರಾಧನೆ ಮಾಡಿ

ಕುಂಭ

  • ನಿಮ್ಮ ಮನೋಬಲವನ್ನು ಹೆಚ್ಚು ಮಾಡಿಕೊಳ್ಳಿ
  • ವ್ಯವಹಾರ ಮತ್ತು ಸಂಸಾರಗಳೆರಡನ್ನು ಜಾಣ್ಮೆಯಿಂದ ಮುನ್ನೆಡೆಸಿ
  • ಸಹೋದರ ವರ್ಗದಲ್ಲಿ ಕೆಲವು ಭಿನ್ನಾಭಿಪ್ರಾಯಗಳಿರಬಹುದು
  • ನಿಮ್ಮ ಜವಾಬ್ದಾರಿಯನ್ನು ಮರೆಯದಿದ್ದರೆ ಒಳ್ಳೆಯದು
  • ಅವಿವಾಹಿತರಿಗೆ ಉತ್ತಮ ಸಮಯ
  • ನಿಮ್ಮ ಕರ್ತವ್ಯ ಪ್ರಾಮಾಣಿಕವಾಗಿರಲಿ
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ಮೀನ

  • ಮನೆಯ ವಾತಾವರಣ ಚೆನ್ನಾಗಿದೆ
  • ಸಾಂಸಾರಿಕವಾಗಿ ಬಿಕ್ಕಟ್ಟು ದೂರವಾಗಲಿದೆ
  • ಹೊಸ ವಾಹನ ಖರೀದಿಯ ವಿಚಾರ ಚರ್ಚೆ ಮಾಡುತ್ತೀರಿ
  • ಮಕ್ಕಳಿಂದ ಹಲವು ರೀತಿಯ ಯೋಜನೆಯಾಗುವುದರಿಂದ ಲಾಭವಿದೆ
  • ಆದಾಯ ಮತ್ತು ಖರ್ಚಿನಿಂದ ಸಮಾಧಾನವಾಗಲಿದೆ
  • ಹಣದ ವಿಚಾರ ಅಥವಾ ಲೆಕ್ಕಾಚಾರ ಸ್ವಲ್ಪ ಗೊಂದಲವಾಗಬಹುದು
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಕಾರ್ಯಕ್ಕೆ ಶುಭದಿನ; ಬಂಧುಗಳಿಂದಲೇ ಬಹಳ ಕಿರಿಕಿರಿ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

    ಆಸ್ತಿಯ ವಿಚಾರಕ್ಕೆ ಇದ್ದ ಅಡತಡೆ ನಿವಾರಣೆಯಾಗಲಿದೆ

    ದೇಹಾಲಸ್ಯ ಅಥವಾ ಸೋಮಾರಿತನ ನಿಮ್ಮನ್ನು ಕಾಡಬಹುದು

    ಸಹೋದರ ವರ್ಗದ ಸಹಾಯ, ಸಹಕಾರ ದೊರೆಯಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಷಷ್ಠೀ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ಸಾಹಸ ಚಟುವಟಿಕೆಗಳತ್ತ ಗಮನ ಕೊಡುತ್ತೀರಿ
  • ಪ್ರಮುಖ ಕೆಲಸಗಳಿಗೆ ಉತ್ತಮವಾದ ದಿನ
  • ಸಹೋದರ ವರ್ಗದ ಸಹಾಯ, ಸಹಕಾರ ದೊರೆಯಲಿದೆ
  • ಇಂದು ಸಾಲದ ವಿಚಾರ ಬೇಡ
  • ಅನಗತ್ಯವಾದ ಪ್ರಯಾಣವನ್ನು ಮುಂದೂಡಿ
  • ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಷಭ

  • ಕುಟುಂಬದವರ ಬೆಂಬಲ ಕಡಿಮೆ ಇರುವ ದಿನ
  • ನ್ಯಾಯಾಲಯದ ಪ್ರಕರಣಗಳಿದ್ದರೆ ಇತ್ಯರ್ಥವಾಗಲಿದೆ
  • ಮಕ್ಕಳ ಬಗ್ಗೆ ಹೆಚ್ಚು ಕಾಳಜಿವಹಿಸಿ
  • ನಿಮ್ಮ ಕೆಲವು ಕೆಲಸ ನಿಧಾನಗತಿ ಹೊಂದಲಿದೆ
  • ದೇಹಾಲಸ್ಯ ಅಥವಾ ಸೋಮಾರಿತನ ನಿಮ್ಮನ್ನು ಕಾಡಬಹುದು
  • ನಿರ್ದಿಷ್ಟ ಅಥವಾ ಸ್ಥಿರವಾದ ಚಿಂತನೆ ಮಾಡಿ ಶುಭವಿದೆ
  • ನವಗ್ರಹರನ್ನು ಆರಾಧನೆ ಮಾಡಿ

ಮಿಥುನ

  • ವ್ಯಾವಹಾರಿಕವಾಗಿ ಉತ್ತಮ ಸುದ್ದಿ ಕೇಳುತ್ತೀರಿ
  • ಕುಟುಂಬ ಸದಸ್ಯರ ಜೊತೆ ವ್ಯಾವಹಾರಿಕ ವಿಚಾರವನ್ನು ಚರ್ಚೆ ಮಾಡುತ್ತೀರಿ
  • ಆಸ್ತಿಯ ವಿಚಾರಕ್ಕೆ ಇದ್ದ ಅಡತಡೆ ನಿವಾರಣೆಯಾಗಲಿದೆ
  • ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ
  • ನಿಮ್ಮ ಆಲೋಚನೆಗಳಿಗೆ ಮಾನ್ಯತೆ ಇದೆ
  • ಮನಸ್ಸಿನಲ್ಲಿ ದೀರ್ಘಕಾಲದ ಯೋಚನೆ ಇರಲಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ಕಟಕ

  • ವ್ಯಾವಹಾರಿಕ ಲಾಭಕ್ಕೆ ಅವಕಾಶವಿದೆ
  • ಸಮಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಿ
  • ವ್ಯಾವಹಾರಿಕವಾಗಿ ವಿಶೇಷವಾದ ಆಸಕ್ತಿ ಹೊಂದುತ್ತೀರಿ
  • ಇಂದು ಕೋಪದಿಂದ ವರ್ತಿಸಬೇಡಿ
  • ಮನೆಯ ಹಿತಕ್ಕಾಗಿ ಕೆಲವು ಯೋಜನೆಗಳನ್ನು ಹಾಕುತ್ತೀರಿ
  • ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಲಿದೆ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಸ್ಪರ್ಧಾತ್ಮಕ ಭಾವನೆ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿಯಲಿದೆ
  • ಬೇರೆಯವರನ್ನ ನಂಬಿ ಕೆಲಸವನ್ನು ಮಾಡಬೇಡಿ
  • ಸರಿಯಾದ ನಿರ್ಧಾರಗಳಿಂದ ಯಶಸ್ಸಿದೆ
  • ಅಧಿಕ ಖರ್ಚು ಆದರೆ ಗಮನವಿರುವುದಿಲ್ಲ
  • ಪ್ರೇಮಿಗಳಿಗೆ ಶುಭದಿನ
  • ಹೊಸತನ್ನು ಕಲಿಯಿರಿ ಹೊಸತನ್ನು ಮಾಡಬೇಕು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಬೇರೆಯವರ ಅಭಿಪ್ರಾಯಕ್ಕೆ ವಿರುದ್ಧ ಹೋಗಬೇಡಿ
  • ಹಠ ಒಳ್ಳೆಯದಲ್ಲ ಗಮನಿಸಿಕೊಳ್ಳಿ
  • ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಶುಭವಿದೆ
  • ಆರೋಗ್ಯ ಸಮಸ್ಯೆ ಕಾಡಬಹುದು
  • ಹಣದ ವಿಚಾರವಾಗಿ ಚಿಂತಿತರಾಗುತ್ತೀರಿ
  • ಆಸ್ತಿಯ ವಿಚಾರದಲ್ಲಿ ಬೇಸರವಾಗಬಹುದು
  • ಶರಭೇಶ್ವರರನ್ನು ಪ್ರಾರ್ಥನೆ ಮಾಡಿ

ತುಲಾ

  • ಹೊಸ ಕಾರ್ಯಾರಂಭ ಮಾಡುವುದರಿಂದ ಉತ್ಸಾಹ ನೀಡಲಿದೆ
  • ಹಿರಿಯರಿಂದ ಹೊಗಳಿಕೆ ಸಿಗುವುದರಿಂದ ಸಂತಸ ಪಡುತ್ತೀರಿ
  • ಸಾಂಸಾರಿಕ ಒತ್ತಡದಿಂದ ದೂರವಾಗಲಿದ್ದೀರಿ
  • ಬಂಧುಗಳಲ್ಲಿ ವಿಶೇಷ ಗೌರವ, ಪ್ರೀತಿ ಸಿಗಲಿದೆ
  • ಆರೋಗ್ಯ ಸಮಸ್ಯೆಗಳು ದೂರವಾಗಲಿದೆ
  • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಯಾರದ್ದೋ ಮಾತಿನಿಂದ ಸಮಸ್ಯೆಗೆ ಸಿಲುಕುತ್ತೀರಿ
  • ಹಣಕಾಸಿನ ವಿಚಾರದಲ್ಲಿ ಸಮಾಧಾನವಿರುತ್ತದೆ
  • ಉನ್ನತ ಹುದ್ದೆಯಲ್ಲಿರುವವರಿಗೆ ಒಳ್ಳೆಯದಾಗಲಿದೆ
  • ನಿರುದ್ಯೋಗಿಗಳಿಗೆ ಸಮಸ್ಯೆ ಕಾಡಬಹುದು
  • ಮನೆಯವರ ಒತ್ತಡದಿಂದ ಬೇಸರ ಆಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಕಾರ್ಯರೂಪದಲ್ಲಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡಬೇಕು
  • ಉನ್ನತ ಸ್ಥಾನಮಾನಕ್ಕಾಗಿ ಹೋರಾಡುತ್ತೀರಿ
  • ಹಿಂದಿನ ಆಸೆಗಳು ಇಂದು ನೆರವೇರಬಹುದು
  • ಮನೆಯಲ್ಲಿ ಪರಸ್ಪರ ಜಗಳಕ್ಕೆ ಅವಕಾಶವಿದೆ
  • ವಾತಾವರಣಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಿ
  • ಯಾವುದೂ ನಕರಾತ್ಮಕವಾದ ಚಿಂತನೆಯಾಗದಿರಲಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಬೇರೆಯವರ ಪ್ರಭಾವಕ್ಕೆ ಒಳಗಾಗುತ್ತೀರಿ
  • ಮನಸ್ಸಿನಲ್ಲಿ ವಿಚಾರದ ಕೊರತೆ ಇರಲಿದೆ
  • ಪೋಷಕರ ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ನಿಮ್ಮ ಕೆಲಸ ಅಥವಾ ವೃತ್ತಿಯಲ್ಲಿ ಸಮಾಧಾನವಿಲ್ಲ
  • ಎಲ್ಲಿಯೂ ನೆಮ್ಮದಿಯಿಲ್ಲ ಎನ್ನುವಂತೆ ವರ್ತಿಸುತ್ತೀರಿ
  • ಯಾರ ಕೆಂಗಣ್ಣಿಗೂ ಗುರಿಯಾಗಬೇಡಿ
  • ಈಶ್ವರನ ಆರಾಧನೆ ಮಾಡಿ

ಕುಂಭ

  • ನಿಮ್ಮ ಮನೋಬಲವನ್ನು ಹೆಚ್ಚು ಮಾಡಿಕೊಳ್ಳಿ
  • ವ್ಯವಹಾರ ಮತ್ತು ಸಂಸಾರಗಳೆರಡನ್ನು ಜಾಣ್ಮೆಯಿಂದ ಮುನ್ನೆಡೆಸಿ
  • ಸಹೋದರ ವರ್ಗದಲ್ಲಿ ಕೆಲವು ಭಿನ್ನಾಭಿಪ್ರಾಯಗಳಿರಬಹುದು
  • ನಿಮ್ಮ ಜವಾಬ್ದಾರಿಯನ್ನು ಮರೆಯದಿದ್ದರೆ ಒಳ್ಳೆಯದು
  • ಅವಿವಾಹಿತರಿಗೆ ಉತ್ತಮ ಸಮಯ
  • ನಿಮ್ಮ ಕರ್ತವ್ಯ ಪ್ರಾಮಾಣಿಕವಾಗಿರಲಿ
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ಮೀನ

  • ಮನೆಯ ವಾತಾವರಣ ಚೆನ್ನಾಗಿದೆ
  • ಸಾಂಸಾರಿಕವಾಗಿ ಬಿಕ್ಕಟ್ಟು ದೂರವಾಗಲಿದೆ
  • ಹೊಸ ವಾಹನ ಖರೀದಿಯ ವಿಚಾರ ಚರ್ಚೆ ಮಾಡುತ್ತೀರಿ
  • ಮಕ್ಕಳಿಂದ ಹಲವು ರೀತಿಯ ಯೋಜನೆಯಾಗುವುದರಿಂದ ಲಾಭವಿದೆ
  • ಆದಾಯ ಮತ್ತು ಖರ್ಚಿನಿಂದ ಸಮಾಧಾನವಾಗಲಿದೆ
  • ಹಣದ ವಿಚಾರ ಅಥವಾ ಲೆಕ್ಕಾಚಾರ ಸ್ವಲ್ಪ ಗೊಂದಲವಾಗಬಹುದು
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More