newsfirstkannada.com

ಪ್ರೇಮಿಗಳಿಗೆ ತೊಂದರೆ, ಹಣದ ವ್ಯವಹಾರದಲ್ಲಿ ಬರೀ ನೋವು -ಸಂಕಷ್ಟಗಳ ಪರಿಹಾರಕ್ಕಾಗಿ ಯಾರು ಏನ್ಮಾಡಬೇಕು?

Share :

21-06-2023

    ಯಾವುದೇ ರೀತಿಯ ಮಾತಿಗೆ ನಿಮ್ಮಿಂದ ಪ್ರತಿಕ್ರಿಯೆ ಇರಲ್ಲ, ನಾಗಾರಾಧನೆ ಮಾಡಿ

    ಭವಿಷ್ಯದ ಬಗ್ಗೆ ಹೆಚ್ಚು ಭಯ, ಕುಟುಂಬದವರು ನಿಮಗೆ ತಿಳುವಳಿಕೆ ಹೇಳಬಹುದು

    ತುಂಬಾ ಸಂತೋಷದ ಸಮಯ, ಅಪರೂಪದ ವಸ್ತುಗಳನ್ನು ನೀವು ಪಡೆಯಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು. ಆಷಾಢಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಪುಷ್ಯ ನಕ್ಷತ್ರ ರಾಹುಕಾಲ ಬುಧವಾರ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರಲಿದೆ.

ಮೇಷ:

  • ವ್ಯಾವಹಾರಿಕವಾಗಿ ಬೇರೆಯವರ ಜೊತೆಗೆ ನಡೆದುಕೊಳ್ಳುವ ರೀತಿ ಜನರನ್ನು ಆಕರ್ಷಣೆ ಮಾಡುತ್ತದೆ
  • ವ್ಯಾಪಾರದ ದೃಷ್ಟಿಯಿಂದ ಸಾಲ ಪಡೆಯಬಹುದು
  • ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ
  • ಜಟಿಲವಾದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಶಸ್ಸು ಕಾಣುತ್ತೀರಿ
  • ತುಂಬಾ ಶಿಸ್ತು ಬದ್ಧವಾಗಿ ವರ್ತಿಸಬೇಡಿ
  • ದೂರದ ಪ್ರಯಾಣ ಸಾಧ್ಯತೆ ಇದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ:

 

  • ನಿಮ್ಮ ಸಲಹೆಯಿಂದ ಜನ ಪ್ರಯೋಜನ ಪಡೆದುಕೊಳ್ಳುತ್ತಾರೆ
  • ಅನಿವಾರ್ಯ ಇಲ್ಲದಿದ್ದರೆ ಪ್ರಯಾಣವನ್ನು ಮಾಡಬೇಡಿ
  • ಅರ್ಥಹೀನವಾದ ವಾದಗಳನ್ನು ತಪ್ಪಿಸಿ
  • ಕೆಲವು ಕೆಲಸಗಳು, ಕೆಲವು ವ್ಯಕ್ತಿಗಳು ಬೇಸರವನ್ನು ತರಬಹುದು
  • ಆದಾಯದ ಮೂಲಗಳನ್ನು ಗಟ್ಟಿ ಮಾಡಿಕೊಳ್ಳಬೇಕು
  • ಅನಾರೋಗ್ಯ ಪೀಡಿತರಿಗೆ ಸಮಸ್ಯೆಗಳಿವೆ
  • ದುರ್ಗಾದೇವಿಯ ಆರಾಧನೆ ಮಾಡಿ

ಮಿಥುನ :

  • ವ್ಯವಹಾರದಲ್ಲಿ ಅತ್ಯುತ್ಸಾಹ ಆದರೆ ನಷ್ಟ ಉಂಟಾಗಬಹುದು
  • ಕುಟುಂಬದ ಆಗು ಹೋಗುಗಳ ಬಗ್ಗೆ ಗಮನವಿರಲಿ
  • ವೃತ್ತಿಗೆ ಸಂಬಂಧಿಸಿದಂತೆ ಅನುಕೂಲವನ್ನು ಪಡೆಯುತ್ತೀರಿ
  • ಅಭಿವೃದ್ಧಿಗೆ ಅವಕಾಶಗಳು ಇವೆ ಆದರೆ ನಿಮಗೆ ಆಸಕ್ತಿ ಇಲ್ಲ
  • ಗಣ್ಯ ವ್ಯಕ್ತಿಗಳ ಸಂಪರ್ಕ ಆಗಲಿದೆ ಆದರೆ ಪ್ರಯೋಜನಗಳಾಗುವುದಿಲ್ಲ
  • ಮನಸ್ಸಿನಲ್ಲಿ ಯಾವುದೇ ಗೊಂದಲಗಳು ಬೇಡ
  • ಶರಬೇಶ್ವರನನ್ನು ಪ್ರಾರ್ಥನೆ ಮಾಡಿ

ಕಟಕ :

  • ಬೇರೆಯವರ ತಪ್ಪನ್ನು ಸರಿ ಮಾಡುವ ಸಂದರ್ಭ ಒಳ್ಳೆಯದಾಗಲಿದೆ
  • ನಿಂತಿರುವ ಕೆಲಸಗಳು ಪುನರಾರಂಭವಾಗಲಿದೆ
  • ನಿಮ್ಮ ಸಾಮರ್ಥ್ಯವನ್ನು ಮೀರಿದ ಕೆಲಸಗಳಾಗುತ್ತದೆ
  • ಕುಟುಂಬದಲ್ಲಿ ಕೆಲವು ದೊಡ್ಡ ನಿರ್ಧಾರಗಳಾಗುತ್ತದೆ
  • ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ ಅನುಕೂಲ ಆಗಲಿದೆ
  • ಉತ್ತಮ ಫಲಿತಾಂಶ ನಿರೀಕ್ಷೆ ಮಾಡಬಹುದಾದ ದಿನ
  • ಶಿವರಾಧನೆಯನ್ನು ಮಾಡಿ

ಸಿಂಹ :

  • ಎಲ್ಲಾ ಕೆಲಸದಲ್ಲಿ ಮನಸ್ಸು ದೃಢವಾಗಿರಬೇಕು
  • ರಾಜಿ ಮಾಡಿಕೊಳ್ಳುವ ಪ್ರಸಂಗ ಬರಬಹುದು ಆದರೆ ಬೇಡ
  • ಮಕ್ಕಳು ಅಥವಾ ಸ್ನೇಹಿತರ ಇಚ್ಛೆಯಂತೆ ನಡೆದುಕೊಳ್ಳುವುದರಿಂದ ಸಂತೋಷ ನೀಡಲಿದೆ
  • ಮಾತೆಯರಿಗೆ ಸ್ವಲ್ಪ ಸಮಸ್ಯೆಯ ದಿನ
  • ತಂದೆಯವರಿಗೆ ಅನಿರೀಕ್ಷಿತವಾಗಿ ಲಾಭದ ಸಾಧ್ಯತೆ
  • ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ :

  • ಹಣದ ಅಭಾವದಿಂದ ಚಿಂತೆ ಕಾಡಲಿದೆ
  • ಸತ್ಯವನ್ನು ತಿಳಿಯದೆ ವಾದ ಮಾಡಬೇಡಿ
  • ಶತ್ರುಗಳನ್ನು ಎದುರಿಸುವಲ್ಲಿ ವಿಫಲರಾಗುತ್ತೀರಿ
  • ಹೃದ್ರೋಗಿಗಳಿಗೆ ಸ್ವಲ್ಪ ಸಮಸ್ಯೆ ಇದೆ ಎಚ್ಚರಿಕೆ ವಹಿಸಿ
  • ಯಾವುದೇ ರೀತಿಯ ಮಾತಿಗೆ ನಿಮ್ಮಿಂದ ಪ್ರತಿಕ್ರಿಯೆ ಇರುವುದಿಲ್ಲ
  • ಮಕ್ಕಳ ಬಗ್ಗೆ ಸಮಾಧಾನ ಇರುವುದಿಲ್ಲ
  • ನಾಗಾರಾಧನೆಯನ್ನು ಮಾಡಿ

ತುಲಾ :

  • ವ್ಯವಹಾರದಲ್ಲಿ ಅನಿರೀಕ್ಷಿತವಾಧ ಧನಲಾಭ
  • ಪ್ರಮುಖ ನಿರ್ಧಾರಗಳಿಗೆ ಒಪ್ಪಿಗೆಯನ್ನು ನೀಡುತ್ತೀರಿ
  • ಇಂದು ತುಂಬಾ ಮಂಗಳಕರವಾಗಿದೆ
  • ಮಕ್ಕಳಿಗೆ ಬೇಕಾದ ಅನುಕೂಲ ಮಾಡಿ ಕೊಡುತ್ತೀರಿ
  • ಹೊಸ ಕೆಲಸಗಳನ್ನು ಪ್ರಾರಂಭಿಸಲು ಅನುಕೂಲವಿದೆ
  • ಹಣದ ವಿಚಾರವಾಗಿ ಕೂಡ ಅನುಕೂಲವಿದೆ
  • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ :

  • ಸಹೋದ್ಯೋಗಿಗಳು ನಿಮಗೆ ಸಹಕರಿಸುವುದಿಲ್ಲ
  • ಅಜಾಗರೂಕತೆಯಿಂದ ನಷ್ಟವನ್ನು ಹೊಂದುತ್ತೀರಿ
  • ಅಹಂಭಾವವನ್ನು ಬಿಟ್ಟು ವರ್ತಿಸಬೇಕಾಗುತ್ತದೆ
  • ಬೇರೆಯವರನ್ನು ಟೀಕಿಸಬೇಡಿ ಅವಮಾನ ಮಾಡಬೇಡಿ
  • ಮಕ್ಕಳ ಅಪೇಕ್ಷೆಗಳನ್ನು ನಿರ್ಲಕ್ಷಿಸಬೇಡಿ
  • ವಾಹನ ಚಾಲನೆಯಲ್ಲಿ ಎಚ್ಚರಿಕೆವಹಿಸಿ ತೊಂದರೆ ಇದೆ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ಧನುಸ್ :

  • ಮನರಂಜನೆಗೆ ಹೆಚ್ಚು ಹಣವನ್ನು ಖರ್ಚು ಮಾಡುತ್ತೀರಿ
  • ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ
  • ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ
  • ಕೆಲಸದಿಂದ ವಿಘ್ನಗಳು ಆಗುವುದರಿಂದ ಕೋಪ ಬರಲಿದೆ
  • ಕಮಿಷನ್ ಏಜೆಂಟ್ಸ್​​ಗೆ ಲಾಭ ಆಗಲಿದೆ
  • ಪ್ರೇಮಿಗಳಿಗೆ ಸಮಸ್ಯೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

 

ಮಕರ :

  • ಎಲ್ಲಾ ಕೆಲಸಗಳನ್ನು ಮನಸ್ಸಿನಿಂದ ಮಾಡಿ
  • ಯಾವುದೇ ಬದಲಾವಣೆಗಳನ್ನು ನಿರೀಕ್ಷಿಸಬೇಡಿ
  • ಸ್ನೇಹಿತರು ಅಥವಾ ಕುಟುಂಬದವರು ನಿಮಗೆ ತಿಳುವಳಿಕೆ ಹೇಳಬಹುದು
  • ಭವಿಷ್ಯದ ಬಗ್ಗೆ ಹೆಚ್ಚು ಭಯ ಕಾಡಲಿದೆ
  • ಆಕಸ್ಮಿಕವಾಗಿ ಧನ ನಷ್ಟವಾಗಬಹುದು
  • ಹೊಸ ಆಸ್ತಿಯ ಖರೀದಿಯ ಬಗ್ಗೆ ಚರ್ಚೆ ಮಾಡುತ್ತೀರಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕುಂಭ :

  • ಅಪರೂಪದ ವಸ್ತುಗಳನ್ನು ನೀವು ಪಡೆಯಬಹುದು
  • ತುಂಬಾ ಸಂತೋಷದ ಸಮಯವಿದೆ ಎದುರು ನೋಡ್ತೀರಿ
  • ವ್ಯಾಪಾರದಲ್ಲಿ ಧನ ಲಾಭ ಸಂತೋಷ ಆಗಲಿದೆ
  • ತಂತ್ರಜ್ಞಾನದ ವಿಚಾರದಲ್ಲಿ ಕೆಲವು ಚರ್ಚೆಗಳನ್ನು ಮಾಡುತ್ತೀರಿ
  • ತಂದೆಯವರಿಗೆ ಅನಿರೀಕ್ಷಿತ ತೊಂದರೆಯಾಗಬಹುದು
  • ಮಕ್ಕಳ ಚಟುವಟಿಕೆಗೆ ಸಂತಸ ತರಲಿದೆ
  • ನವಗ್ರಹರ ಅರಾಧನೆ ಮಾಡಿ

ಮೀನ:

  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲವಿದೆ
  • ಉದ್ಯೋಗದಲ್ಲಿ ಉನ್ನತವಾದ ಸ್ಥಾನ ಸಿಗಲಿದೆ
  • ಹಣದ ವಿಚಾರದಲ್ಲಿ ಕಾನೂನಾತ್ಮಕ ತೊಡಕುಗಳಾಗಬಹುದು
  • ರಾಜಕೀಯ ವ್ಯಕ್ತಿಗಳಿಗೆ ಸಹಕಾರವಿದೆ
  • ಸ್ನೇಹಿತರಿಗೋಸ್ಕರವಾಗಿ ಹಣವನ್ನು ವ್ಯಯ ಮಾಡುತ್ತೀರಿ
  • ಮಕ್ಕಳ ಭವಿಷ್ಯವನ್ನು ನಿರೂಪಿಸಬೇಕಾಗುತ್ತದೆ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಪ್ರೇಮಿಗಳಿಗೆ ತೊಂದರೆ, ಹಣದ ವ್ಯವಹಾರದಲ್ಲಿ ಬರೀ ನೋವು -ಸಂಕಷ್ಟಗಳ ಪರಿಹಾರಕ್ಕಾಗಿ ಯಾರು ಏನ್ಮಾಡಬೇಕು?

https://newsfirstlive.com/wp-content/uploads/2023/06/rashi-bhavishya-25.jpg

    ಯಾವುದೇ ರೀತಿಯ ಮಾತಿಗೆ ನಿಮ್ಮಿಂದ ಪ್ರತಿಕ್ರಿಯೆ ಇರಲ್ಲ, ನಾಗಾರಾಧನೆ ಮಾಡಿ

    ಭವಿಷ್ಯದ ಬಗ್ಗೆ ಹೆಚ್ಚು ಭಯ, ಕುಟುಂಬದವರು ನಿಮಗೆ ತಿಳುವಳಿಕೆ ಹೇಳಬಹುದು

    ತುಂಬಾ ಸಂತೋಷದ ಸಮಯ, ಅಪರೂಪದ ವಸ್ತುಗಳನ್ನು ನೀವು ಪಡೆಯಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು. ಆಷಾಢಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಪುಷ್ಯ ನಕ್ಷತ್ರ ರಾಹುಕಾಲ ಬುಧವಾರ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರಲಿದೆ.

ಮೇಷ:

  • ವ್ಯಾವಹಾರಿಕವಾಗಿ ಬೇರೆಯವರ ಜೊತೆಗೆ ನಡೆದುಕೊಳ್ಳುವ ರೀತಿ ಜನರನ್ನು ಆಕರ್ಷಣೆ ಮಾಡುತ್ತದೆ
  • ವ್ಯಾಪಾರದ ದೃಷ್ಟಿಯಿಂದ ಸಾಲ ಪಡೆಯಬಹುದು
  • ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ
  • ಜಟಿಲವಾದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಶಸ್ಸು ಕಾಣುತ್ತೀರಿ
  • ತುಂಬಾ ಶಿಸ್ತು ಬದ್ಧವಾಗಿ ವರ್ತಿಸಬೇಡಿ
  • ದೂರದ ಪ್ರಯಾಣ ಸಾಧ್ಯತೆ ಇದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ:

 

  • ನಿಮ್ಮ ಸಲಹೆಯಿಂದ ಜನ ಪ್ರಯೋಜನ ಪಡೆದುಕೊಳ್ಳುತ್ತಾರೆ
  • ಅನಿವಾರ್ಯ ಇಲ್ಲದಿದ್ದರೆ ಪ್ರಯಾಣವನ್ನು ಮಾಡಬೇಡಿ
  • ಅರ್ಥಹೀನವಾದ ವಾದಗಳನ್ನು ತಪ್ಪಿಸಿ
  • ಕೆಲವು ಕೆಲಸಗಳು, ಕೆಲವು ವ್ಯಕ್ತಿಗಳು ಬೇಸರವನ್ನು ತರಬಹುದು
  • ಆದಾಯದ ಮೂಲಗಳನ್ನು ಗಟ್ಟಿ ಮಾಡಿಕೊಳ್ಳಬೇಕು
  • ಅನಾರೋಗ್ಯ ಪೀಡಿತರಿಗೆ ಸಮಸ್ಯೆಗಳಿವೆ
  • ದುರ್ಗಾದೇವಿಯ ಆರಾಧನೆ ಮಾಡಿ

ಮಿಥುನ :

  • ವ್ಯವಹಾರದಲ್ಲಿ ಅತ್ಯುತ್ಸಾಹ ಆದರೆ ನಷ್ಟ ಉಂಟಾಗಬಹುದು
  • ಕುಟುಂಬದ ಆಗು ಹೋಗುಗಳ ಬಗ್ಗೆ ಗಮನವಿರಲಿ
  • ವೃತ್ತಿಗೆ ಸಂಬಂಧಿಸಿದಂತೆ ಅನುಕೂಲವನ್ನು ಪಡೆಯುತ್ತೀರಿ
  • ಅಭಿವೃದ್ಧಿಗೆ ಅವಕಾಶಗಳು ಇವೆ ಆದರೆ ನಿಮಗೆ ಆಸಕ್ತಿ ಇಲ್ಲ
  • ಗಣ್ಯ ವ್ಯಕ್ತಿಗಳ ಸಂಪರ್ಕ ಆಗಲಿದೆ ಆದರೆ ಪ್ರಯೋಜನಗಳಾಗುವುದಿಲ್ಲ
  • ಮನಸ್ಸಿನಲ್ಲಿ ಯಾವುದೇ ಗೊಂದಲಗಳು ಬೇಡ
  • ಶರಬೇಶ್ವರನನ್ನು ಪ್ರಾರ್ಥನೆ ಮಾಡಿ

ಕಟಕ :

  • ಬೇರೆಯವರ ತಪ್ಪನ್ನು ಸರಿ ಮಾಡುವ ಸಂದರ್ಭ ಒಳ್ಳೆಯದಾಗಲಿದೆ
  • ನಿಂತಿರುವ ಕೆಲಸಗಳು ಪುನರಾರಂಭವಾಗಲಿದೆ
  • ನಿಮ್ಮ ಸಾಮರ್ಥ್ಯವನ್ನು ಮೀರಿದ ಕೆಲಸಗಳಾಗುತ್ತದೆ
  • ಕುಟುಂಬದಲ್ಲಿ ಕೆಲವು ದೊಡ್ಡ ನಿರ್ಧಾರಗಳಾಗುತ್ತದೆ
  • ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ ಅನುಕೂಲ ಆಗಲಿದೆ
  • ಉತ್ತಮ ಫಲಿತಾಂಶ ನಿರೀಕ್ಷೆ ಮಾಡಬಹುದಾದ ದಿನ
  • ಶಿವರಾಧನೆಯನ್ನು ಮಾಡಿ

ಸಿಂಹ :

  • ಎಲ್ಲಾ ಕೆಲಸದಲ್ಲಿ ಮನಸ್ಸು ದೃಢವಾಗಿರಬೇಕು
  • ರಾಜಿ ಮಾಡಿಕೊಳ್ಳುವ ಪ್ರಸಂಗ ಬರಬಹುದು ಆದರೆ ಬೇಡ
  • ಮಕ್ಕಳು ಅಥವಾ ಸ್ನೇಹಿತರ ಇಚ್ಛೆಯಂತೆ ನಡೆದುಕೊಳ್ಳುವುದರಿಂದ ಸಂತೋಷ ನೀಡಲಿದೆ
  • ಮಾತೆಯರಿಗೆ ಸ್ವಲ್ಪ ಸಮಸ್ಯೆಯ ದಿನ
  • ತಂದೆಯವರಿಗೆ ಅನಿರೀಕ್ಷಿತವಾಗಿ ಲಾಭದ ಸಾಧ್ಯತೆ
  • ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ :

  • ಹಣದ ಅಭಾವದಿಂದ ಚಿಂತೆ ಕಾಡಲಿದೆ
  • ಸತ್ಯವನ್ನು ತಿಳಿಯದೆ ವಾದ ಮಾಡಬೇಡಿ
  • ಶತ್ರುಗಳನ್ನು ಎದುರಿಸುವಲ್ಲಿ ವಿಫಲರಾಗುತ್ತೀರಿ
  • ಹೃದ್ರೋಗಿಗಳಿಗೆ ಸ್ವಲ್ಪ ಸಮಸ್ಯೆ ಇದೆ ಎಚ್ಚರಿಕೆ ವಹಿಸಿ
  • ಯಾವುದೇ ರೀತಿಯ ಮಾತಿಗೆ ನಿಮ್ಮಿಂದ ಪ್ರತಿಕ್ರಿಯೆ ಇರುವುದಿಲ್ಲ
  • ಮಕ್ಕಳ ಬಗ್ಗೆ ಸಮಾಧಾನ ಇರುವುದಿಲ್ಲ
  • ನಾಗಾರಾಧನೆಯನ್ನು ಮಾಡಿ

ತುಲಾ :

  • ವ್ಯವಹಾರದಲ್ಲಿ ಅನಿರೀಕ್ಷಿತವಾಧ ಧನಲಾಭ
  • ಪ್ರಮುಖ ನಿರ್ಧಾರಗಳಿಗೆ ಒಪ್ಪಿಗೆಯನ್ನು ನೀಡುತ್ತೀರಿ
  • ಇಂದು ತುಂಬಾ ಮಂಗಳಕರವಾಗಿದೆ
  • ಮಕ್ಕಳಿಗೆ ಬೇಕಾದ ಅನುಕೂಲ ಮಾಡಿ ಕೊಡುತ್ತೀರಿ
  • ಹೊಸ ಕೆಲಸಗಳನ್ನು ಪ್ರಾರಂಭಿಸಲು ಅನುಕೂಲವಿದೆ
  • ಹಣದ ವಿಚಾರವಾಗಿ ಕೂಡ ಅನುಕೂಲವಿದೆ
  • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ :

  • ಸಹೋದ್ಯೋಗಿಗಳು ನಿಮಗೆ ಸಹಕರಿಸುವುದಿಲ್ಲ
  • ಅಜಾಗರೂಕತೆಯಿಂದ ನಷ್ಟವನ್ನು ಹೊಂದುತ್ತೀರಿ
  • ಅಹಂಭಾವವನ್ನು ಬಿಟ್ಟು ವರ್ತಿಸಬೇಕಾಗುತ್ತದೆ
  • ಬೇರೆಯವರನ್ನು ಟೀಕಿಸಬೇಡಿ ಅವಮಾನ ಮಾಡಬೇಡಿ
  • ಮಕ್ಕಳ ಅಪೇಕ್ಷೆಗಳನ್ನು ನಿರ್ಲಕ್ಷಿಸಬೇಡಿ
  • ವಾಹನ ಚಾಲನೆಯಲ್ಲಿ ಎಚ್ಚರಿಕೆವಹಿಸಿ ತೊಂದರೆ ಇದೆ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ಧನುಸ್ :

  • ಮನರಂಜನೆಗೆ ಹೆಚ್ಚು ಹಣವನ್ನು ಖರ್ಚು ಮಾಡುತ್ತೀರಿ
  • ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ
  • ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ
  • ಕೆಲಸದಿಂದ ವಿಘ್ನಗಳು ಆಗುವುದರಿಂದ ಕೋಪ ಬರಲಿದೆ
  • ಕಮಿಷನ್ ಏಜೆಂಟ್ಸ್​​ಗೆ ಲಾಭ ಆಗಲಿದೆ
  • ಪ್ರೇಮಿಗಳಿಗೆ ಸಮಸ್ಯೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

 

ಮಕರ :

  • ಎಲ್ಲಾ ಕೆಲಸಗಳನ್ನು ಮನಸ್ಸಿನಿಂದ ಮಾಡಿ
  • ಯಾವುದೇ ಬದಲಾವಣೆಗಳನ್ನು ನಿರೀಕ್ಷಿಸಬೇಡಿ
  • ಸ್ನೇಹಿತರು ಅಥವಾ ಕುಟುಂಬದವರು ನಿಮಗೆ ತಿಳುವಳಿಕೆ ಹೇಳಬಹುದು
  • ಭವಿಷ್ಯದ ಬಗ್ಗೆ ಹೆಚ್ಚು ಭಯ ಕಾಡಲಿದೆ
  • ಆಕಸ್ಮಿಕವಾಗಿ ಧನ ನಷ್ಟವಾಗಬಹುದು
  • ಹೊಸ ಆಸ್ತಿಯ ಖರೀದಿಯ ಬಗ್ಗೆ ಚರ್ಚೆ ಮಾಡುತ್ತೀರಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕುಂಭ :

  • ಅಪರೂಪದ ವಸ್ತುಗಳನ್ನು ನೀವು ಪಡೆಯಬಹುದು
  • ತುಂಬಾ ಸಂತೋಷದ ಸಮಯವಿದೆ ಎದುರು ನೋಡ್ತೀರಿ
  • ವ್ಯಾಪಾರದಲ್ಲಿ ಧನ ಲಾಭ ಸಂತೋಷ ಆಗಲಿದೆ
  • ತಂತ್ರಜ್ಞಾನದ ವಿಚಾರದಲ್ಲಿ ಕೆಲವು ಚರ್ಚೆಗಳನ್ನು ಮಾಡುತ್ತೀರಿ
  • ತಂದೆಯವರಿಗೆ ಅನಿರೀಕ್ಷಿತ ತೊಂದರೆಯಾಗಬಹುದು
  • ಮಕ್ಕಳ ಚಟುವಟಿಕೆಗೆ ಸಂತಸ ತರಲಿದೆ
  • ನವಗ್ರಹರ ಅರಾಧನೆ ಮಾಡಿ

ಮೀನ:

  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲವಿದೆ
  • ಉದ್ಯೋಗದಲ್ಲಿ ಉನ್ನತವಾದ ಸ್ಥಾನ ಸಿಗಲಿದೆ
  • ಹಣದ ವಿಚಾರದಲ್ಲಿ ಕಾನೂನಾತ್ಮಕ ತೊಡಕುಗಳಾಗಬಹುದು
  • ರಾಜಕೀಯ ವ್ಯಕ್ತಿಗಳಿಗೆ ಸಹಕಾರವಿದೆ
  • ಸ್ನೇಹಿತರಿಗೋಸ್ಕರವಾಗಿ ಹಣವನ್ನು ವ್ಯಯ ಮಾಡುತ್ತೀರಿ
  • ಮಕ್ಕಳ ಭವಿಷ್ಯವನ್ನು ನಿರೂಪಿಸಬೇಕಾಗುತ್ತದೆ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More