newsfirstkannada.com

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು.. ವ್ಯಾಪಾರಸ್ಥರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

Share :

15-09-2023

    ಕೆಲವು ಸಣ್ಣಪುಟ್ಟ ಕಾರಣಗಳಿಂದ ಕುಟುಂಬದಲ್ಲಿ ಅಸಮಾಧಾನ

    ಬುದ್ಧಿವಂತರ ಸಂಪರ್ಕದಿಂದ ವ್ಯಾವಹಾರಿಕವಾಗಿ ಲಾಭವಾಗಬಹುದು

    ಅಧಿಕಾರಿಗಳಿಂದ ಅಥವಾ ಮನೆಯ ಹಿರಿಯರಿಂದ ಪ್ರಶಂಸೆ ಸಿಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ಆದಾಯ ಹೆಚ್ಚು ಅದರಿಂದ ಖುಷಿಯಾಗುತ್ತದೆ
  • ಕೆಲವು ಸಣ್ಣಪುಟ್ಟ ಕಾರಣಗಳಿಂದ ಕುಟುಂಬದಲ್ಲಿ ಅಸಮಾಧಾನ
  • ವಿದ್ಯಾರ್ಥಿಗಳಿಗೆ ಸಮಸ್ಯೆಯ ದಿನ
  • ಕಾರ್ಯಕ್ಷೇತ್ರದಲ್ಲಿ ಒತ್ತಡಯಿರುವ ದಿನ
  • ಮನಶ್ಚಾಂಚಲ್ಯ ಉಂಟಾಗಬಹುದು
  • ಕಟ್ಟಡ ಸಾಮಗ್ರಿಯ ವ್ಯಾಪಾರಿಗಳಿಗೆ ಲಾಭದ ದಿನ
  • ಗಣಪತಿ ಪ್ರಾರ್ಥನೆ ಮಾಡಿ

ವೃಷಭ

  • ಹೊಸ ಕೆಲಸದ ಬಗ್ಗೆ ಉತ್ಸಾಹ ತೋರಿಸಬಹುದು
  • ಬುದ್ಧಿವಂತರ ಸಂಪರ್ಕದಿಂದ ವ್ಯಾವಹಾರಿಕವಾಗಿ ಲಾಭವಾಗಬಹುದು
  • ಮಾನಸಿಕ ಒತ್ತಡವಿರುವ ದಿನ
  • ಮನೆ ಸಮಸ್ಯೆಗಳು ಬಗೆಹರಿಯುವ ವಾತಾವರಣವಿದೆ
  • ಇಂದು ಪ್ರಯಾಣಕ್ಕೆ ಮುಂದಾಗಬಹುದು
  • ಇಂದು ಹಣ ಹೂಡಿಕೆ ಬೇಡ ಆದರೆ ಅದರ ಬಗ್ಗೆ ಚಿಂತನೆ ಮಾಡಿ
  • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಮಿಥುನ

  • ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವ ಯೋಗವಿದೆ
  • ಉದ್ಯೋಗದಲ್ಲಿ ಬಡ್ತಿಯ ಸಾಧ್ಯತೆಯಿದೆ
  • ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಬಹುದು
  • ಕುಟುಂಬದ ಜವಾಬ್ದಾರಿಯನ್ನ ಮರೆಯಬೇಡಿ
  • ಇಂದು ನಾಯಕತ್ವದ ಕೆಲಸ ಬೇಡ
  • ಯಾರೊಂದಿಗೂ ಜಗಳಕ್ಕೆ ಅವಕಾಶ ಮಾಡಿಕೊಡಬೇಡಿ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಕೆಲಸದಲ್ಲಿ ಬದಲಾವಣೆಯ ಸೂಚನೆಯಿದೆ
  • ಸ್ವತಂತ್ರ ವ್ಯವಹಾರದಿಂದ ಲಾಭವಿದೆ
  • ದಾಂಪತ್ಯದಲ್ಲಿ ಹೊಂದಾಣಿಕೆಯಿರಲಿ
  • ಅಧಿಕಾರಿಗಳಿಂದ ಅಥವಾ ಮನೆಯ ಹಿರಿಯರಿಂದ ಪ್ರಶಂಸೆ ಸಿಗಬಹುದು
  • ಹಳೆಯ ರೋಗಗಳಿದ್ದರೆ ಅದರಿಂದ ಮುಕ್ತಿ ಸಿಗಬಹುದು
  • ಹೊಸ ಯೋಜನೆಗಳಿಂದ ಉತ್ಸುಕರಾಗಬಹುದು
  • ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಸಿಂಹ

  • ಹೊಸ ವಿಚಾರಗಳನ್ನ ತಿಳಿಯಲು ಉತ್ಸುಕರಾಗಿರುತ್ತೀರಿ
  • ಇಂದು ಕೆಲಸದ ಸ್ಥಳದಲ್ಲಿ ಒತ್ತಡ ಕಡಿಮೆ
  • ಶುಭ ಕಾರ್ಯಗಳಲ್ಲಿ ಭಾಗಿಯಾಗಬಹುದು
  • ವಿದ್ಯಾರ್ಥಿ ಜೀವನ ಸಂತೋಷಕರವಾಗಿರುತ್ತದೆ
  • ಸ್ನೇಹಿತರ ವಿಚಾರದಲ್ಲಿ ಅಸಮಾಧಾನ
  • ಇಂದು ಕೆಲವು ಘಟನೆಗಳು ಮನಸ್ಸಿನ ಮೇಲೆ ಪರಿಣಾಮ ಬೀರಬಹುದು
  • ಶಿವಾರಾಧನೆ ಮಾಡಿ

ಕನ್ಯಾ

  • ಮುಖ್ಯವಾದ ಕೆಲಸಗಳಲ್ಲಿ ಅಡೆತಡೆಯಾಗಬಹುದು
  • ವ್ಯಾಪಾರದಲ್ಲಿ ಸಮಸ್ಯೆಗಳು ಉಂಟಾಗಬಹುದು
  • ಇಂದು ಆರೋಗ್ಯ ದುರ್ಬಲವಾಗಬಹುದು
  • ಬೇರೆಯವರ ಅವಲಂಬನೆ ಅನಿವಾರ್ಯವಾಗಬಹುದು
  • ಮಾನಸಿಕವಾದ ಭೀತಿ ಹೆಚ್ಚಾಗಬಹುದು
  • ಆಂಜನೇಯನನ್ನು ಪ್ರಾರ್ಥನೆ ಮಾಡಿ

ತುಲಾ

  • ಇಂದು ವ್ಯಾವಹಾರಿಕವಾಗಿ ಜಯವಿದೆ
  • ಕಾನೂನಿನ ಸಲಹೆ ಪಡೆಯಬಹುದು
  • ಕುಟುಂಬದ ಜೊತೆ ಉತ್ತಮ ಬಾಂಧವ್ಯ ಬೆಳೆಸಬಹುದು
  • ಹೊಸ ಉದ್ಯೋಗಕ್ಕೆ ಅವಕಾಶವಿದೆ
  • ಪ್ರೇಮಿಗಳಿಗೆ ಕೆಲವು ಸಮಸ್ಯೆಗಳು ಪರಿಹಾರವಾಗಬಹುದು
  • ಚುರುಕುತನದಿಂದ ಉತ್ತಮವಾದ ಫಲಿತಾಂಶವಿದೆ
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಇಂದು ಆದಾಯದಲ್ಲಿ ಹೆಚ್ಚಳವನ್ನ ಕಾಣಬಹುದು
  • ನಿಮ್ಮ ನಡವಳಿಕೆಯಿಂದ ಜನ ಸಂತೋಷ ಪಡಬಹುದು
  • ಐಷಾರಾಮಿ ಜೀವನಕ್ಕೆ ಆಸೆ ಪಡುತ್ತೀರಿ ಆದರೆ ಯಾವುದು ಈಡೇರುವುದಿಲ್ಲ
  • ವಿವಾಹ ವಿಚಾರದಲ್ಲಿ ತೊಡಕು ಉಂಟಾಗಬಹುದು
  • ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ
  • ಇಂದು ಅನಗತ್ಯವಾದ ಚರ್ಚೆ, ವಾದ ಬೇಡ
  • ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಧನುಸ್ಸು

  • ಕಾರ್ಯ ಚಟುವಟಿಕೆ ಸುಧಾರಣೆ ಆಗಲಿದೆ
  • ಆರ್ಥಿಕ ಲಾಭದ ಸಮಯ
  • ದೂರದ ಊರಿಗೆ ಪ್ರಯಾಣ ಮಾಡುವ ಸಂಭವವಿದೆ
  • ಆಪರಿಚಿತರಿಂದ ಮೋಸ ಆಗಬಹುದು
  • ಆಸೆಗಳ ಪೂರೈಕೆಗೆ ಹೋರಾಡುತ್ತೀರಿ
  • ಮಾನಸಿಕವಾಗಿ ನೆಮ್ಮದಿ ಇರುವುದಿಲ್ಲ
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಮಕರ

  • ವಾದ ಮಾಡಬೇಡಿ ಅವಮಾನ ಆಗಬಹುದು
  • ನಕಾರಾತ್ಮಕವಾದ ಜನರ ಸಹವಾಸದಿಂದ ನಿಮಗೆ ತೊಂದರೆಯಾಗಬಹುದು
  • ಸ್ನೇಹಿತರ ಮಧ್ಯೆ ಜಗಳ ಆಗುವ ಸಾಧ್ಯತೆ ಹೆಚ್ಚಾಗಿದೆ
  • ಸಂಗೀತಾಭಿಮಾನಿಗಳಿಗೆ ಸಂಗೀತ ತಜ್ಞರಿಗೆ ಶುಭದಿನ
  • ಚಿಂತಿಸಿದೆ ಯಾವ ಕೆಲಸವನ್ನು ಮಾಡಬೇಡಿ
  • ವೈಯಕ್ತಿಕವಾದ ಸಂಬಂಧದಲ್ಲಿ ಕಹಿಯ ಅನುಭವ ಆಗಲಿದೆ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ವ್ಯಾಪಾರದಲ್ಲಿ ಅನಿರೀಕ್ಷಿತ ಬೆಳವಣಿಗೆಯಾಗಬಹುದು
  • ಮನೋರಂಜನೆಗಾಗಿ ಹಣ ಖರ್ಚು ಮಾಡುತ್ತೀರಿ
  • ಇಂದು ಪ್ರೇಮಿಗಳು ಎಚ್ಚರವಾಗಿರಬೇಕು
  • ಬಾಕಿಯಿರುವ ಕೆಲಸವನ್ನು ಮಾಡಿ ಮುಗಿಸಿಕೊಳ್ಳಿ
  • ಮಾನಸಿಕವಾಗಿ ಸಮಾಧಾನ ಇರುವುದಿಲ್ಲ
  • ಅತಿಥಿಗಳ ಜೊತೆ ಸಂವಾದ ಮಾಡುತ್ತೀರಿ ಸಮಾಧಾನ ಇರುವುದಿಲ್ಲ
  • ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಮೀನ

  • ನಿಮ್ಮ ಜವಾಬ್ದಾರಿಯ ಬಗ್ಗೆ ಹೆಚ್ಚು ಗಮನಹರಿಸಿ
  • ಆತ್ಮವಿಶ್ವಾಸವಿದ್ದರೆ ನಿಮಗೆ ಜಯವಿದೆ
  • ಕಾನೂನು ವಿಚಾರದಲ್ಲಿ ಜಾಗೃತರಾಗಿರಿ
  • ಪರಿಚಯದವರಿಂದ ಸಹಾಯದ ಸಾಧ್ಯತೆ ಇದೆ
  • ಆಹಾರ ಸೇವನೆಯ ಬಗ್ಗೆ ಎಚ್ಚರಿಕೆಯಿರಲಿ
  • ಮನೆಯಲ್ಲಿ ಸಮಾಧಾನ ಇರುವುದಿಲ್ಲ
  • ಶಕ್ತಿ ದೇವತಾ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು.. ವ್ಯಾಪಾರಸ್ಥರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಕೆಲವು ಸಣ್ಣಪುಟ್ಟ ಕಾರಣಗಳಿಂದ ಕುಟುಂಬದಲ್ಲಿ ಅಸಮಾಧಾನ

    ಬುದ್ಧಿವಂತರ ಸಂಪರ್ಕದಿಂದ ವ್ಯಾವಹಾರಿಕವಾಗಿ ಲಾಭವಾಗಬಹುದು

    ಅಧಿಕಾರಿಗಳಿಂದ ಅಥವಾ ಮನೆಯ ಹಿರಿಯರಿಂದ ಪ್ರಶಂಸೆ ಸಿಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ಆದಾಯ ಹೆಚ್ಚು ಅದರಿಂದ ಖುಷಿಯಾಗುತ್ತದೆ
  • ಕೆಲವು ಸಣ್ಣಪುಟ್ಟ ಕಾರಣಗಳಿಂದ ಕುಟುಂಬದಲ್ಲಿ ಅಸಮಾಧಾನ
  • ವಿದ್ಯಾರ್ಥಿಗಳಿಗೆ ಸಮಸ್ಯೆಯ ದಿನ
  • ಕಾರ್ಯಕ್ಷೇತ್ರದಲ್ಲಿ ಒತ್ತಡಯಿರುವ ದಿನ
  • ಮನಶ್ಚಾಂಚಲ್ಯ ಉಂಟಾಗಬಹುದು
  • ಕಟ್ಟಡ ಸಾಮಗ್ರಿಯ ವ್ಯಾಪಾರಿಗಳಿಗೆ ಲಾಭದ ದಿನ
  • ಗಣಪತಿ ಪ್ರಾರ್ಥನೆ ಮಾಡಿ

ವೃಷಭ

  • ಹೊಸ ಕೆಲಸದ ಬಗ್ಗೆ ಉತ್ಸಾಹ ತೋರಿಸಬಹುದು
  • ಬುದ್ಧಿವಂತರ ಸಂಪರ್ಕದಿಂದ ವ್ಯಾವಹಾರಿಕವಾಗಿ ಲಾಭವಾಗಬಹುದು
  • ಮಾನಸಿಕ ಒತ್ತಡವಿರುವ ದಿನ
  • ಮನೆ ಸಮಸ್ಯೆಗಳು ಬಗೆಹರಿಯುವ ವಾತಾವರಣವಿದೆ
  • ಇಂದು ಪ್ರಯಾಣಕ್ಕೆ ಮುಂದಾಗಬಹುದು
  • ಇಂದು ಹಣ ಹೂಡಿಕೆ ಬೇಡ ಆದರೆ ಅದರ ಬಗ್ಗೆ ಚಿಂತನೆ ಮಾಡಿ
  • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಮಿಥುನ

  • ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವ ಯೋಗವಿದೆ
  • ಉದ್ಯೋಗದಲ್ಲಿ ಬಡ್ತಿಯ ಸಾಧ್ಯತೆಯಿದೆ
  • ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಬಹುದು
  • ಕುಟುಂಬದ ಜವಾಬ್ದಾರಿಯನ್ನ ಮರೆಯಬೇಡಿ
  • ಇಂದು ನಾಯಕತ್ವದ ಕೆಲಸ ಬೇಡ
  • ಯಾರೊಂದಿಗೂ ಜಗಳಕ್ಕೆ ಅವಕಾಶ ಮಾಡಿಕೊಡಬೇಡಿ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಕೆಲಸದಲ್ಲಿ ಬದಲಾವಣೆಯ ಸೂಚನೆಯಿದೆ
  • ಸ್ವತಂತ್ರ ವ್ಯವಹಾರದಿಂದ ಲಾಭವಿದೆ
  • ದಾಂಪತ್ಯದಲ್ಲಿ ಹೊಂದಾಣಿಕೆಯಿರಲಿ
  • ಅಧಿಕಾರಿಗಳಿಂದ ಅಥವಾ ಮನೆಯ ಹಿರಿಯರಿಂದ ಪ್ರಶಂಸೆ ಸಿಗಬಹುದು
  • ಹಳೆಯ ರೋಗಗಳಿದ್ದರೆ ಅದರಿಂದ ಮುಕ್ತಿ ಸಿಗಬಹುದು
  • ಹೊಸ ಯೋಜನೆಗಳಿಂದ ಉತ್ಸುಕರಾಗಬಹುದು
  • ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಸಿಂಹ

  • ಹೊಸ ವಿಚಾರಗಳನ್ನ ತಿಳಿಯಲು ಉತ್ಸುಕರಾಗಿರುತ್ತೀರಿ
  • ಇಂದು ಕೆಲಸದ ಸ್ಥಳದಲ್ಲಿ ಒತ್ತಡ ಕಡಿಮೆ
  • ಶುಭ ಕಾರ್ಯಗಳಲ್ಲಿ ಭಾಗಿಯಾಗಬಹುದು
  • ವಿದ್ಯಾರ್ಥಿ ಜೀವನ ಸಂತೋಷಕರವಾಗಿರುತ್ತದೆ
  • ಸ್ನೇಹಿತರ ವಿಚಾರದಲ್ಲಿ ಅಸಮಾಧಾನ
  • ಇಂದು ಕೆಲವು ಘಟನೆಗಳು ಮನಸ್ಸಿನ ಮೇಲೆ ಪರಿಣಾಮ ಬೀರಬಹುದು
  • ಶಿವಾರಾಧನೆ ಮಾಡಿ

ಕನ್ಯಾ

  • ಮುಖ್ಯವಾದ ಕೆಲಸಗಳಲ್ಲಿ ಅಡೆತಡೆಯಾಗಬಹುದು
  • ವ್ಯಾಪಾರದಲ್ಲಿ ಸಮಸ್ಯೆಗಳು ಉಂಟಾಗಬಹುದು
  • ಇಂದು ಆರೋಗ್ಯ ದುರ್ಬಲವಾಗಬಹುದು
  • ಬೇರೆಯವರ ಅವಲಂಬನೆ ಅನಿವಾರ್ಯವಾಗಬಹುದು
  • ಮಾನಸಿಕವಾದ ಭೀತಿ ಹೆಚ್ಚಾಗಬಹುದು
  • ಆಂಜನೇಯನನ್ನು ಪ್ರಾರ್ಥನೆ ಮಾಡಿ

ತುಲಾ

  • ಇಂದು ವ್ಯಾವಹಾರಿಕವಾಗಿ ಜಯವಿದೆ
  • ಕಾನೂನಿನ ಸಲಹೆ ಪಡೆಯಬಹುದು
  • ಕುಟುಂಬದ ಜೊತೆ ಉತ್ತಮ ಬಾಂಧವ್ಯ ಬೆಳೆಸಬಹುದು
  • ಹೊಸ ಉದ್ಯೋಗಕ್ಕೆ ಅವಕಾಶವಿದೆ
  • ಪ್ರೇಮಿಗಳಿಗೆ ಕೆಲವು ಸಮಸ್ಯೆಗಳು ಪರಿಹಾರವಾಗಬಹುದು
  • ಚುರುಕುತನದಿಂದ ಉತ್ತಮವಾದ ಫಲಿತಾಂಶವಿದೆ
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಇಂದು ಆದಾಯದಲ್ಲಿ ಹೆಚ್ಚಳವನ್ನ ಕಾಣಬಹುದು
  • ನಿಮ್ಮ ನಡವಳಿಕೆಯಿಂದ ಜನ ಸಂತೋಷ ಪಡಬಹುದು
  • ಐಷಾರಾಮಿ ಜೀವನಕ್ಕೆ ಆಸೆ ಪಡುತ್ತೀರಿ ಆದರೆ ಯಾವುದು ಈಡೇರುವುದಿಲ್ಲ
  • ವಿವಾಹ ವಿಚಾರದಲ್ಲಿ ತೊಡಕು ಉಂಟಾಗಬಹುದು
  • ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ
  • ಇಂದು ಅನಗತ್ಯವಾದ ಚರ್ಚೆ, ವಾದ ಬೇಡ
  • ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಧನುಸ್ಸು

  • ಕಾರ್ಯ ಚಟುವಟಿಕೆ ಸುಧಾರಣೆ ಆಗಲಿದೆ
  • ಆರ್ಥಿಕ ಲಾಭದ ಸಮಯ
  • ದೂರದ ಊರಿಗೆ ಪ್ರಯಾಣ ಮಾಡುವ ಸಂಭವವಿದೆ
  • ಆಪರಿಚಿತರಿಂದ ಮೋಸ ಆಗಬಹುದು
  • ಆಸೆಗಳ ಪೂರೈಕೆಗೆ ಹೋರಾಡುತ್ತೀರಿ
  • ಮಾನಸಿಕವಾಗಿ ನೆಮ್ಮದಿ ಇರುವುದಿಲ್ಲ
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಮಕರ

  • ವಾದ ಮಾಡಬೇಡಿ ಅವಮಾನ ಆಗಬಹುದು
  • ನಕಾರಾತ್ಮಕವಾದ ಜನರ ಸಹವಾಸದಿಂದ ನಿಮಗೆ ತೊಂದರೆಯಾಗಬಹುದು
  • ಸ್ನೇಹಿತರ ಮಧ್ಯೆ ಜಗಳ ಆಗುವ ಸಾಧ್ಯತೆ ಹೆಚ್ಚಾಗಿದೆ
  • ಸಂಗೀತಾಭಿಮಾನಿಗಳಿಗೆ ಸಂಗೀತ ತಜ್ಞರಿಗೆ ಶುಭದಿನ
  • ಚಿಂತಿಸಿದೆ ಯಾವ ಕೆಲಸವನ್ನು ಮಾಡಬೇಡಿ
  • ವೈಯಕ್ತಿಕವಾದ ಸಂಬಂಧದಲ್ಲಿ ಕಹಿಯ ಅನುಭವ ಆಗಲಿದೆ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ವ್ಯಾಪಾರದಲ್ಲಿ ಅನಿರೀಕ್ಷಿತ ಬೆಳವಣಿಗೆಯಾಗಬಹುದು
  • ಮನೋರಂಜನೆಗಾಗಿ ಹಣ ಖರ್ಚು ಮಾಡುತ್ತೀರಿ
  • ಇಂದು ಪ್ರೇಮಿಗಳು ಎಚ್ಚರವಾಗಿರಬೇಕು
  • ಬಾಕಿಯಿರುವ ಕೆಲಸವನ್ನು ಮಾಡಿ ಮುಗಿಸಿಕೊಳ್ಳಿ
  • ಮಾನಸಿಕವಾಗಿ ಸಮಾಧಾನ ಇರುವುದಿಲ್ಲ
  • ಅತಿಥಿಗಳ ಜೊತೆ ಸಂವಾದ ಮಾಡುತ್ತೀರಿ ಸಮಾಧಾನ ಇರುವುದಿಲ್ಲ
  • ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಮೀನ

  • ನಿಮ್ಮ ಜವಾಬ್ದಾರಿಯ ಬಗ್ಗೆ ಹೆಚ್ಚು ಗಮನಹರಿಸಿ
  • ಆತ್ಮವಿಶ್ವಾಸವಿದ್ದರೆ ನಿಮಗೆ ಜಯವಿದೆ
  • ಕಾನೂನು ವಿಚಾರದಲ್ಲಿ ಜಾಗೃತರಾಗಿರಿ
  • ಪರಿಚಯದವರಿಂದ ಸಹಾಯದ ಸಾಧ್ಯತೆ ಇದೆ
  • ಆಹಾರ ಸೇವನೆಯ ಬಗ್ಗೆ ಎಚ್ಚರಿಕೆಯಿರಲಿ
  • ಮನೆಯಲ್ಲಿ ಸಮಾಧಾನ ಇರುವುದಿಲ್ಲ
  • ಶಕ್ತಿ ದೇವತಾ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More