newsfirstkannada.com

ಪ್ರೇಮಿಗಳ ಮಧ್ಯೆ ಮನಸ್ತಾಪ; ಹಿರಿಯರ ಆರೋಗ್ಯದಲ್ಲಿ ಸಮಸ್ಯೆ; ಇಲ್ಲಿದೆ ಇಂದಿನ ಭವಿಷ್ಯ

Share :

18-09-2023

    ಜವಾಬ್ದಾರಿಯಿಂದ ಕೆಲವು ಕೆಲಸಗಳು ಹೆಚ್ಚಾಗಬಹುದು

    ಸಣ್ಣ ವಿಚಾರಗಳಿಗೆ ಮನಸ್ತಾಪವಾಗುವ ಸಾಧ್ಯತೆಯಿದೆ

    ಶತ್ರುಗಳು ಅಥವಾ ವಿರೋಧಿಗಳ ಬಗ್ಗೆ ಚಿಂತನೆ ನಡೆಸಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ವ್ಯವಹಾರಿಕ ನಿರ್ಧಾರಗಳಿಗೆ ಬೇರೆಯವರನ್ನ ಅವಲಂಭಿಸಬಹುದು
  • ನಿಮ್ಮ ಆದಾಯ ಮೂಲಕ್ಕೆ ಧಕ್ಕೆಯಾಗಬಹುದು
  • ಇಂದು ಸ್ಪರ್ಧಾತ್ಮಕವಾಗಿ ನೀವು ಸೋಲಬಹುದು
  • ಪ್ರೇಮಿಗಳಿಗೆ ಶುಭ ದಿನ
  • ಇಂದು ಹಿರಿಯರ ವರ್ತನೆಯಿಂದ ಪ್ರಭಾವಿತರಾಗುತ್ತೀರಿ
  • ಜನರಿಂದ ಅಪಹಾಸ್ಯಕ್ಕೆ ಈಡಾಗುವ ಸಾಧ್ಯತೆಯಿದೆ
  • ಈಶ್ವರಾರಾಧನೆ ಮಾಡಿ

ವೃಷಭ

  • ಸಂಬಂಧಿಕರ ಬಾಂಧವ್ಯದಲ್ಲಿ ಬಿರುಕು ಉಂಟಾಗಬಹುದು
  • ಒಳ್ಳೆಯ ಸುದ್ದಿಗಳಿಂದ ದೂರು ಉಳಿಯಬಹುದು
  • ಶತ್ರುಗಳು ಅಥವಾ ವಿರೋಧಿಗಳ ಬಗ್ಗೆ ಚಿಂತನೆ ನಡೆಸಬಹುದು
  • ಇಂದು ದೊಡ್ಡ ಜವಾಬ್ದಾರಿಗಳನ್ನ ಮರೆಯಬೇಡಿ
  • ಇಂದು ಉದ್ಯೋಗಿಗಳಿಗೆ ಹೊಂದಾಣಿಕೆ ಬಹಳ ಮುಖ್ಯ
  • ವಿದ್ಯಾರ್ಥಿಗಳು ತಮ್ಮ ಪ್ರಯತ್ನವನ್ನ ಮುಂದುವರಿಸಬೇಕು
  • ಕುಲದೇವತಾ ಪ್ರಾರ್ಥನೆ ಮಾಡಿ

ಮಿಥುನ

  • ಇಂದು ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನ ಮಾಡಿ
  • ವ್ಯವಹಾರಿಕವಾಗಿ ತುಂಬಾ ಅಭಿವೃದ್ಧಿಯ ಸೂಚನೆಯಿದೆ
  • ಪ್ರೇಮಿಗಳಿಗೆ ಶುಭವಿರುವ ದಿನ
  • ಸ್ನೇಹಿತರಿಂದ ಸಹಾಯ ಸಿಗಬಹುದು
  • ನಿಮ್ಮ ಆಲೋಚನೆ ಸತ್ಯವಾಗಿರುವುದಿಲ್ಲ
  • ಸಣ್ಣ ವಿಚಾರಗಳಿಗೆ ಮನಸ್ತಾಪವಾಗುವ ಸಾಧ್ಯತೆಯಿದೆ
  • ಗೋ ಸೇವೆಯನ್ನ ಮಾಡಿ

ಕಟಕ

  • ಅದೃಷ್ಟದಿಂದ ಕೆಲವು ಕೆಲಸಗಳಾಗಬಹುದು
  • ಪ್ರಜ್ಞಾವಂತರ ಸಂಪರ್ಕ ಸಿಗಬಹುದು
  • ಇಂದು ನಿರುದ್ಯೋಗಿಗಳಿಗೆ ಶುಭಫಲವಿದೆ
  • ಆಸ್ತಿ ವಿಚಾರದಲ್ಲಿ ಫಲ ನಿರೀಕ್ಷೆ ಮಾಡುತ್ತೀರಿ ಆದರೆ ಹುಸಿಯಾಗಬಹುದು
  • ಆರೋಗ್ಯ ಬಗ್ಗೆ ಹೆಚ್ಚಿನ ಗಮನ ಹರಿಸಿ
  • ಜವಾಬ್ದಾರಿಯಿಂದ ಕೆಲವು ಕೆಲಸಗಳು ಹೆಚ್ಚಾಗಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ವ್ಯವಹಾರಿಕವಾಗಿ ಅಭಿವೃದ್ಧಿ ಕಾಣುವ ದಿನ
  • ಬೇರೆಯವರಿಗೆ ಮಾರ್ಗದರ್ಶನ ಮಾಡಿ ಯಶಸ್ಸು ಹೊಂದುತ್ತೀರಿ
  • ವಿವಾಹ ವಿಚಾರಗಳು ಮಂಗಳಕರವಾಗಿರುತ್ತವೆ
  • ನಿಮ್ಮ ವರ್ತನೆಯಿಂದ ಜನಮನ ಗೆಲ್ಲುತ್ತೀರಿ
  • ಪ್ರಯಾಣದಿಂದ ಬೇಸರವಾಗಬಹುದು ಆದರೆ ಅನಿವಾರ್ಯವಾಗಿರುತ್ತದೆ
  • ಇಂದು ಯಾವುದೇ ನಕಾರಾತ್ಮಕ ಆಲೋಚನೆಗಳು ಬೇಡ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ವಿದ್ಯಾರ್ಥಿಗಳಿಗೆ ಉತ್ತಮವಾದ ಸಮಯ
  • ಇಂದು ತಾಳ್ಮೆಯಿಂದ ಕೆಲಸ ನಿರ್ವಹಿಸಬೇಕು
  • ಇಂದು ಹಳೆಯ ಸಾಲಕ್ಕೆ ಮುಕ್ತಿ ಸಿಗಬಹುದು
  • ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಬಹುದು
  • ಧನಾತ್ಮಕವಾದ ಬದಲಾವಣೆಗೆ ಅವಕಾಶವಿದೆ
  • ಹಳೆಯ ತಪ್ಪು ನಿರ್ಧಾರಗಳಿಂದ ನಷ್ಟದ ಸಾಧ್ಯತೆಯಿದೆ
  • ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿ

ತುಲಾ

  • ವೃತ್ತಿ ಅಥವಾ ಉದ್ಯೋಗದಲ್ಲಿ ಹೊಸ ತಿರುವು ಸಿಗಬಹುದು
  • ವೈಯಕ್ತಿಕ ಜೀವನದಲ್ಲಿ ಯಶಸ್ಸು ಕಾಣಬಹುದು
  • ಇಂದು ಪ್ರಚೋಧನಕಾರಿ ಹೇಳಿಕೆಗಳಿಗೆ ಸ್ಪಂದಿಸಬೇಡಿ
  • ಮಾನಸಿಕವಾದ ಚಂಚಲತೆ ಕಾಡಬಹುದು
  • ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
  • ಇಂದು ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ
  • ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ

ವೃಶ್ಚಿಕ

  • ನಿಮ್ಮ ಆಲೋಚನೆಗಳು ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ
  • ಇಂದು ಹಿರಿಯರಿಂದ ಪ್ರಶಂಸೆ ಸಿಗಬಹುದು
  • ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ
  • ಪ್ರೇಮಿಗಳಿಗೆ ಅಶುಭ ದಿನ
  • ಅತಿಥಿಗಳ ಆಗಮನದಿಂದ ತೊಂದರೆ ಉಂಟಾಗಬಹುದು
  • ಕಾನೂನು ಹೋರಾಟ ಎದುರಾಗುವ ಸಾಧ್ಯತೆಯಿದೆ
  • ನವಗ್ರಹರ ಆರಾಧನೆ ಮಾಡಿ

ಧನುಸ್ಸು

  • ಅನಿರೀಕ್ಷಿತವಾದ ನಷ್ಟದ ಸಾಧ್ಯತೆಯಿದೆ
  • ಅಂದುಕೊಂಡ ಕೆಲಸವಾಯಿತು ಎನ್ನುವಾಗಲೇ ಅಡ್ಡಿ ಉಂಟಾಗಬಹುದು
  • ಇಂದು ನಿಮ್ಮ ಆಲೋಚನೆಗಳಿಗೆ ಬೆಂಬಲ ಸಿಗುವುದಿಲ್ಲ
  • ಮಾನಸಿಕವಾಗಿ ಭಯ ಕಾಡಬಹುದು
  • ವಿರೋಧಿಗಳು ಹೆಚ್ಚಾಗುವ ಸಾಧ್ಯತೆಯಿದೆ
  • ನಿಮಗೆ ಕೆಡುಕನ್ನ ಬಯಸುವವರಿಗೆ ಇದು ಸಕಾಲ
  • ದುರ್ಗಾ ಪೂಜೆಯನ್ನ ಮಾಡಿ

ಮಕರ

  • ಸಾರ್ವಜನಿಕ ಉಪಯೋಗವನ್ನ ಪಡೆಯಬಹುದು
  • ಯಾರನ್ನು ನಿರ್ಲಕ್ಷ್ಯ ಮಾಡಬೇಡಿ ತೊಂದರೆಯಾಗಬಹುದು
  • ಮನೆಯ ವಾತಾವರಣ ಶಾಂತಿಯಿಂದಿರುವಂತೆ ಗಮನಿಸಿ
  • ಸಣ್ಣ ವಿಚಾರಗಳು ದೊಡ್ಡದಾಗಿ ಸಮಸ್ಯೆ ಉಂಟುಮಾಡಬಹುದು
  • ತಾಯಿಯವರಿಗೆ ಸಮಸ್ಯೆಗಳು ಉಂಟಾಗಬಹುದು
  • ಸಹೋದ್ಯೋಗಿಗಳು ಪರೋಕ್ಷವಾಗಿ ವಂಚಿಸಬಹುದು
  • ನಾಗಾರಾಧನೆ ಮಾಡಿ

ಕುಂಭ

  • ನಿರುದ್ಯೋಗಿಗಳಿಗೆ ಸ್ವಲ್ಪ ಸಮಸ್ಯೆಯ ದಿನ
  • ವಿವಾಹ ವಿಚಾರ ಮುಂದೂಡಿಕೆಯಾಗಬಹುದು
  • ಹಲವು ಚಿಂತನೆಗಳು ನಿಮಗೆ ಮಾರಕವಾಗಬಹುದು
  • ಯಾರ ಸಹಾಯ ಅಥವಾ ಸಹಕಾರ ನಿರೀಕ್ಷಿಸ ಬೇಡಿ
  • ಮನೆಯಲ್ಲಿಯ ವಾತಾವರಣ ಬೇಸರ ತರಬಹುದು
  • ಭವಿಷ್ಯಕ್ಕೆ ದೃಢವಾದ ನಿರ್ಧಾರ ಮಾಡಿ ಪ್ರಗತಿಯಿದೆ
  • ಲಕ್ಷ್ಮಿದೇವಿಯನ್ನ ಪ್ರಾರ್ಥನೆ ಮಾಡಿ

ಮೀನ

  • ಪ್ರೇಮಿಗಳಿಗೆ ಶುಭವಿರುವ ದಿನ
  • ವ್ಯವಹಾರಿಕವಾಗಿ ಮನಸ್ತಾಪದ ಸಾಧ್ಯತೆಯಿದೆ
  • ಹಿಡಿದಿಟ್ಟಿರುವ ಸಿಟ್ಟು ಯಾವಾಗ ಬೇಕಾದರು ಸ್ಪೋಟವಾಗಬಹುದು
  • ಕೆಲಸದಲ್ಲಿ ಅಸಮಾಧಾನ, ಬೇಸರವಾಗಬಹುದು
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಇಂದು ಹಲವು ಸವಾಲುಗಳನ್ನ ಎದುರಿಸಬೇಕಾಗುತ್ತದೆ
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೇಮಿಗಳ ಮಧ್ಯೆ ಮನಸ್ತಾಪ; ಹಿರಿಯರ ಆರೋಗ್ಯದಲ್ಲಿ ಸಮಸ್ಯೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಜವಾಬ್ದಾರಿಯಿಂದ ಕೆಲವು ಕೆಲಸಗಳು ಹೆಚ್ಚಾಗಬಹುದು

    ಸಣ್ಣ ವಿಚಾರಗಳಿಗೆ ಮನಸ್ತಾಪವಾಗುವ ಸಾಧ್ಯತೆಯಿದೆ

    ಶತ್ರುಗಳು ಅಥವಾ ವಿರೋಧಿಗಳ ಬಗ್ಗೆ ಚಿಂತನೆ ನಡೆಸಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ವ್ಯವಹಾರಿಕ ನಿರ್ಧಾರಗಳಿಗೆ ಬೇರೆಯವರನ್ನ ಅವಲಂಭಿಸಬಹುದು
  • ನಿಮ್ಮ ಆದಾಯ ಮೂಲಕ್ಕೆ ಧಕ್ಕೆಯಾಗಬಹುದು
  • ಇಂದು ಸ್ಪರ್ಧಾತ್ಮಕವಾಗಿ ನೀವು ಸೋಲಬಹುದು
  • ಪ್ರೇಮಿಗಳಿಗೆ ಶುಭ ದಿನ
  • ಇಂದು ಹಿರಿಯರ ವರ್ತನೆಯಿಂದ ಪ್ರಭಾವಿತರಾಗುತ್ತೀರಿ
  • ಜನರಿಂದ ಅಪಹಾಸ್ಯಕ್ಕೆ ಈಡಾಗುವ ಸಾಧ್ಯತೆಯಿದೆ
  • ಈಶ್ವರಾರಾಧನೆ ಮಾಡಿ

ವೃಷಭ

  • ಸಂಬಂಧಿಕರ ಬಾಂಧವ್ಯದಲ್ಲಿ ಬಿರುಕು ಉಂಟಾಗಬಹುದು
  • ಒಳ್ಳೆಯ ಸುದ್ದಿಗಳಿಂದ ದೂರು ಉಳಿಯಬಹುದು
  • ಶತ್ರುಗಳು ಅಥವಾ ವಿರೋಧಿಗಳ ಬಗ್ಗೆ ಚಿಂತನೆ ನಡೆಸಬಹುದು
  • ಇಂದು ದೊಡ್ಡ ಜವಾಬ್ದಾರಿಗಳನ್ನ ಮರೆಯಬೇಡಿ
  • ಇಂದು ಉದ್ಯೋಗಿಗಳಿಗೆ ಹೊಂದಾಣಿಕೆ ಬಹಳ ಮುಖ್ಯ
  • ವಿದ್ಯಾರ್ಥಿಗಳು ತಮ್ಮ ಪ್ರಯತ್ನವನ್ನ ಮುಂದುವರಿಸಬೇಕು
  • ಕುಲದೇವತಾ ಪ್ರಾರ್ಥನೆ ಮಾಡಿ

ಮಿಥುನ

  • ಇಂದು ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನ ಮಾಡಿ
  • ವ್ಯವಹಾರಿಕವಾಗಿ ತುಂಬಾ ಅಭಿವೃದ್ಧಿಯ ಸೂಚನೆಯಿದೆ
  • ಪ್ರೇಮಿಗಳಿಗೆ ಶುಭವಿರುವ ದಿನ
  • ಸ್ನೇಹಿತರಿಂದ ಸಹಾಯ ಸಿಗಬಹುದು
  • ನಿಮ್ಮ ಆಲೋಚನೆ ಸತ್ಯವಾಗಿರುವುದಿಲ್ಲ
  • ಸಣ್ಣ ವಿಚಾರಗಳಿಗೆ ಮನಸ್ತಾಪವಾಗುವ ಸಾಧ್ಯತೆಯಿದೆ
  • ಗೋ ಸೇವೆಯನ್ನ ಮಾಡಿ

ಕಟಕ

  • ಅದೃಷ್ಟದಿಂದ ಕೆಲವು ಕೆಲಸಗಳಾಗಬಹುದು
  • ಪ್ರಜ್ಞಾವಂತರ ಸಂಪರ್ಕ ಸಿಗಬಹುದು
  • ಇಂದು ನಿರುದ್ಯೋಗಿಗಳಿಗೆ ಶುಭಫಲವಿದೆ
  • ಆಸ್ತಿ ವಿಚಾರದಲ್ಲಿ ಫಲ ನಿರೀಕ್ಷೆ ಮಾಡುತ್ತೀರಿ ಆದರೆ ಹುಸಿಯಾಗಬಹುದು
  • ಆರೋಗ್ಯ ಬಗ್ಗೆ ಹೆಚ್ಚಿನ ಗಮನ ಹರಿಸಿ
  • ಜವಾಬ್ದಾರಿಯಿಂದ ಕೆಲವು ಕೆಲಸಗಳು ಹೆಚ್ಚಾಗಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ವ್ಯವಹಾರಿಕವಾಗಿ ಅಭಿವೃದ್ಧಿ ಕಾಣುವ ದಿನ
  • ಬೇರೆಯವರಿಗೆ ಮಾರ್ಗದರ್ಶನ ಮಾಡಿ ಯಶಸ್ಸು ಹೊಂದುತ್ತೀರಿ
  • ವಿವಾಹ ವಿಚಾರಗಳು ಮಂಗಳಕರವಾಗಿರುತ್ತವೆ
  • ನಿಮ್ಮ ವರ್ತನೆಯಿಂದ ಜನಮನ ಗೆಲ್ಲುತ್ತೀರಿ
  • ಪ್ರಯಾಣದಿಂದ ಬೇಸರವಾಗಬಹುದು ಆದರೆ ಅನಿವಾರ್ಯವಾಗಿರುತ್ತದೆ
  • ಇಂದು ಯಾವುದೇ ನಕಾರಾತ್ಮಕ ಆಲೋಚನೆಗಳು ಬೇಡ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ವಿದ್ಯಾರ್ಥಿಗಳಿಗೆ ಉತ್ತಮವಾದ ಸಮಯ
  • ಇಂದು ತಾಳ್ಮೆಯಿಂದ ಕೆಲಸ ನಿರ್ವಹಿಸಬೇಕು
  • ಇಂದು ಹಳೆಯ ಸಾಲಕ್ಕೆ ಮುಕ್ತಿ ಸಿಗಬಹುದು
  • ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಬಹುದು
  • ಧನಾತ್ಮಕವಾದ ಬದಲಾವಣೆಗೆ ಅವಕಾಶವಿದೆ
  • ಹಳೆಯ ತಪ್ಪು ನಿರ್ಧಾರಗಳಿಂದ ನಷ್ಟದ ಸಾಧ್ಯತೆಯಿದೆ
  • ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿ

ತುಲಾ

  • ವೃತ್ತಿ ಅಥವಾ ಉದ್ಯೋಗದಲ್ಲಿ ಹೊಸ ತಿರುವು ಸಿಗಬಹುದು
  • ವೈಯಕ್ತಿಕ ಜೀವನದಲ್ಲಿ ಯಶಸ್ಸು ಕಾಣಬಹುದು
  • ಇಂದು ಪ್ರಚೋಧನಕಾರಿ ಹೇಳಿಕೆಗಳಿಗೆ ಸ್ಪಂದಿಸಬೇಡಿ
  • ಮಾನಸಿಕವಾದ ಚಂಚಲತೆ ಕಾಡಬಹುದು
  • ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
  • ಇಂದು ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ
  • ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ

ವೃಶ್ಚಿಕ

  • ನಿಮ್ಮ ಆಲೋಚನೆಗಳು ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ
  • ಇಂದು ಹಿರಿಯರಿಂದ ಪ್ರಶಂಸೆ ಸಿಗಬಹುದು
  • ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ
  • ಪ್ರೇಮಿಗಳಿಗೆ ಅಶುಭ ದಿನ
  • ಅತಿಥಿಗಳ ಆಗಮನದಿಂದ ತೊಂದರೆ ಉಂಟಾಗಬಹುದು
  • ಕಾನೂನು ಹೋರಾಟ ಎದುರಾಗುವ ಸಾಧ್ಯತೆಯಿದೆ
  • ನವಗ್ರಹರ ಆರಾಧನೆ ಮಾಡಿ

ಧನುಸ್ಸು

  • ಅನಿರೀಕ್ಷಿತವಾದ ನಷ್ಟದ ಸಾಧ್ಯತೆಯಿದೆ
  • ಅಂದುಕೊಂಡ ಕೆಲಸವಾಯಿತು ಎನ್ನುವಾಗಲೇ ಅಡ್ಡಿ ಉಂಟಾಗಬಹುದು
  • ಇಂದು ನಿಮ್ಮ ಆಲೋಚನೆಗಳಿಗೆ ಬೆಂಬಲ ಸಿಗುವುದಿಲ್ಲ
  • ಮಾನಸಿಕವಾಗಿ ಭಯ ಕಾಡಬಹುದು
  • ವಿರೋಧಿಗಳು ಹೆಚ್ಚಾಗುವ ಸಾಧ್ಯತೆಯಿದೆ
  • ನಿಮಗೆ ಕೆಡುಕನ್ನ ಬಯಸುವವರಿಗೆ ಇದು ಸಕಾಲ
  • ದುರ್ಗಾ ಪೂಜೆಯನ್ನ ಮಾಡಿ

ಮಕರ

  • ಸಾರ್ವಜನಿಕ ಉಪಯೋಗವನ್ನ ಪಡೆಯಬಹುದು
  • ಯಾರನ್ನು ನಿರ್ಲಕ್ಷ್ಯ ಮಾಡಬೇಡಿ ತೊಂದರೆಯಾಗಬಹುದು
  • ಮನೆಯ ವಾತಾವರಣ ಶಾಂತಿಯಿಂದಿರುವಂತೆ ಗಮನಿಸಿ
  • ಸಣ್ಣ ವಿಚಾರಗಳು ದೊಡ್ಡದಾಗಿ ಸಮಸ್ಯೆ ಉಂಟುಮಾಡಬಹುದು
  • ತಾಯಿಯವರಿಗೆ ಸಮಸ್ಯೆಗಳು ಉಂಟಾಗಬಹುದು
  • ಸಹೋದ್ಯೋಗಿಗಳು ಪರೋಕ್ಷವಾಗಿ ವಂಚಿಸಬಹುದು
  • ನಾಗಾರಾಧನೆ ಮಾಡಿ

ಕುಂಭ

  • ನಿರುದ್ಯೋಗಿಗಳಿಗೆ ಸ್ವಲ್ಪ ಸಮಸ್ಯೆಯ ದಿನ
  • ವಿವಾಹ ವಿಚಾರ ಮುಂದೂಡಿಕೆಯಾಗಬಹುದು
  • ಹಲವು ಚಿಂತನೆಗಳು ನಿಮಗೆ ಮಾರಕವಾಗಬಹುದು
  • ಯಾರ ಸಹಾಯ ಅಥವಾ ಸಹಕಾರ ನಿರೀಕ್ಷಿಸ ಬೇಡಿ
  • ಮನೆಯಲ್ಲಿಯ ವಾತಾವರಣ ಬೇಸರ ತರಬಹುದು
  • ಭವಿಷ್ಯಕ್ಕೆ ದೃಢವಾದ ನಿರ್ಧಾರ ಮಾಡಿ ಪ್ರಗತಿಯಿದೆ
  • ಲಕ್ಷ್ಮಿದೇವಿಯನ್ನ ಪ್ರಾರ್ಥನೆ ಮಾಡಿ

ಮೀನ

  • ಪ್ರೇಮಿಗಳಿಗೆ ಶುಭವಿರುವ ದಿನ
  • ವ್ಯವಹಾರಿಕವಾಗಿ ಮನಸ್ತಾಪದ ಸಾಧ್ಯತೆಯಿದೆ
  • ಹಿಡಿದಿಟ್ಟಿರುವ ಸಿಟ್ಟು ಯಾವಾಗ ಬೇಕಾದರು ಸ್ಪೋಟವಾಗಬಹುದು
  • ಕೆಲಸದಲ್ಲಿ ಅಸಮಾಧಾನ, ಬೇಸರವಾಗಬಹುದು
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಇಂದು ಹಲವು ಸವಾಲುಗಳನ್ನ ಎದುರಿಸಬೇಕಾಗುತ್ತದೆ
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More