newsfirstkannada.com

ಈ ರಾಶಿಯವರಿಗೆ ಆರ್ಥಿಕ ಸಮಸ್ಯೆ; ರಾಜಕಾರಣಿಗಳಿಗೆ ಭಾರೀ ಸಂಕಷ್ಟ; ಇಲ್ಲಿದೆ ಇಂದಿನ ಭವಿಷ್ಯ!

Share :

19-09-2023

    ಮಾನಸಿಕವಾಗಿ ಹಲವಾರು ಯೋಚನೆಗಳು ಬರಲಿವೆ

    ವ್ಯಾವಹಾರಿಕವಾಗಿ ಸಮಾಜದಲ್ಲಿ ಸವಾಲುಗಳಿರುತ್ತವೆ

    ಕೆಲವು ನಿರ್ಧಾರಗಳಲ್ಲಿ ಗೊಂದಲಗಳನ್ನು ಬಗೆಹರಿಸಿಕೊಳ್ಳಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಕೆಲಸದ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಿ
  • ಉದ್ಯೋಗದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ
  • ಕೋಪ-ತಾಪಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು
  • ಅನಾವಶ್ಯಕವಾದ ಚರ್ಚೆಗಳು ಬೇಡ
  • ಶತ್ರುಗಳಿಂದ ದೂರ ಉಳಿಯಿರಿ
  • ವ್ಯಾವಹಾರಿಕವಾದ ವಿಚಾರದಲ್ಲಿ ಗಟ್ಟಿ ನಿರ್ಧಾರಗಳನ್ನು ಮಾಡಬೇಡಿ
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ವೃಷಭ

  • ಸಾಮಾಜಿಕ ಕೆಲಸಗಳಲ್ಲಿ ಅವಕಾಶ ಸಿಗಲಿದೆ
  • ಪ್ರೇಮಿಗಳಿಗೆ ಶುಭವಿದ್ದರೂ ಸವಾಲುಗಳನ್ನು ಎದುರಿಸಬೇಕಾಗಲಿದೆ
  • ಕೆಲವು ನಿರ್ಧಾರಗಳಲ್ಲಿ ಗೊಂದಲಗಳನ್ನು ಬಗೆಹರಿಸಿಕೊಳ್ಳಿ
  • ನಿಮ್ಮ ಕೆಲಸಕ್ಕೆ ತಕ್ಕ ಗೌರವ ಸಿಗಲಿದೆ
  • ಮಕ್ಕಳ ಬಗ್ಗೆ ಚಿಂತೆ ಬೇಡ ಶುಭವಿದೆ
  • ಸಂಬಂಧಿಕರ ಬಗ್ಗೆ ತಾತ್ಸಾರ ಬೇಡ ದ್ವೇಷ ಹೆಚ್ಚಾಗಬಹುದು
  • ಲಕ್ಷ್ಮಿದೇವಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಉದ್ಯೋಗದಲ್ಲಿ ಸ್ಪರ್ಧಿಗಳು ಹುಟ್ಟಿಕೊಳ್ಳುತ್ತಾರೆ
  • ಮೇಲಾಧಿಕಾರಿಗಳ ಸಹಾಯವನ್ನು ಕೇಳುವುದರಿಂದ ಅವಮಾನ ಆಗಲಿದೆ
  • ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ
  • ವ್ಯಾವಹಾರಿಕವಾಗಿ ಸಮಾಜದಲ್ಲಿ ಸವಾಲುಗಳಿರುತ್ತವೆ
  • ಆರ್ಥಿಕ ಸಂಕಷ್ಟಕ್ಕೆ ಅವಕಾಶವಿದೆ
  • ಬಂಧುಗಳಲ್ಲಿ ಕಲಹ ಮತ್ತು ಮನಸ್ತಾಪ ಉಂಟಾಗಬಹುದು
  • ನಾಗರಾಧನೆಯನ್ನು ಮಾಡಿ

ಕಟಕ

  • ವ್ಯಾವಹಾರಿಕವಾಗಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತೀರಿ
  • ಉದ್ಯೋಗಿಗಳಿಗೆ ಹೊಸ ಉತ್ಸಾಹ
  • ಸರ್ವಾಂಗೀಣವಾದ ಯಶಸ್ಸಿನ ಸೂಚನೆ ಇದೆ
  • ಇಂದು ಆರ್ಥಿಕ ಸುಧಾರಣೆಯಾಗಲಿದೆ
  • ಮಂಗಳ ಕಾರ್ಯದ ಸಂಭ್ರಮ ಇರಲಿದೆ
  • ಮನೆಯಲ್ಲಿ ಶುಭ ಶಾಂತಿಯ ವಾತಾವರಣವಿದೆ
  • ದುರ್ಗಾದೇವಿಯ ಪೂಜೆ ಮಾಡಿ

ಸಿಂಹ

  • ಸಾಂಸಾರಿಕ ವಿಚಾರದಲ್ಲಿ ಅತಿಯಾದ ಮಾಧುರ್ಯ,ಪ್ರೀತಿ ಹೆಚ್ಚಾಗುವ ಸಾಧ್ಯತೆ
  • ಅನುಪಯುಕ್ತವಾದ ಚಟುವಟಿಕೆಯಲ್ಲಿ ಸಮಯವನ್ನು ವ್ಯರ್ಥ ಮಾಡಬೇಡಿ
  • ವಿದ್ಯಾರ್ಜನೆಯ ಬಗ್ಗೆ ಗಮನವಿರಲಿ
  • ಪ್ರವಾಸ ಅಥವಾ ಪ್ರಯಾಣ ಬೇಸರ ತರಲಿದೆ
  • ಮಾನಸಿಕವಾಗಿ ಹಲವಾರು ಯೋಚನೆಗಳು ಬರಲಿದೆ
  • ಸ್ನೇಹಿತರ ವರ್ತನೆ ಸರಿ ಅನಿಸುವುದಿಲ್ಲ
  • ನವಗ್ರಹರ ಆರಾಧನೆ ಮಾಡಿ

ಕನ್ಯಾ

  • ಹಳೆಯ ಸಂಬಂಧಗಳನ್ನು ಸರಿಪಡಿಸಿಕೊಳ್ಳಿ
  • ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳುವ ಪರಿಸ್ಥಿತಿ
  • ಆರ್ಥಿಕ ನಷ್ಟದ ಸೂಚನೆ ಇದೆ
  • ಮಕ್ಕಳ ವಿಚಾರದಲ್ಲಿ ಬೇಸರ ಆಗಲಿದೆ
  • ಬಂಧುಗಳಲ್ಲಿ ಮನಸ್ತಾಪ ಆಗುವುದರಿಂದ ನಿಮ್ಮ ತಪ್ಪನ್ನು ತೋರಿಸುತ್ತಾರೆ
  • ರಾಜಕಾರಣಿಗಳಿಗೆ ಕೆಲವು ಸಂಕಷ್ಟಗಳು ಎದುರಾಗಬಹುದು
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ತುಲಾ

  • ಆರೋಗ್ಯ ಸುಧಾರಣೆಯಾಗಲಿದೆ
  • ಕಾಲಿಗೆ ಪೆಟ್ಟು ಬೀಳುವ ಸಾಧ್ಯತೆ ಇದೆ
  • ಕೆಲಸದ ಸ್ಥಳದಲ್ಲಿ ಸ್ವಲ್ಪ ಮಾತಿನ ಚಕಮಕಿ ನಡೆಯಲಿದೆ
  • ಮನೆಯ ಜವಾಬ್ದಾರಿಯಿಂದ ಹೈರಾಣವಾಗುತ್ತೀರಿ
  • ಮಾನಸಿಕವಾದ ಗಟ್ಟಿತನ ನಿಮಗೆ ಜಯವನ್ನು ತರಲಿದೆ
  • ಸ್ನೇಹಿತರು ಬಂಧುಗಳು ಹತ್ತಿರವಾಗುತ್ತಾರೆ
  • ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಇಂದು ಕುಟುಂಬ ಜೀವನ ಚೆನ್ನಾಗಿರುತ್ತದೆ
  • ಹೊಸ ಕೆಲಸದ ಆರಂಭಕ್ಕೆ ಅವಕಾಶವಿದೆ
  • ನಿಧಾನವಾಗಿ ಮಾಡಿದ್ದ ಕೆಲಸದಿಂದ ಅನುಕೂಲವಿದೆ
  • ಇಂದು ನಿಮ್ಮ ಆಯ್ಕೆಯಲ್ಲಿ ವ್ಯತ್ಯಾಸವಾಗುತ್ತದೆ
  • ಇಂದು ಹಲವಾರು ನಿರ್ಧಾರಗಳು ನಿಮಗೆ ಮಾರಕವಾಗಬಹುದು ಎಚ್ಚರ
  • ಹಣದ ವಿಚಾರದಲ್ಲಿ ಗೊಂದಲ ಉಂಟಾಗಬಹುದು
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಬೇರೆಯವರ ಸಮಸ್ಯೆಯಲ್ಲಿ ಬಾಗಿಯಾಗುವುದರಿಂದ ಹಿನ್ನಡೆಯಾಗಲಿದೆ
  • ನಿಮ್ಮ ಮನೆಯ ಸಮಸ್ಯೆಯ ಬಗ್ಗೆ ವಿಚಾರ ಮಾಡಿ
  • ಹಲವು ಅಸಂಬದ್ಧ ನಿರ್ಧಾರಗಳಿಂದ ಸಮಸ್ಯೆಯಾಗಬಹುದು
  • ಸಾಂಸಾರಿಕವಾಗಿ ಶೀತಲ ಸಮರವನ್ನು ಎದುರಿಸುತ್ತೀರಿ
  • ಪ್ರಯಾಣದಿಂದ ಖುಷಿಗೆ ಬದಲಾಗಿ ಬೇಸರ ಆಗಲಿದೆ
  • ಕೆಲಸದ ಒತ್ತಡ ಇದ್ದಾಗ ಬೇಜವಾಬ್ದಾರಿತನವನ್ನು ತೋರಿಸುತ್ತೀರಿ
  • ಈಶ್ವರನ ಆರಾಧನೆ ಮಾಡಿ

ಮಕರ

  • ಮನೆಯಲ್ಲಿ ಕೆಲವು ಸಮಸ್ಯೆಗಳಿಗೆ ಗಮನಿಸಿಕೊಳ್ಳಿ
  • ವ್ಯಾವಹಾರಿಕ ಪ್ರಗತಿಯಿಂದ ಸಂತಸ ಆಗಲಿದೆ
  • ಜನರ ಸಲಹೆಗಳಿಗೆ ಆದ್ಯತೆ ಇರಲಿ
  • ಯಾರದ್ದೋ ಸಂಗಡ ಕುಕೃತ್ಯಗಳಿಗೆ ಪ್ರಚೋದನೆ ಬೇಡ
  • ನಿಮ್ಮ ಸ್ಥಾನಮಾನ ಉಳಿಸಿಕೊಳ್ಳಲು ಹೋರಾಟ ಮಾಡುತ್ತೀರಿ
  • ಮಕ್ಕಳಿಂದ ಅತಿಯಾದ ಯೋಚನೆ ಕಾಡಲಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ಕುಂಭ

  • ವ್ಯಾವಹಾರಿಕವಾದ ಸಮಸ್ಯೆ ಉಲ್ಬಣ ಆಗಲಿದೆ
  • ಜನರು ನಿಮ್ಮನ್ನು ಅವಮಾನಿಸಲು ಕಾಯುತ್ತಿರುತ್ತಾರೆ
  • ಮಾನಸಿಕ ಸಂಕಷ್ಟವನ್ನು ಎದುರಿಸುತ್ತೀರಿ
  • ಹೊಟ್ಟೆ ಅಥವಾ ಎದೆ ನೋವು ಕಾಣಬಹುದು ಜಾಗ್ರತೆವಹಿಸಿ
  • ಜೀವನ ಶೈಲಿಯನ್ನು ಸರಿಪಡಿಸಿಕೊಳ್ಳಿ
  • ಯಾರ ಜೊತೆ ಜಗಳಕ್ಕೆ ಹೋಗದಿರಿ
  • ಗೋ ಸೇವೆ ಮಾಡಿ

ಮೀನ

  • ಕುಟುಂಬದ ಸದಸ್ಯರ ಬೆಂಬಲವಿದೆ
  • ಕೈಹಿಡಿದ ಕೆಲಸಕ್ಕೆ ಹೊಸ ಮೆರಗು ಸಿಗಲಿದೆ
  • ಸಮಾಧಾನದ ನಿಟ್ಟುಸಿರು ಬಿಡುತ್ತೀರಿ
  • ವಾಹನ ಬದಲಾವಣೆಯ ಚಿಂತನೆಯನ್ನು ಮಾಡುತ್ತೀರಿ
  • ವೈಯಕ್ತಿಕವಾದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುತ್ತೀರಿ
  • ಆರ್ಥಿಕ ಲಾಭವಿದೆ ಸಮಾಧಾನವಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ರಾಶಿಯವರಿಗೆ ಆರ್ಥಿಕ ಸಮಸ್ಯೆ; ರಾಜಕಾರಣಿಗಳಿಗೆ ಭಾರೀ ಸಂಕಷ್ಟ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

    ಮಾನಸಿಕವಾಗಿ ಹಲವಾರು ಯೋಚನೆಗಳು ಬರಲಿವೆ

    ವ್ಯಾವಹಾರಿಕವಾಗಿ ಸಮಾಜದಲ್ಲಿ ಸವಾಲುಗಳಿರುತ್ತವೆ

    ಕೆಲವು ನಿರ್ಧಾರಗಳಲ್ಲಿ ಗೊಂದಲಗಳನ್ನು ಬಗೆಹರಿಸಿಕೊಳ್ಳಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಕೆಲಸದ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಿ
  • ಉದ್ಯೋಗದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ
  • ಕೋಪ-ತಾಪಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು
  • ಅನಾವಶ್ಯಕವಾದ ಚರ್ಚೆಗಳು ಬೇಡ
  • ಶತ್ರುಗಳಿಂದ ದೂರ ಉಳಿಯಿರಿ
  • ವ್ಯಾವಹಾರಿಕವಾದ ವಿಚಾರದಲ್ಲಿ ಗಟ್ಟಿ ನಿರ್ಧಾರಗಳನ್ನು ಮಾಡಬೇಡಿ
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ವೃಷಭ

  • ಸಾಮಾಜಿಕ ಕೆಲಸಗಳಲ್ಲಿ ಅವಕಾಶ ಸಿಗಲಿದೆ
  • ಪ್ರೇಮಿಗಳಿಗೆ ಶುಭವಿದ್ದರೂ ಸವಾಲುಗಳನ್ನು ಎದುರಿಸಬೇಕಾಗಲಿದೆ
  • ಕೆಲವು ನಿರ್ಧಾರಗಳಲ್ಲಿ ಗೊಂದಲಗಳನ್ನು ಬಗೆಹರಿಸಿಕೊಳ್ಳಿ
  • ನಿಮ್ಮ ಕೆಲಸಕ್ಕೆ ತಕ್ಕ ಗೌರವ ಸಿಗಲಿದೆ
  • ಮಕ್ಕಳ ಬಗ್ಗೆ ಚಿಂತೆ ಬೇಡ ಶುಭವಿದೆ
  • ಸಂಬಂಧಿಕರ ಬಗ್ಗೆ ತಾತ್ಸಾರ ಬೇಡ ದ್ವೇಷ ಹೆಚ್ಚಾಗಬಹುದು
  • ಲಕ್ಷ್ಮಿದೇವಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಉದ್ಯೋಗದಲ್ಲಿ ಸ್ಪರ್ಧಿಗಳು ಹುಟ್ಟಿಕೊಳ್ಳುತ್ತಾರೆ
  • ಮೇಲಾಧಿಕಾರಿಗಳ ಸಹಾಯವನ್ನು ಕೇಳುವುದರಿಂದ ಅವಮಾನ ಆಗಲಿದೆ
  • ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ
  • ವ್ಯಾವಹಾರಿಕವಾಗಿ ಸಮಾಜದಲ್ಲಿ ಸವಾಲುಗಳಿರುತ್ತವೆ
  • ಆರ್ಥಿಕ ಸಂಕಷ್ಟಕ್ಕೆ ಅವಕಾಶವಿದೆ
  • ಬಂಧುಗಳಲ್ಲಿ ಕಲಹ ಮತ್ತು ಮನಸ್ತಾಪ ಉಂಟಾಗಬಹುದು
  • ನಾಗರಾಧನೆಯನ್ನು ಮಾಡಿ

ಕಟಕ

  • ವ್ಯಾವಹಾರಿಕವಾಗಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತೀರಿ
  • ಉದ್ಯೋಗಿಗಳಿಗೆ ಹೊಸ ಉತ್ಸಾಹ
  • ಸರ್ವಾಂಗೀಣವಾದ ಯಶಸ್ಸಿನ ಸೂಚನೆ ಇದೆ
  • ಇಂದು ಆರ್ಥಿಕ ಸುಧಾರಣೆಯಾಗಲಿದೆ
  • ಮಂಗಳ ಕಾರ್ಯದ ಸಂಭ್ರಮ ಇರಲಿದೆ
  • ಮನೆಯಲ್ಲಿ ಶುಭ ಶಾಂತಿಯ ವಾತಾವರಣವಿದೆ
  • ದುರ್ಗಾದೇವಿಯ ಪೂಜೆ ಮಾಡಿ

ಸಿಂಹ

  • ಸಾಂಸಾರಿಕ ವಿಚಾರದಲ್ಲಿ ಅತಿಯಾದ ಮಾಧುರ್ಯ,ಪ್ರೀತಿ ಹೆಚ್ಚಾಗುವ ಸಾಧ್ಯತೆ
  • ಅನುಪಯುಕ್ತವಾದ ಚಟುವಟಿಕೆಯಲ್ಲಿ ಸಮಯವನ್ನು ವ್ಯರ್ಥ ಮಾಡಬೇಡಿ
  • ವಿದ್ಯಾರ್ಜನೆಯ ಬಗ್ಗೆ ಗಮನವಿರಲಿ
  • ಪ್ರವಾಸ ಅಥವಾ ಪ್ರಯಾಣ ಬೇಸರ ತರಲಿದೆ
  • ಮಾನಸಿಕವಾಗಿ ಹಲವಾರು ಯೋಚನೆಗಳು ಬರಲಿದೆ
  • ಸ್ನೇಹಿತರ ವರ್ತನೆ ಸರಿ ಅನಿಸುವುದಿಲ್ಲ
  • ನವಗ್ರಹರ ಆರಾಧನೆ ಮಾಡಿ

ಕನ್ಯಾ

  • ಹಳೆಯ ಸಂಬಂಧಗಳನ್ನು ಸರಿಪಡಿಸಿಕೊಳ್ಳಿ
  • ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳುವ ಪರಿಸ್ಥಿತಿ
  • ಆರ್ಥಿಕ ನಷ್ಟದ ಸೂಚನೆ ಇದೆ
  • ಮಕ್ಕಳ ವಿಚಾರದಲ್ಲಿ ಬೇಸರ ಆಗಲಿದೆ
  • ಬಂಧುಗಳಲ್ಲಿ ಮನಸ್ತಾಪ ಆಗುವುದರಿಂದ ನಿಮ್ಮ ತಪ್ಪನ್ನು ತೋರಿಸುತ್ತಾರೆ
  • ರಾಜಕಾರಣಿಗಳಿಗೆ ಕೆಲವು ಸಂಕಷ್ಟಗಳು ಎದುರಾಗಬಹುದು
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ತುಲಾ

  • ಆರೋಗ್ಯ ಸುಧಾರಣೆಯಾಗಲಿದೆ
  • ಕಾಲಿಗೆ ಪೆಟ್ಟು ಬೀಳುವ ಸಾಧ್ಯತೆ ಇದೆ
  • ಕೆಲಸದ ಸ್ಥಳದಲ್ಲಿ ಸ್ವಲ್ಪ ಮಾತಿನ ಚಕಮಕಿ ನಡೆಯಲಿದೆ
  • ಮನೆಯ ಜವಾಬ್ದಾರಿಯಿಂದ ಹೈರಾಣವಾಗುತ್ತೀರಿ
  • ಮಾನಸಿಕವಾದ ಗಟ್ಟಿತನ ನಿಮಗೆ ಜಯವನ್ನು ತರಲಿದೆ
  • ಸ್ನೇಹಿತರು ಬಂಧುಗಳು ಹತ್ತಿರವಾಗುತ್ತಾರೆ
  • ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಇಂದು ಕುಟುಂಬ ಜೀವನ ಚೆನ್ನಾಗಿರುತ್ತದೆ
  • ಹೊಸ ಕೆಲಸದ ಆರಂಭಕ್ಕೆ ಅವಕಾಶವಿದೆ
  • ನಿಧಾನವಾಗಿ ಮಾಡಿದ್ದ ಕೆಲಸದಿಂದ ಅನುಕೂಲವಿದೆ
  • ಇಂದು ನಿಮ್ಮ ಆಯ್ಕೆಯಲ್ಲಿ ವ್ಯತ್ಯಾಸವಾಗುತ್ತದೆ
  • ಇಂದು ಹಲವಾರು ನಿರ್ಧಾರಗಳು ನಿಮಗೆ ಮಾರಕವಾಗಬಹುದು ಎಚ್ಚರ
  • ಹಣದ ವಿಚಾರದಲ್ಲಿ ಗೊಂದಲ ಉಂಟಾಗಬಹುದು
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಬೇರೆಯವರ ಸಮಸ್ಯೆಯಲ್ಲಿ ಬಾಗಿಯಾಗುವುದರಿಂದ ಹಿನ್ನಡೆಯಾಗಲಿದೆ
  • ನಿಮ್ಮ ಮನೆಯ ಸಮಸ್ಯೆಯ ಬಗ್ಗೆ ವಿಚಾರ ಮಾಡಿ
  • ಹಲವು ಅಸಂಬದ್ಧ ನಿರ್ಧಾರಗಳಿಂದ ಸಮಸ್ಯೆಯಾಗಬಹುದು
  • ಸಾಂಸಾರಿಕವಾಗಿ ಶೀತಲ ಸಮರವನ್ನು ಎದುರಿಸುತ್ತೀರಿ
  • ಪ್ರಯಾಣದಿಂದ ಖುಷಿಗೆ ಬದಲಾಗಿ ಬೇಸರ ಆಗಲಿದೆ
  • ಕೆಲಸದ ಒತ್ತಡ ಇದ್ದಾಗ ಬೇಜವಾಬ್ದಾರಿತನವನ್ನು ತೋರಿಸುತ್ತೀರಿ
  • ಈಶ್ವರನ ಆರಾಧನೆ ಮಾಡಿ

ಮಕರ

  • ಮನೆಯಲ್ಲಿ ಕೆಲವು ಸಮಸ್ಯೆಗಳಿಗೆ ಗಮನಿಸಿಕೊಳ್ಳಿ
  • ವ್ಯಾವಹಾರಿಕ ಪ್ರಗತಿಯಿಂದ ಸಂತಸ ಆಗಲಿದೆ
  • ಜನರ ಸಲಹೆಗಳಿಗೆ ಆದ್ಯತೆ ಇರಲಿ
  • ಯಾರದ್ದೋ ಸಂಗಡ ಕುಕೃತ್ಯಗಳಿಗೆ ಪ್ರಚೋದನೆ ಬೇಡ
  • ನಿಮ್ಮ ಸ್ಥಾನಮಾನ ಉಳಿಸಿಕೊಳ್ಳಲು ಹೋರಾಟ ಮಾಡುತ್ತೀರಿ
  • ಮಕ್ಕಳಿಂದ ಅತಿಯಾದ ಯೋಚನೆ ಕಾಡಲಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ಕುಂಭ

  • ವ್ಯಾವಹಾರಿಕವಾದ ಸಮಸ್ಯೆ ಉಲ್ಬಣ ಆಗಲಿದೆ
  • ಜನರು ನಿಮ್ಮನ್ನು ಅವಮಾನಿಸಲು ಕಾಯುತ್ತಿರುತ್ತಾರೆ
  • ಮಾನಸಿಕ ಸಂಕಷ್ಟವನ್ನು ಎದುರಿಸುತ್ತೀರಿ
  • ಹೊಟ್ಟೆ ಅಥವಾ ಎದೆ ನೋವು ಕಾಣಬಹುದು ಜಾಗ್ರತೆವಹಿಸಿ
  • ಜೀವನ ಶೈಲಿಯನ್ನು ಸರಿಪಡಿಸಿಕೊಳ್ಳಿ
  • ಯಾರ ಜೊತೆ ಜಗಳಕ್ಕೆ ಹೋಗದಿರಿ
  • ಗೋ ಸೇವೆ ಮಾಡಿ

ಮೀನ

  • ಕುಟುಂಬದ ಸದಸ್ಯರ ಬೆಂಬಲವಿದೆ
  • ಕೈಹಿಡಿದ ಕೆಲಸಕ್ಕೆ ಹೊಸ ಮೆರಗು ಸಿಗಲಿದೆ
  • ಸಮಾಧಾನದ ನಿಟ್ಟುಸಿರು ಬಿಡುತ್ತೀರಿ
  • ವಾಹನ ಬದಲಾವಣೆಯ ಚಿಂತನೆಯನ್ನು ಮಾಡುತ್ತೀರಿ
  • ವೈಯಕ್ತಿಕವಾದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುತ್ತೀರಿ
  • ಆರ್ಥಿಕ ಲಾಭವಿದೆ ಸಮಾಧಾನವಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More