newsfirstkannada.com

ಜಮೀನು ವಿಚಾರದಲ್ಲಿ ಜಯ; ಮಹಿಳೆಯರಿಗೆ ಮಾತ್ರ ಬೇಸರದ ಸಂಗತಿ; ಇಲ್ಲಿದೆ ಇಂದಿನ ಭವಿಷ್ಯ

Share :

20-09-2023

    ಬಂಧುಗಳ ಜೊತೆಯಲ್ಲಿ ಯಾವುದೇ ವ್ಯವಹಾರ ಬೇಡ

    ನಿಮ್ಮ ವರ್ತನೆಯಿಂದ ಬೇರೆಯವರಿಗೆ ಕೋಪ ಬರಬಹುದು

    ನಿಮ್ಮೆಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರೈಸಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ಬಗೆಹರಿಸುತ್ತೀರಿ
  • ನಿಮ್ಮ ನಿರ್ಧಾರಗಳನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ
  • ಅಗತ್ಯವಿರುವ ಕೆಲಸ ವಿಳಂಬವಾಗಬಹುದು
  • ಬಂಧುಗಳ ಜೊತೆಯಲ್ಲಿ ಯಾವುದೇ ವ್ಯವಹಾರ ಬೇಡ
  • ಆರ್ಥಿಕವಾಗಿ ಸುಧಾರಿಸುವ ಸೂಚನೆ ಇದೆ
  • ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಲಿದೆ
  • ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ವಿದ್ಯಾರ್ಥಿಗಳು ಭವಿಷ್ಯಕ್ಕಾಗಿ ಚಿಂತನೆಯನ್ನು ನಡೆಸಬೇಕಾಗಬಹುದು
  • ವಿವಾಹ ಅಪೇಕ್ಷಿಗಳಿಗೆ ಕುತೂಹಲ ಇರುವ ದಿನ
  • ಆಸ್ತಿಯ ವಿಷಯ ಲಾಭ ತರಬಹುದು
  • ಮಕ್ಕಳ ಪ್ರಗತಿಯಿಂದ ಉತ್ಸುಕರಾಗುತ್ತೀರಿ
  • ವಿದ್ಯಾರ್ಥಿಗಳು ಅಧ್ಯಯನದಲ್ಲಿ ವಿಶೇಷ ಕಾಳಜಿ ವಹಿಸಬೇಕು
  • ಯಾವುದೇ ರೀತಿಯ ಸಾಲದ ವ್ಯವಹಾರ ಬೇಡ
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಮನೆಯಲ್ಲಿ ಶಾಂತಿಯ ವಾತಾವರಣ ಕಾಪಾಡಬೇಕು
  • ನಿಮ್ಮ ವರ್ತನೆಯಿಂದ ಬೇರೆಯವರಿಗೆ ಕೋಪ ಬರಬಹುದು
  • ಕಾನೂನಾತ್ಮಕ ಹೋರಾಟದಲ್ಲಿ ಎಚ್ಚರಿಕೆವಹಿಸಿ
  • ಸಾಮಾಜಿಕ ಹೇಳಿಕೆಗಳು ಸರಿಯಾಗಿರಬೇಕು
  • ಯಾವುದೇ ರೀತಿಯ ಆತುರದ ನಿರ್ಧಾರಗಳು ಬೇಡ
  • ವೈಯಕ್ತಿಕ ವಿಚಾರಕ್ಕೆ ಕೆಲವರು ಅಡ್ಡಿ ಪಡಿಸಬಹುದು
  • ಕುಲದೇವತಾ ಪ್ರಾರ್ಥನೆ ಮಾಡಿ

ಕಟಕ

  • ಕೆಲಸದ ಸ್ಥಳದಲ್ಲಿ ಹೊಸಬರ ಪರಿಚಯ ಆಗುವುದರಿಂದ ಲಾಭವಿದೆ
  • ಮಕ್ಕಳ ಜೊತೆ ಉತ್ತಮವಾದ ಬಾಂಧವ್ಯದಿಂದ ಸಂತಸ ಆಗಲಿದೆ
  • ನಿಮ್ಮೆಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರೈಸಬಹುದು
  • ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು
  • ವ್ಯಾವಹಾರಿಕವಾಗಿ ಸಲುಗೆ ಬೇಡ ನಷ್ಟ ಆಗಲಿದೆ
  • ಅಪರಿಚಿತರು ವಂಚಿಸಬಹುದು ಎಚ್ಚರವಹಿಸಿ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

  • ಮನೆಯ ವಾತಾವರಣ ಆನಂದ ತರಲಿದೆ
  • ಅನುಪಯುಕ್ತವಾದ ವ್ಯವಹಾರದಲ್ಲಿ ತೊಡಗದಿರಿ
  • ಬೇರೆಯವರಿಂದ ಬರಬೇಕಾದ ಬಾಕಿ ಇಂದು ವಸೂಲಾಗುತ್ತದೆ
  • ಬೇರೆಯವರ ಜವಾಬ್ದಾರಿ ನಿಮಗೆ ಬೇಡ
  • ನಿಮ್ಮ ಅಸಮಾಧಾನ ಹೊರಹಾಕಬೇಡಿ
  • ಆರ್ಥಿಕ ಅನುಕೂಲವಿದೆ ಸಂತಸ ಆಗಲಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ನಿರುದ್ಯೋಗಿಗಳಿಗೆ ಸಿಹಿಸುದ್ದಿ ಸಿಗಲಿದೆ
  • ಕೆಲಸದ ಬಗ್ಗೆ ಗೌರವ ಮತ್ತು ನಂಬಿಕೆಗಳಿರಬೇಕು
  • ಧನಾತ್ಮಕ ಚಿಂತನೆ ನಿಮಗೆ ಪುಷ್ಟಿ ನೀಡಲಿದೆ
  • ಹೊಸ ಆಲೋಚನೆಗಳನ್ನು ಮುಕ್ತವಾಗಿ ಚರ್ಚಿಸಿ
  • ಬಹಳಷ್ಟು ಕಲಿಯಲು ಅವಕಾಶಗಳಿವೆ
  • ವೈವಾಹಿಕ ಅಥವಾ ಸಾಂಸಾರಿಕ ಜೀವನ ಜಿಗುಪ್ಸೆ ತರಬಹುದು
  • ಲಕ್ಷ್ಮಿನಾರಾಯಣನನ್ನು ಪ್ರಾರ್ಥನೆ ಮಾಡಿ

ತುಲಾ

  • ನಿಮ್ಮ ಕೆಲಸದ ಬಗ್ಗೆ ಅಸಮಾಧಾನವಿರುತ್ತದೆ
  • ಅನಗತ್ಯ ವಿಚಾರಗಳು ಬೇಡವೇ ಬೇಡ
  • ಆಸ್ತಿ ವಿಚಾರದಲ್ಲಿ ಬುದ್ದಿವಂತಿಕೆಯನ್ನು ತೋರಿಸಿ
  • ಅತಿಯಾದ ಒತ್ತಡದಿಂದ ಬಳಲುತ್ತೀರಿ
  • ಹಣಕ್ಕೆ ಕೊರತೆ ಇಲ್ಲ ಆದರೆ ಮಾನಸಿಕವಾಗಿ ಸಮಾಧಾನ ಇರಬೇಕು
  • ಬಂಧುಗಳಲ್ಲಿ ವಿಶೇಷವಾದ ಬೆಳವಣಿಗೆ ಇದೆ ಸಂತಸವನ್ನು ಕೊಡಲಿದೆ
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಕೆಲವು ಬದಲಾವಣೆಗೆ ಚಿಂತಿಸುತ್ತೀರಿ ಆದರೆ ನಿರಾಸೆ ಆಗಲಿದೆ
  • ವಿವಾಹ ವಿಚಾರದಲ್ಲಿ ಕೆಲವು ಗೊಂದಲಗಳಿರುತ್ತವೆ
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ನಿಮ್ಮ ಪರಿಶ್ರಮ ವ್ಯರ್ಥ ಅನ್ನುವ ಅನುಭವ ಬರಲಿದೆ
  • ಹಣಕ್ಕೆ ಕೊರತೆ ಇಲ್ಲ ಸ್ವತಂತ್ರವಿಲ್ಲ
  • ಸಹೋದರ ವರ್ಗದಿಂದ ಉತ್ತಮವಾದ ಸಲಹೆ ಸಿಗಬಹುದು
  • ಲಕ್ಷ್ಮಿನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಧನುಸ್ಸು

  • ತಾಳ್ಮೆಯಿಂದ ವರ್ತಿಸಿ ಒಳ್ಳೆಯದಿದೆ
  • ಮಾತಿನ ಬಗ್ಗೆ ನಿಗಾ ಇರಲಿ
  • ವ್ಯಕ್ತಿತ್ವವನ್ನು ವೃದ್ಧಿ ಪಡಿಸಿಕೊಳ್ಳಲು ಪ್ರಯತ್ನಿಸಿ
  • ಅಪಾಯಗಳನ್ನು ತಪ್ಪಿಸಿಕೊಳ್ಳುವಲ್ಲಿ ವಿಫಲರಾಗುತ್ತೀರಿ
  • ವ್ಯಾವಹಾರಿಕವಾಗಿ ಅಸಮಾಧಾನದಿಂದ ಬೇಸರ
  • ನಿಮ್ಮ ವ್ಯಂಗ್ಯದಿಂದಲೇ ನೀವು ಮೋಸ ಹೋಗುತ್ತೀರಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮಕರ

  • ಪ್ರೇಮಿಸಿ ಮದುವೆಯಾದವರಿಗೆ ಕಷ್ಟದ ಪರಿಸ್ಥಿತಿ
  • ಇಂದು ಆರೋಗ್ಯ ಹದಗೆಡಬಹುದು
  • ಜನರು ಪ್ರೀತಿಸುತ್ತಾರೆ ಅದನ್ನ ಉಳಿಸಿಕೊಳ್ಳಬೇಕು
  • ನಿಮ್ಮ ಕರ್ತವ್ಯದ ಬಗ್ಗೆ ನಿಗಾಇರಲಿ
  • ಕೆಲವು ಪ್ರಮುಖವಾದ ಕೆಲಸಗಳಿಗೆ ಶುಭವಿದೆ
  • ಉನ್ನತವಾದ ಶಿಕ್ಷಣಕ್ಕೆ ಅವಕಾಶಗಳಿವೆ
  • ನವಗ್ರಹರನ್ನು ಪ್ರಾರ್ಥನೆ ಮಾಡಿ ಅದರಲ್ಲೂ ರವಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಈಗಿನ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಳ್ಳಿ
  • ದೊಡ್ಡವರ ಜೊತೆ ವಾದ ಬೇಡ
  • ಸ್ಥಗಿತಗೊಂಡಿರುವ ಕೆಲಸದ ಬಗ್ಗೆ ಚಿಂತಿಸಿ
  • ನಿಮ್ಮ ಸಂತೋಷ ದುಃಖ ಒಂದೇ ರೀತಿ ಇರಬಹುದು
  • ಕೆಲವು ಬೇಡದ ಚಟುವಟಿಕೆಗಳಿಂದ ದೂರವಿರಿ
  • ಮಕ್ಕಳಿಂದ ಯೋಚನೆ ಹೆಚ್ಚಾಗಬಹುದು
  • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಮೀನ

  • ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ
  • ಸಾಂಸಾರಿಕವಾದ ಬಿಕ್ಕಟ್ಟು ಹೆಚ್ಚಾಗಬಹುದು
  • ಒಳ್ಳೆಯ ಸುದ್ದಿಗಳು ನಿಮಗೆ ಬರಲಿದೆ
  • ದೂರದ ಪ್ರಯಾಣದ ಸಿದ್ಧತೆಗೆ ಅವಕಾಶವಿದೆ
  • ವ್ಯಾವಹಾರಿಕ ನಿರ್ಧಾರದಿಂದ ಸಂತಸ ಆಗಲಿದೆ
  • ಮಕ್ಕಳ ಸಹಕಾರ ಖುಷಿ ಕೊಡಲಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಮೀನು ವಿಚಾರದಲ್ಲಿ ಜಯ; ಮಹಿಳೆಯರಿಗೆ ಮಾತ್ರ ಬೇಸರದ ಸಂಗತಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಬಂಧುಗಳ ಜೊತೆಯಲ್ಲಿ ಯಾವುದೇ ವ್ಯವಹಾರ ಬೇಡ

    ನಿಮ್ಮ ವರ್ತನೆಯಿಂದ ಬೇರೆಯವರಿಗೆ ಕೋಪ ಬರಬಹುದು

    ನಿಮ್ಮೆಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರೈಸಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ಬಗೆಹರಿಸುತ್ತೀರಿ
  • ನಿಮ್ಮ ನಿರ್ಧಾರಗಳನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ
  • ಅಗತ್ಯವಿರುವ ಕೆಲಸ ವಿಳಂಬವಾಗಬಹುದು
  • ಬಂಧುಗಳ ಜೊತೆಯಲ್ಲಿ ಯಾವುದೇ ವ್ಯವಹಾರ ಬೇಡ
  • ಆರ್ಥಿಕವಾಗಿ ಸುಧಾರಿಸುವ ಸೂಚನೆ ಇದೆ
  • ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಲಿದೆ
  • ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ವಿದ್ಯಾರ್ಥಿಗಳು ಭವಿಷ್ಯಕ್ಕಾಗಿ ಚಿಂತನೆಯನ್ನು ನಡೆಸಬೇಕಾಗಬಹುದು
  • ವಿವಾಹ ಅಪೇಕ್ಷಿಗಳಿಗೆ ಕುತೂಹಲ ಇರುವ ದಿನ
  • ಆಸ್ತಿಯ ವಿಷಯ ಲಾಭ ತರಬಹುದು
  • ಮಕ್ಕಳ ಪ್ರಗತಿಯಿಂದ ಉತ್ಸುಕರಾಗುತ್ತೀರಿ
  • ವಿದ್ಯಾರ್ಥಿಗಳು ಅಧ್ಯಯನದಲ್ಲಿ ವಿಶೇಷ ಕಾಳಜಿ ವಹಿಸಬೇಕು
  • ಯಾವುದೇ ರೀತಿಯ ಸಾಲದ ವ್ಯವಹಾರ ಬೇಡ
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಮನೆಯಲ್ಲಿ ಶಾಂತಿಯ ವಾತಾವರಣ ಕಾಪಾಡಬೇಕು
  • ನಿಮ್ಮ ವರ್ತನೆಯಿಂದ ಬೇರೆಯವರಿಗೆ ಕೋಪ ಬರಬಹುದು
  • ಕಾನೂನಾತ್ಮಕ ಹೋರಾಟದಲ್ಲಿ ಎಚ್ಚರಿಕೆವಹಿಸಿ
  • ಸಾಮಾಜಿಕ ಹೇಳಿಕೆಗಳು ಸರಿಯಾಗಿರಬೇಕು
  • ಯಾವುದೇ ರೀತಿಯ ಆತುರದ ನಿರ್ಧಾರಗಳು ಬೇಡ
  • ವೈಯಕ್ತಿಕ ವಿಚಾರಕ್ಕೆ ಕೆಲವರು ಅಡ್ಡಿ ಪಡಿಸಬಹುದು
  • ಕುಲದೇವತಾ ಪ್ರಾರ್ಥನೆ ಮಾಡಿ

ಕಟಕ

  • ಕೆಲಸದ ಸ್ಥಳದಲ್ಲಿ ಹೊಸಬರ ಪರಿಚಯ ಆಗುವುದರಿಂದ ಲಾಭವಿದೆ
  • ಮಕ್ಕಳ ಜೊತೆ ಉತ್ತಮವಾದ ಬಾಂಧವ್ಯದಿಂದ ಸಂತಸ ಆಗಲಿದೆ
  • ನಿಮ್ಮೆಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರೈಸಬಹುದು
  • ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು
  • ವ್ಯಾವಹಾರಿಕವಾಗಿ ಸಲುಗೆ ಬೇಡ ನಷ್ಟ ಆಗಲಿದೆ
  • ಅಪರಿಚಿತರು ವಂಚಿಸಬಹುದು ಎಚ್ಚರವಹಿಸಿ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

  • ಮನೆಯ ವಾತಾವರಣ ಆನಂದ ತರಲಿದೆ
  • ಅನುಪಯುಕ್ತವಾದ ವ್ಯವಹಾರದಲ್ಲಿ ತೊಡಗದಿರಿ
  • ಬೇರೆಯವರಿಂದ ಬರಬೇಕಾದ ಬಾಕಿ ಇಂದು ವಸೂಲಾಗುತ್ತದೆ
  • ಬೇರೆಯವರ ಜವಾಬ್ದಾರಿ ನಿಮಗೆ ಬೇಡ
  • ನಿಮ್ಮ ಅಸಮಾಧಾನ ಹೊರಹಾಕಬೇಡಿ
  • ಆರ್ಥಿಕ ಅನುಕೂಲವಿದೆ ಸಂತಸ ಆಗಲಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ನಿರುದ್ಯೋಗಿಗಳಿಗೆ ಸಿಹಿಸುದ್ದಿ ಸಿಗಲಿದೆ
  • ಕೆಲಸದ ಬಗ್ಗೆ ಗೌರವ ಮತ್ತು ನಂಬಿಕೆಗಳಿರಬೇಕು
  • ಧನಾತ್ಮಕ ಚಿಂತನೆ ನಿಮಗೆ ಪುಷ್ಟಿ ನೀಡಲಿದೆ
  • ಹೊಸ ಆಲೋಚನೆಗಳನ್ನು ಮುಕ್ತವಾಗಿ ಚರ್ಚಿಸಿ
  • ಬಹಳಷ್ಟು ಕಲಿಯಲು ಅವಕಾಶಗಳಿವೆ
  • ವೈವಾಹಿಕ ಅಥವಾ ಸಾಂಸಾರಿಕ ಜೀವನ ಜಿಗುಪ್ಸೆ ತರಬಹುದು
  • ಲಕ್ಷ್ಮಿನಾರಾಯಣನನ್ನು ಪ್ರಾರ್ಥನೆ ಮಾಡಿ

ತುಲಾ

  • ನಿಮ್ಮ ಕೆಲಸದ ಬಗ್ಗೆ ಅಸಮಾಧಾನವಿರುತ್ತದೆ
  • ಅನಗತ್ಯ ವಿಚಾರಗಳು ಬೇಡವೇ ಬೇಡ
  • ಆಸ್ತಿ ವಿಚಾರದಲ್ಲಿ ಬುದ್ದಿವಂತಿಕೆಯನ್ನು ತೋರಿಸಿ
  • ಅತಿಯಾದ ಒತ್ತಡದಿಂದ ಬಳಲುತ್ತೀರಿ
  • ಹಣಕ್ಕೆ ಕೊರತೆ ಇಲ್ಲ ಆದರೆ ಮಾನಸಿಕವಾಗಿ ಸಮಾಧಾನ ಇರಬೇಕು
  • ಬಂಧುಗಳಲ್ಲಿ ವಿಶೇಷವಾದ ಬೆಳವಣಿಗೆ ಇದೆ ಸಂತಸವನ್ನು ಕೊಡಲಿದೆ
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಕೆಲವು ಬದಲಾವಣೆಗೆ ಚಿಂತಿಸುತ್ತೀರಿ ಆದರೆ ನಿರಾಸೆ ಆಗಲಿದೆ
  • ವಿವಾಹ ವಿಚಾರದಲ್ಲಿ ಕೆಲವು ಗೊಂದಲಗಳಿರುತ್ತವೆ
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ನಿಮ್ಮ ಪರಿಶ್ರಮ ವ್ಯರ್ಥ ಅನ್ನುವ ಅನುಭವ ಬರಲಿದೆ
  • ಹಣಕ್ಕೆ ಕೊರತೆ ಇಲ್ಲ ಸ್ವತಂತ್ರವಿಲ್ಲ
  • ಸಹೋದರ ವರ್ಗದಿಂದ ಉತ್ತಮವಾದ ಸಲಹೆ ಸಿಗಬಹುದು
  • ಲಕ್ಷ್ಮಿನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಧನುಸ್ಸು

  • ತಾಳ್ಮೆಯಿಂದ ವರ್ತಿಸಿ ಒಳ್ಳೆಯದಿದೆ
  • ಮಾತಿನ ಬಗ್ಗೆ ನಿಗಾ ಇರಲಿ
  • ವ್ಯಕ್ತಿತ್ವವನ್ನು ವೃದ್ಧಿ ಪಡಿಸಿಕೊಳ್ಳಲು ಪ್ರಯತ್ನಿಸಿ
  • ಅಪಾಯಗಳನ್ನು ತಪ್ಪಿಸಿಕೊಳ್ಳುವಲ್ಲಿ ವಿಫಲರಾಗುತ್ತೀರಿ
  • ವ್ಯಾವಹಾರಿಕವಾಗಿ ಅಸಮಾಧಾನದಿಂದ ಬೇಸರ
  • ನಿಮ್ಮ ವ್ಯಂಗ್ಯದಿಂದಲೇ ನೀವು ಮೋಸ ಹೋಗುತ್ತೀರಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮಕರ

  • ಪ್ರೇಮಿಸಿ ಮದುವೆಯಾದವರಿಗೆ ಕಷ್ಟದ ಪರಿಸ್ಥಿತಿ
  • ಇಂದು ಆರೋಗ್ಯ ಹದಗೆಡಬಹುದು
  • ಜನರು ಪ್ರೀತಿಸುತ್ತಾರೆ ಅದನ್ನ ಉಳಿಸಿಕೊಳ್ಳಬೇಕು
  • ನಿಮ್ಮ ಕರ್ತವ್ಯದ ಬಗ್ಗೆ ನಿಗಾಇರಲಿ
  • ಕೆಲವು ಪ್ರಮುಖವಾದ ಕೆಲಸಗಳಿಗೆ ಶುಭವಿದೆ
  • ಉನ್ನತವಾದ ಶಿಕ್ಷಣಕ್ಕೆ ಅವಕಾಶಗಳಿವೆ
  • ನವಗ್ರಹರನ್ನು ಪ್ರಾರ್ಥನೆ ಮಾಡಿ ಅದರಲ್ಲೂ ರವಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಈಗಿನ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಳ್ಳಿ
  • ದೊಡ್ಡವರ ಜೊತೆ ವಾದ ಬೇಡ
  • ಸ್ಥಗಿತಗೊಂಡಿರುವ ಕೆಲಸದ ಬಗ್ಗೆ ಚಿಂತಿಸಿ
  • ನಿಮ್ಮ ಸಂತೋಷ ದುಃಖ ಒಂದೇ ರೀತಿ ಇರಬಹುದು
  • ಕೆಲವು ಬೇಡದ ಚಟುವಟಿಕೆಗಳಿಂದ ದೂರವಿರಿ
  • ಮಕ್ಕಳಿಂದ ಯೋಚನೆ ಹೆಚ್ಚಾಗಬಹುದು
  • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಮೀನ

  • ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ
  • ಸಾಂಸಾರಿಕವಾದ ಬಿಕ್ಕಟ್ಟು ಹೆಚ್ಚಾಗಬಹುದು
  • ಒಳ್ಳೆಯ ಸುದ್ದಿಗಳು ನಿಮಗೆ ಬರಲಿದೆ
  • ದೂರದ ಪ್ರಯಾಣದ ಸಿದ್ಧತೆಗೆ ಅವಕಾಶವಿದೆ
  • ವ್ಯಾವಹಾರಿಕ ನಿರ್ಧಾರದಿಂದ ಸಂತಸ ಆಗಲಿದೆ
  • ಮಕ್ಕಳ ಸಹಕಾರ ಖುಷಿ ಕೊಡಲಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More