newsfirstkannada.com

ಉದ್ಯೋಗಸ್ಥರಿಗೆ ಕೆಲಸದಲ್ಲಿ ನಿರಾಸಕ್ತಿ; ಮಹಿಳೆಯರಿಗೆ ಬಡ್ತಿ ಭಾಗ್ಯ; ಇಲ್ಲಿದೆ ನಿಮ್ಮ ಇಂದಿನ ಭವಿಷ್ಯ!

Share :

12-08-2023

    ಪ್ರಮುಖ ನಿರ್ಧಾರ ಮಾಡುವಾಗ ಆಲೋಚನೆ ಮಾಡಿ

    ಕೆಲಸದ ಬಗ್ಗೆ ಚಿಂತನೆ ಮಾಡಿ ಬೇರೆ ವಿಚಾರಗಳು ಬೇಡ

    ಹಣ ವಿನಿಮಯ ಅಥವಾ ಸಹಾಯ ಮಾಡುವುದು ಬೇಡ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ಮನೆಯವರ ಜೊತೆ ಜಗಳ ಮಾಡಬಹುದು
  • ಒಂಟಿತನ ಬಯಸಿ ಪ್ರಯಾಣ ಮಾಡಬಹುದು
  • ಯಾರು ನನಗೆ ಸಹಕರಿಸುವುದಿಲ್ಲ ಎಂಬ ಭಾವನೆ ಮನಸ್ಸಿಗೆ ಬರಬಹುದು
  • ನಿಮ್ಮ ಯೋಚನೆಗಳಿಗೆ ಕಡಿವಾಣ ಹಾಕಿ
  • ಆಗುವ ಕೆಲಸದ ಬಗ್ಗೆ ಚಿಂತನೆ ಮಾಡಿ ಬೇರೆ ವಿಚಾರಗಳು ಬೇಡ
  • ಇಂದು ಕಾನೂನಿಗೆ ಮೀರಿದ ಯಾವ ಕೆಲಸವೂ ಬೇಡ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ವೃಷಭ

  • ಮಕ್ಕಳ ಜೊತೆ ಗಹನವಾದ ಚರ್ಚೆ ನಡೆಯಬಹುದು
  • ವ್ಯವಹಾರಿಕವಾಗಿ ಮುಂದುವರೆಯುತ್ತೀರಿ
  • ಇಂದು ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ
  • ಮನೆಯ ಸದಸ್ಯರ ಸಲಹೆ ಮುಖ್ಯವಾಗುತ್ತದೆ
  • ಆರ್ಥಿಕ ಯೋಜನೆಗಳು ಗಟ್ಟಿಯಾಗುತ್ತವೆ
  • ಹಣ ವಿನಿಮಯ ಅಥವಾ ಸಹಾಯ ಮಾಡುವುದು ಬೇಡ
  • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಮಿಥುನ

  • ಇಂದು ಹಲವಾರು ಕೆಲಸಗಳು ಒಟ್ಟಿಗೆ ಬೇಡ
  • ನಿಮ್ಮ ತಾಳ್ಮೆ ಪರೀಕ್ಷೆಯ ದಿನವಾಗಬಹುದು
  • ಇಂದು ಜಾಣ್ಮೆಯಿಂದ ಕೆಲಸ ಮಾಡಿ
  • ಹೊಸ ಉದ್ಯೋಗಕ್ಕೆ ಅವಕಾಶವಿದೆ
  • ಪ್ರಮುಖ ನಿರ್ಧಾರ ಮಾಡುವಾಗ ಆಲೋಚನೆ ಮಾಡಿ
  • ಮಕ್ಕಳ ಸಹಕಾರ ಬೇಕಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕಟಕ

  • ರಾಜಕೀಯ ವ್ಯಕ್ತಿಗಳನ್ನು ಅವಲಂಬಿಸಿ ನಷ್ಟವಾಗಬಹುದು
  • ಉದ್ಯೋಗಸ್ಥರಿಗೆ ಕೆಲಸದಲ್ಲಿ ನಿರಾಸಕ್ತಿ, ಸಮಸ್ಯೆ ಉಂಟಾಗಬಹುದು
  • ಅನುಪಯುಕ್ತ ವಸ್ತುಗಳ ವಿಚಾರ ಬೇಡ
  • ಆರೋಗ್ಯದ ಕಡೆ ಗಮನಹರಿಸಿ, ತಲೆನೋವು ನಿಮ್ಮನ್ನ ಬಾಧಿಸಬಹುದು
  • ಮಕ್ಕಳ ಮೇಲೆ ಕೋಪ ಬರಬಹುದು ತಾಳ್ಮೆಯಿಂದ ವರ್ತಿಸಿ
  • ಮನೆಯಲ್ಲಿ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಬಹುದು
  • ಪ್ರತ್ಯಂಗಿರಾ ದೇವಿಯನ್ನ ಪ್ರಾರ್ಥನೆ ಮಾಡಿ

ಸಿಂಹ

  • ಇಂದು ನಿಮ್ಮನ್ನು ಹೊಗಳುವ ವ್ಯಕ್ತಿಗಳಿಂದ ದೂರವಿರಿ
  • ಸ್ನೇಹಿತರ ಮಾತಿಗೆ ಮರುಳಾಗಿ ಅವಮಾನದ ಸಾಧ್ಯತೆಯಿದೆ
  • ಹಲವಾರು ಚಿಂತನಶೀಲ ವಿಚಾರಗಳಿಗೆ ಆದ್ಯತೆಯಿದಲಿ
  • ಅನಿರೀಕ್ಷಿತವಾದ ಧನಲಾಭ ಅದರಿಂದ ಸಂತಸ
  • ಕುಟುಂಬದಲ್ಲಿಯ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಳ್ಳಿ
  • ಇಂದು ಜನರು ನಿಮ್ಮನ್ನು ಟೀಕಿಸಬಹುದು ಗಮನಿಸಿ
  • ಮಹಾಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ಕನ್ಯಾ

  • ಪ್ರಭಾವಿ ವ್ಯಕ್ತಿಗಳ ಜೊತೆಯಲ್ಲಿ ನಿಮ್ಮ ಬಾಂಧವ್ಯ ಚೆನ್ನಾಗಿರಲಿ
  • ಬಹು ದಿನದ ಸಮಸ್ಯೆಗಳಿಗೆ ಮುಕ್ತಿ ಸಿಗುವ ದಿನ
  • ಹೊಸ ವಿಚಾರದಲ್ಲಿ ಮನಸ್ಸನ್ನು ಮಾಡಿ
  • ವ್ಯಾಪಾರಿಗಳಿಗೆ ಆದಾಯದ ಮಾರ್ಗ ಕಾಣಲಿದೆ
  • ಮಕ್ಕಳ ಜೀವನದಲ್ಲಿ ಅಸ್ತವ್ಯಸ್ತ ಆಗಬಹುದು
  • ಬೇರೆಯವರಿಂದ ಟೀಕೆಗೆ ಒಳಗಾಗುತ್ತೀರಿ
  • ಈಶ್ವರ ಆರಾಧನೆ ಮಾಡಿ

ತುಲಾ

  • ಕುಟುಂಬದ ಸದಸ್ಯರು ಒಟ್ಟಿಗೆ ಕೂತು ಚರ್ಚಿಸಿ ನಿರ್ಧಾರ ಮಾಡಿ
  • ಯಾವುದೇ ನಿರ್ಧಾರವಾದರು ಕೂಡ ಏಕಮುಖವಾಗಿ ಬೇಡ
  • ಹಳೆಯ ಅನುಭವ ಲಾಭವನ್ನು ತಂದುಕೊಡುತ್ತದೆ
  • ನಿಮ್ಮ ನಡುವಳಿಕೆ ಹಲವರಿಗೆ ಸ್ಪೂರ್ತಿ ನೀಡಬಹುದು
  • ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸವನ್ನ ಮುಗಿಸಿ
  • ಬೇರೆಯವರಿಗೆ ಸಲಹೆಯನ್ನ ಕೊಡುವುದು ಬೇಡ
    ಕುಲದೇವತಾರಾಧನೆ ಮಾಡಿ

ವೃಶ್ಚಿಕ

  • ನಿಮ್ಮ ಕೆಲಸ, ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡಿ
  • ವಿಶೇಷವಾದ ಅಧ್ಯಯನದ ಕಡೆ ಗಮನ ಹರಿಸಿ
  • ಆರ್ಥಿಕ ಸ್ಥಿತಿ ಸ್ವಲ್ಪ ಕಷ್ಟಕರವಾಗಬಹುದು
  • ಉದ್ಯೋಗದ ವಿಚಾರವೂ ಸಮಾಧಾನಕರವಾಗಿಲ್ಲ
  • ಬಹಳ ದಿನಗಳಿಂದ ಇದ್ದ ಸಮಸ್ಯೆ ಹೆಚ್ಚಾಗಬಹುದು
  • ಮನೆಯಲ್ಲಿ ಹೊಂದಾಣಿಕೆಯ ಕೊರತೆ ಇರುತ್ತದೆ
  • ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಧನುಸ್ಸು

  • ನಿಮ್ಮ ಹಠಮಾರಿತನದಿಂದ ಜನ ದೂರವಾಗಬಹುದು
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಔಷಧಿಗಳನ್ನು ತೆಗೆದುಕೊಳ್ಳುವಾಗ ಜಾಗ್ರತೆವಹಿಸಿ
  • ವೈವಾಹಿಕ ಜೀವನದ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಕಾಡಬಹುದು
  • ಇಂದು ಜನರು ಹೇಳುವುದನ್ನು ಸ್ವಲ್ಪ ತಾಳ್ಮೆಯಿಂದ ಕೇಳಬೇಕು
  • ವಿಚಾರ ತಿಳಿದು ನಂತರ ನಿರ್ಧಾವನ್ನ ಮಾಡಿದರೆ ಒಳ್ಳೆಯದು
  • ನರಸಿಂಹನನ್ನು ಪ್ರಾರ್ಥನೆ ಮಾಡಿ

ಮಕರ

  • ನಿಮ್ಮ ಕ್ಷೇತ್ರದಲ್ಲಿ ಗಣನೀಯ ಪ್ರಗತಿ, ಯಶಸ್ಸು ಕಾಣುತ್ತೀರಿ
  • ಕೆಲಸದ ಸ್ಥಳದಲ್ಲಿ ನಿಮ್ಮ ಬಗ್ಗೆ ಗುಣಗಾನ ಮಾಡುತ್ತಾರೆ
  • ಇಂದು ಧನಾತ್ಮಕ ಶಕ್ತಿ ನಿಮ್ಮಲ್ಲಿ ಹೆಚ್ಚಾಗುತ್ತದೆ
  • ವಿರೋಧಿಗಳು ನಿಮ್ಮ ಎದುರು ಸೋಲುತ್ತಾರೆ
  • ಒಳ್ಳೆಯ ಸುದ್ದಿಗಳಿಂದ ಸಂತೋಷ ಪಡುತ್ತೀರಿ
  • ಕೀರ್ತಿ ವೃದ್ಧಿಯಾಗುತ್ತದೆ ಜೊತೆಗೆ ಭಯವೂ ಹೆಚ್ಚಾಗುತ್ತದೆ
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ಕುಂಭ

  • ಮಕ್ಕಳ ವಿಚಾರದಲ್ಲಿ ಸ್ವಲ್ಪ ಉದ್ವೇಗ ಕಾಣಬಹುದು
  • ಮನೆ ಕೆಲಸದಲ್ಲಿ ತುಂಬಾ ಒತ್ತಡ ಇರುವ ದಿನ
  • ಇಂದು ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಗಮನಿಸಿ
  • ಇಂದು ಹಣದ ಹೂಡಿಕೆ ವಿಚಾರವನ್ನ ಮಾಡಬೇಡಿ
  • ಆರ್ಥಿಕ ನಷ್ಟವನ್ನು ತಪ್ಪಿಸಿಕೊಳ್ಳಿ
  • ವಿದ್ಯುತ್ ಉಪಕರಣಗಳಿಂದ ದೂರವಿದ್ದರೆ ಒಳ್ಳೆಯದು
  • ಈಶ್ವರನ ಆರಾಧನೆ ಮಾಡಿ

ಮೀನಾ

  • ನಿಮ್ಮ ಪರಿಪೂರ್ಣವಾದ ಆಲೋಚನೆ ಶುಭ ನೀಡುತ್ತದೆ
  • ಕೆಲಸಗಳು ನಿಧಾನವಾಗವುದರಿಂದ ಬೇಸರವಾಗಬಹುದು
  • ನಿಮ್ಮ ಗುರಿಗಳ ಬಗ್ಗೆ ಜಾಗರೂಕರಾಗಿರಿ
  • ನಿಮ್ಮ ಬಗ್ಗೆ ಸಮಾಜದಲ್ಲಿ ಗೌರವವಿದೆ
  • ಜನರು ನಿಮ್ಮ ಸಲಹೆ ಪಡೆಯಲು ಇಚ್ಚಿಸುತ್ತಾರೆ
  • ಹೆಚ್ಚು ಬೆಲೆ ಬಾಳುವ ವಸ್ತು ಖರೀದಿಸುವ ಅವಕಾಶವಿದೆ
  • ನವಗ್ರಹರ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯೋಗಸ್ಥರಿಗೆ ಕೆಲಸದಲ್ಲಿ ನಿರಾಸಕ್ತಿ; ಮಹಿಳೆಯರಿಗೆ ಬಡ್ತಿ ಭಾಗ್ಯ; ಇಲ್ಲಿದೆ ನಿಮ್ಮ ಇಂದಿನ ಭವಿಷ್ಯ!

https://newsfirstlive.com/wp-content/uploads/2023/06/rashi-bhavishya-25.jpg

    ಪ್ರಮುಖ ನಿರ್ಧಾರ ಮಾಡುವಾಗ ಆಲೋಚನೆ ಮಾಡಿ

    ಕೆಲಸದ ಬಗ್ಗೆ ಚಿಂತನೆ ಮಾಡಿ ಬೇರೆ ವಿಚಾರಗಳು ಬೇಡ

    ಹಣ ವಿನಿಮಯ ಅಥವಾ ಸಹಾಯ ಮಾಡುವುದು ಬೇಡ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ಮನೆಯವರ ಜೊತೆ ಜಗಳ ಮಾಡಬಹುದು
  • ಒಂಟಿತನ ಬಯಸಿ ಪ್ರಯಾಣ ಮಾಡಬಹುದು
  • ಯಾರು ನನಗೆ ಸಹಕರಿಸುವುದಿಲ್ಲ ಎಂಬ ಭಾವನೆ ಮನಸ್ಸಿಗೆ ಬರಬಹುದು
  • ನಿಮ್ಮ ಯೋಚನೆಗಳಿಗೆ ಕಡಿವಾಣ ಹಾಕಿ
  • ಆಗುವ ಕೆಲಸದ ಬಗ್ಗೆ ಚಿಂತನೆ ಮಾಡಿ ಬೇರೆ ವಿಚಾರಗಳು ಬೇಡ
  • ಇಂದು ಕಾನೂನಿಗೆ ಮೀರಿದ ಯಾವ ಕೆಲಸವೂ ಬೇಡ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ವೃಷಭ

  • ಮಕ್ಕಳ ಜೊತೆ ಗಹನವಾದ ಚರ್ಚೆ ನಡೆಯಬಹುದು
  • ವ್ಯವಹಾರಿಕವಾಗಿ ಮುಂದುವರೆಯುತ್ತೀರಿ
  • ಇಂದು ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ
  • ಮನೆಯ ಸದಸ್ಯರ ಸಲಹೆ ಮುಖ್ಯವಾಗುತ್ತದೆ
  • ಆರ್ಥಿಕ ಯೋಜನೆಗಳು ಗಟ್ಟಿಯಾಗುತ್ತವೆ
  • ಹಣ ವಿನಿಮಯ ಅಥವಾ ಸಹಾಯ ಮಾಡುವುದು ಬೇಡ
  • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಮಿಥುನ

  • ಇಂದು ಹಲವಾರು ಕೆಲಸಗಳು ಒಟ್ಟಿಗೆ ಬೇಡ
  • ನಿಮ್ಮ ತಾಳ್ಮೆ ಪರೀಕ್ಷೆಯ ದಿನವಾಗಬಹುದು
  • ಇಂದು ಜಾಣ್ಮೆಯಿಂದ ಕೆಲಸ ಮಾಡಿ
  • ಹೊಸ ಉದ್ಯೋಗಕ್ಕೆ ಅವಕಾಶವಿದೆ
  • ಪ್ರಮುಖ ನಿರ್ಧಾರ ಮಾಡುವಾಗ ಆಲೋಚನೆ ಮಾಡಿ
  • ಮಕ್ಕಳ ಸಹಕಾರ ಬೇಕಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕಟಕ

  • ರಾಜಕೀಯ ವ್ಯಕ್ತಿಗಳನ್ನು ಅವಲಂಬಿಸಿ ನಷ್ಟವಾಗಬಹುದು
  • ಉದ್ಯೋಗಸ್ಥರಿಗೆ ಕೆಲಸದಲ್ಲಿ ನಿರಾಸಕ್ತಿ, ಸಮಸ್ಯೆ ಉಂಟಾಗಬಹುದು
  • ಅನುಪಯುಕ್ತ ವಸ್ತುಗಳ ವಿಚಾರ ಬೇಡ
  • ಆರೋಗ್ಯದ ಕಡೆ ಗಮನಹರಿಸಿ, ತಲೆನೋವು ನಿಮ್ಮನ್ನ ಬಾಧಿಸಬಹುದು
  • ಮಕ್ಕಳ ಮೇಲೆ ಕೋಪ ಬರಬಹುದು ತಾಳ್ಮೆಯಿಂದ ವರ್ತಿಸಿ
  • ಮನೆಯಲ್ಲಿ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಬಹುದು
  • ಪ್ರತ್ಯಂಗಿರಾ ದೇವಿಯನ್ನ ಪ್ರಾರ್ಥನೆ ಮಾಡಿ

ಸಿಂಹ

  • ಇಂದು ನಿಮ್ಮನ್ನು ಹೊಗಳುವ ವ್ಯಕ್ತಿಗಳಿಂದ ದೂರವಿರಿ
  • ಸ್ನೇಹಿತರ ಮಾತಿಗೆ ಮರುಳಾಗಿ ಅವಮಾನದ ಸಾಧ್ಯತೆಯಿದೆ
  • ಹಲವಾರು ಚಿಂತನಶೀಲ ವಿಚಾರಗಳಿಗೆ ಆದ್ಯತೆಯಿದಲಿ
  • ಅನಿರೀಕ್ಷಿತವಾದ ಧನಲಾಭ ಅದರಿಂದ ಸಂತಸ
  • ಕುಟುಂಬದಲ್ಲಿಯ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಳ್ಳಿ
  • ಇಂದು ಜನರು ನಿಮ್ಮನ್ನು ಟೀಕಿಸಬಹುದು ಗಮನಿಸಿ
  • ಮಹಾಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ಕನ್ಯಾ

  • ಪ್ರಭಾವಿ ವ್ಯಕ್ತಿಗಳ ಜೊತೆಯಲ್ಲಿ ನಿಮ್ಮ ಬಾಂಧವ್ಯ ಚೆನ್ನಾಗಿರಲಿ
  • ಬಹು ದಿನದ ಸಮಸ್ಯೆಗಳಿಗೆ ಮುಕ್ತಿ ಸಿಗುವ ದಿನ
  • ಹೊಸ ವಿಚಾರದಲ್ಲಿ ಮನಸ್ಸನ್ನು ಮಾಡಿ
  • ವ್ಯಾಪಾರಿಗಳಿಗೆ ಆದಾಯದ ಮಾರ್ಗ ಕಾಣಲಿದೆ
  • ಮಕ್ಕಳ ಜೀವನದಲ್ಲಿ ಅಸ್ತವ್ಯಸ್ತ ಆಗಬಹುದು
  • ಬೇರೆಯವರಿಂದ ಟೀಕೆಗೆ ಒಳಗಾಗುತ್ತೀರಿ
  • ಈಶ್ವರ ಆರಾಧನೆ ಮಾಡಿ

ತುಲಾ

  • ಕುಟುಂಬದ ಸದಸ್ಯರು ಒಟ್ಟಿಗೆ ಕೂತು ಚರ್ಚಿಸಿ ನಿರ್ಧಾರ ಮಾಡಿ
  • ಯಾವುದೇ ನಿರ್ಧಾರವಾದರು ಕೂಡ ಏಕಮುಖವಾಗಿ ಬೇಡ
  • ಹಳೆಯ ಅನುಭವ ಲಾಭವನ್ನು ತಂದುಕೊಡುತ್ತದೆ
  • ನಿಮ್ಮ ನಡುವಳಿಕೆ ಹಲವರಿಗೆ ಸ್ಪೂರ್ತಿ ನೀಡಬಹುದು
  • ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸವನ್ನ ಮುಗಿಸಿ
  • ಬೇರೆಯವರಿಗೆ ಸಲಹೆಯನ್ನ ಕೊಡುವುದು ಬೇಡ
    ಕುಲದೇವತಾರಾಧನೆ ಮಾಡಿ

ವೃಶ್ಚಿಕ

  • ನಿಮ್ಮ ಕೆಲಸ, ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡಿ
  • ವಿಶೇಷವಾದ ಅಧ್ಯಯನದ ಕಡೆ ಗಮನ ಹರಿಸಿ
  • ಆರ್ಥಿಕ ಸ್ಥಿತಿ ಸ್ವಲ್ಪ ಕಷ್ಟಕರವಾಗಬಹುದು
  • ಉದ್ಯೋಗದ ವಿಚಾರವೂ ಸಮಾಧಾನಕರವಾಗಿಲ್ಲ
  • ಬಹಳ ದಿನಗಳಿಂದ ಇದ್ದ ಸಮಸ್ಯೆ ಹೆಚ್ಚಾಗಬಹುದು
  • ಮನೆಯಲ್ಲಿ ಹೊಂದಾಣಿಕೆಯ ಕೊರತೆ ಇರುತ್ತದೆ
  • ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಧನುಸ್ಸು

  • ನಿಮ್ಮ ಹಠಮಾರಿತನದಿಂದ ಜನ ದೂರವಾಗಬಹುದು
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಔಷಧಿಗಳನ್ನು ತೆಗೆದುಕೊಳ್ಳುವಾಗ ಜಾಗ್ರತೆವಹಿಸಿ
  • ವೈವಾಹಿಕ ಜೀವನದ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಕಾಡಬಹುದು
  • ಇಂದು ಜನರು ಹೇಳುವುದನ್ನು ಸ್ವಲ್ಪ ತಾಳ್ಮೆಯಿಂದ ಕೇಳಬೇಕು
  • ವಿಚಾರ ತಿಳಿದು ನಂತರ ನಿರ್ಧಾವನ್ನ ಮಾಡಿದರೆ ಒಳ್ಳೆಯದು
  • ನರಸಿಂಹನನ್ನು ಪ್ರಾರ್ಥನೆ ಮಾಡಿ

ಮಕರ

  • ನಿಮ್ಮ ಕ್ಷೇತ್ರದಲ್ಲಿ ಗಣನೀಯ ಪ್ರಗತಿ, ಯಶಸ್ಸು ಕಾಣುತ್ತೀರಿ
  • ಕೆಲಸದ ಸ್ಥಳದಲ್ಲಿ ನಿಮ್ಮ ಬಗ್ಗೆ ಗುಣಗಾನ ಮಾಡುತ್ತಾರೆ
  • ಇಂದು ಧನಾತ್ಮಕ ಶಕ್ತಿ ನಿಮ್ಮಲ್ಲಿ ಹೆಚ್ಚಾಗುತ್ತದೆ
  • ವಿರೋಧಿಗಳು ನಿಮ್ಮ ಎದುರು ಸೋಲುತ್ತಾರೆ
  • ಒಳ್ಳೆಯ ಸುದ್ದಿಗಳಿಂದ ಸಂತೋಷ ಪಡುತ್ತೀರಿ
  • ಕೀರ್ತಿ ವೃದ್ಧಿಯಾಗುತ್ತದೆ ಜೊತೆಗೆ ಭಯವೂ ಹೆಚ್ಚಾಗುತ್ತದೆ
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ಕುಂಭ

  • ಮಕ್ಕಳ ವಿಚಾರದಲ್ಲಿ ಸ್ವಲ್ಪ ಉದ್ವೇಗ ಕಾಣಬಹುದು
  • ಮನೆ ಕೆಲಸದಲ್ಲಿ ತುಂಬಾ ಒತ್ತಡ ಇರುವ ದಿನ
  • ಇಂದು ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಗಮನಿಸಿ
  • ಇಂದು ಹಣದ ಹೂಡಿಕೆ ವಿಚಾರವನ್ನ ಮಾಡಬೇಡಿ
  • ಆರ್ಥಿಕ ನಷ್ಟವನ್ನು ತಪ್ಪಿಸಿಕೊಳ್ಳಿ
  • ವಿದ್ಯುತ್ ಉಪಕರಣಗಳಿಂದ ದೂರವಿದ್ದರೆ ಒಳ್ಳೆಯದು
  • ಈಶ್ವರನ ಆರಾಧನೆ ಮಾಡಿ

ಮೀನಾ

  • ನಿಮ್ಮ ಪರಿಪೂರ್ಣವಾದ ಆಲೋಚನೆ ಶುಭ ನೀಡುತ್ತದೆ
  • ಕೆಲಸಗಳು ನಿಧಾನವಾಗವುದರಿಂದ ಬೇಸರವಾಗಬಹುದು
  • ನಿಮ್ಮ ಗುರಿಗಳ ಬಗ್ಗೆ ಜಾಗರೂಕರಾಗಿರಿ
  • ನಿಮ್ಮ ಬಗ್ಗೆ ಸಮಾಜದಲ್ಲಿ ಗೌರವವಿದೆ
  • ಜನರು ನಿಮ್ಮ ಸಲಹೆ ಪಡೆಯಲು ಇಚ್ಚಿಸುತ್ತಾರೆ
  • ಹೆಚ್ಚು ಬೆಲೆ ಬಾಳುವ ವಸ್ತು ಖರೀದಿಸುವ ಅವಕಾಶವಿದೆ
  • ನವಗ್ರಹರ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More