newsfirstkannada.com

ದಂಪತಿ ಮಧ್ಯೆ ಕಲಹ.. ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ -ಇಂದಿನ ರಾಶಿ ಭವಿಷ್ಯ ಇಲ್ಲಿದೆ

Share :

13-09-2023

    ಮಾನಸಿಕ ಗೊಂದಲದ ನಿವಾರಣೆಗೆ ಪ್ರಯತ್ನ ಮಾಡಬಹುದು

    ಮೇಲಾಧಿಕಾರಿಗಳ ಕಿರಿಕಿರಿ ಬೇಸರ ಉಂಟುಮಾಡಬಹುದು

    ಪ್ರತಿಭೆಗೆ ತಕ್ಕ ಪ್ರತಿಫಲ ಸಿಗದೇ ಬೇಸರ ಉಂಟಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ನಿಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಲ್ಲಿ ನಿರಾಸಕ್ತಿ ತೋರಬೇಡಿ
  • ಹಣಕಾಸಿನ ತೊಂದರೆ ಕಾಣಬಹುದು
  • ನಿಮ್ಮ ಅಭ್ಯುದಯದ ಬಗ್ಗೆ ಗಮನಹರಿಸಿ
  • ದ್ರವ್ಯ ಲಾಭ, ಉನ್ನತ ಸ್ಥಾನಮಾನ ದೊರಕಬಹುದು
  • ಹಲವಾರು ಯೋಜನೆಗಳಿಗೆ ಪ್ರಯತ್ನಿಸುತ್ತೀರಿ ಸಫಲ ಕೂಡ ಆಗ್ತೀರಿ
  • ಪ್ರೀತಿ ಪಾತ್ರರೊಂದಿಗೆ ಜಗಳಕ್ಕೆ ಅವಕಾಶವಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಉದ್ಯೋಗದಲ್ಲಿ ಸ್ವಲ್ಪ ಜವಾಬ್ದಾರಿಯಿರಲಿ
  • ಮನೆಯಲ್ಲಿ ಹೊಂದಾಣಿಕೆಯಿರಲಿ
  • ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ಸರ್ಕಾರಿ ಉದ್ಯೋಗಿಗಳಿಗೆ ಸ್ವಲ್ಪ ಸಮಸ್ಯೆಯ ದಿನ
  • ಮೇಲಾಧಿಕಾರಿಗಳ ಕಿರಿಕಿರಿ ಬೇಸರ ಉಂಟುಮಾಡಬಹುದು
  • ಯಾವುದೇ ಕೆಲಸವನ್ನು ಅಲಕ್ಷ್ಯ ಮಾಡಬೇಡಿ
  • ಶಿವಾರಾಧನೆ ಮಾಡಿ

ಮಿಥುನ

  • ನಿಮ್ಮ ನಿರಂತರ ಪ್ರಯತ್ನದಿಂದ ಕಾರ್ಯ ಸಾಧನೆಯಾಗುತ್ತದೆ
  • ದೂರದ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಬಹುದು
  • ಶತ್ರುಕಾಟ ಹೆಚ್ಚಾಗಬಹುದು
  • ಇಂದು ನಿರೀಕ್ಷೆಗಿಂತ ಹೆಚ್ಚು ಖರ್ಚಾಗಬಹುದು
  • ನಿಮ್ಮ ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ
  • ಆರ್ಥಿಕ ಪ್ರಗತಿ ಅದರಿಂದ ಸಮಾಧಾನ ಕೂಡವಾಗುತ್ತದೆ
  • ಗಣಪತಿ ಪ್ರಾರ್ಥನೆ ಮಾಡಿ

ಕಟಕ

  • ವೃತ್ತಿಕ್ಷೇತ್ರದಲ್ಲಿ ಯಶಸ್ಸಿಲ್ಲದೇ ಬೇಸರವಾಗಬಹುದು
  • ನಿಮ್ಮ ಮಾತಿನ ಮೇಲೆ ಹಿಡಿತವಿರಲಿ
  • ಮಾನಸಿಕ ಗೊಂದಲದ ನಿವಾರಣೆಗೆ ಪ್ರಯತ್ನ ಮಾಡಬಹುದು
  • ಕೌಟುಂಬಿಕ ಸಮಸ್ಯೆ ಕಾಡಬಹುದು
  • ವಿವಾದಗಳಿಂದ ದೂರವಿರಿ
  • ಅಣ್ಣ, ತಮ್ಮಂದಿರಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು
  • ಗೋ ಸೇವೆಯನ್ನ ಮಾಡಿ

ಸಿಂಹ

  • ಹಿರಿಯರಿಂದ ಧನ ಸಹಾಯ ಸಿಗಬಹುದು
  • ವ್ಯಾಪಾರ, ವ್ಯವಹಾರದಲ್ಲಿ ನಷ್ಟವಾಗುವ ಸೂಚನೆಯಿದೆ
  • ಯಾವುದೇ ಕೆಲಸದಲ್ಲೂ ಆಸಕ್ತಿ ಇರುವುದಿಲ್ಲ
  • ಕಬ್ಬಿಣ ವ್ಯಾಪಾರಿಗಳಿಗೆ ಹೆಚ್ಚು ನಷ್ಟ ಉಂಟಾಗಬಹುದು
  • ಇಂದು ರಾಜಕೀಯ ವಿಚಾರಗಳಿಂದ ದೂರವಿರಿ
  • ದೂರದ ಪ್ರಯಾಣದಿಂದ ಸಂತಸ ಉಂಟಾಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಧಾರ್ಮಿಕ ಕಾರ್ಯಗಳನ್ನ ವಿರೋಧಿಸಬಹುದು
  • ಪ್ರತಿಭೆಗೆ ತಕ್ಕ ಪ್ರತಿಫಲ ಸಿಗದೇ ಬೇಸರ ಉಂಟಾಗಬಹುದು
  • ಇಂದು ಕುಟುಂಬದಲ್ಲಿ ಅಗೌರವ ಅನುಭವಿಸಬಹುದು
  • ಅತಿಥಿಗಳ ಆಗಮನದಿಂದ ಬೇಸರವಾಗಬಹುದು
  • ಮನೆಯಲ್ಲಿ ನಕಾರಾತ್ಮಕ ವಾತಾವರಣ ಇರುತ್ತದೆ
  • ಬಂಧುಗಳ ಜೊತೆಯಲ್ಲಿ ವಿಶ್ವಾಸದಿಂದಿರಬೇಕು
  • ಶ್ರೀರಾಮಚಂದ್ರನನ್ನ ಪ್ರಾರ್ಥನೆ ಮಾಡಿ

ತುಲಾ

  • ಅಂದುಕೊಂಡ ಕೆಲಸ ಪರಿಪೂರ್ಣ ಆಗತ್ತೆ ಯಶಸ್ಸನ್ನು ಹೊಂದುತ್ತೀರಿ
  • ವಾಹನದಿಂದ ಖರ್ಚು ಆಗಲಿದೆ
  • ಸಮಾಧಾನವಾಗಿದ್ದ ಮನಸ್ಸಿಗೆ ಘಾಸಿಯಾಗಬಹುದು
  • ಮನೆಯಲ್ಲಿ ಸಂಭ್ರಮದ ವಾತಾವರಣಕ್ಕೆ ಭಂಗ ಆಗಲಿದೆ
  • ಚಿಂತಿಸಿದ ಕೆಲಸಗಳು ಸರಿಯಾಗುವುದಿಲ್ಲ
  • ಹಣ ಮತ್ತು ವ್ಯವಹಾರದಲ್ಲಿ ಅನುಕೂಲವಿದೆ
  • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

  • ಮಾನಸಿಕವಾದ ನೆಮ್ಮದಿ ಸಿಗುವ ದಿನ
  • ನಿಮ್ಮ ಕೆಲಸ ಕಾರ್ಯಗಳು ಈಡೇರಲಿದೆ
  • ಪ್ರವಾಸ ಅಥವಾ ಪ್ರಯಾಣದಿಂದ ಸಂತೋಷ ಪಡುತ್ತೀರಿ
  • ಆಲೋಚನೆ ಮಾಡಿ ಎಲ್ಲಾ ಕೆಲಸಗಳನ್ನು ಪೂರೈಸಿ
  • ಮನೆಯವರ ಜೊತೆ ಹೊಂದಾಣಿಕೆ ಇರಲಿ
  • ನಿಮ್ಮ ಅಭಿಪ್ರಾಯಕ್ಕೆ ಬೆಲೆ ಕಡಿಮೆ ಅದನ್ನ ಗಮನಿಸಿ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ನೀವಂದುಕೊಂಡ ಕೆಲಸದಿಂದ ಸಮಾಧಾನ ಆಗಲಿದೆ
  • ಮನೆಯಲ್ಲಿ ಜಗಳಕ್ಕೆ ಕಾರಣರಾಗಬೇಡಿ
  • ಚಿಕ್ಕ ಮಕ್ಕಳಿಂದ ನಿಮಗೆ ಸಂತೋಷವಾಗಲಿದೆ
  • ಹೊರಗಿನ ಆಹಾರದಿಂದ ಸಮಸ್ಯೆಯಾಗಬಹುದು
  • ಸಹೋದರ ವರ್ಗದವರು ನಿಮ್ಮನ್ನ ಸಹಾಯ ಕೇಳಬಹುದು
  • ಯಾರಿಗೂ ಕೂಡ ಯಾವ ಸಲಹೆಯನ್ನು ಕೊಡಬೇಡಿ ನಿಮಗೆ ಒಳ್ಳೆಯದು
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮಕರ

  • ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ಅಪಪ್ರಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ
  • ಪ್ರಾಮಾಣಿಕವಾದ ಪ್ರಯತ್ನವಿರಲಿ ಯಶಸ್ಸಿದೆ
  • ತಂದೆ ತಾಯಿಯವರ ಜೊತೆ ನಿಷ್ಠೂರರಾಗುತ್ತೀರಿ
  • ಆಸ್ತಿಯ ಬಗ್ಗೆ ಇರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಿ
  • ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ ಆಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ದಾಯಾದಿಗಳಲ್ಲಿ ವ್ಯಾವಹಾರಿಕವಾದ ಸಮಸ್ಯೆಯನ್ನು ಮಾಡಿಕೊಳ್ಳುತ್ತೀರಿ
  • ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆಯನ್ನು ಮಾಡಿ
  • ಕಾರ್ಯಕ್ಷೇತ್ರದಲ್ಲಿ ಪ್ರಗತಿಯನ್ನು ಹೊಂದುತ್ತೀರಿ
  • ರಾಜಕಾರಣಿಗಳಿಗೆ ಸಮಸ್ಯೆ ಉಂಟಾಗಬಹುದು
  • ಮಾತೆಯರಿಗೆ ವಸ್ತ್ರಾಭರಣದ ಖರೀದಿ ಮಾಡುವುದರಿಂದ ಖುಷಿ ಆಗಲಿದೆ
  • ತಂದೆಯವರಿಗೆ ಅಪಘಾತ ಆಗುವ ಸಂಭವವಿದೆ ಗಮನಹರಿಸಿ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಬಂಧುಗಳನ್ನು ಭೇಟಿ ಆಗುವುದರಿಂದ ಸಂತೋಷ ಆಗಲಿದೆ
  • ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಸಹೋದರರ ವಿಚಾರದಲ್ಲಿ ಅಸಮಾಧಾನ
  • ಆಸ್ತಿಯ ಬಗ್ಗೆ ತುಂಬಾ ಚಿಂತಿಸುತ್ತೀರಿ
  • ಮನೆಯಲ್ಲಿ ಹೊಂದಾಣಿಕೆಯ ಕೊರತೆ ಇರಲಿದೆ
  • ಯಾವುದೇ ಅಸಂಬದ್ಧವಾದ ನಿರ್ಣಯಗಳು ಬೇಡ
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಂಪತಿ ಮಧ್ಯೆ ಕಲಹ.. ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ -ಇಂದಿನ ರಾಶಿ ಭವಿಷ್ಯ ಇಲ್ಲಿದೆ

https://newsfirstlive.com/wp-content/uploads/2023/08/rashi-bhavishya-25.jpg

    ಮಾನಸಿಕ ಗೊಂದಲದ ನಿವಾರಣೆಗೆ ಪ್ರಯತ್ನ ಮಾಡಬಹುದು

    ಮೇಲಾಧಿಕಾರಿಗಳ ಕಿರಿಕಿರಿ ಬೇಸರ ಉಂಟುಮಾಡಬಹುದು

    ಪ್ರತಿಭೆಗೆ ತಕ್ಕ ಪ್ರತಿಫಲ ಸಿಗದೇ ಬೇಸರ ಉಂಟಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ನಿಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಲ್ಲಿ ನಿರಾಸಕ್ತಿ ತೋರಬೇಡಿ
  • ಹಣಕಾಸಿನ ತೊಂದರೆ ಕಾಣಬಹುದು
  • ನಿಮ್ಮ ಅಭ್ಯುದಯದ ಬಗ್ಗೆ ಗಮನಹರಿಸಿ
  • ದ್ರವ್ಯ ಲಾಭ, ಉನ್ನತ ಸ್ಥಾನಮಾನ ದೊರಕಬಹುದು
  • ಹಲವಾರು ಯೋಜನೆಗಳಿಗೆ ಪ್ರಯತ್ನಿಸುತ್ತೀರಿ ಸಫಲ ಕೂಡ ಆಗ್ತೀರಿ
  • ಪ್ರೀತಿ ಪಾತ್ರರೊಂದಿಗೆ ಜಗಳಕ್ಕೆ ಅವಕಾಶವಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಉದ್ಯೋಗದಲ್ಲಿ ಸ್ವಲ್ಪ ಜವಾಬ್ದಾರಿಯಿರಲಿ
  • ಮನೆಯಲ್ಲಿ ಹೊಂದಾಣಿಕೆಯಿರಲಿ
  • ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ಸರ್ಕಾರಿ ಉದ್ಯೋಗಿಗಳಿಗೆ ಸ್ವಲ್ಪ ಸಮಸ್ಯೆಯ ದಿನ
  • ಮೇಲಾಧಿಕಾರಿಗಳ ಕಿರಿಕಿರಿ ಬೇಸರ ಉಂಟುಮಾಡಬಹುದು
  • ಯಾವುದೇ ಕೆಲಸವನ್ನು ಅಲಕ್ಷ್ಯ ಮಾಡಬೇಡಿ
  • ಶಿವಾರಾಧನೆ ಮಾಡಿ

ಮಿಥುನ

  • ನಿಮ್ಮ ನಿರಂತರ ಪ್ರಯತ್ನದಿಂದ ಕಾರ್ಯ ಸಾಧನೆಯಾಗುತ್ತದೆ
  • ದೂರದ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಬಹುದು
  • ಶತ್ರುಕಾಟ ಹೆಚ್ಚಾಗಬಹುದು
  • ಇಂದು ನಿರೀಕ್ಷೆಗಿಂತ ಹೆಚ್ಚು ಖರ್ಚಾಗಬಹುದು
  • ನಿಮ್ಮ ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ
  • ಆರ್ಥಿಕ ಪ್ರಗತಿ ಅದರಿಂದ ಸಮಾಧಾನ ಕೂಡವಾಗುತ್ತದೆ
  • ಗಣಪತಿ ಪ್ರಾರ್ಥನೆ ಮಾಡಿ

ಕಟಕ

  • ವೃತ್ತಿಕ್ಷೇತ್ರದಲ್ಲಿ ಯಶಸ್ಸಿಲ್ಲದೇ ಬೇಸರವಾಗಬಹುದು
  • ನಿಮ್ಮ ಮಾತಿನ ಮೇಲೆ ಹಿಡಿತವಿರಲಿ
  • ಮಾನಸಿಕ ಗೊಂದಲದ ನಿವಾರಣೆಗೆ ಪ್ರಯತ್ನ ಮಾಡಬಹುದು
  • ಕೌಟುಂಬಿಕ ಸಮಸ್ಯೆ ಕಾಡಬಹುದು
  • ವಿವಾದಗಳಿಂದ ದೂರವಿರಿ
  • ಅಣ್ಣ, ತಮ್ಮಂದಿರಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು
  • ಗೋ ಸೇವೆಯನ್ನ ಮಾಡಿ

ಸಿಂಹ

  • ಹಿರಿಯರಿಂದ ಧನ ಸಹಾಯ ಸಿಗಬಹುದು
  • ವ್ಯಾಪಾರ, ವ್ಯವಹಾರದಲ್ಲಿ ನಷ್ಟವಾಗುವ ಸೂಚನೆಯಿದೆ
  • ಯಾವುದೇ ಕೆಲಸದಲ್ಲೂ ಆಸಕ್ತಿ ಇರುವುದಿಲ್ಲ
  • ಕಬ್ಬಿಣ ವ್ಯಾಪಾರಿಗಳಿಗೆ ಹೆಚ್ಚು ನಷ್ಟ ಉಂಟಾಗಬಹುದು
  • ಇಂದು ರಾಜಕೀಯ ವಿಚಾರಗಳಿಂದ ದೂರವಿರಿ
  • ದೂರದ ಪ್ರಯಾಣದಿಂದ ಸಂತಸ ಉಂಟಾಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಧಾರ್ಮಿಕ ಕಾರ್ಯಗಳನ್ನ ವಿರೋಧಿಸಬಹುದು
  • ಪ್ರತಿಭೆಗೆ ತಕ್ಕ ಪ್ರತಿಫಲ ಸಿಗದೇ ಬೇಸರ ಉಂಟಾಗಬಹುದು
  • ಇಂದು ಕುಟುಂಬದಲ್ಲಿ ಅಗೌರವ ಅನುಭವಿಸಬಹುದು
  • ಅತಿಥಿಗಳ ಆಗಮನದಿಂದ ಬೇಸರವಾಗಬಹುದು
  • ಮನೆಯಲ್ಲಿ ನಕಾರಾತ್ಮಕ ವಾತಾವರಣ ಇರುತ್ತದೆ
  • ಬಂಧುಗಳ ಜೊತೆಯಲ್ಲಿ ವಿಶ್ವಾಸದಿಂದಿರಬೇಕು
  • ಶ್ರೀರಾಮಚಂದ್ರನನ್ನ ಪ್ರಾರ್ಥನೆ ಮಾಡಿ

ತುಲಾ

  • ಅಂದುಕೊಂಡ ಕೆಲಸ ಪರಿಪೂರ್ಣ ಆಗತ್ತೆ ಯಶಸ್ಸನ್ನು ಹೊಂದುತ್ತೀರಿ
  • ವಾಹನದಿಂದ ಖರ್ಚು ಆಗಲಿದೆ
  • ಸಮಾಧಾನವಾಗಿದ್ದ ಮನಸ್ಸಿಗೆ ಘಾಸಿಯಾಗಬಹುದು
  • ಮನೆಯಲ್ಲಿ ಸಂಭ್ರಮದ ವಾತಾವರಣಕ್ಕೆ ಭಂಗ ಆಗಲಿದೆ
  • ಚಿಂತಿಸಿದ ಕೆಲಸಗಳು ಸರಿಯಾಗುವುದಿಲ್ಲ
  • ಹಣ ಮತ್ತು ವ್ಯವಹಾರದಲ್ಲಿ ಅನುಕೂಲವಿದೆ
  • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

  • ಮಾನಸಿಕವಾದ ನೆಮ್ಮದಿ ಸಿಗುವ ದಿನ
  • ನಿಮ್ಮ ಕೆಲಸ ಕಾರ್ಯಗಳು ಈಡೇರಲಿದೆ
  • ಪ್ರವಾಸ ಅಥವಾ ಪ್ರಯಾಣದಿಂದ ಸಂತೋಷ ಪಡುತ್ತೀರಿ
  • ಆಲೋಚನೆ ಮಾಡಿ ಎಲ್ಲಾ ಕೆಲಸಗಳನ್ನು ಪೂರೈಸಿ
  • ಮನೆಯವರ ಜೊತೆ ಹೊಂದಾಣಿಕೆ ಇರಲಿ
  • ನಿಮ್ಮ ಅಭಿಪ್ರಾಯಕ್ಕೆ ಬೆಲೆ ಕಡಿಮೆ ಅದನ್ನ ಗಮನಿಸಿ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ನೀವಂದುಕೊಂಡ ಕೆಲಸದಿಂದ ಸಮಾಧಾನ ಆಗಲಿದೆ
  • ಮನೆಯಲ್ಲಿ ಜಗಳಕ್ಕೆ ಕಾರಣರಾಗಬೇಡಿ
  • ಚಿಕ್ಕ ಮಕ್ಕಳಿಂದ ನಿಮಗೆ ಸಂತೋಷವಾಗಲಿದೆ
  • ಹೊರಗಿನ ಆಹಾರದಿಂದ ಸಮಸ್ಯೆಯಾಗಬಹುದು
  • ಸಹೋದರ ವರ್ಗದವರು ನಿಮ್ಮನ್ನ ಸಹಾಯ ಕೇಳಬಹುದು
  • ಯಾರಿಗೂ ಕೂಡ ಯಾವ ಸಲಹೆಯನ್ನು ಕೊಡಬೇಡಿ ನಿಮಗೆ ಒಳ್ಳೆಯದು
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮಕರ

  • ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ಅಪಪ್ರಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ
  • ಪ್ರಾಮಾಣಿಕವಾದ ಪ್ರಯತ್ನವಿರಲಿ ಯಶಸ್ಸಿದೆ
  • ತಂದೆ ತಾಯಿಯವರ ಜೊತೆ ನಿಷ್ಠೂರರಾಗುತ್ತೀರಿ
  • ಆಸ್ತಿಯ ಬಗ್ಗೆ ಇರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಿ
  • ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ ಆಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ದಾಯಾದಿಗಳಲ್ಲಿ ವ್ಯಾವಹಾರಿಕವಾದ ಸಮಸ್ಯೆಯನ್ನು ಮಾಡಿಕೊಳ್ಳುತ್ತೀರಿ
  • ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆಯನ್ನು ಮಾಡಿ
  • ಕಾರ್ಯಕ್ಷೇತ್ರದಲ್ಲಿ ಪ್ರಗತಿಯನ್ನು ಹೊಂದುತ್ತೀರಿ
  • ರಾಜಕಾರಣಿಗಳಿಗೆ ಸಮಸ್ಯೆ ಉಂಟಾಗಬಹುದು
  • ಮಾತೆಯರಿಗೆ ವಸ್ತ್ರಾಭರಣದ ಖರೀದಿ ಮಾಡುವುದರಿಂದ ಖುಷಿ ಆಗಲಿದೆ
  • ತಂದೆಯವರಿಗೆ ಅಪಘಾತ ಆಗುವ ಸಂಭವವಿದೆ ಗಮನಹರಿಸಿ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಬಂಧುಗಳನ್ನು ಭೇಟಿ ಆಗುವುದರಿಂದ ಸಂತೋಷ ಆಗಲಿದೆ
  • ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಸಹೋದರರ ವಿಚಾರದಲ್ಲಿ ಅಸಮಾಧಾನ
  • ಆಸ್ತಿಯ ಬಗ್ಗೆ ತುಂಬಾ ಚಿಂತಿಸುತ್ತೀರಿ
  • ಮನೆಯಲ್ಲಿ ಹೊಂದಾಣಿಕೆಯ ಕೊರತೆ ಇರಲಿದೆ
  • ಯಾವುದೇ ಅಸಂಬದ್ಧವಾದ ನಿರ್ಣಯಗಳು ಬೇಡ
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More