newsfirstkannada.com

Today Horoscope: ಈ ರಾಶಿಯ ವ್ಯಾಪಾರಸ್ಥರಿಗೆ ಭಾರೀ ಲಾಭ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

Share :

11-08-2023

    ಅನುಚಿತ ವರ್ತನೆ ನಿಮಗೆ ಸಮಸ್ಯೆಯಾಗಬಹುದು

    ಲಾಭ ನಷ್ಟಗಳ ಲೆಕ್ಕಾಚಾರ ತಲೆ ನೋವಾಗಬಹುದು

    ವೃತ್ತಿಯ ಬಗ್ಗೆ ಚಿಂತನೆ ಮಾಡೋದನ್ನ ಬಿಡಿ ಶುಭವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ದೂರದ ಪ್ರಯಾಣದ ಯೋಗವಿದೆ ಆದರೆ ಬೇಡ
  • ಸ್ವಾಭಿಮಾನಕ್ಕೆ ಆಧ್ಯತೆಯಿರಲಿ
  • ದಾಂಪತ್ಯ ಕಲಹ ಉಂಟಾಗಬಹುದು
  • ಹಳೆಯ ಕಹಿ ನೆನಪುಗಳಿಂದ ನೋವು ಆಗಲಿದೆ
  • ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
  • ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಮನೆಯಲ್ಲಿ ಸ್ವಲ್ಪ ಅಹಿತವಾದ ವಾತಾವರಣ
  • ಆರೋಗ್ಯದ ಬಗ್ಗೆ ಅಸಡ್ಡೆ ತೋರಿಸಬೇಡಿ
  • ನಿಮ್ಮಿಂದ ಹಲವರಿಗೆ ಸ್ಪೂರ್ತಿ ದೊರಯಲಿದೆ
  • ವೃತ್ತಿಯ ಬಗ್ಗೆ ಚಿಂತನೆ ಮಾಡೋದನ್ನ ಬಿಡಿ ಶುಭವಿದೆ
  • ಕಾನೂನು ವಿಚಾರದಲ್ಲಿ ಜಯವಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಕ್ಷುಲಕ ಕಾರಣಗಳಿಂದ ವ್ಯವಹಾರದಲ್ಲಿ ನಷ್ಟ ಆಗಬಹುದು
  • ಕೋಪವನ್ನು ದೂರ ಮಾಡಿಕೊಳ್ಳಿ
  • ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ
  • ಉದ್ಯೋಗದ ವಿಚಾರದಲ್ಲಿ ಸಮಾಧಾನವಿಲ್ಲ
  • ಸ್ನೇಹಿತರ ಭೇಟಿ ಲಾಭದಾಯಕ ಆಗಲಿದೆ
  • ಮಕ್ಕಳಿಂದ ಹೊಸ ಭರವಸೆಗೆ ಅವಕಾಶವಿದೆ
  • ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ

ಕಟಕ

  • ಯಾವುದಾದರು ತಪ್ಪು ನಿಮ್ಮಿಂದಾಗಿದ್ದರೆ ಅದನ್ನ ತಿದ್ದಿಕೊಳ್ಳಲು ಪ್ರಯತ್ನಿಸಿ
  • ಕೆಲಸದ ಸ್ಥಳದಲ್ಲಿ ಅನುಕೂಲಕರ ವಾತಾವರಣ
  • ಹಣ ವಹಿವಾಟಿನಲ್ಲಿ ಸಮಾಧಾನ
  • ಕೆಲಸದವರಿಂದ ಬೇಸರವಾಗುವ ಸಾಧ್ಯತೆ
  • ಲಾಭ ನಷ್ಟಗಳ ಲೆಕ್ಕಾಚಾರ ತಲೆ ನೋವಾಗಬಹುದು
  • ಮಕ್ಕಳ ಪರಿಪೂರ್ಣ ಸಹಕಾರ ಸಿಗಲಿದೆ
  • ಶ್ರೀನಿವಾಸನ ಪ್ರಾರ್ಥನೆ ಮಾಡಿ

ಸಿಂಹ

  • ಬೇರೆಯವರ ಮಾತು ನಿಮಗೆ ಹಿನ್ನಡೆಯಾಗಬಹುದು
  • ಮನೆಯಲ್ಲಿ ವೈಮನಸು ಬರಲು ಅವಕಾಶ ಮಾಡಿಕೊಡಬೇಡಿ
  • ಮನಸ್ಸಿನಲ್ಲಿ ಹೊಸ ಆಲೋಚನೆಗಳು ಬರಬಹುದು
  • ಅಜಾಗರೂಕತೆ ತೋರಿಸಿದರೆ ಸಮಸ್ಯೆಯಾಗಬಹುದು
  • ಜಾಣ್ಮೆಯನ್ನು ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸಿ
  • ಹಣದ ವಿಚಾರ ಬಂದಾಗ ಬುದ್ಧಿವಂತರಾಗಿರಬೇಕು
  • ನವಗ್ರಹರ ಆರಾಧನೆ ಮಾಡಿ

ಕನ್ಯಾ

  • ಪ್ರಭಾವಿ ವ್ಯಕ್ತಿಗಳ ಜೊತೆಯಲ್ಲಿ ನಿಮ್ಮ ಬಾಂಧವ್ಯ ಚೆನ್ನಾಗಿರಲಿ
  • ಬಹು ದಿನದ ಸಮಸ್ಯೆಗಳಿಗೆ ಮುಕ್ತಿ ಸಿಗುವ ದಿನ
  • ಹೊಸ ವಿಚಾರದಲ್ಲಿ ಮನಸ್ಸನ್ನು ಮಾಡಿ
  • ವ್ಯಾಪಾರಿಗಳಿಗೆ ಆದಾಯದ ಮಾರ್ಗ ಕಾಣಲಿದೆ
  • ಮಕ್ಕಳ ಜೀವನದಲ್ಲಿ ಅಸ್ತವ್ಯಸ್ತ ಆಗಬಹುದು
  • ಬೇರೆಯವರಿಂದ ಟೀಕೆಗೆ ಒಳಗಾಗುತ್ತೀರಿ
  • ಈಶ್ವರ ಆರಾಧನೆ ಮಾಡಿ

ತುಲಾ

  • ನಿಮ್ಮ ನಿರ್ಧಾರಗಳು ಗೌಪ್ಯವಾಗಿರಲಿ
  • ಮನೆಯವರಿಗೆ ಸಹಕಾರಿಯಾಗಿ ವರ್ತಿಸಿ
  • ತುಂಬಾ ಶ್ರಮದಿಂದ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
  • ನಿಮ್ಮ ಹಿತೈಷಿಗಳಿಗೆ ಸಹಾಯ ಮಾಡಿ
  • ಅವಕಾಶವಾದಿಗಳನ್ನು ದೂರವಿಡಿ
  • ನಿಮ್ಮ ಒತ್ತಡದ ಮಧ್ಯೆ ಬೇರೆಯವರ ಕೆಲಸಗಳು ಬೇಡ
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

  • ನಿಮ್ಮ ಚಿಂತನೆಗಳು ಧನಾತ್ಮಕವಾಗಿರಲಿ
  • ಪ್ರೇಮಿಗಳು ಸಮಸ್ಯೆಯಲ್ಲಿ ಸಿಲುಕಿರುತ್ತೀರಿ
  • ಹೊಸ ಕೆಲಸಕ್ಕೆ ಹಲವಾರು ಅಡ್ಡಿಯಾಗಲಿದೆ
  • ಮಾನಸಿಕ ಆತಂಕಗಳಿಗೆ ತೊಂದರೆ ಕೊಡುತ್ತೀರಿ
  • ಅನುಚಿತ ವರ್ತನೆ ನಿಮಗೆ ಸಮಸ್ಯೆಯಾಗಬಹುದು
  • ಸ್ನೇಹಿತರ ಸಹೋದರರ ಸಹಕಾರ ಸಾಂತ್ವನ ಸಿಗಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಬೇರೆಯವರಿಗೆ ಸಹಾಯ ಮಾಡಿ ಆದರೆ ನಿರೀಕ್ಷೆ ಮಾಡಬೇಡಿ
  • ಅನಗತ್ಯ ಖರ್ಚು ಮನೆಯಲ್ಲಿ ದೊಡ್ಡ ಜಗಳಕ್ಕೆ ಅವಕಾಶ ಮಾಡಿಕೊಡಲಿದೆ
  • ಆರೋಗ್ಯದಲ್ಲಿ ವ್ಯತ್ಯಯ ಆಗಲಿದೆ ಹಿಂಸೆ ಪಡುತ್ತೀರಿ
  • ಮನೋರೋಗ ನಿಮ್ಮ ಹಿನ್ನಡೆಗೆ ಕಾರಣವಿರಬಹುದು
  • ಬಂಧುಗಳಲ್ಲಿ ವೈಮನಸ್ಯ ಉಂಟಾಗಲಿದೆ
  • ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಿ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

  • ಈ ದಿನ ಶುಭವಾಗಿದ್ದರು ಭಯ ಕಾಡಬಹುದು
  • ಪ್ರಿಯತಮೆಗೆ ಉಡುಗೊರೆಯನ್ನು ಕೊಡಬಹುದು
  • ಯಾರಿಂದಲೂ ಏನನ್ನು ನಿರೀಕ್ಷಿಸಬೇಡಿ
  • ಮಕ್ಕಳು ನಿಮಗೆ ಧೈರ್ಯಗೆಡಿಸುತ್ತಾರೆ
  • ವ್ಯಾವಹಾರಿಕ ಹಾನಿ ನೋವು ಅನುಭವಿಸುತ್ತೀರಿ
  • ಸಹೋದರ ವರ್ಗದಿಂದ ಕಿರಿಕಿರಿಯಾಗಬಹುದು
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಮನೆಯಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಕುಂಠಿತವಾಗ್ತಿದೆ
  • ಭಾಗ್ಯವಂತಿಕೆ ಕರಗಿ ಹೋದರೆ ತೊಂದರೆಯಾಗಬಹುದು
  • ಸಾಲದ ಹೊರೆ ನಿಮ್ಮನ್ನು ಕಾಡಬಹುದು
  • ವಿವಾದದ ಹೇಳಿಕೆ ಕೊಟ್ಟು ಅವಮಾನಿತರಾಗುತ್ತೀರಿ
  • ನಿಮ್ಮ ಆಲೋಚನೆಗಳು ಶುದ್ಧವಾಗಿರಲಿ
  • ಮಕ್ಕಳಿಂದ ಸಹಾಯವನ್ನು ನಿರೀಕ್ಷಿಸಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ನಿಮ್ಮ ಮಾನಸಿಕವಾದ ಸ್ಥಿಮಿತತೆಯೇ ನಿಮಗೆ ಬಲ
  • ಕೆಲವು ಸಮಸ್ಯೆಗಳಿಂದ ಮುಕ್ತರಾಗುತ್ತೀರಿ
  • ಬೇಡದ ವಿಚಾರ ಬೇಡದ ವ್ಯಕ್ತಿಗಳಿಂದ ದೂರ ಉಳಿಯಿರಿ
  • ಮಕ್ಕಳಿಂದ ಹಲವು ಯೋಜನೆಗಳು ಆಗುವುದರಿಂದ ಶುಭವಿದೆ
  • ನಿಮ್ಮ ಸಹಾಯದಿಂದ ಮನೆಯ ಅಭಿವೃದ್ಧಿಯಾಗಲಿದೆ
  • ಆರ್ಥಿಕ ಸುಧಾರಣೆಯಿಂದ ಸಂತೋಷ ಸಿಗಲಿದೆ
  • ಕುಲದೇವತಾ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Today Horoscope: ಈ ರಾಶಿಯ ವ್ಯಾಪಾರಸ್ಥರಿಗೆ ಭಾರೀ ಲಾಭ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

    ಅನುಚಿತ ವರ್ತನೆ ನಿಮಗೆ ಸಮಸ್ಯೆಯಾಗಬಹುದು

    ಲಾಭ ನಷ್ಟಗಳ ಲೆಕ್ಕಾಚಾರ ತಲೆ ನೋವಾಗಬಹುದು

    ವೃತ್ತಿಯ ಬಗ್ಗೆ ಚಿಂತನೆ ಮಾಡೋದನ್ನ ಬಿಡಿ ಶುಭವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ದೂರದ ಪ್ರಯಾಣದ ಯೋಗವಿದೆ ಆದರೆ ಬೇಡ
  • ಸ್ವಾಭಿಮಾನಕ್ಕೆ ಆಧ್ಯತೆಯಿರಲಿ
  • ದಾಂಪತ್ಯ ಕಲಹ ಉಂಟಾಗಬಹುದು
  • ಹಳೆಯ ಕಹಿ ನೆನಪುಗಳಿಂದ ನೋವು ಆಗಲಿದೆ
  • ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
  • ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಮನೆಯಲ್ಲಿ ಸ್ವಲ್ಪ ಅಹಿತವಾದ ವಾತಾವರಣ
  • ಆರೋಗ್ಯದ ಬಗ್ಗೆ ಅಸಡ್ಡೆ ತೋರಿಸಬೇಡಿ
  • ನಿಮ್ಮಿಂದ ಹಲವರಿಗೆ ಸ್ಪೂರ್ತಿ ದೊರಯಲಿದೆ
  • ವೃತ್ತಿಯ ಬಗ್ಗೆ ಚಿಂತನೆ ಮಾಡೋದನ್ನ ಬಿಡಿ ಶುಭವಿದೆ
  • ಕಾನೂನು ವಿಚಾರದಲ್ಲಿ ಜಯವಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಕ್ಷುಲಕ ಕಾರಣಗಳಿಂದ ವ್ಯವಹಾರದಲ್ಲಿ ನಷ್ಟ ಆಗಬಹುದು
  • ಕೋಪವನ್ನು ದೂರ ಮಾಡಿಕೊಳ್ಳಿ
  • ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ
  • ಉದ್ಯೋಗದ ವಿಚಾರದಲ್ಲಿ ಸಮಾಧಾನವಿಲ್ಲ
  • ಸ್ನೇಹಿತರ ಭೇಟಿ ಲಾಭದಾಯಕ ಆಗಲಿದೆ
  • ಮಕ್ಕಳಿಂದ ಹೊಸ ಭರವಸೆಗೆ ಅವಕಾಶವಿದೆ
  • ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ

ಕಟಕ

  • ಯಾವುದಾದರು ತಪ್ಪು ನಿಮ್ಮಿಂದಾಗಿದ್ದರೆ ಅದನ್ನ ತಿದ್ದಿಕೊಳ್ಳಲು ಪ್ರಯತ್ನಿಸಿ
  • ಕೆಲಸದ ಸ್ಥಳದಲ್ಲಿ ಅನುಕೂಲಕರ ವಾತಾವರಣ
  • ಹಣ ವಹಿವಾಟಿನಲ್ಲಿ ಸಮಾಧಾನ
  • ಕೆಲಸದವರಿಂದ ಬೇಸರವಾಗುವ ಸಾಧ್ಯತೆ
  • ಲಾಭ ನಷ್ಟಗಳ ಲೆಕ್ಕಾಚಾರ ತಲೆ ನೋವಾಗಬಹುದು
  • ಮಕ್ಕಳ ಪರಿಪೂರ್ಣ ಸಹಕಾರ ಸಿಗಲಿದೆ
  • ಶ್ರೀನಿವಾಸನ ಪ್ರಾರ್ಥನೆ ಮಾಡಿ

ಸಿಂಹ

  • ಬೇರೆಯವರ ಮಾತು ನಿಮಗೆ ಹಿನ್ನಡೆಯಾಗಬಹುದು
  • ಮನೆಯಲ್ಲಿ ವೈಮನಸು ಬರಲು ಅವಕಾಶ ಮಾಡಿಕೊಡಬೇಡಿ
  • ಮನಸ್ಸಿನಲ್ಲಿ ಹೊಸ ಆಲೋಚನೆಗಳು ಬರಬಹುದು
  • ಅಜಾಗರೂಕತೆ ತೋರಿಸಿದರೆ ಸಮಸ್ಯೆಯಾಗಬಹುದು
  • ಜಾಣ್ಮೆಯನ್ನು ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸಿ
  • ಹಣದ ವಿಚಾರ ಬಂದಾಗ ಬುದ್ಧಿವಂತರಾಗಿರಬೇಕು
  • ನವಗ್ರಹರ ಆರಾಧನೆ ಮಾಡಿ

ಕನ್ಯಾ

  • ಪ್ರಭಾವಿ ವ್ಯಕ್ತಿಗಳ ಜೊತೆಯಲ್ಲಿ ನಿಮ್ಮ ಬಾಂಧವ್ಯ ಚೆನ್ನಾಗಿರಲಿ
  • ಬಹು ದಿನದ ಸಮಸ್ಯೆಗಳಿಗೆ ಮುಕ್ತಿ ಸಿಗುವ ದಿನ
  • ಹೊಸ ವಿಚಾರದಲ್ಲಿ ಮನಸ್ಸನ್ನು ಮಾಡಿ
  • ವ್ಯಾಪಾರಿಗಳಿಗೆ ಆದಾಯದ ಮಾರ್ಗ ಕಾಣಲಿದೆ
  • ಮಕ್ಕಳ ಜೀವನದಲ್ಲಿ ಅಸ್ತವ್ಯಸ್ತ ಆಗಬಹುದು
  • ಬೇರೆಯವರಿಂದ ಟೀಕೆಗೆ ಒಳಗಾಗುತ್ತೀರಿ
  • ಈಶ್ವರ ಆರಾಧನೆ ಮಾಡಿ

ತುಲಾ

  • ನಿಮ್ಮ ನಿರ್ಧಾರಗಳು ಗೌಪ್ಯವಾಗಿರಲಿ
  • ಮನೆಯವರಿಗೆ ಸಹಕಾರಿಯಾಗಿ ವರ್ತಿಸಿ
  • ತುಂಬಾ ಶ್ರಮದಿಂದ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
  • ನಿಮ್ಮ ಹಿತೈಷಿಗಳಿಗೆ ಸಹಾಯ ಮಾಡಿ
  • ಅವಕಾಶವಾದಿಗಳನ್ನು ದೂರವಿಡಿ
  • ನಿಮ್ಮ ಒತ್ತಡದ ಮಧ್ಯೆ ಬೇರೆಯವರ ಕೆಲಸಗಳು ಬೇಡ
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

  • ನಿಮ್ಮ ಚಿಂತನೆಗಳು ಧನಾತ್ಮಕವಾಗಿರಲಿ
  • ಪ್ರೇಮಿಗಳು ಸಮಸ್ಯೆಯಲ್ಲಿ ಸಿಲುಕಿರುತ್ತೀರಿ
  • ಹೊಸ ಕೆಲಸಕ್ಕೆ ಹಲವಾರು ಅಡ್ಡಿಯಾಗಲಿದೆ
  • ಮಾನಸಿಕ ಆತಂಕಗಳಿಗೆ ತೊಂದರೆ ಕೊಡುತ್ತೀರಿ
  • ಅನುಚಿತ ವರ್ತನೆ ನಿಮಗೆ ಸಮಸ್ಯೆಯಾಗಬಹುದು
  • ಸ್ನೇಹಿತರ ಸಹೋದರರ ಸಹಕಾರ ಸಾಂತ್ವನ ಸಿಗಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಬೇರೆಯವರಿಗೆ ಸಹಾಯ ಮಾಡಿ ಆದರೆ ನಿರೀಕ್ಷೆ ಮಾಡಬೇಡಿ
  • ಅನಗತ್ಯ ಖರ್ಚು ಮನೆಯಲ್ಲಿ ದೊಡ್ಡ ಜಗಳಕ್ಕೆ ಅವಕಾಶ ಮಾಡಿಕೊಡಲಿದೆ
  • ಆರೋಗ್ಯದಲ್ಲಿ ವ್ಯತ್ಯಯ ಆಗಲಿದೆ ಹಿಂಸೆ ಪಡುತ್ತೀರಿ
  • ಮನೋರೋಗ ನಿಮ್ಮ ಹಿನ್ನಡೆಗೆ ಕಾರಣವಿರಬಹುದು
  • ಬಂಧುಗಳಲ್ಲಿ ವೈಮನಸ್ಯ ಉಂಟಾಗಲಿದೆ
  • ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಿ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

  • ಈ ದಿನ ಶುಭವಾಗಿದ್ದರು ಭಯ ಕಾಡಬಹುದು
  • ಪ್ರಿಯತಮೆಗೆ ಉಡುಗೊರೆಯನ್ನು ಕೊಡಬಹುದು
  • ಯಾರಿಂದಲೂ ಏನನ್ನು ನಿರೀಕ್ಷಿಸಬೇಡಿ
  • ಮಕ್ಕಳು ನಿಮಗೆ ಧೈರ್ಯಗೆಡಿಸುತ್ತಾರೆ
  • ವ್ಯಾವಹಾರಿಕ ಹಾನಿ ನೋವು ಅನುಭವಿಸುತ್ತೀರಿ
  • ಸಹೋದರ ವರ್ಗದಿಂದ ಕಿರಿಕಿರಿಯಾಗಬಹುದು
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಮನೆಯಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಕುಂಠಿತವಾಗ್ತಿದೆ
  • ಭಾಗ್ಯವಂತಿಕೆ ಕರಗಿ ಹೋದರೆ ತೊಂದರೆಯಾಗಬಹುದು
  • ಸಾಲದ ಹೊರೆ ನಿಮ್ಮನ್ನು ಕಾಡಬಹುದು
  • ವಿವಾದದ ಹೇಳಿಕೆ ಕೊಟ್ಟು ಅವಮಾನಿತರಾಗುತ್ತೀರಿ
  • ನಿಮ್ಮ ಆಲೋಚನೆಗಳು ಶುದ್ಧವಾಗಿರಲಿ
  • ಮಕ್ಕಳಿಂದ ಸಹಾಯವನ್ನು ನಿರೀಕ್ಷಿಸಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ನಿಮ್ಮ ಮಾನಸಿಕವಾದ ಸ್ಥಿಮಿತತೆಯೇ ನಿಮಗೆ ಬಲ
  • ಕೆಲವು ಸಮಸ್ಯೆಗಳಿಂದ ಮುಕ್ತರಾಗುತ್ತೀರಿ
  • ಬೇಡದ ವಿಚಾರ ಬೇಡದ ವ್ಯಕ್ತಿಗಳಿಂದ ದೂರ ಉಳಿಯಿರಿ
  • ಮಕ್ಕಳಿಂದ ಹಲವು ಯೋಜನೆಗಳು ಆಗುವುದರಿಂದ ಶುಭವಿದೆ
  • ನಿಮ್ಮ ಸಹಾಯದಿಂದ ಮನೆಯ ಅಭಿವೃದ್ಧಿಯಾಗಲಿದೆ
  • ಆರ್ಥಿಕ ಸುಧಾರಣೆಯಿಂದ ಸಂತೋಷ ಸಿಗಲಿದೆ
  • ಕುಲದೇವತಾ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More