ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಕೆಂಡಸಂಪಿಗೆ
ಸುಮನಾ, ಸಾಧನಾ ನಡುವೆ ಉತ್ತಮ ಸೊಸೆ ಪಟ್ಟಕ್ಕಾಗಿ ಸ್ಪರ್ಧೆ
ತಾಂಡವ್ ಎಂಟ್ರಿಯಿಂದ ಸಿರಿಯಲ್ ಕಥೆ ಮೇಲೆ ಹೆಚ್ಚಿದ ಕುತೂಹಲ
ಹೊಸ ಟ್ವಿಸ್ಟ್ನೊಂದಿಗೆ ಕೆಂಡಸಂಪಿಗೆ ವೀಕ್ಷಕರ ಮುಂದೆ ಬರುಲು ಸಜ್ಜಾಗಿದೆ. ತಲತಲಾಂತರದಿಂದ ಬಂದಿರೋ ಆಭರಣಕ್ಕಾಗಿ ಓರಗಿತ್ತಿಯರ ನಡುವೆ ಪೈಪೋಟಿ ಶುರುವಾಗಿದೆ. ಈ ಸ್ಪರ್ಧೆಯನ್ನ ಏರ್ಪಾಡು ಮಾಡಿದ್ದು ಅತ್ತೆ-ಮಾವ.
ಹೌದು, ದಿನಕ್ಕೊಂದು ವಿಭಿನ್ನತೆಯನ್ನ ಹೊತ್ತು ತರುತ್ತಿರುವ ಕೆಂಡಸಂಪಿ ಸೀರಿಯಲ್ ಕತೆಯಲ್ಲಿ ಸುಮನಾ ಹಾಗೂ ಸಾಧನಾ ನಡುವೆ ಮನೆತನಕ್ಕೆ ತಕ್ಕ ಸೊಸೆ ಪಟ್ಟಕ್ಕಾಗಿ ಸ್ಪರ್ಧೆ ನಡೆಯುತ್ತಿದೆ. ಈ ವಿಷ್ಯ ಸಾಧನಾ ಕಿವಿಗೆ ಬಿದ್ದಿದ್ದು, ಸುಮನಾಗೆ ಇದರ ಅರಿವೇ ಇಲ್ಲ. ಈಗಾಗಲೇ ಪ್ರಮಾಣಿಕರು ಯಾರು ಅನ್ನೋದನ್ನ ಚೆಕ್ ಮಾಡಲು ಇಬ್ಬರೂ ಸೊಸೆಯರಿಗೆ ಒಂದು ಟಾಸ್ಕ್ ಕೊಟ್ಟಿದ್ದರು. ಕುತಂತ್ರದಿಂದ ಅದ್ರಲ್ಲಿ ಸಾಧನಾ ವಿನ್ ಆಗಿದ್ದಾಳೆ.
ಇನ್ನೂ ಸುಮನಾಳಿಗೆ ಸಹಾಯ ಮಾಡಲು ಭಾಗ್ಯಲಕ್ಷ್ಮೀ ತಾಂಡವ್ ಎದುರಾಗಿದ್ದಾರೆ. ತಾಂಡವ್ ಎಂಟ್ರಿ ಮತ್ತಷ್ಟು ಕೌತುಕ ಹೆಚ್ಚಿಸಿದೆ. ಇನ್ನೂ ಸೀರಿಯಲ್ನ್ನ ಮತ್ತಷ್ಟು ಕುತೂಹಲದಿಂದ ಮೂಡುವಂತೆ ಮಾಡಿದೆ ಈ ತಿರುವು. ಕೆಂಡಸಂಪಿಗೆಯಲ್ಲಿ ದೊಡ್ಡಣ್ಣ, ಅಮೃತಾಮೂರ್ತಿ, ಕಾವ್ಯ ಶೈವ, ಆಕಾಶ ಸೇರಿದಂತೆ ದೊಡ್ಡ ತಾರಾಬಳಗಯಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಕೆಂಡಸಂಪಿಗೆ
ಸುಮನಾ, ಸಾಧನಾ ನಡುವೆ ಉತ್ತಮ ಸೊಸೆ ಪಟ್ಟಕ್ಕಾಗಿ ಸ್ಪರ್ಧೆ
ತಾಂಡವ್ ಎಂಟ್ರಿಯಿಂದ ಸಿರಿಯಲ್ ಕಥೆ ಮೇಲೆ ಹೆಚ್ಚಿದ ಕುತೂಹಲ
ಹೊಸ ಟ್ವಿಸ್ಟ್ನೊಂದಿಗೆ ಕೆಂಡಸಂಪಿಗೆ ವೀಕ್ಷಕರ ಮುಂದೆ ಬರುಲು ಸಜ್ಜಾಗಿದೆ. ತಲತಲಾಂತರದಿಂದ ಬಂದಿರೋ ಆಭರಣಕ್ಕಾಗಿ ಓರಗಿತ್ತಿಯರ ನಡುವೆ ಪೈಪೋಟಿ ಶುರುವಾಗಿದೆ. ಈ ಸ್ಪರ್ಧೆಯನ್ನ ಏರ್ಪಾಡು ಮಾಡಿದ್ದು ಅತ್ತೆ-ಮಾವ.
ಹೌದು, ದಿನಕ್ಕೊಂದು ವಿಭಿನ್ನತೆಯನ್ನ ಹೊತ್ತು ತರುತ್ತಿರುವ ಕೆಂಡಸಂಪಿ ಸೀರಿಯಲ್ ಕತೆಯಲ್ಲಿ ಸುಮನಾ ಹಾಗೂ ಸಾಧನಾ ನಡುವೆ ಮನೆತನಕ್ಕೆ ತಕ್ಕ ಸೊಸೆ ಪಟ್ಟಕ್ಕಾಗಿ ಸ್ಪರ್ಧೆ ನಡೆಯುತ್ತಿದೆ. ಈ ವಿಷ್ಯ ಸಾಧನಾ ಕಿವಿಗೆ ಬಿದ್ದಿದ್ದು, ಸುಮನಾಗೆ ಇದರ ಅರಿವೇ ಇಲ್ಲ. ಈಗಾಗಲೇ ಪ್ರಮಾಣಿಕರು ಯಾರು ಅನ್ನೋದನ್ನ ಚೆಕ್ ಮಾಡಲು ಇಬ್ಬರೂ ಸೊಸೆಯರಿಗೆ ಒಂದು ಟಾಸ್ಕ್ ಕೊಟ್ಟಿದ್ದರು. ಕುತಂತ್ರದಿಂದ ಅದ್ರಲ್ಲಿ ಸಾಧನಾ ವಿನ್ ಆಗಿದ್ದಾಳೆ.
ಇನ್ನೂ ಸುಮನಾಳಿಗೆ ಸಹಾಯ ಮಾಡಲು ಭಾಗ್ಯಲಕ್ಷ್ಮೀ ತಾಂಡವ್ ಎದುರಾಗಿದ್ದಾರೆ. ತಾಂಡವ್ ಎಂಟ್ರಿ ಮತ್ತಷ್ಟು ಕೌತುಕ ಹೆಚ್ಚಿಸಿದೆ. ಇನ್ನೂ ಸೀರಿಯಲ್ನ್ನ ಮತ್ತಷ್ಟು ಕುತೂಹಲದಿಂದ ಮೂಡುವಂತೆ ಮಾಡಿದೆ ಈ ತಿರುವು. ಕೆಂಡಸಂಪಿಗೆಯಲ್ಲಿ ದೊಡ್ಡಣ್ಣ, ಅಮೃತಾಮೂರ್ತಿ, ಕಾವ್ಯ ಶೈವ, ಆಕಾಶ ಸೇರಿದಂತೆ ದೊಡ್ಡ ತಾರಾಬಳಗಯಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್