ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ನೀಡಿದ ಹೇಳಿಕೆ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಡಿಎಂಕೆ ನಾಯಕನ ಹೇಳಿಕೆಗೆ ವಿರೋಧ
ಕಾರ್ಯಕ್ರಮದಲ್ಲಿ ಉದಯನಿಧಿ ಸ್ಟಾಲಿನ್ ಹೇಳಿದ್ದೇನು ಗೊತ್ತಾ?
ಚೆನ್ನೈ: ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಹಾಗೂ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ನೀಡಿರೋ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಉದಯನಿಧಿ ಹೇಳಿಕೆಗೆ ಹಿಂದು ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾದ ಮೇಲೂ ಉದಯನಿಧಿ ಮಾರನ್ ಸಮರ್ಥಿಸಿಕೊಂಡಿದ್ದಾರೆ. ನನ್ನ ಹೇಳಿಕೆಗೆ ಈಗಲೂ ನಾನು ಬದ್ಧ. ಸನಾತನ ಧರ್ಮದಿಂದ ಸಾಮಾಜಿಕ ಅನ್ಯಾಯ ಆಗುತ್ತಿದೆ. ಈ ವಿಚಾರವನ್ನು ನಾನು ಇಂದು, ನಾಳೆಯೂ ಹೇಳುತ್ತೇನೆ ಎಂದಿದ್ದಾರೆ.
ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ನಿರ್ಮೂಲನಾ ಸಮ್ಮೇಳನ ಎನ್ನುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದರು. ನೀವು ಈ ಕಾರ್ಯಕ್ರಮವನ್ನು ಸನಾತನ ವಿರೋಧಿ ಸಮ್ಮೇಳನ ಎನ್ನುವ ಬದಲು ಸನಾತನ ನಿರ್ಮೂಲನಾ ಸಮ್ಮೇಳನವೆಂದು ಆಯೋಜಿಸಿದ್ದೀರಿ. ಇದು ಬಹಳ ಇಷ್ಟವಾಯಿತು. ಇದೇ ವೇಳೆ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಕಾಯಿಲೆಗೆ ಹೋಲಿಸಿದ್ದರು. ಸದ್ಯ ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು, ಸಚಿವರ ವಿರುದ್ಧ ಸಖತ್ ಗರಂ ಆಗಿ ಕಾಮೆಂಟ್ಸ್ ಮಾಡುತ್ತಿದ್ದಾರೆ.
ಸನಾತನ ಧರ್ಮದ ವಿರುದ್ಧ ಮಾತನಾಡಿದ್ದಕ್ಕೆ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಸುಪ್ರೀಂಕೋರ್ಟ್ ವಕೀಲ ವಿನೀತ್ ಜಿಂದಾಲ್ ಅವರು ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
Complaint filed by @vineetJindal19 with @DelhiPolice @DCP_NorthWest @DCP_CCC_Delhi against Udhayanidhi Stalin @Udhaystalin Sports Minister ,Government of Tamil Nadu his provocative,inciting & defamatory statement against Sanatan Dharma U/S 120B,153A, 295, and 504 of I.P.C AND IT… pic.twitter.com/MRHdJqdKlp
— Adv.Vineet Jindal (@vineetJindal19) September 3, 2023
ಇನ್ನು ಟ್ವಿಟರ್ನಲ್ಲಿ ಉದಯನಿಧಿ ಸ್ಟಾಲಿನ್ ಅವರ ತಾಯಿ ದೇವರುಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈ ವಿಡಿಯೋವನ್ನು ಸಚಿವರಿಗೆ ಟ್ಯಾಗ್ ಮಾಡಿ ತಾಯಿಯವರು ಮಗನಿಗೆ ಸನಾತನ ಧರ್ಮದ ಬಗ್ಗೆ ಪಾಠ ಮಾಡಬೇಕಿತ್ತು ಎಂದು ಕಿಡಿಕಾರಿದ್ದಾರೆ.
Amma should educate her son about the power of Sanatana Dharma #UdhayanidhiStalin pic.twitter.com/ohNgZTMFVa
— Kreately.in (@KreatelyMedia) September 2, 2023
ಮುಂದಿನ ಬಾರಿ ಯಾರೂ ಹಿಂದುಗಳು ಉಯಯನಿಧಿ ಸ್ಟಾಲಿನ್ಗೆ ವೋಟ್ ಮಾಡುತ್ತಿರೋ ಅವರು ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಎಂದು ಒಪ್ಪಿಕೊಂಡಂತೆ ಎಂದು ಕಾಮೆಂಟ್ ಮಾಡಿದ್ದಾರೆ.
What a downfall of Tamilnadu from a The Great King Raja Raja Chola, Sanatan Dharma follower who constructed many temples to a creep Periyar follower Stalin
Tamil Hindus next time if u vote for this Dravidian party,u accepted that "u r a Malaria & Dengue" pic.twitter.com/pe5ys2ghOj
— Kadak (@kadak_chai_) September 3, 2023
ಅಭಯ್ ಪ್ರತಾಪ್ ಸಿಂಗ್ ಎನ್ನುವರು ಸಚಿವರ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದು ದೇವಾಲಯಗಳ ಫೋಟೋ ಹಾಕಿ ಕೇಳು ಉದಯನಿಧಿ ಸ್ಟಾಲಿನ್, ತಮಿಳುನಾಡು ಸನಾತನ ಧರ್ಮದ ನೆಲ ಎಂದಿದ್ದಾರೆ.
Listen Udaynidhi Stalin…
This is the Tamilnadu… This is the land of Sanatan Dharma 🚩🔥 pic.twitter.com/VDOf7VBqxc
— Abhay Pratap Singh (बहुत सरल हूं) (@IAbhay_Pratap) September 2, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ನೀಡಿದ ಹೇಳಿಕೆ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಡಿಎಂಕೆ ನಾಯಕನ ಹೇಳಿಕೆಗೆ ವಿರೋಧ
ಕಾರ್ಯಕ್ರಮದಲ್ಲಿ ಉದಯನಿಧಿ ಸ್ಟಾಲಿನ್ ಹೇಳಿದ್ದೇನು ಗೊತ್ತಾ?
ಚೆನ್ನೈ: ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಹಾಗೂ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ನೀಡಿರೋ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಉದಯನಿಧಿ ಹೇಳಿಕೆಗೆ ಹಿಂದು ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾದ ಮೇಲೂ ಉದಯನಿಧಿ ಮಾರನ್ ಸಮರ್ಥಿಸಿಕೊಂಡಿದ್ದಾರೆ. ನನ್ನ ಹೇಳಿಕೆಗೆ ಈಗಲೂ ನಾನು ಬದ್ಧ. ಸನಾತನ ಧರ್ಮದಿಂದ ಸಾಮಾಜಿಕ ಅನ್ಯಾಯ ಆಗುತ್ತಿದೆ. ಈ ವಿಚಾರವನ್ನು ನಾನು ಇಂದು, ನಾಳೆಯೂ ಹೇಳುತ್ತೇನೆ ಎಂದಿದ್ದಾರೆ.
ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ನಿರ್ಮೂಲನಾ ಸಮ್ಮೇಳನ ಎನ್ನುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದರು. ನೀವು ಈ ಕಾರ್ಯಕ್ರಮವನ್ನು ಸನಾತನ ವಿರೋಧಿ ಸಮ್ಮೇಳನ ಎನ್ನುವ ಬದಲು ಸನಾತನ ನಿರ್ಮೂಲನಾ ಸಮ್ಮೇಳನವೆಂದು ಆಯೋಜಿಸಿದ್ದೀರಿ. ಇದು ಬಹಳ ಇಷ್ಟವಾಯಿತು. ಇದೇ ವೇಳೆ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಕಾಯಿಲೆಗೆ ಹೋಲಿಸಿದ್ದರು. ಸದ್ಯ ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು, ಸಚಿವರ ವಿರುದ್ಧ ಸಖತ್ ಗರಂ ಆಗಿ ಕಾಮೆಂಟ್ಸ್ ಮಾಡುತ್ತಿದ್ದಾರೆ.
ಸನಾತನ ಧರ್ಮದ ವಿರುದ್ಧ ಮಾತನಾಡಿದ್ದಕ್ಕೆ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಸುಪ್ರೀಂಕೋರ್ಟ್ ವಕೀಲ ವಿನೀತ್ ಜಿಂದಾಲ್ ಅವರು ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
Complaint filed by @vineetJindal19 with @DelhiPolice @DCP_NorthWest @DCP_CCC_Delhi against Udhayanidhi Stalin @Udhaystalin Sports Minister ,Government of Tamil Nadu his provocative,inciting & defamatory statement against Sanatan Dharma U/S 120B,153A, 295, and 504 of I.P.C AND IT… pic.twitter.com/MRHdJqdKlp
— Adv.Vineet Jindal (@vineetJindal19) September 3, 2023
ಇನ್ನು ಟ್ವಿಟರ್ನಲ್ಲಿ ಉದಯನಿಧಿ ಸ್ಟಾಲಿನ್ ಅವರ ತಾಯಿ ದೇವರುಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈ ವಿಡಿಯೋವನ್ನು ಸಚಿವರಿಗೆ ಟ್ಯಾಗ್ ಮಾಡಿ ತಾಯಿಯವರು ಮಗನಿಗೆ ಸನಾತನ ಧರ್ಮದ ಬಗ್ಗೆ ಪಾಠ ಮಾಡಬೇಕಿತ್ತು ಎಂದು ಕಿಡಿಕಾರಿದ್ದಾರೆ.
Amma should educate her son about the power of Sanatana Dharma #UdhayanidhiStalin pic.twitter.com/ohNgZTMFVa
— Kreately.in (@KreatelyMedia) September 2, 2023
ಮುಂದಿನ ಬಾರಿ ಯಾರೂ ಹಿಂದುಗಳು ಉಯಯನಿಧಿ ಸ್ಟಾಲಿನ್ಗೆ ವೋಟ್ ಮಾಡುತ್ತಿರೋ ಅವರು ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಎಂದು ಒಪ್ಪಿಕೊಂಡಂತೆ ಎಂದು ಕಾಮೆಂಟ್ ಮಾಡಿದ್ದಾರೆ.
What a downfall of Tamilnadu from a The Great King Raja Raja Chola, Sanatan Dharma follower who constructed many temples to a creep Periyar follower Stalin
Tamil Hindus next time if u vote for this Dravidian party,u accepted that "u r a Malaria & Dengue" pic.twitter.com/pe5ys2ghOj
— Kadak (@kadak_chai_) September 3, 2023
ಅಭಯ್ ಪ್ರತಾಪ್ ಸಿಂಗ್ ಎನ್ನುವರು ಸಚಿವರ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದು ದೇವಾಲಯಗಳ ಫೋಟೋ ಹಾಕಿ ಕೇಳು ಉದಯನಿಧಿ ಸ್ಟಾಲಿನ್, ತಮಿಳುನಾಡು ಸನಾತನ ಧರ್ಮದ ನೆಲ ಎಂದಿದ್ದಾರೆ.
Listen Udaynidhi Stalin…
This is the Tamilnadu… This is the land of Sanatan Dharma 🚩🔥 pic.twitter.com/VDOf7VBqxc
— Abhay Pratap Singh (बहुत सरल हूं) (@IAbhay_Pratap) September 2, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ