newsfirstkannada.com

ಬ್ಯಾಡ್​ ​ಟೈಮ್ ಅನ್ನ ಶುಕ್ರದೆಸೆಯಾಗಿ ಚೇಂಜ್ ಮಾಡಿಕೊಳ್ತಿದ್ದ ಗಂಗೂಲಿ.. ಒಳ್ಳೆಯ ಟೈಮ್​ಗಾಗಿ ದಾದಾ ಏನ್ ಮಾಡ್ತಿದ್ರು?

Share :

14-08-2023

    ಮಾಜಿ ಕ್ಯಾಪ್ಟನ್​ಗೆ ಅದೆಷ್ಟು ಬಾರಿ ಬ್ಯಾಡ್​ ಟೈಮ್​ ವಕ್ಕರಿಸಿತ್ತು!

    ಒಳ್ಳೆಯ ಟೈಮ್​ಗಾಗಿ ಸೌರವ್ ಗಂಗೂಲಿ ಮಾಡಿದ ಪ್ಲಾನ್ ಇದು

    ಸೆಹ್ವಾಗ್, ಮೊಹಮ್ಮದ್ ಕೈಫ್ ಈ ಬಗ್ಗೆ ಹೇಳಿದ್ದೇನು ಗೊತ್ತಾ..?​​​

ಕ್ರಿಕೆಟರ್ಸ್​ ಲೈಫ್​ನಲ್ಲಿ ಏರಿಳಿತ ಸಹಜ. ಅಂತಹ ಅಪ್​​​​ ಅಂಡ್‌​ ಡೌನ್​​​ನಿಂದ ಟೀಮ್ ಇಂಡಿಯಾ ಮಾಜಿ ಸಕ್ಸಸ್​ಫುಲ್​​ ಕ್ಯಾಪ್ಟನ್ ಸೌರವ್ ಗಂಗೂಲಿ ಕೂಡ ಹೊರತಾಗಿಲ್ಲ. ದಾದಾ ಬ್ಯಾಡ್​​ಟೈಮ್ ಅನ್ನ ಶುಕ್ರದೆಸೆಯಾಗಿ ಬದಲಿಸಿಕೊಳ್ಳಲು ಚೈನ್​ ಹಿಡಿದು ದೇವರ ಪ್ರಾರ್ಥನೆ ಮಾಡ್ತಿದ್ರು. ಯಾಕೆ ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಲಿ.

ಸೌರವ್ ಗಂಗೂಲಿ.. ಟೀಮ್ ಇಂಡಿಯಾದ ಸಕ್ಸಸ್​ಫುಲ್​ ಕ್ಯಾಪ್ಟನ್​​​. ಎಂ.ಎಸ್ ಧೋನಿ ಬಳಿಕ ತಂಡದ ಕೀರ್ತಿ ಬೆಳಗಿಸಿದ ಹೆಚ್ಚು ಶ್ರೇಯ ದಾದಾಗೆ ಸಲ್ಲಬೇಕು. ಇಂತಹ ಅಗ್ರೆಸ್ಸಿವ್​ ಮತ್ತು ಡೇರಿಂಗ್​​ ಕ್ಯಾಪ್ಟನ್​​​ಗೆ ಅದೆಷ್ಟು ಬಾರಿ ಬ್ಯಾಡ್ ಟೈಮ್ ವಕ್ಕರಿಸಿತ್ತು. ಕೆಟ್ಟ ಘಳಿಗೆಯಿಂದ ಹೊರಬರಲು ಗಂಗೂಲಿ ಒಂದು ಪ್ಲಾನ್ ಮಾಡ್ತಿದ್ರಂತೆ. ಅದೇನ್ ಗೊತ್ತಾ..? ಟೀಮ್​ ಅಲ್ಲಿ ಯಾರಿಗೆ ಒಳ್ಳೆಯ ಟೈಮ್ ನಡೆಯುತ್ತಿತ್ತೋ ಅವರ ಬಳಿ ಹೋಗಿ ವಸ್ತುವನ್ನ ಪಡೆಯುತ್ತಿದ್ದರು.

ಭಾರತದ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್

ಇದರ ಉದ್ದೇಶ ಇಷ್ಟೇ. ಕೆಟ್ಟ ಟೈಮ್​ ಹೋಗಿ ಒಳ್ಳೆಯ ಟೈಮ್​ ನನಗೆ ಬರುತ್ತೆ ಅನ್ನೋದು ದಾದಾ ನಂಬಿಕೆ. ಸೌರವ್ ಗಂಗೂಲಿ ಕಾಳಿ ಮಾತೆಯ ಪರಮ ಭಕ್ತ. ಅವರ ಕೊರಳಲ್ಲಿ ಎಲ್ಲಾ ದೇವರುಗಳಿವೆ. ಸಂಕಷ್ಟ ಎದುರಾದಾಗಲೆಲ್ಲ ಕತ್ತಲ್ಲಿದ್ದ ಚೈನ್​​ ಹಿಡಿದು ದೇವರನ್ನ ಪ್ರಾರ್ಥಿಸ್ತಿದ್ರು. ಆ ಕೂಡಲೇ ದಾದಾಗೆ ಬ್ಯಾಡ್ ಟೈಮ್ ಹೋಗಿ ಶುಭ ಘಳಿಗೆ ಬರುತ್ತಿತ್ತು. ಈ ವಿಚಾರವನ್ನ ಸಹ ಆಟಗಾರ ವಿರೇಂದ್ರ ಸೆಹ್ವಾಗ್ ಹಾಗೂ ಮೊಹಮ್ಮದ್ ಕೈಫ್​​​ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬ್ಯಾಡ್​ ​ಟೈಮ್ ಅನ್ನ ಶುಕ್ರದೆಸೆಯಾಗಿ ಚೇಂಜ್ ಮಾಡಿಕೊಳ್ತಿದ್ದ ಗಂಗೂಲಿ.. ಒಳ್ಳೆಯ ಟೈಮ್​ಗಾಗಿ ದಾದಾ ಏನ್ ಮಾಡ್ತಿದ್ರು?

https://newsfirstlive.com/wp-content/uploads/2023/08/Sourav_Ganguly_Sehwag.jpg

    ಮಾಜಿ ಕ್ಯಾಪ್ಟನ್​ಗೆ ಅದೆಷ್ಟು ಬಾರಿ ಬ್ಯಾಡ್​ ಟೈಮ್​ ವಕ್ಕರಿಸಿತ್ತು!

    ಒಳ್ಳೆಯ ಟೈಮ್​ಗಾಗಿ ಸೌರವ್ ಗಂಗೂಲಿ ಮಾಡಿದ ಪ್ಲಾನ್ ಇದು

    ಸೆಹ್ವಾಗ್, ಮೊಹಮ್ಮದ್ ಕೈಫ್ ಈ ಬಗ್ಗೆ ಹೇಳಿದ್ದೇನು ಗೊತ್ತಾ..?​​​

ಕ್ರಿಕೆಟರ್ಸ್​ ಲೈಫ್​ನಲ್ಲಿ ಏರಿಳಿತ ಸಹಜ. ಅಂತಹ ಅಪ್​​​​ ಅಂಡ್‌​ ಡೌನ್​​​ನಿಂದ ಟೀಮ್ ಇಂಡಿಯಾ ಮಾಜಿ ಸಕ್ಸಸ್​ಫುಲ್​​ ಕ್ಯಾಪ್ಟನ್ ಸೌರವ್ ಗಂಗೂಲಿ ಕೂಡ ಹೊರತಾಗಿಲ್ಲ. ದಾದಾ ಬ್ಯಾಡ್​​ಟೈಮ್ ಅನ್ನ ಶುಕ್ರದೆಸೆಯಾಗಿ ಬದಲಿಸಿಕೊಳ್ಳಲು ಚೈನ್​ ಹಿಡಿದು ದೇವರ ಪ್ರಾರ್ಥನೆ ಮಾಡ್ತಿದ್ರು. ಯಾಕೆ ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಲಿ.

ಸೌರವ್ ಗಂಗೂಲಿ.. ಟೀಮ್ ಇಂಡಿಯಾದ ಸಕ್ಸಸ್​ಫುಲ್​ ಕ್ಯಾಪ್ಟನ್​​​. ಎಂ.ಎಸ್ ಧೋನಿ ಬಳಿಕ ತಂಡದ ಕೀರ್ತಿ ಬೆಳಗಿಸಿದ ಹೆಚ್ಚು ಶ್ರೇಯ ದಾದಾಗೆ ಸಲ್ಲಬೇಕು. ಇಂತಹ ಅಗ್ರೆಸ್ಸಿವ್​ ಮತ್ತು ಡೇರಿಂಗ್​​ ಕ್ಯಾಪ್ಟನ್​​​ಗೆ ಅದೆಷ್ಟು ಬಾರಿ ಬ್ಯಾಡ್ ಟೈಮ್ ವಕ್ಕರಿಸಿತ್ತು. ಕೆಟ್ಟ ಘಳಿಗೆಯಿಂದ ಹೊರಬರಲು ಗಂಗೂಲಿ ಒಂದು ಪ್ಲಾನ್ ಮಾಡ್ತಿದ್ರಂತೆ. ಅದೇನ್ ಗೊತ್ತಾ..? ಟೀಮ್​ ಅಲ್ಲಿ ಯಾರಿಗೆ ಒಳ್ಳೆಯ ಟೈಮ್ ನಡೆಯುತ್ತಿತ್ತೋ ಅವರ ಬಳಿ ಹೋಗಿ ವಸ್ತುವನ್ನ ಪಡೆಯುತ್ತಿದ್ದರು.

ಭಾರತದ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್

ಇದರ ಉದ್ದೇಶ ಇಷ್ಟೇ. ಕೆಟ್ಟ ಟೈಮ್​ ಹೋಗಿ ಒಳ್ಳೆಯ ಟೈಮ್​ ನನಗೆ ಬರುತ್ತೆ ಅನ್ನೋದು ದಾದಾ ನಂಬಿಕೆ. ಸೌರವ್ ಗಂಗೂಲಿ ಕಾಳಿ ಮಾತೆಯ ಪರಮ ಭಕ್ತ. ಅವರ ಕೊರಳಲ್ಲಿ ಎಲ್ಲಾ ದೇವರುಗಳಿವೆ. ಸಂಕಷ್ಟ ಎದುರಾದಾಗಲೆಲ್ಲ ಕತ್ತಲ್ಲಿದ್ದ ಚೈನ್​​ ಹಿಡಿದು ದೇವರನ್ನ ಪ್ರಾರ್ಥಿಸ್ತಿದ್ರು. ಆ ಕೂಡಲೇ ದಾದಾಗೆ ಬ್ಯಾಡ್ ಟೈಮ್ ಹೋಗಿ ಶುಭ ಘಳಿಗೆ ಬರುತ್ತಿತ್ತು. ಈ ವಿಚಾರವನ್ನ ಸಹ ಆಟಗಾರ ವಿರೇಂದ್ರ ಸೆಹ್ವಾಗ್ ಹಾಗೂ ಮೊಹಮ್ಮದ್ ಕೈಫ್​​​ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More