ನಾಳೆಯ ಪಂದ್ಯದಲ್ಲಿ ಅಕ್ಷರ್ ಪಟೇಲ್ ಆಡಲ್ವಾ ನಿಜಾನಾ?
ನಾಳೆ ಭಾರತ ಮತ್ತು ಶ್ರೀಲಂಕಾ ರೋಚಕ ಹಣಾಹಣಿ
ಫೈನಲ್ ಪಂದ್ಯಕ್ಕಾಗಿ ಕಾದು ಕುಳಿತ ಟೀಂ ಇಂಡಿಯಾ ಅಭಿಮಾನಿಗಳು
ನಾಳೆ ಭಾರತ ಮತ್ತು ಶ್ರೀಲಂಕಾ ಏಷ್ಯಾ ಕಪ್ 2023 ಫೈನಲ್ ಪಂದ್ಯ ನಡೆಯಲಿಕ್ಕಿದೆ. ಆದರೆ ಆಲ್ರೌಂಡರ್ ಅಕ್ಷರ್ ಪಟೇಲ್ ಗಾಯಗೊಂಡಿದ್ದು, ಪಂದ್ಯ ಆಡಲಿದ್ದಾರಾ? ಎಂಬ ಅನುಮಾನ ಕಾಡಿದೆ. ಹೀಗಾಗಿ ಮುನ್ನೆಚ್ಚರಿಕೆಯ ಸಲುವಾಗಿ ವಾಷಿಂಗ್ಟನ್ ಸುಂದರ್ ಅವರನ್ನು ಕರೆಯಲಾಗಿದೆ.
ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿಕ್ಕಿದೆ. ಅಕ್ಷರ್ ಆಡಲಿದ್ದಾರಾ? ಅಥವಾ ವಾಷಿಂಗ್ಟನ್ ಸುಂದರ್ಗೆ ಅವಕಾಶ ಸಿಗಲಿದೆಯಾ? ಎಂದು ಕಾದು ನೋಡಬೇಕಿದೆ.
ಇನ್ನು ವಾಷಿಂಗ್ಟನ್ ಸುಂದರ್ ಜನವರಿ ತಿಂಗಳಿನಲ್ಲಿ ನ್ಯೂಝಿಲೆಂಡ್ ವಿರುದ್ಧ ಕೊನೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಆಡಿದ್ದರು. ಸದ್ಯ ಮುಂಬರುವ ಏಷ್ಯನ್ ಗೇಮ್ಸ್ಗಾಗಿ ಭಾರತ ತಂಡದ ಭಾಗವಾಗಿ ಬೆಂಗಳೂರು ಶಿಬಿರದಲ್ಲಿ ಭಾಗವಹಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ನಾಳೆಯ ಪಂದ್ಯದಲ್ಲಿ ಅಕ್ಷರ್ ಪಟೇಲ್ ಆಡಲ್ವಾ ನಿಜಾನಾ?
ನಾಳೆ ಭಾರತ ಮತ್ತು ಶ್ರೀಲಂಕಾ ರೋಚಕ ಹಣಾಹಣಿ
ಫೈನಲ್ ಪಂದ್ಯಕ್ಕಾಗಿ ಕಾದು ಕುಳಿತ ಟೀಂ ಇಂಡಿಯಾ ಅಭಿಮಾನಿಗಳು
ನಾಳೆ ಭಾರತ ಮತ್ತು ಶ್ರೀಲಂಕಾ ಏಷ್ಯಾ ಕಪ್ 2023 ಫೈನಲ್ ಪಂದ್ಯ ನಡೆಯಲಿಕ್ಕಿದೆ. ಆದರೆ ಆಲ್ರೌಂಡರ್ ಅಕ್ಷರ್ ಪಟೇಲ್ ಗಾಯಗೊಂಡಿದ್ದು, ಪಂದ್ಯ ಆಡಲಿದ್ದಾರಾ? ಎಂಬ ಅನುಮಾನ ಕಾಡಿದೆ. ಹೀಗಾಗಿ ಮುನ್ನೆಚ್ಚರಿಕೆಯ ಸಲುವಾಗಿ ವಾಷಿಂಗ್ಟನ್ ಸುಂದರ್ ಅವರನ್ನು ಕರೆಯಲಾಗಿದೆ.
ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿಕ್ಕಿದೆ. ಅಕ್ಷರ್ ಆಡಲಿದ್ದಾರಾ? ಅಥವಾ ವಾಷಿಂಗ್ಟನ್ ಸುಂದರ್ಗೆ ಅವಕಾಶ ಸಿಗಲಿದೆಯಾ? ಎಂದು ಕಾದು ನೋಡಬೇಕಿದೆ.
ಇನ್ನು ವಾಷಿಂಗ್ಟನ್ ಸುಂದರ್ ಜನವರಿ ತಿಂಗಳಿನಲ್ಲಿ ನ್ಯೂಝಿಲೆಂಡ್ ವಿರುದ್ಧ ಕೊನೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಆಡಿದ್ದರು. ಸದ್ಯ ಮುಂಬರುವ ಏಷ್ಯನ್ ಗೇಮ್ಸ್ಗಾಗಿ ಭಾರತ ತಂಡದ ಭಾಗವಾಗಿ ಬೆಂಗಳೂರು ಶಿಬಿರದಲ್ಲಿ ಭಾಗವಹಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ