newsfirstkannada.com

ಏಷ್ಯಾಕಪ್ ಟೂರ್ನಿ.. ಐದು ಪ್ರಾಬ್ಲಮ್ಸ್​ಗೆ ಸಿಗ್ತು ಉತ್ತರ.. ಬಿಗ್ ಟ್ರಬಲ್ಸ್​​ಗೆ ಸಿಗ್ತು ಉತ್ತರ..!

Share :

19-09-2023

    ಆ 2 ಪ್ರಾಬ್ಲಮ್ಸ್​ಗೆ ಬಗೆಹರಿದ್ರೆ ಭಾರತ ಪರ್ಫೆಕ್ಟ್

    ಏಷ್ಯಾಕಪ್​​ನಿಂದ ಭಾರತಕ್ಕೆ ಆದ ಲಾಭವೇನು?

    ಆಸಿಸ್ ಸರಣಿಯಲ್ಲಿ ಮಾಡಬೇಕಿರೋದೇನು?

ಮೋಸ್ಟ್​​ ಎಕ್ಸೈಟೆಡ್​​​​ ಏಕದಿನ ವಿಶ್ವಕಪ್​​ ಆರಂಭಕ್ಕೆ ಕೌಂಟ್​ಡೌನ್​ ಸ್ಟಾರ್ಟ್​ ಆಗಿದೆ. ಟೀಮ್ ಇಂಡಿಯಾದ ದಶಕದಿಂದ ಐಸಿಸಿ ಟ್ರೋಫಿ ಬರ ಎದುರಿಸ್ತಿದೆ. ಕಪ್​ ಗೆಲ್ಲುವ ನಿಟ್ಟಿನಲ್ಲಿ ಮೆಗಾ ಟೂರ್ನಿಗೆ ರೋಹಿತ್​​​ ಶರ್ಮಾ ಪಡೆಯ ಸಿದ್ಧತೆ ಹೇಗಿರಬೇಕು? ಇದಕ್ಕೆ ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾಕಪ್​​​ನಿಂದ ಟೂರ್ನಿಯಲ್ಲಿ ಆನ್ಸರ್ ಸಿಕ್ಕಿದೆ.

ಟೀಮ್ ಇಂಡಿಯಾ ಏಷ್ಯಾಕಪ್​​ನಲ್ಲಿ ಬ್ರಿಲಿಯಂಟ್ ಪರ್ಫಾಮೆನ್ಸ್​​ ನೀಡಿ 8ನೇ ಬಾರಿ ಟ್ರೋಫಿ ಗೆದ್ದು ಚರಿತ್ರೆ ಸೃಷ್ಟಿಸಿತು. ಈ ವಿಕ್ಟರಿ ಏಕದಿನ ವಿಶ್ವಕಪ್​ ಮುನ್ನ ತಂಡದಲ್ಲಿ ಮೋಟಿವೇಶನ್ ತುಂಬಿದೆ. ಜತೆಗೆ ಹಲವು ಪ್ರಶ್ನೆಗಳಿಗೆ ಆನ್ಸರ್ ಸಿಕ್ಕಿದ್ದು, ವಿಶ್ವಕಪ್ ಸಿದ್ಧತೆಯ ಹಾದಿ ಮತ್ತಷ್ಟು ಈಸಿಯಾಗಿದೆ. ಏಷ್ಯಾಕಪ್​​ ಗೆಲುವಿನಿಂದ ಯಾವೆಲ್ಲಾ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಅನ್ನೋದರ ವಿವರ ಇಲ್ಲಿದೆ.

ಕೆ.ಎಲ್ ರಾಹುಲ್​ ಕಂಪ್ಲೀಟ್​ ಫಿಟ್​​

ಏಷ್ಯಾಕಪ್​​ ಟೂರ್ನಿಗೂ ಮುನ್ನ ಕೆ.ಎಲ್ ರಾಹುಲ್​ ಫಿಟ್ನೆಸ್​​​​​ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡ ರಾಹುಲ್​​ ತಮ್ಮ ಬಗೆಗೆ ಎದ್ದಿದ್ದ ಎಲ್ಲಾ ಪ್ರಶ್ನೆಗಳಿಗೆ ತಿಲಾಂಜಲಿ ಇಟ್ಟಿದ್ದಾರೆ. ವಿಕೆಟ್​​ ಕೀಪಿಂಗ್ ಜೊತೆ ಬ್ಯಾಟಿಂಗ್​​​​​ನಲ್ಲಿ ಮೆರಿಟ್​​ನಲ್ಲಿ ಪಾಸಾಗಿದ್ದಾರೆ. ಪಾಕ್​ ವಿರುದ್ಧ ಫೆಂಟಾಸ್ಟಿಕ್ ಸೆಂಚುರಿ ಸಿಡಿಸಿದ್ರೆ ಲಂಕಾ ಹಾಗೂ ಬಾಂಗ್ಲಾ ವಿರುದ್ಧ ಇಂಪಾರ್ಟೆಂಟ್ ಇನ್ನಿಂಗ್ಸ್ ಕಟ್ಟಿ ಸೈ ಅನ್ನಿಸಿಕೊಂಡ್ರು.

ಮಿಡಲ್ ಆರ್ಡರ್ ಪ್ರಾಬ್ಲಮ್​ಗೆ ಸಿಗ್ತು ಸೆಲ್ಯೂಷನ್

ಏಷ್ಯಾಕಪ್ ಮೊದಲು ಮಿಡಲ್ ಆರ್ಡರ್​​ನಲ್ಲಿ ಯಾರಾಡ್ತಾರೆ? ಹೇಗೆ ಆಡ್ತಾರೆ ? ಅನ್ನೋ ಪ್ರಶ್ನೆ ಗೊಂದಲ ಮನೆಮಾಡಿತ್ತು. ಈಗ ಎಲ್ಲದಕ್ಕೂ ಕ್ಲಾರಿಟಿ ಸಿಕ್ಕಿದೆ. ರಾಹುಲ್​​ 4 ಮತ್ತು 5ನೇ ಸ್ಲಾಟ್​​ನಲ್ಲಿ ಇಂಪ್ರೆಸ್ಸಿವ್​​ ಆಟವಾಡಿದ್ರು. ಕಿಶನ್ ಕೂಡ ಬೊಂಬಾಟ್​ ಪರ್ಫಾಮೆನ್ಸ್ ನೀಡಿದ್ರು. ಒಂದು ವೇಳೆ ಶ್ರೇಯಸ್ ಅಯ್ಯರ್ ಫಿಟ್​​ ಆದರೆ ಕಿಶನ್​ಗೆ ಬೆಂಚ್​ ಗತಿಯಾಗಲಿದೆ. ಯಾಕಂದ್ರೆ ರಾಹುಲ್​ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಸಾಲಿಡ್ ಫಾರ್ಮ್​ನಲ್ಲಿ ಜಸ್​​ಪ್ರೀತ್​ ಬೂಮ್ರಾ

ಸ್ಟಾರ್ ಬೌಲರ್​​​​ ಜಸ್​ಪ್ರೀತ್ ಬೂಮ್ರಾ ಫಿಟ್ನೆಸ್​​​ ಕೂಡ ಚರ್ಚೆಗೆ ಕಾರಣವಾಗಿತ್ತು. ಲಾಂಗ್​​ಟೈಮ್​ ಬಳಿಕ ಒನ್ಡೇ ಮರಳಿದ ಯಾರ್ಕರ್ ಸ್ಪೆಷಲಿಸ್ಟ್​​ ಬ್ಯಾಕ್ ವಿತ್ ಬ್ಯಾಂಗ್ ಮಾಡಿದರು. ಕಂಪ್ಲೀಟ್​ ಫಿಟ್​​ ಆ್ಯಂಡ್​ ಫೈನ್​ ಬೂಮ್ರಾ ಆಡಿದ 3 ಪಂದ್ಯಗಳಿಂದ 4 ವಿಕೆಟ್ ಕಬಳಿಸಿ ಶೈನ್ ಆದರು. ಅಲ್ಲಿಗೆ ಕೀ ಬೌಲರ್​​ ಐಯಮ್​ ರೆಡಿ ಅನ್ನೋ ಸ್ಟ್ರಾಂಗ್ ಮೆಸೇಜ್​ ರವಾನಿಸಿದ್ದಾರೆ.

ಕುಲ್​​ದೀಪ್​ ಯಾದವ್​​ ಬೊಂಬಾಟ್​​ ಪರ್ಫಾಮೆನ್ಸ್

ಜೆನ್ಯೂನ್ ಸ್ಪಿನ್ನರ್​ ಕುಲ್ದೀಪ್​​ ಯಾದವ್​ಗೆ ವಿಶ್ವಕಪ್​ ತಂಡದಲ್ಲಿ ಸ್ಥಾನ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಕುಲ್ದೀಪ್​​ ಏಷ್ಯಾಕಪ್​​ನಲ್ಲಿ ಬೊಂಬಾಟ್​​ ಪ್ರದರ್ಶನ ನೀಡಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಬದ್ಧವೈರಿ ಪಾಕ್​ ಎದುರು 5 ವಿಕೆಟ್​​ ಪಡೆದು ಟ್ರ್ಯಾಪ್​ ಮಾಡಿದ್ರು. 10 ವಿಕೆಟ್ ಕಬಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.

ಟಾಪ್​​​​ ಮೂರು ಬ್ಯಾಟ್ಸ್​​ಮನ್​​ಗಳಿಂದ ಟಾಪ್​​ ಆಟ..!

ಭಾರತದ ಬಿಗ್ಗೆಸ್ಟ್​​​ ಸ್ಟ್ರೆಂಥ್ ಟಾಪ್​​​ ಆರ್ಡರ್​​. ಟೂರ್ನಿಗೂ ಮುನ್ನ ಟಾಪ್​ ಆರ್ಡರ್​​ ಬ್ಯಾಟ್ಸ್​​ಮನ್​​ಗಳ ಅಸ್ಥಿರ ಪ್ರದರ್ಶನ ತಂಡಕ್ಕೆ ದೊಡ್ಡ ತೆಲನೋವು ಆಗಿತ್ತು. ಕ್ಯಾಪ್ಟನ್ ರೋಹಿತ್ 3 ಹಾಫ್​​ ಸೆಂಚುರಿ ಸಿಡಿಸಿ ಲಯಕ್ಕೆ ಮರಳಿದರು. ಕಿಂಗ್ ಕೊಹ್ಲಿ-ಶುಭ್​​ಮನ್ ಗಿಲ್​ ಹಾಗೂ ಕೆ.ಎಲ್ ರಾಹುಲ್​​​ ತಲಾ ಒಂದು ಶತಕ ಬಾರಿಸಿ ಹಳೇ ರಿದಮ್​ ಕಂಡುಕೊಂಡರು. ಡೆಫಿನೆಟ್ಲಿ ಏಷ್ಯಾಕಪ್​​ನಲ್ಲಿ ಭಾರತ ಹಲವು ಪ್ರಶ್ನೆಗಳಿಗೆ ಆನ್ಸರ್ ಕಂಡುಕೊಂಡಿದೆ. ಆದರೆ ಅಕ್ಷರ್ ಪಟೇಲ್ ಹಾಗೂ ಶ್ರೇಯಸ್ ಅಯ್ಯರ್​ ಫಿಟ್ನೆಸ್ ಟಾಪಿಕ್​​ ಬಿಟ್ಟು, ವಿಶ್ವಕಪ್​ ಮುನ್ನ ಇವರ ಕಥೆ ಏನಾಗುತ್ತೆ? ಉತ್ತರಕ್ಕಾಗಿ ಸ್ವಲ್ಪ ದಿನ ಕಾಯಲೇಬೇಕಷ್ಟೇ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಏಷ್ಯಾಕಪ್ ಟೂರ್ನಿ.. ಐದು ಪ್ರಾಬ್ಲಮ್ಸ್​ಗೆ ಸಿಗ್ತು ಉತ್ತರ.. ಬಿಗ್ ಟ್ರಬಲ್ಸ್​​ಗೆ ಸಿಗ್ತು ಉತ್ತರ..!

https://newsfirstlive.com/wp-content/uploads/2023/09/TEAMINDIA.jpg

    ಆ 2 ಪ್ರಾಬ್ಲಮ್ಸ್​ಗೆ ಬಗೆಹರಿದ್ರೆ ಭಾರತ ಪರ್ಫೆಕ್ಟ್

    ಏಷ್ಯಾಕಪ್​​ನಿಂದ ಭಾರತಕ್ಕೆ ಆದ ಲಾಭವೇನು?

    ಆಸಿಸ್ ಸರಣಿಯಲ್ಲಿ ಮಾಡಬೇಕಿರೋದೇನು?

ಮೋಸ್ಟ್​​ ಎಕ್ಸೈಟೆಡ್​​​​ ಏಕದಿನ ವಿಶ್ವಕಪ್​​ ಆರಂಭಕ್ಕೆ ಕೌಂಟ್​ಡೌನ್​ ಸ್ಟಾರ್ಟ್​ ಆಗಿದೆ. ಟೀಮ್ ಇಂಡಿಯಾದ ದಶಕದಿಂದ ಐಸಿಸಿ ಟ್ರೋಫಿ ಬರ ಎದುರಿಸ್ತಿದೆ. ಕಪ್​ ಗೆಲ್ಲುವ ನಿಟ್ಟಿನಲ್ಲಿ ಮೆಗಾ ಟೂರ್ನಿಗೆ ರೋಹಿತ್​​​ ಶರ್ಮಾ ಪಡೆಯ ಸಿದ್ಧತೆ ಹೇಗಿರಬೇಕು? ಇದಕ್ಕೆ ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾಕಪ್​​​ನಿಂದ ಟೂರ್ನಿಯಲ್ಲಿ ಆನ್ಸರ್ ಸಿಕ್ಕಿದೆ.

ಟೀಮ್ ಇಂಡಿಯಾ ಏಷ್ಯಾಕಪ್​​ನಲ್ಲಿ ಬ್ರಿಲಿಯಂಟ್ ಪರ್ಫಾಮೆನ್ಸ್​​ ನೀಡಿ 8ನೇ ಬಾರಿ ಟ್ರೋಫಿ ಗೆದ್ದು ಚರಿತ್ರೆ ಸೃಷ್ಟಿಸಿತು. ಈ ವಿಕ್ಟರಿ ಏಕದಿನ ವಿಶ್ವಕಪ್​ ಮುನ್ನ ತಂಡದಲ್ಲಿ ಮೋಟಿವೇಶನ್ ತುಂಬಿದೆ. ಜತೆಗೆ ಹಲವು ಪ್ರಶ್ನೆಗಳಿಗೆ ಆನ್ಸರ್ ಸಿಕ್ಕಿದ್ದು, ವಿಶ್ವಕಪ್ ಸಿದ್ಧತೆಯ ಹಾದಿ ಮತ್ತಷ್ಟು ಈಸಿಯಾಗಿದೆ. ಏಷ್ಯಾಕಪ್​​ ಗೆಲುವಿನಿಂದ ಯಾವೆಲ್ಲಾ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಅನ್ನೋದರ ವಿವರ ಇಲ್ಲಿದೆ.

ಕೆ.ಎಲ್ ರಾಹುಲ್​ ಕಂಪ್ಲೀಟ್​ ಫಿಟ್​​

ಏಷ್ಯಾಕಪ್​​ ಟೂರ್ನಿಗೂ ಮುನ್ನ ಕೆ.ಎಲ್ ರಾಹುಲ್​ ಫಿಟ್ನೆಸ್​​​​​ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡ ರಾಹುಲ್​​ ತಮ್ಮ ಬಗೆಗೆ ಎದ್ದಿದ್ದ ಎಲ್ಲಾ ಪ್ರಶ್ನೆಗಳಿಗೆ ತಿಲಾಂಜಲಿ ಇಟ್ಟಿದ್ದಾರೆ. ವಿಕೆಟ್​​ ಕೀಪಿಂಗ್ ಜೊತೆ ಬ್ಯಾಟಿಂಗ್​​​​​ನಲ್ಲಿ ಮೆರಿಟ್​​ನಲ್ಲಿ ಪಾಸಾಗಿದ್ದಾರೆ. ಪಾಕ್​ ವಿರುದ್ಧ ಫೆಂಟಾಸ್ಟಿಕ್ ಸೆಂಚುರಿ ಸಿಡಿಸಿದ್ರೆ ಲಂಕಾ ಹಾಗೂ ಬಾಂಗ್ಲಾ ವಿರುದ್ಧ ಇಂಪಾರ್ಟೆಂಟ್ ಇನ್ನಿಂಗ್ಸ್ ಕಟ್ಟಿ ಸೈ ಅನ್ನಿಸಿಕೊಂಡ್ರು.

ಮಿಡಲ್ ಆರ್ಡರ್ ಪ್ರಾಬ್ಲಮ್​ಗೆ ಸಿಗ್ತು ಸೆಲ್ಯೂಷನ್

ಏಷ್ಯಾಕಪ್ ಮೊದಲು ಮಿಡಲ್ ಆರ್ಡರ್​​ನಲ್ಲಿ ಯಾರಾಡ್ತಾರೆ? ಹೇಗೆ ಆಡ್ತಾರೆ ? ಅನ್ನೋ ಪ್ರಶ್ನೆ ಗೊಂದಲ ಮನೆಮಾಡಿತ್ತು. ಈಗ ಎಲ್ಲದಕ್ಕೂ ಕ್ಲಾರಿಟಿ ಸಿಕ್ಕಿದೆ. ರಾಹುಲ್​​ 4 ಮತ್ತು 5ನೇ ಸ್ಲಾಟ್​​ನಲ್ಲಿ ಇಂಪ್ರೆಸ್ಸಿವ್​​ ಆಟವಾಡಿದ್ರು. ಕಿಶನ್ ಕೂಡ ಬೊಂಬಾಟ್​ ಪರ್ಫಾಮೆನ್ಸ್ ನೀಡಿದ್ರು. ಒಂದು ವೇಳೆ ಶ್ರೇಯಸ್ ಅಯ್ಯರ್ ಫಿಟ್​​ ಆದರೆ ಕಿಶನ್​ಗೆ ಬೆಂಚ್​ ಗತಿಯಾಗಲಿದೆ. ಯಾಕಂದ್ರೆ ರಾಹುಲ್​ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಸಾಲಿಡ್ ಫಾರ್ಮ್​ನಲ್ಲಿ ಜಸ್​​ಪ್ರೀತ್​ ಬೂಮ್ರಾ

ಸ್ಟಾರ್ ಬೌಲರ್​​​​ ಜಸ್​ಪ್ರೀತ್ ಬೂಮ್ರಾ ಫಿಟ್ನೆಸ್​​​ ಕೂಡ ಚರ್ಚೆಗೆ ಕಾರಣವಾಗಿತ್ತು. ಲಾಂಗ್​​ಟೈಮ್​ ಬಳಿಕ ಒನ್ಡೇ ಮರಳಿದ ಯಾರ್ಕರ್ ಸ್ಪೆಷಲಿಸ್ಟ್​​ ಬ್ಯಾಕ್ ವಿತ್ ಬ್ಯಾಂಗ್ ಮಾಡಿದರು. ಕಂಪ್ಲೀಟ್​ ಫಿಟ್​​ ಆ್ಯಂಡ್​ ಫೈನ್​ ಬೂಮ್ರಾ ಆಡಿದ 3 ಪಂದ್ಯಗಳಿಂದ 4 ವಿಕೆಟ್ ಕಬಳಿಸಿ ಶೈನ್ ಆದರು. ಅಲ್ಲಿಗೆ ಕೀ ಬೌಲರ್​​ ಐಯಮ್​ ರೆಡಿ ಅನ್ನೋ ಸ್ಟ್ರಾಂಗ್ ಮೆಸೇಜ್​ ರವಾನಿಸಿದ್ದಾರೆ.

ಕುಲ್​​ದೀಪ್​ ಯಾದವ್​​ ಬೊಂಬಾಟ್​​ ಪರ್ಫಾಮೆನ್ಸ್

ಜೆನ್ಯೂನ್ ಸ್ಪಿನ್ನರ್​ ಕುಲ್ದೀಪ್​​ ಯಾದವ್​ಗೆ ವಿಶ್ವಕಪ್​ ತಂಡದಲ್ಲಿ ಸ್ಥಾನ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಕುಲ್ದೀಪ್​​ ಏಷ್ಯಾಕಪ್​​ನಲ್ಲಿ ಬೊಂಬಾಟ್​​ ಪ್ರದರ್ಶನ ನೀಡಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಬದ್ಧವೈರಿ ಪಾಕ್​ ಎದುರು 5 ವಿಕೆಟ್​​ ಪಡೆದು ಟ್ರ್ಯಾಪ್​ ಮಾಡಿದ್ರು. 10 ವಿಕೆಟ್ ಕಬಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.

ಟಾಪ್​​​​ ಮೂರು ಬ್ಯಾಟ್ಸ್​​ಮನ್​​ಗಳಿಂದ ಟಾಪ್​​ ಆಟ..!

ಭಾರತದ ಬಿಗ್ಗೆಸ್ಟ್​​​ ಸ್ಟ್ರೆಂಥ್ ಟಾಪ್​​​ ಆರ್ಡರ್​​. ಟೂರ್ನಿಗೂ ಮುನ್ನ ಟಾಪ್​ ಆರ್ಡರ್​​ ಬ್ಯಾಟ್ಸ್​​ಮನ್​​ಗಳ ಅಸ್ಥಿರ ಪ್ರದರ್ಶನ ತಂಡಕ್ಕೆ ದೊಡ್ಡ ತೆಲನೋವು ಆಗಿತ್ತು. ಕ್ಯಾಪ್ಟನ್ ರೋಹಿತ್ 3 ಹಾಫ್​​ ಸೆಂಚುರಿ ಸಿಡಿಸಿ ಲಯಕ್ಕೆ ಮರಳಿದರು. ಕಿಂಗ್ ಕೊಹ್ಲಿ-ಶುಭ್​​ಮನ್ ಗಿಲ್​ ಹಾಗೂ ಕೆ.ಎಲ್ ರಾಹುಲ್​​​ ತಲಾ ಒಂದು ಶತಕ ಬಾರಿಸಿ ಹಳೇ ರಿದಮ್​ ಕಂಡುಕೊಂಡರು. ಡೆಫಿನೆಟ್ಲಿ ಏಷ್ಯಾಕಪ್​​ನಲ್ಲಿ ಭಾರತ ಹಲವು ಪ್ರಶ್ನೆಗಳಿಗೆ ಆನ್ಸರ್ ಕಂಡುಕೊಂಡಿದೆ. ಆದರೆ ಅಕ್ಷರ್ ಪಟೇಲ್ ಹಾಗೂ ಶ್ರೇಯಸ್ ಅಯ್ಯರ್​ ಫಿಟ್ನೆಸ್ ಟಾಪಿಕ್​​ ಬಿಟ್ಟು, ವಿಶ್ವಕಪ್​ ಮುನ್ನ ಇವರ ಕಥೆ ಏನಾಗುತ್ತೆ? ಉತ್ತರಕ್ಕಾಗಿ ಸ್ವಲ್ಪ ದಿನ ಕಾಯಲೇಬೇಕಷ್ಟೇ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More