newsfirstkannada.com

ಅಂದು ಚಹಾಲ್​​ರನ್ನು ಕೊಲ್ಲಲು ಯತ್ನಿಸಿದ್ದರಾ ಸೈಮೆಂಡ್ಸ್​​​; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಟೀಂ ಇಂಡಿಯಾ ಸ್ಟಾರ್..!

Share :

18-08-2023

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಮುಗಿದ ಬಳಿಕ ಆಗಿದ್ದೇನು?

    ಆಸೀಸ್​ ಆಟಗಾರರಿಂದ ಹೋಗುತ್ತಿತ್ತು ಭಾರತೀಯನ ಪ್ರಾಣ

    ಅತಿಯಾಗಿ ಮದ್ಯ ಸೇವಿಸಿದ್ದ ಆಸ್ಟ್ರೇಲಿಯಾನ್ ಆಟಗಾರರು

ಯುಜುವೇಂದ್ರ ಚಹಲ್​​​​​ ಲೈಫ್​ ಬದಲಿಸಿದ್ದು ಐಪಿಎಲ್​​​​​. ಆದ್ರೆ ಒಮ್ಮೆ ಇದೇ ಐಪಿಎಲ್ ನಿಂದಲೇ ಸ್ಟಾರ್ ಸ್ಪಿನ್ನರ್​​​ ಚಹಲ್​​​ ಜೀವವನ್ನೇ ಕಳೆದುಕೊಳ್ಳುವ ಸಂದರ್ಭ ಬಂದಿತ್ತು. ಚಹಲ್​​​​​​ ಇಂದು ಏನೇ ಆಗಿದ್ರೂ ಅದಕ್ಕೆ ಐಪಿಎಲ್ ಕಾರಣ. ಮುಂಬೈ ಇಂಡಿಯನ್ಸ್​​​​​​ನಲ್ಲಿ ಜರ್ನಿ ಶುರುಮಾಡಿದ ಚಹಲ್​​​, ಆರ್​​ಸಿಬಿ ಸೇರಿದ ಬಳಿಕ ಹೆಚ್ಚು ಪ್ರಖ್ಯಾತಿ ಗಳಿಸಿದ್ರು. 10 ವರ್ಷಗಳ ಐಪಿಎಲ್​​ ಅನುಭವ ಹೊಂದಿರೋ ರಿಸ್ಟ್ ಸ್ಪಿನ್ನರ್​​​ ಇದೀಗ ಶಾಕಿಂಗ್​​​​​​​​​ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಆ್ಯಂಡ್ರೊ ಸೈಮೆಂಡ್ಸ್  ಮತ್ತು ಚಹಲ್

ಅದು ಏನು ಅದ್ರೆ, ಚಹಲ್​​​ 2013 ರಲ್ಲಿ ಮುಂಬೈ ಇಂಡಿಯನ್ಸ್​​​ ತಂಡದ ಪರ ಆಡ್ತಿದ್ರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಮುಗಿದ ಬಳಿಕ ಆಟಗಾರರಿಗೆ ಗೆಟ್​ ಟುಗೇದರ್​​​ ಪಾರ್ಟಿ ಆಯೋಜಿಸಲಾಗಿತ್ತು. ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್​​ ಅತಿಯಾಗಿ ಮದ್ಯ ಸೇವಿಸಿದ್ರು. ಕುಡಿದ ಮತ್ತಿನಲ್ಲಿ ಚಹಲ್​ರನ್ನ ಬಳಿಗೆ ಕರೆದ ಸೈಮಂಡ್ಸ್​ ಬಾಲ್ಕನಿಯಲ್ಲಿ ನೇತಾಡಿಸಿದ್ರು. ಅದು 15ನೇ ಫ್ಲೋರ್​​​ನಲ್ಲಿ.

ಸೈಮಂಡ್ಸ್​ ಎರಡು ಕೈಯಿಂದ ಚಹಲ್​ ಕುತ್ತಿಗೆಯನ್ನ ಸಂಪೂರ್ಣವಾಗಿ ಲಾಕ್​ ಮಾಡಿದ್ರೆ ಜೇಮ್ಸ್​ ಫ್ರಾಂಕ್ಲಿನ್​ ಕಾಲುಗಳನ್ನ ಟೈಟ್ ಆಗಿ ಕಟ್ಟಿದ್ರಂತೆ. ಮರುದಿನ ಬೆಳಗ್ಗೆ ಕ್ಲೀನರ್​​ ಚಹಲ್​ರನ್ನ ರಕ್ಷಿಸಿದ್ರಂತೆ. ಈ ಶಾಕಿಂಗ್​​​ ವಿಚಾರವನ್ನ ಯುಜವೇಂದ್ರ ಚಹಲ್​​​​, ಆರ್​ಸಿಬಿ ಪೋಡ್​ಕಾಸ್ಟ್​​ನಲ್ಲಿ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಂದು ಚಹಾಲ್​​ರನ್ನು ಕೊಲ್ಲಲು ಯತ್ನಿಸಿದ್ದರಾ ಸೈಮೆಂಡ್ಸ್​​​; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಟೀಂ ಇಂಡಿಯಾ ಸ್ಟಾರ್..!

https://newsfirstlive.com/wp-content/uploads/2023/08/CHAHAL_1.jpg

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಮುಗಿದ ಬಳಿಕ ಆಗಿದ್ದೇನು?

    ಆಸೀಸ್​ ಆಟಗಾರರಿಂದ ಹೋಗುತ್ತಿತ್ತು ಭಾರತೀಯನ ಪ್ರಾಣ

    ಅತಿಯಾಗಿ ಮದ್ಯ ಸೇವಿಸಿದ್ದ ಆಸ್ಟ್ರೇಲಿಯಾನ್ ಆಟಗಾರರು

ಯುಜುವೇಂದ್ರ ಚಹಲ್​​​​​ ಲೈಫ್​ ಬದಲಿಸಿದ್ದು ಐಪಿಎಲ್​​​​​. ಆದ್ರೆ ಒಮ್ಮೆ ಇದೇ ಐಪಿಎಲ್ ನಿಂದಲೇ ಸ್ಟಾರ್ ಸ್ಪಿನ್ನರ್​​​ ಚಹಲ್​​​ ಜೀವವನ್ನೇ ಕಳೆದುಕೊಳ್ಳುವ ಸಂದರ್ಭ ಬಂದಿತ್ತು. ಚಹಲ್​​​​​​ ಇಂದು ಏನೇ ಆಗಿದ್ರೂ ಅದಕ್ಕೆ ಐಪಿಎಲ್ ಕಾರಣ. ಮುಂಬೈ ಇಂಡಿಯನ್ಸ್​​​​​​ನಲ್ಲಿ ಜರ್ನಿ ಶುರುಮಾಡಿದ ಚಹಲ್​​​, ಆರ್​​ಸಿಬಿ ಸೇರಿದ ಬಳಿಕ ಹೆಚ್ಚು ಪ್ರಖ್ಯಾತಿ ಗಳಿಸಿದ್ರು. 10 ವರ್ಷಗಳ ಐಪಿಎಲ್​​ ಅನುಭವ ಹೊಂದಿರೋ ರಿಸ್ಟ್ ಸ್ಪಿನ್ನರ್​​​ ಇದೀಗ ಶಾಕಿಂಗ್​​​​​​​​​ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಆ್ಯಂಡ್ರೊ ಸೈಮೆಂಡ್ಸ್  ಮತ್ತು ಚಹಲ್

ಅದು ಏನು ಅದ್ರೆ, ಚಹಲ್​​​ 2013 ರಲ್ಲಿ ಮುಂಬೈ ಇಂಡಿಯನ್ಸ್​​​ ತಂಡದ ಪರ ಆಡ್ತಿದ್ರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಮುಗಿದ ಬಳಿಕ ಆಟಗಾರರಿಗೆ ಗೆಟ್​ ಟುಗೇದರ್​​​ ಪಾರ್ಟಿ ಆಯೋಜಿಸಲಾಗಿತ್ತು. ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್​​ ಅತಿಯಾಗಿ ಮದ್ಯ ಸೇವಿಸಿದ್ರು. ಕುಡಿದ ಮತ್ತಿನಲ್ಲಿ ಚಹಲ್​ರನ್ನ ಬಳಿಗೆ ಕರೆದ ಸೈಮಂಡ್ಸ್​ ಬಾಲ್ಕನಿಯಲ್ಲಿ ನೇತಾಡಿಸಿದ್ರು. ಅದು 15ನೇ ಫ್ಲೋರ್​​​ನಲ್ಲಿ.

ಸೈಮಂಡ್ಸ್​ ಎರಡು ಕೈಯಿಂದ ಚಹಲ್​ ಕುತ್ತಿಗೆಯನ್ನ ಸಂಪೂರ್ಣವಾಗಿ ಲಾಕ್​ ಮಾಡಿದ್ರೆ ಜೇಮ್ಸ್​ ಫ್ರಾಂಕ್ಲಿನ್​ ಕಾಲುಗಳನ್ನ ಟೈಟ್ ಆಗಿ ಕಟ್ಟಿದ್ರಂತೆ. ಮರುದಿನ ಬೆಳಗ್ಗೆ ಕ್ಲೀನರ್​​ ಚಹಲ್​ರನ್ನ ರಕ್ಷಿಸಿದ್ರಂತೆ. ಈ ಶಾಕಿಂಗ್​​​ ವಿಚಾರವನ್ನ ಯುಜವೇಂದ್ರ ಚಹಲ್​​​​, ಆರ್​ಸಿಬಿ ಪೋಡ್​ಕಾಸ್ಟ್​​ನಲ್ಲಿ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More