newsfirstkannada.com

ಚುನಾವಣಾ ಸಮಯದಲ್ಲಿ ಝಣ ಝಣ ಕಾಂಚಾಣ ಸದ್ದು; ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.5 ಲಕ್ಷ ರೂಪಾಯಿ ವಶಕ್ಕೆ

Share :

Published March 20, 2024 at 8:49am

    ಕಾರಿನಲ್ಲಿ 1.5 ಲಕ್ಷ ರೂಪಾಯಿ ಹಣ ಸಾಗಾಟ

    ದಾಖಲೆ ಇಲ್ಲದೆ ಹಣವನ್ನು ಸಾಗಿಸುತ್ತಿದ್ದ ಕಾರು ಚಾಲಕ

    ಕಾರು ಪರಿಶೀಲನೆ ವೇಳೆ ಹಣವನ್ನು ವಶ ಪಡಿಸಿಕೊಂಡ ಪೊಲೀಸರು

ಚಿಕ್ಕಮಗಳೂರು: ಲೋಕಸಭಾ ಚುನಾವಣಾ ಸಮಯದಲ್ಲಿ ಝಣ ಝಣ ಕಾಂಚಾಣ ಸದ್ದು ಜೋರಾಗಿದೆ. ದಾಖಲೆ ಇಲ್ಲದ ಗರಿ ಗರಿ ಲಕ್ಷ್ಮಿಯ ಸುಳಿದಾಟ ಹೆಚ್ಚಾಗಿದೆ. ಅದರಂತೆಯೇ ಕಡೂರಿನ ಬಸವದಿಬ್ಬೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.5 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಡೂರಿನ ಬಸವದಿಬ್ಬೆ ಚೆಕ್ ಪೋಸ್ಟ್ ನಲ್ಲಿ ಕಾರು ಪರಿಶೀಲನೆ ವೇಳೆ ಹಣ ಪತ್ತೆಯಾಗಿದೆ. ಸುಮಾರು 1.5 ಲಕ್ಷ ಹಣವನ್ನ ದಾಖಲೆ ಇಲ್ಲದೆ ಕೊಂಡೊಯ್ಯಲಾಗುತ್ತಿತ್ತು. ಕೂಡಲೇ ಹಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಕಡೂರು ಚುನವಣಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚುನಾವಣಾ ಸಮಯದಲ್ಲಿ ಝಣ ಝಣ ಕಾಂಚಾಣ ಸದ್ದು; ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.5 ಲಕ್ಷ ರೂಪಾಯಿ ವಶಕ್ಕೆ

https://newsfirstlive.com/wp-content/uploads/2024/03/Chikkamagaluru.jpg

    ಕಾರಿನಲ್ಲಿ 1.5 ಲಕ್ಷ ರೂಪಾಯಿ ಹಣ ಸಾಗಾಟ

    ದಾಖಲೆ ಇಲ್ಲದೆ ಹಣವನ್ನು ಸಾಗಿಸುತ್ತಿದ್ದ ಕಾರು ಚಾಲಕ

    ಕಾರು ಪರಿಶೀಲನೆ ವೇಳೆ ಹಣವನ್ನು ವಶ ಪಡಿಸಿಕೊಂಡ ಪೊಲೀಸರು

ಚಿಕ್ಕಮಗಳೂರು: ಲೋಕಸಭಾ ಚುನಾವಣಾ ಸಮಯದಲ್ಲಿ ಝಣ ಝಣ ಕಾಂಚಾಣ ಸದ್ದು ಜೋರಾಗಿದೆ. ದಾಖಲೆ ಇಲ್ಲದ ಗರಿ ಗರಿ ಲಕ್ಷ್ಮಿಯ ಸುಳಿದಾಟ ಹೆಚ್ಚಾಗಿದೆ. ಅದರಂತೆಯೇ ಕಡೂರಿನ ಬಸವದಿಬ್ಬೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.5 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಡೂರಿನ ಬಸವದಿಬ್ಬೆ ಚೆಕ್ ಪೋಸ್ಟ್ ನಲ್ಲಿ ಕಾರು ಪರಿಶೀಲನೆ ವೇಳೆ ಹಣ ಪತ್ತೆಯಾಗಿದೆ. ಸುಮಾರು 1.5 ಲಕ್ಷ ಹಣವನ್ನ ದಾಖಲೆ ಇಲ್ಲದೆ ಕೊಂಡೊಯ್ಯಲಾಗುತ್ತಿತ್ತು. ಕೂಡಲೇ ಹಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಕಡೂರು ಚುನವಣಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More