ಕೊರೊನಾ ಕರಾಳತೆ: ಬೆಳ್ಳಂಬೆಳಗ್ಗೆ ಚಿತಾಗಾರದ ಮುಂದೆ 12 ಆ್ಯಂಬುಲೆನ್ಸ್ ಕ್ಯೂ
ಬೆಂಗಳೂರು: ಕೊರೊನಾ ಎರಡನೇ ಅಲೆಯ ಅಟ್ಟಹಾಸ ಮುಂದುವರೆದಿದೆ. ಪ್ರತಿದಿನ ಹಲವು ಮಂದಿ ಸೋಂಕಿನಿಂದ ಸಾವನ್ನಪ್ಪುತ್ತಿದ್ದು, ಅವರ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಚಿತಾಗಾರದ ಬಳಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯುವ ಸ್ಥಿತಿ ಬಂದೊದಗಿದೆ. ಇಂದು ಬೆಳ್ಳಂಬೆಳಗ್ಗೆ ಸುಮನಹಳ್ಳಿ ಚಿತಾಗಾರದ ಮುಂದೆ 10ಕ್ಕೂ ಹೆಚ್ಚು ಆ್ಯಂಬುಲೆನ್ಸ್ಗಳು ಕ್ಯೂ ನಿಂತಿದ್ದು, ಕೊರೊನಾ ಕರಾಳತೆಗೆ ಸಾಕ್ಷಿಯಾಗಿದೆ. ಕೋವಿಡ್ನಿಂದ ಮೃತಪಟ್ಟವರ ಶವಗಳನ್ನ ಆ್ಯಂಬುಲೆನ್ಸ್ನಲ್ಲಿ ಇಟ್ಟುಕೊಂಡು...
Read moreಬೈ ಎಲೆಕ್ಷನ್: ಬೆಳಗಾವಿಯಲ್ಲಿ ಕಡಿಮೆ, ಮಸ್ಕಿಯಲ್ಲಿ ಅತೀ ಹೆಚ್ಚು ಮತದಾನ
ಬೆಳಗಾವಿ: ರಾಜ್ಯದ ಒಂದು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯಿತು. ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ಮೂರು ಕ್ಷೇತ್ರಗಳಲ್ಲಿಯೂ ಯಾವುದೇ ಅಹಿತಕರ ಘಟನೆಗಳು ನಡೆಯದೇ ಶಾಂತಿಯುತವಾಗಿ ಮತದಾನ ನಡೆಯಿತು. ಎಲ್ಲೆಲ್ಲಿ ಎಷ್ಟು ಮತದಾನ..? ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದಲ್ಲಿ ಶೇ.59.57 ರಷ್ಟು ಮತದಾನ ಮಸ್ಕಿ ವಿಧಾನಸಭಾ...
Read moreಬೆಂಗಳೂರಿಗೆ ಉಸ್ತುವಾರಿ ಸಚಿವರೇ ಇಲ್ಲದಂತಾಗಿದೆ: ರಾಮಲಿಂಗಾ ರೆಡ್ಡಿ
ಬೆಂಗಳೂರು: ಬೆಂಗಳೂರಿಗೆ ಸೇರಿದ ಹಲವು ಸಚಿವರು ಇದ್ದರೂ ಬೆಂಗಳೂರು ಉಸ್ತುವಾರಿ ಯಾರು ಎನ್ನುವುದೇ ಈಗಿರುವ ಪ್ರಶ್ನೆ. ಮಹತ್ವವಾದ ಬೆಂಗಳೂರು ಉಸ್ತುವಾರಿ ಖಾತೆಯನ್ನು ಮುಖ್ಯಮಂತ್ರಿ ಹೊಂದಿದ್ದು, ಅವರಿಗೆ ಬೇರೆ ಹೊಣೆಯೇ ಹೆಚ್ಚಿರಬೇಕಾದರೆ ಮತ್ತು ಅವರಿಗೆ ಎರಡು ಬಾರಿ ಕೊವಿಡ್ ಬಂದು ಆಸ್ಪತ್ರೆ ಸೇರಿರಬೇಕಾದರೆ ಈ ಮಹಾಸಮರದ ವಿರುದ್ಧದ ನೇತೃತ್ವ ವಹಿಸಬೇಕಾದ ನಾಯಕರೇ ಇಲ್ಲವಾಗಿದ್ದಾರೆ ಎಂಬ ಅಂಶವನ್ನು ತಮ್ಮ...
Read moreಯುವರತ್ನ ರನ್ ಆಗ್ತಾ ಇದೆ ಆದ್ರೆ ಗಳಿಕೆ ಇಲ್ಲ

ಯುವರತ್ನ ರನ್ ಆಗ್ತಾ ಇದೆ ಆದ್ರೆ ಗಳಿಕೆ ಇಲ್ಲ
ವಿಡಿಯೋ
ನಿಧಿಗಾಗಿ ಸಖತ್ ಸಾಂಗ್ ಹಾಡಿದ ವಿಶ್ವನಾಥ್
ವಿಡಿಯೋ
Aravind – Divya ಫ್ರೆಂಡ್ಸ್ಗಿಂತ ಜಾಸ್ತಿನೇ
ವಿಡಿಯೋ
ನಿಮ್ಗೆ ಪ್ರತಿರೋಧ ಇದ್ರೆ ಹೇಳಿ ಸಾಧು
ವಿಡಿಯೋ
ಸಾರಿ ಟು ದಿವ್ಯಾ ಸುರೇಶ್
ವಿಡಿಯೋ
ಬಾಲಿವುಡ್ & ಕಾಲಿವುಡ್ಗೆ ವಿಶ್ವ ಎಂಟ್ರಿ
ವಿಡಿಯೋ
ಮಾಸ್ಟರ್ ಧೋನಿ V/S ಯುವ ಸಂಜು, ವಾಂಖೆಡೆಯಲ್ಲಿ ಗೆಲುವು ಯಾರಿಗೆ..?
ವಿಡಿಯೋ
ಇಂಥಾ ಟೈಮಲ್ಲೇ ನೀವು ಹೆದರದೆ ಹೀರೋಗಳಾಗಬೇಕು
ವಿಡಿಯೋ
ಜೀವನದ ಮೇಲೆ ಹೋಪ್ಸ್ ಹೋಗ್ಬಿಡ್ತಿದೆ
ವಿಡಿಯೋ