ಮಧು ಬಂಗಾರಪ್ಪ ನೇತೃತ್ವದಲ್ಲಿ ‘ಏಕತೆಗಾಗಿ ನಡಿಗೆ’; ಮಳೆಯನ್ನೂ ಲೆಕ್ಕಿಸದೇ ನೂರಾರು ಕಾರ್ಯಕರ್ತರು ಭಾಗಿ
ಶಿವಮೊಗ್ಗ: ದೇಶದ ಏಕತೆಗಾಗಿ ‘ಜನಜಾಗೃತಿ ಪಾದಯಾತ್ರೆ’ಯನ್ನ ಜಿಲ್ಲಾ ಕಾಂಗ್ರೆಸ್, ಸೊರಬ ತಾಲೂಕಿನ ಬಿಳುವಾಣಿಯಿಂದ ಆರಂಭಿಸಿದೆ. ರಾಜ್ಯ ಕಾಂಗ್ರೆಸ್ನ ಉಪಾಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ ಈ ಪಾದಯಾತ್ರೆ ಆರಂಭವಾಗಿದೆ. ಪಾದಯಾತ್ರೆಯು ಸುಮಾರು 15 ಕಿಲೋ ಮೀಟರ್ವರೆಗೆ ನಡೆಯಲಿದೆ. ಮಳೆಯ ನಡುವೆಯೂ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ರಾಷ್ಟ್ರಧ್ವಜ ಹಿಡಿದು ಘೋಷಣೆಗಳನ್ನ ಕೂಗುತ್ತ ಏಕತೆಗಾಗಿ ನಡಿಗೆಯನ್ನ ಆರಂಭಿಸಿದ್ದಾರೆ....
Read moreಡಿಟೆಕ್ಟಿವ್ ರಾಕೇಶ್ ಅಡಿಗ ಭಯಂಕರ ಯಡವಟ್ಟು.. ಇದೊಂದು ರೋಚಕ ಸ್ಟೋರಿ!
ಒಟಿಟಿಯಲ್ಲಿ ಪ್ರಸಾರ ಆಗುತ್ತಿರುವ ‘ಬಿಗ್ಬಾಸ್’ ಬಗ್ಗೆ ಜನರಲ್ಲಿರುವ ಆಸಕ್ತಿ ಹೆಚ್ಚಾಗುತ್ತಿದೆ. ಮಹಾ ಮನೆಗೆ ಪ್ರವೇಶ ಮಾಡಿರುವ ಕಂಟೆಸ್ಟೆಂಟ್ಗಳು, ಒಟ್ಟಿಗೆ ಕೂತಾಗ ಕೆಲವು ರೋಚಕ ಕಥೆಗಳನ್ನ ಹೇಳ್ತಿದ್ದು ವೀಕ್ಷಕರ ಕ್ಯೂರಿಯಾಸಿಟಿ ಮತ್ತಷ್ಟು ಹೆಚ್ಚಾಗಿದೆ. ರಾಕೇಶ್ ಅಡಿಗ, ಒಂದು ಇಂಟರೆಸ್ಟಿಂಗ್ ಸಮಾಚಾರ ಒಂದನ್ನ ಬಹಿರಂಗ ಮಾಡಿದ್ದಾರೆ. ಅದೇನಂದರೆ.. ಈ ಹಿಂದೆ ಅವರು ಡಿಟೆಕ್ಟಿವ್ ಆಗಿಯೂ ಕೆಲಸ ಮಾಡಿದ್ದರಂತೆ. ಅವರೇ...
Read moreರಿಯಲ್ ಸ್ಟಾರ್ ಉಪ್ಪಿ ಭರ್ಜರಿ ಬ್ಯಾಟಿಂಗ್; ವಿಡಿಯೋ ವೈರಲ್

ರಿಯಲ್ ಸ್ಟಾರ್ ಉಪ್ಪಿ ಭರ್ಜರಿ ಬ್ಯಾಟಿಂಗ್; ವಿಡಿಯೋ ವೈರಲ್
ವಿಡಿಯೋ
ಹಿಂದಿ ರಾಷ್ಟ್ರಿಯ ಭಾಷೆ ಅಲ್ಲ ಎಂದ ಪ್ರಕಾಶ್ ರಾಜ್..
ವಿಡಿಯೋ
ಪಬ್ನಲ್ಲಿ ಸುನಾಮಿ ಕಿಟ್ಟಿ ಗಲಾಟೆ ಮಾಡಿದ್ದು ನಿಜಾನಾ ?
ವಿಡಿಯೋ
ಪ್ಲವರ್ ಶೋನಲ್ಲಿ ಎಲ್ಲಿ ನೋಡಿದ್ರು ನಮ್ಮ ಅಪ್ಪುನೇ..
ವಿಡಿಯೋ
ಶಿವಣ್ಣನ ಮಾತಿಗೆ ಎದ್ದು ನಿಂತ ಅರ್ಜುನ್ ಜನ್ಯ..!
ವಿಡಿಯೋ
ರಾಜನ್ ಬಾಲ ನಟನಾಗಿ ಇಂಡಸ್ಟ್ರಿಗೆ ಬರ್ತಾನಾ..! ಮೇಘನಾ ರಾಜ್ ಹೇಳಿದ್ದೇನು..?
ವಿಡಿಯೋ
ವಿಕ್ರಾಂತ್ ರೋಣಗೆ 15 ಜನ ಹೀರೋಗಳು ಎಂದ ಕಿಚ್ಚ ಸುದೀಪ್..!
ವಿಡಿಯೋ
ಪ್ರಿಯಾ ಸುದೀಪ್ ಕಣ್ಣೀರಿನ ಬಗ್ಗೆ ಕಿಚ್ಚ ಹೇಳಿದ್ದೇನು..?
ವಿಡಿಯೋ
ಕೇಂದ್ರ ಸಚಿವರ ಜೊತೆ ವಿಕ್ರಾಂತ್ ರೋಣ ವೀಕ್ಷಿಸಿದ ಕಿಚ್ಚ ಸುದೀಪ್ ಹಾಗೂ ಪತ್ನಿ ಪ್ರಿಯಾ ಸುದೀಪ್
ವಿಡಿಯೋ