ಪ್ರಯಾಣಿಕರಿಗೆ ಕರ್ನಾಟಕ ನಿಷೇಧ ಹೇರಿದೆಯೆಂದು ಮೋದಿಗೆ ಕೇರಳ ಸಿಎಂ ದೂರು, ಸುಧಾಕರ್ ಕಿಡಿ
ಬೆಂಗಳೂರು: ಕರ್ನಾಟಕದಲ್ಲಿ ಕೇರಳ ಪ್ರಯಾಣಿಕರಿಗೆ ನಿಷೇಧ ಹೇರಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆ ಆರೋಗ್ಯ ಸಚಿವ ಸುಧಾಕರ್ ಪಿಣರಾಯಿ ವಿಜಯನ್ ಅವರಿಗೆ ಟಾಂಗ್ ಕೊಟ್ಟಿದ್ದು, ಕೊರೊನಾ ಕೇಸ್ಗಳ ಸಂಖ್ಯೆ ಬಹಳ ಕಡಿಮೆ ಇದ್ದಾಗ ಕರ್ನಾಟಕದ ಮೇಲೆ ನೀವು ನಿಷೇಧ ಹೇರಿರಲಿಲ್ಲಲ್ವಾ? ಎಂದು ಪ್ರಶ್ನಿಸಿದ್ದಾರೆ. ಈ...
Read moreಒಂದು ಬಾರಿ ಪೂರ್ಣ ಅಧಿಕಾರ ಕೊಡಿ.. ಸರಿಯಾಗಿ ಕೆಲಸ ಮಾಡದಿದ್ರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ- ಹೆಚ್ಡಿಕೆ
ಕಲಬುರಗಿ: ಜಿಲ್ಲೆಯ ಸೇಡಂ ಬಳಿ ಇಂದು ಜೆಡಿಎಸ್ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ.. ಮತ್ತೊಮ್ಮೆ ನಾನು ಸಿಎಂ ಆಗಬೇಕೆಂದಿಲ್ಲ.. ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಡಿ ಎಂದಿದ್ದಾರೆ. ಜೆಡಿಎಸ್ ಪಕ್ಷ ಎಲ್ಲಿದೆ ಅಂತಾ ಕೆಲವರು ಲಘುವಾಗಿ ಮಾತಾಡಿದ್ದಾರೆ..ಅವರಿಗೆ ಈ ಸೇಡಂನಲ್ಲಿ ನಡೀತಿರೋ ಜೆಡಿಎಸ್ ಸಮಾವೇಶದಲ್ಲಿ ಸೇರಿರೋ ನೀವೇ...
Read moreಕಲೆಕ್ಷನ್ ಬಗ್ಗೆ ಪ್ರೊಡ್ಯೂಸರ್ ಹೇಳ್ದಾಗ ನಾನ್ ನಂಬೇ ಇರ್ಲಿಲ್ಲ

ಕಲೆಕ್ಷನ್ ಬಗ್ಗೆ ಪ್ರೊಡ್ಯೂಸರ್ ಹೇಳ್ದಾಗ ನಾನ್ ನಂಬೇ ಇರ್ಲಿಲ್ಲ
ವಿಡಿಯೋ
ಪೊಗರು ಚಿತ್ರತಂಡದ ಸುದ್ದಿಗೋಷ್ಠಿ LIVE
ವಿಡಿಯೋ
ನಾನು ಭಾರತದ ದತ್ತು ಪುತ್ರ…
ವಿಡಿಯೋ
ಆ ಅನ್ನದ ಋಣಕ್ಕೋಸ್ಕರ ನಾನು ಇಲ್ಲಿಗೆ ಬಂದೆ
ವಿಡಿಯೋ
ಚಿರತೆ ಜೊತೆ ಸೆಣಸಾಡಿ ತಾಯಿ ಜೀವ ಉಳಿಸಿದ ವೀರಪುತ್ರ ಕಿರಣ್ಗೆ ಸನ್ಮಾನ
ವಿಡಿಯೋ
ಪ್ರಾಣ ಲೆಕ್ಕಿಸದೆ ಚಿರತೆಯಿಂದ ಕಾಪಾಡಿದ ಮಗನ ಬಗ್ಗೆ ಅಮ್ಮ ಹೇಳಿದ್ದೇನು?
ವಿಡಿಯೋ
ಅಂಗವಿಕಲ ಅಭಿಮಾನಿಯನ್ನು ಕಾರು ನಿಲ್ಲಿಸಿ ಮಾತನಾಡಿಸಿದ ದರ್ಶನ್
ವಿಡಿಯೋ
ಅಮ್ಮನಿಗಾಗಿ ಪ್ರಾಣ ಹೋದ್ರು ಪರವಾಗಿಲ್ಲ
ವಿಡಿಯೋ
ನಾಡದೇವಿಯ ಉತ್ಸವ ಮೂರ್ತಿಯನ್ನ ಲಿಫ್ಟ್ ಮಾಡೋಕೆ ಬಂತು ಹೊಸ ಸಾಧನ
ವಿಡಿಯೋ