ಒಟ್ಟು 3,800 ಜನರಲ್ಲಿ ಭೂಕುಸಿತದ ಹೊಡೆತಕ್ಕೆ ಅಸುನೀಗಿದ 2 ಸಾವಿರ ಮಂದಿ
ಭಾರೀ ಭೂಕುಸಿತದಲ್ಲಿ ಬರೋಬ್ಬರಿ 2000 ಹೆಚ್ಚು ಮಂದಿ ಜೀವಂತ ಸಮಾಧಿ
ಕೇವಲ 12 ಮಂದಿಯ ದೇಹಗಳು ಮಾತ್ರ ಪತ್ತೆಯಾಗಿವೆ ಯುಎನ್ನಿಂದ ವರದಿ
ಪಪುವಾ ನ್ಯೂಗಿನಿಯಾ ದೇಶದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಶುಕ್ರವಾರ ಸಂಭವಿಸಿದ ದುರಂತದಲ್ಲಿ 2,000ಕ್ಕೂ ಹೆಚ್ಚು ಮಂದಿ ಜೀವಂತವಾಗಿ ಸಮಾಧಿಯಾಗಿದ್ದಾರೆ ಎಂದು ರಾಷ್ಟ್ರದ ರಾಷ್ಟ್ರೀಯ ವಿಪತ್ತು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ: ಊರಿಗೆ ಊರೇ ಮಸಣ.. ಪಪುವಾ ನ್ಯೂಗಿನಿಯಾದಲ್ಲಿ 670ಕ್ಕೂ ಹೆಚ್ಚು ಸಾವು; ಆಗಿದ್ದೇನು?
ಆದರೆ ಇದೀಗ ಭೂಕುಸಿತ ಉಂಟಾದ ಪರಿಣಾಮ 2,000ಕ್ಕೂ ಹೆಚ್ಚು ಮಂದಿ ಜೀವಂತವಾಗಿ ಸಮಾಧಿಯಾಗಿದ್ದಾರೆ ಎಂದು ವರದಿ ಬಂದಿದೆ. ಅದರಲ್ಲೂ 600ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಪ್ರಧಾನ ಮಂತ್ರಿ ಜೇಮ್ಸ್ ಮರಾಪೆ ಅವರು ರಾಜಧಾನಿ ಪೋರ್ಟ್ ಮೊರೆಸ್ಬಿಯಿಂದ ಸುಮಾರು 600 ಕಿಮೀ ವಾಯುವ್ಯದಲ್ಲಿರುವ ಪ್ರದೇಶಕ್ಕೆ ದೇಶದ ರಕ್ಷಣಾ ಪಡೆ ಮತ್ತು ತುರ್ತು ಏಜೆನ್ಸಿಗಳಿಗೆ ಆದೇಶ ನೀಡಿದ್ದಾರೆ. ಇನ್ನು ಅಲ್ಲಿನ ಓರ್ವ ನಿವಾಸಿ ಎವಿಟ್ ಕಂಬು ಎಂಬಾತನ ಕುಟುಂಬದ ಅನೇಕ ಸದಸ್ಯರು ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ದಯಮಾಡಿ ಅವರನ್ನು ಕಾಪಾಡಿ ಅಂತ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಭೂಕುಸಿತ ಉಂಟಾದ ಗ್ರಾಮದ ಸ್ಥಳೀಯರು ದೊಡ್ಡ ರಕ್ಷಣಾ ಕಾರ್ಯಾಚರಣೆಗಳೊಂದಿಗೆ ಅಧಿಕಾರಿಗಳು ಸಹ ಭೇಟಿ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಒಟ್ಟು 3,800 ಜನರಲ್ಲಿ ಭೂಕುಸಿತದ ಹೊಡೆತಕ್ಕೆ ಅಸುನೀಗಿದ 2 ಸಾವಿರ ಮಂದಿ
ಭಾರೀ ಭೂಕುಸಿತದಲ್ಲಿ ಬರೋಬ್ಬರಿ 2000 ಹೆಚ್ಚು ಮಂದಿ ಜೀವಂತ ಸಮಾಧಿ
ಕೇವಲ 12 ಮಂದಿಯ ದೇಹಗಳು ಮಾತ್ರ ಪತ್ತೆಯಾಗಿವೆ ಯುಎನ್ನಿಂದ ವರದಿ
ಪಪುವಾ ನ್ಯೂಗಿನಿಯಾ ದೇಶದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಶುಕ್ರವಾರ ಸಂಭವಿಸಿದ ದುರಂತದಲ್ಲಿ 2,000ಕ್ಕೂ ಹೆಚ್ಚು ಮಂದಿ ಜೀವಂತವಾಗಿ ಸಮಾಧಿಯಾಗಿದ್ದಾರೆ ಎಂದು ರಾಷ್ಟ್ರದ ರಾಷ್ಟ್ರೀಯ ವಿಪತ್ತು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ: ಊರಿಗೆ ಊರೇ ಮಸಣ.. ಪಪುವಾ ನ್ಯೂಗಿನಿಯಾದಲ್ಲಿ 670ಕ್ಕೂ ಹೆಚ್ಚು ಸಾವು; ಆಗಿದ್ದೇನು?
ಆದರೆ ಇದೀಗ ಭೂಕುಸಿತ ಉಂಟಾದ ಪರಿಣಾಮ 2,000ಕ್ಕೂ ಹೆಚ್ಚು ಮಂದಿ ಜೀವಂತವಾಗಿ ಸಮಾಧಿಯಾಗಿದ್ದಾರೆ ಎಂದು ವರದಿ ಬಂದಿದೆ. ಅದರಲ್ಲೂ 600ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಪ್ರಧಾನ ಮಂತ್ರಿ ಜೇಮ್ಸ್ ಮರಾಪೆ ಅವರು ರಾಜಧಾನಿ ಪೋರ್ಟ್ ಮೊರೆಸ್ಬಿಯಿಂದ ಸುಮಾರು 600 ಕಿಮೀ ವಾಯುವ್ಯದಲ್ಲಿರುವ ಪ್ರದೇಶಕ್ಕೆ ದೇಶದ ರಕ್ಷಣಾ ಪಡೆ ಮತ್ತು ತುರ್ತು ಏಜೆನ್ಸಿಗಳಿಗೆ ಆದೇಶ ನೀಡಿದ್ದಾರೆ. ಇನ್ನು ಅಲ್ಲಿನ ಓರ್ವ ನಿವಾಸಿ ಎವಿಟ್ ಕಂಬು ಎಂಬಾತನ ಕುಟುಂಬದ ಅನೇಕ ಸದಸ್ಯರು ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ದಯಮಾಡಿ ಅವರನ್ನು ಕಾಪಾಡಿ ಅಂತ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಭೂಕುಸಿತ ಉಂಟಾದ ಗ್ರಾಮದ ಸ್ಥಳೀಯರು ದೊಡ್ಡ ರಕ್ಷಣಾ ಕಾರ್ಯಾಚರಣೆಗಳೊಂದಿಗೆ ಅಧಿಕಾರಿಗಳು ಸಹ ಭೇಟಿ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ